Mark
Mark front
ಮಾರ್ಕನ ಸುವಾರ್ತೆಗೆ ಪೀಠಿಕೆ
ಭಾಗ 1:ಸಾಮಾನ್ಯ ಪೀಠಿಕೆಗಳು
ಮಾರ್ಕನ ಪುಸ್ತಕದ ಹೊರನೋಟ
(1:113)
- ಗಲಿಲಾಯದಲ್ಲಿ ಯೇಸುವಿನ ಸೇವೆ
- ಸೇವೆಯ ಪ್ರಾರಂಭ (1:14-3:6)
- ಜನರು ಮಧ್ಯೆ ಯೇಸು ತುಂಬಾ ಪ್ರಸಿದ್ಧನಾದನು .(3:7-5:43)
- ಗಲಿಲಾಯದಿಂದ ಹೊರಟು ಹೋಗಿ ಪುನಃ ಬಂದದ್ದು (6:1-8:26)
- ಯೆರೂಸಲೇಮಿನ ಕಡೆಗೆ ಪ್ರಯಾಣ ತನ್ನ ಮರಣದ ಬಗ್ಗೆ, ಅನೇಕ ಸಲಮುನ್ಸೂಚನೆ ನೀಡಿದ್ದು, ಶಿಷ್ಯರು ಇದನ್ನು ಅಪಾರ್ಥ ಮಾಡಿ ಕೊಂಡದ್ದು , ಯೇಸು ತನ್ನನ್ನು ಅನುಸರಿಸಿ ನಡೆಯುವುದು ಎಷ್ಟು ಕಠಿಣವಾದುದು ಎಂದು ಶಿಷ್ಯರಿಗೆ ಬೋಧಿಸಿದ್ದು (8:27- 10: 52)
- ಕೊನೆಯ ದಿನಗಳ ಸೇವೆ ಮತ್ತು ಯೆರೂಸಲೇಮಿನಲ್ಲಿ ನಡೆಯುವ ಅಂತಿಮ ಹೋರಾಟಕ್ಕೆ ಸಿದ್ಧತೆ,(11:1-13:37)
- ಯೇಸುವಿನ ಮರಣ ಮತ್ತು ಖಾಲಿ ಸಮಾಧಿ (14:1-16:8 )
ಮಾರ್ಕನ ಪುಸ್ತಕದಲ್ಲಿ ಯಾವುದರ ಕುರಿತು ಬರೆಯ ಲಾಗಿದೆ?
ಮಾರ್ಕನ ಸುವಾರ್ತೆಯು ಹೊಸ ಒಡಂಬಡಿಕೆಯಲ್ಲಿ ಯೇಸುವಿನ ಜೀವನವನ್ನು ಕುರಿತು ವಿವರಿಸುವ ವಿಷಯಗಳಲ್ಲಿ ಒಂದು . ಯೇಸು ಈ ಲೋಕದ ಜೀವಿತಾವಧಿಯಲ್ಲಿ ಏನು ಮಾಡಿದ, ಅವನು ಯಾರು ಎಂಬ ವಿವರಗಳನ್ನು ಸುವಾರ್ತೆಯ ಲೇಖಕರು ತಿಳಿಸುತ್ತಾರೆ. ಮಾರ್ಕ ಯೇಸು ಶಿಲುಬೆಯ ಮರಣ ವನ್ನು ಹೇಗೆ ಅನುಭವಿಸಿ ಮರಣಿಸಿದ ಎಂದು ತಿಳಿಸಿದ್ದಾನೆ. ಯೇಸುವಿನ ಹೆಸರಿನಲ್ಲಿ ಹಿಂಸೆಗೆ ಒಳಗಾದವರ ಬಗ್ಗೆ ಓದುಗರು ತಿಳಿದುಕೊಳ್ಳಲು ಅವರನ್ನು ಪ್ರೇರೇಪಿಸಲು ಇದನ್ನು ಬರೆದಿದ್ದಾನೆ . ಮಾರ್ಕ ಯೆಹೂದಿಗಳ ಕೆಲವು ಸಂಪ್ರದಾಯಗಳನ್ನು ಮತ್ತು ಕೆಲವು ಅರಾಮಿಕ್ ಶಬ್ದಗಳನ್ನು ಇಲ್ಲಿ ಪರಿಚಯಿಸುತ್ತಾನೆ . ಇದರಿಂದ ಮಾರ್ಕ ತನ್ನ ಪುಸ್ತಕದ ಮೊದಲ ಓದುಗರು ಬಹುಮಟ್ಟಿಗೆ ಅನ್ಯ ಜನಾಂಗದವರಾಗಿರಬೇಕು ಎಂದು ನಿರೀಕ್ಷಿಸುತ್ತಾನೆ ಎಂದು ತಿಳಿದು ಬರುತ್ತದೆ.
ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬಹುದು ? ಭಾಷಾಂತರಗಾರರು ಈ ಪುಸ್ತಕದ ಹೆಸರನ್ನು ಸಾಂಪ್ರದಾಯಿಕ ವಾದ ಹೆಸರಿನಿಂದ ಕರೆಯಲು ಬಯಸುತ್ತಾರೆ. ಅಂದರೆ "" ಮಾರ್ಕನ ಸುವಾರ್ತೆ"" ಅಥವಾ "" ಮಾರ್ಕನ ಪ್ರಕಾರ ಸುವಾರ್ತೆ"".ಅವರು ಇನ್ನು ಸ್ಪಷ್ಟವಾಗಿ ಇರುವಂತೆ"" ಮಾರ್ಕನು ಬರೆದ ಯೇಸುವಿನ ಶುಭಸಮಾಚಾರ "" ಎಂದು ಆಯ್ಕೆ ಮಾಡಬಹುದು.(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
ಮಾರ್ಕನ ಪುಸ್ತಕವನ್ನು ಬರೆದವರು ಯಾರು ?
ಈ ಪುಸ್ತಕದಲ್ಲಿ ಲೇಖಕನ ಹೆಸರನ್ನು ಕೊಟ್ಟಿಲ್ಲ. ಆದಿ ಕ್ರೈಸ್ತರು ಈ ಪುಸ್ತಕವನ್ನು ಬರೆದವನು ಮಾರ್ಕ ಎಂದು ತಿಳಿದಿದ್ದರು. ಮಾರ್ಕನು ಮಾರ್ಕ್ ಯೋಹಾನ ಎಂದು ಕರೆಯಲ್ಪಡುತ್ತಿದ್ದ ; ಇವನು ಪೇತ್ರನ ನಿಕಟವಾದ ಸ್ನೇಹಿತ ಪ್ರಾಯಶಃ ಮಾರ್ಕನು ಯೇಸು ಹೇಳಿದ ವಿಚಾರಗಳಿಗೆ , ಮಾಡಿದ ಕಾರ್ಯಗಳಿಗೆ ಸಾಕ್ಷಿಯಾಗಿರಲಿಲ್ಲವೆಂದು ತಿಳಿದುಬರುತ್ತದೆ. . ಆದರೆ ಅನೇಕ ವಿದ್ವಾಂಸರು ಪೇತ್ರನು ಹೇಳಿದ ವಿಚಾರಗಳನ್ನು ಸಂಗ್ರಹಿಸಿ , ಅನುಸರಿಸಿ ಮಾರ್ಕನು ತನ್ನ ಸುವಾರ್ತೆಯನ್ನು ಬರೆದಿರಬಹುದು ಎಂದು ತಿಳಿದುಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯೇಸು .
ಭಾಗ 2: ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು
(ನೋಡಿ: ಧರ್ಮಶಾಸ್ತ್ರ, ಮೋಶೆಯ ಧರ್ಮಶಾಸ್ತ್ರ,ಯೆಹೋವನ ಧರ್ಮಶಾಸ್ತ್ರ, ದೇವರ ಧರ್ಮಶಾಸ್ತ್ರ, ಮತ್ತು ಶಿಷ್ಯ, ಶಿಷ್ಯರು ಮತ್ತು ಸಾಮ್ಯ, ಸಾಮ್ಯಗಳು)
ಯೇಸುವಿನ ಬೋಧನಾ ವಿಧಾನಗಳು ಯಾವುವು ?
ಜನರು ಯೇಸುವನ್ನು ತಮ್ಮ ರಬ್ಬಿ / ಗುರು ಎಂದು ಪರಿಗಣಿಸಿದ್ದರು . ರಬ್ಬಿ ಎಂದರೆ ದೇವರ ನೀತಿನಿಯಮಗಳನ್ನು ಬೋಧಿಸುವವ , ಇಸ್ರಾಯೇಲಿ ನಲ್ಲಿದ್ದ ಇತರ ಧಾರ್ಮಿಕ ಬೋಧಕರಂತೆ , ಅದೇ ಮಾರ್ಗದಲ್ಲಿ ಬೋಧಿಸುತ್ತಿದ್ದ. ಆತನಿಗೆ ಅನೇಕ ವಿದ್ಯಾರ್ಥಿಗಳಿದ್ದು ಅವನು ಹೋದಲ್ಲೆಲ್ಲಾ ಅವರು ಆತನನ್ನು ಹಿಂಬಾಲಿಸುತ್ತಿದ್ದರು. ಇಂತಹ ವಿದ್ಯಾರ್ಥಿಗಳನ್ನು ಆತನ ಶಿಷ್ಯರು ಎಂದು ಕರೆಯಲಾಗುತ್ತಿತ್ತು . ಆತನು ಆಗಾಗ ಅನೇಕ ಸಾಮ್ಯಗಳನ್ನು ಹೇಳುತ್ತಿದ್ದನು . ಈ ಸಾಮ್ಯಗಳು ಚಿಕ್ಕ ಕಥೆಗಳಂತೆ ಇದ್ದು ಜನರಿಗೆ ನೀತಿ ಬೋಧನೆಗಳನ್ನು ನೀಡುವಂತಹವುಗಳಾಗಿದ್ದವು . (ನೋಡಿ: ಮನುಷ್ಯ ಕುಮಾರನು, ಮನುಷ್ಯನ ಮಗಮತ್ತು ವಾಕ್ಯಗಳಲ್ಲಿ ಕಂಡುಬರುವ ವಿಪರ್ಯಾಸಗಳು.)
ಭಾಗ 3: ಮುಖ್ಯವಾದ ಭಾಷಾಂತರ ವಿಷಯಗಳು
ಸುವಾರ್ತೆಯ ಸಂಗ್ರಹ / ಸಾರಾಂಶ ಎಂದರೆ ಏನು ?
ಮತ್ತಾಯನ ಸುವಾರ್ತೆ , ಮಾರ್ಕನ ಸುವಾರ್ತೆ ಮತ್ತು ಲೂಕನ ಸುವಾರ್ತೆಗಳನ್ನು ಸುವಾರ್ತೆಗಳ ಸಂಗ್ರಹ ಎಂದು ಕರೆಯುತ್ತೇವೆ. ಏಕೆಂದರೆ ಇವುಗಳಲ್ಲಿ ಒಂದೇರೀತಿಯ ಅನೇಕವಾಕ್ಯಗಳ ಸಂಗ್ರಹವಿದೆ. ""ಸಿನಾಪ್ ಟ್ಟಿಕ್ / ಸಂಗ್ರಹ ಎಂದರೆ ಒಟ್ಟಾಗಿ ನೋಡುವುದು / ಒಂದಾಗಿ ಇರುವುದು . ""
ಈ ಮೂರೂ ಸುವಾರ್ತೆಗಳಲ್ಲಿ ಬರುವ ಕೆಲವು ವಾಕ್ಯಭಾಗಗಳು ಒಂದೇತರ ಇದ್ದು ಸಾದೃಶ್ಯತೆಯನ್ನು ಹೊಂದಿವೆ. ಆದುದರಿಂದ ಭಾಷಾಂತರಗಾರರು ಇಂತಹ ವಾಕ್ಯಭಾಗಗಳಲ್ಲಿ ಬರುವ ಒಂದೇರೀತಿಯ ಪದಗಳನ್ನು ಸಾಧ್ಯವಾದಷ್ಟೂ ಹಾಗೆ ಎಲ್ಲದರಲ್ಲಿಯೂ ಉಳಿಸಿಕೊಳ್ಳಲು ಪ್ರಯತ್ನಿಸಬೇಕು
ಯೇಸು ಸುವಾರ್ತೆಗಳಲ್ಲಿ ತನ್ನನ್ನು ""ದೇವಕುಮಾರನೆಂದು"" ಏಕೆ ಕರೆದುಕೊಳ್ಳುತ್ತಾನೆ? ಇದಕ್ಕೆ ಪೂರಕ ಮಾಹಿತಿಯಂತೆ ದಾನಿಯೇಲ 7:13-14. ರಲ್ಲಿ ನೋಡಬಹುದು . ಈ ವಾಕ್ಯಭಾಗದಲ್ಲಿ ""ದೇವರ ಮಗ / ಕುಮಾರ"" ಎಂಬುದರ ಬಗ್ಗೆ ವಿವರಿಸಿರುವುದನ್ನು ಕಾಣುತ್ತೇವೆ. ಅಂದರೆ ಅವನು ಮಾನವನಂತೆ ಕಾಣುವವನು ಆದರೆ ದೇವ ಕುಮಾರ ಎಂದು ತಿಳಿದು ಬರುತ್ತದೆ. ದೇವರು ತನ್ನ ಮಗನಿಗೆ ಈ ಲೋಕದಮೇಲೆ ನನ್ನ ಅಧಿಕಾರದ ಮೂಲಕ ಆಡಳಿತ ನಡೆಸಲು ನಿರಂತರ ಅಧಿಕಾರ ನೀಡಿದ್ದಾನೆ. ಮತ್ತು ಎಲ್ಲಾ ಜನರು ನಿರಂತರವಾಗಿ ಆರಾಧಿಸುವರು .
ಯೇಸುವಿನ ಕಾಲದ ಯೆಹೂದ್ಯರು ಯಾರನ್ನು ದೇವಕುಮಾರ / ದೇವರ ಮಗ ಎಂಬ ಹೆಸರಿನಿಂದ / ಶೀರ್ಷಿಕೆಯಿಂದ ಕರೆಯಲಿಲ್ಲ , ಗುರುತಿಸಲಿಲ್ಲ. ಆದುದರಿಂದ ಯೇಸು ಈ ಪದಗಳನ್ನು ತಾನು ಯಾರು ಎಂದು ಅವರಿಗೆ ಅರ್ಥಮಾಡಿಸಲು ಉಪಯೋಗಿಸಿಕೊಂಡ .(ನೋಡಿ: @)
""ದೇವಕುಮಾರ"" ಎಂಬ ಪದವನ್ನು ಇತರ ಭಾಷೆಯಲ್ಲಿ ಭಾಷಾಂತರ ಮಾಡಲು ತೊಡಕಾಗಬಹುದು . ಕೆಲವೊಮ್ಮೆ ಓದುಗರು ಅಕ್ಷರಷಃ ಅರ್ಥಮಾಡಿಕೊಂಡು ಅಪಾರ್ಥಕ್ಕೆ ಅವಕಾಶವಾಗಬಹುದು . ಆದುದರಿಂದ ಭಾಷಾಂತರ ಮಾಡುವವರು ಈ ಪರ್ಯಾಯಪದಗಳನ್ನು ಬಳಸಬಹುದು. "" ಮಾನವ ಎಂಬ ಅರ್ಥ ಬರುವ ಪದ "".ಇದರೊಂದಿಗೆ ಅಡಿ ಟಿಪ್ಪಣಿಯಲ್ಲಿ ಶೀರ್ಷಿಕೆಯನ್ನು ವಿವರಿಸುವುದು ಸಹಾಯವಾಗಿರುತ್ತದೆ.
ಮಾರ್ಕನು ತನ್ನ ಪುಸ್ತಕದಲ್ಲಿ ಅಲ್ಪ ಸಮಯದ ಪದಗಳನ್ನು ಪದೇಪದೇ ಉಪಯೋಗಿಸುವ ಕಾರಣವೇನು ?
ಮಾರ್ಕನು ಸುವಾರ್ತೆಯಲ್ಲಿ ""ತತ್ ಕ್ಷಣ / ತಕ್ಷಣ "" ಎಂಬ ಪದವನ್ನು ನಲವತ್ತೆರಡುಬಾರಿ ಉಪಯೋಗಿಸಿದ್ದಾನೆ. ಮಾರ್ಕನು ಈ ಪದವನ್ನು ಉಪಯೋಗಿಸಲು ಕಾರಣವೇನೆಂದರೆ ನಡೆದ ಘಟನೆಗಳನ್ನು ಹೆಚ್ಚು ಪ್ರೋತ್ಸಾಹಕಾರಿಯಾಗಿ ಇರುವಂತೆ ಮತ್ತು ನೈಜವಾಗಿ ತೋರುವಂತೆ ಮಾಡಲು ಬಳಸಿದ್ದಾನೆ. ಇದರಿಂದ ಓದುಗರು ಒಂದು ಘಟನೆಯ ನಂತರ ಇನ್ನೊಂದು ಘಟನೆಯ ಕಡೆಗೆ ಕುತೂಹಲದಿಂದ ಓದಲು ಉತ್ಸುಕರಾಗುವಂತೆ ಮಾಡುತ್ತದೆ.
ಮಾರ್ಕನು ಈ ಪುಸ್ತಕದಲ್ಲಿ ಪ್ರಮುಖವಾದ ವಿಷಯಗಳು ಯಾವುವು ?
ಕೆಳಗೆ ಬರುವ ವಾಕ್ಯಗಳು ಸತ್ಯವೇದದ ಹಳೆಯ ಪ್ರತಿಗಳಲ್ಲಿ ಕಂಡುಬರುವಂತಹವು ಆದರೆ ಅನೇಕ ಆಧುನಿಕ ಪ್ರತಿಗಳಲ್ಲಿ ಇವುಗಳನ್ನು ಸೇರಿಸಿಲ್ಲ . ಭಾಷಾಂತರಗಾರರು ತಮ್ಮ ಭಾಷಾಂತರದಲ್ಲಿ ಇಂತಹ ವಾಕ್ಯಗಳನ್ನು ಸೇರಿಸಬಾರದು ಎಂದು ಸಲಹೆ ನೀಡಿದೆ. ಭಾಷಾಂತರ ಮಾಡುತ್ತಿರುವ ಭಾಷೆಯ ಪ್ರದೇಶದಲ್ಲಿ ಸತ್ಯವೇದದ ಇಂತಹ ಹಳೆಯ ಪ್ರತಿಗಳ ಹೆಚ್ಚು ವಾಕ್ಯಗಳನ್ನು ಸೇರಿಸಿದ್ದರೆ ಭಾಷಾಂತರ ಮಾಡುವವರು ಸೇರಿಸಬಹುದು. ಆದರೆ ಅಂತಹ ವಾಕ್ಯಗಳನ್ನು ಪ್ರತ್ಯೇಕವಾಗಿ ([]) ಇಂತಹ ಆವರಣದಲ್ಲಿ ಬರೆದರೆ ಇವು ಮಾರ್ಕನ ಮೂಲ ಪ್ರತಿಗಳಲ್ಲಿ ಇಲ್ಲ ಎಂಬುದನ್ನು ತೋರಿಸಲು ಅನುಕೂಲವಾಗುತ್ತದೆ.
- ""ಕಿವಿಯುಳ್ಳವನು ಕೇಳಲಿ"" (7:16)
- "" ಎಲ್ಲಿ ಕ್ರಿಮಿ ಹುಳುಗಳು ಸಾಯುವುದಿಲ್ಲವೋ ಮತ್ತು ಬೆಂಕಿ ಆರಿಹೋಗುವುದಿಲ್ಲವೋ "" (9:44)
- "" ಎಲ್ಲಿ ಕ್ರಿಮಿ ಹುಳುಗಳುಸಾಯುವುದಿಲ್ಲವೋ ಬೆಂಕಿ ನಂದಿಹೋಗುವುದಿಲ್ಲವೋ"" (9:46)
- ಸತ್ಯವೇದ ವಾಕ್ಯಗಳು ನೆರೆವೇರುತ್ತವೆ, ಅವುಗಳಂತೆ "" ಅಂತಹವನನ್ನು ಅನೀತಿವಂತರೊಡನೆ ಎಣಿಸಲ್ಪಡುವನು "" (15:28)
. ಈ ಕೆಳಗೆ ಕೊಟ್ಟಿರುವ ವಾಕ್ಯಗಳು ಆದಿಯಲ್ಲಿದ್ದ ಹಸ್ತಪ್ರತಿಗಳಲ್ಲಿ ಕಂಡುಬರುವುದಿಲ್ಲ , ಬಹುಪಾಲು ಬೈಬಲ್ ಗಳಲ್ಲಿ ಈ ವಾಕ್ಯಗಳನ್ನು ಸೇರಿಸಲಾಗಿದೆ , ಆದರೆ ಆಧುನಿಕ ಬೈಬಲ್ ಗಳಲ್ಲಿ ([]) ಆವರಣಗಳಲ್ಲಿ ನೀಡಲಾಗಿದೆ, ಅಥವಾ ಯಾವುದಾ ದರೂ ಒಂದು ರೀತಿಯಲ್ಲಿ ಇಂತಹ ವಾಕ್ಯಗಳು ಮಾರ್ಕನ ಮೂಲ ಸುವಾರ್ತೆಯಲ್ಲಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ಭಾಷಾಂತರ ಗಾರರು ಆಧುನಿಕ ಬೈಬಲ್ ನಲ್ಲಿ ಇರುವಂತೆ ಸಮಾನವಾದ ವಾಕ್ಯಗಳನ್ನು ತರಲು ಪ್ರಯತ್ನಿಸ ಬೇಕೆಂದು ಸಲಹೆ ನೀಡಿದೆ. ""ವಾರದ ಮೊದಲ ದಿನದ ಪ್ರಾತಃಕಾಲವೇ ಆತನು ಎದ್ದು ಏಳು ದೆವ್ವಗಳಿಂದ ಬಿಡಿಸಿದ್ದ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು . ಅವಳು ಹೋಗಿ ದುಃಖದಲ್ಲಿದ್ದ ಆತನ ಸಂಗಡಿಗರಿಗೆ ಈ ಸುದ್ದಿಯನ್ನು ತಿಳಿಸಿದಳು. ಅವರು ಆತನು ಜೀವಂತನಾಗಿದ್ದಾನೆ ಮತ್ತು ಅವಳಿಗೆ ಕಾಣಿಸಿಕೊಂಡಿದ್ದಾನೆ ಎಂದು ಕೇಳಿ ತಿಳಿದುಕೊಂಡರು. ಆದರೆ ಅವರು ಅದನ್ನು ನಂಬಲಿಲ್ಲ. ಆ ನಂತರ ಆತನು ಅವರಲ್ಲಿ ಇಬ್ಬರಿಗೆ ಅವರು ಹಳ್ಳಿಯಲ್ಲಿ ನಡೆದುಹೋಗುತ್ತಿರುವಾಗ ಬೇರೆ ರೂಪದಲ್ಲಿ ಕಾಣಿಸಿಕೊಂಡನು. ಅವರು ಹೋಗಿ ಉಳಿದ ಇತರ ಶಿಷ್ಯರಿಗೆ ಈ ವಿಷಯ ಹೇಳಿದರು .ಅವರೂ ಸಹ ಅವರು ಹೇಳಿದ್ದನ್ನು ನಂಬಲಿಲ್ಲ. ಆಮೇಲೆ ಯೇಸು ಆತನ ಹನ್ನೊಂದು ಶಿಷ್ಯರು ಮೇಜಿನ ಬಳಿ ಒರಗಿಕೊಂಡಿದ್ದ ಸಮಯದಲ್ಲಿ ಕಾಣಿಸಿಕೊಂಡು ಅವರ ಅಪನಂಬಿಕೆಯನ್ನು ಹೃದಯಹೀನತೆಯನ್ನು ಖಂಡಿಸಿದನು. ಆತನು ಹೇಳಿದಂತೆ ಮರಣದಿಂದ ಮೂರನೇ ದಿನ ಎದ್ದು , ಪುನರುತ್ಥಾನ ಹೊಂದಿರುವುದನ್ನು ನೋಡಿಯೂ ಈ ರೀತಿ ಮಾತನಾಡಿದ್ದರಿಂದ ಖಂಡಿಸಿದ. ಆತನು ಅವರನ್ನು ಕುರಿತು "" ಲೋಕದೊಳಗೆ ಹೋಗಿರಿ ದೇಶದ ಎಲ್ಲೆಡೆ ಸುವಾರ್ತೆಯನ್ನು ಸಾರಿರಿ ಎಂದು ಹೇಳಿದನು . ಯಾರು ಸುವಾರ್ತೆಯನ್ನು ನಂಬಿ ದೀಕ್ಷಾಸ್ನಾನ ಹೊಂದುವನೋ ಅವನು ರಕ್ಷಿಸಲ್ಪಡುವನು ಯಾರು ನಂಬುದಿಲ್ಲವೋ ಅವನು ಶಿಕ್ಷೆಗೆ ಗುರಿಯಾಗುವನು. ಈ ಎಲ್ಲಾ ಲಕ್ಷಣಗಳು ನನ್ನನ್ನು ನಂಬುವವರೊಂದಿಗೆ ಇರುವುದು. ನನ್ನ ಹೆಸರಿನಲ್ಲಿ ಅವರು ದೆವ್ವಗಳನ್ನು ಬಿಡಿಸುವರು , ಅವರು ನೂತನ ಭಾಷೆಗಳನ್ನು ಮಾತನಾಡುವರು .ಹಾವುಗಳನ್ನು ಕೈಯಲ್ಲಿ ಎತ್ತಿ ಹಿಡಿಯುವರು , ವಿಷಪದಾರ್ಥಗಳನ್ನು ಕುಡಿದರೂ ಅವರಿಗೆ ಏನೂ ಆಗುವುದಿಲ್ಲ , ಅವರು ಯಾವ ರೋಗಿಗಳ ಮೇಲೆ ಕೈ ಇಟ್ಟರೂ ಅವರು ಸ್ವಸ್ಥತೆ ಹೊಂದುವರು .ಕರ್ತನಾದ ಆತನು ಅವರೊಂದಿಗೆ ಮಾತನಾಡಿದಮೇಲೆ ಆತನನ್ನು ಆಕಾಶಕ್ಕೆ ಒಯ್ಯಲ್ಪಟ್ಟನು ಮತ್ತು ಅಲ್ಲಿ ತಂದೆಯಾದ ದೇವರ ಬಲಪಾರ್ಶ್ವ ದಲ್ಲಿ ಕುಳಿತುಕೊಂಡನು , ಶಿಷ್ಯರು ಅಲ್ಲಿಂದ ಹೊರಟು ಆತನ ಸುವಾರ್ತೆಯನ್ನು ಎಲ್ಲಾ ಕಡೆಯೂ ಸಾರಿದರು. ಕರ್ತನು ಅವರ ಸಂಗಡವಿದ್ದು ಕೆಲಸ ಮಾಡುತ್ತಾ ಅನೇಕ ಸೂಚಕ ಕಾರ್ಯಗಳ ಮೂಲಕ ಸುವಾರ್ತೆಯ ಮಹಿಮೆಯನ್ನು, ಬಲವನ್ನು ಬಲಪಡಿಸುತ್ತಿದ್ದನು. "".(16:9-20)
(ನೋಡಿ: @)
Mark 1
ಮಾರ್ಕ 01 ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಮೂನೆಗಳು
ಕೆಲವು ಭಾಷಾಂತರಗಳಲ್ಲಿ ಪ್ರತಿಯೊಂದು ಪದ್ಯಭಾಗವನ್ನು ಪುಟದ ಬಲಭಾಗದಲ್ಲಿ ಬರೆದು ಗದ್ಯಭಾಗವನ್ನು ಓದಲು ಸುಲಭ ವಾಗುವಂತೆ ಮಾಡಿರುತ್ತಾರೆ. ಯು.ಎಲ್.ಟಿ. ಪದ್ಯಭಾಗ ಬಂದಾಗ 1:2-3ರಲ್ಲಿ ಹಳೆ ಒಡಂಬಡಿಕೆಯಲ್ಲಿನ ಪದಗಳನ್ನು ಸೇರಿಸಿ ಮಾಡಿದೆ
. ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
"" ನೀನು ನನ್ನನ್ನು ಶುದ್ಧಮಾಡಬಹುದು ""
ಕುಷ್ಠ ಎಂಬುದು ಒಂದು ಚರ್ಮರೋಗ ಒಬ್ಬ ವ್ಯಕ್ತಿಯನ್ನು ಅಶುದ್ಧನನ್ನಾಗಿ ಮಾಡುವುದಲ್ಲದೆ ದೇವರನ್ನು ಕ್ರಮವಾಗಿ ಆರಾಧಿಸಲು ಅಸಮರ್ಥರನ್ನಾಗಿ ಮಾಡುತ್ತದೆ. ಯೇಸು ಇಂತಹವರನ್ನು ಶಾರೀರಿಕವಾಗಿ ಶುದ್ಧಮಾಡಿ ಜನರನ್ನು ಸಮರ್ಥರನ್ನಾಗಿ ಮಾಡುತ್ತದೆ. ಅಥವಾ ಆತ್ಮಿಕವಾಗಿ ಎಷ್ಟು ಆರೋಗ್ಯಕರವಾಗಿ ಇರಬೇಕೋ ಅಷ್ಟು ಶುದ್ಧವಾಗಿ ಮಾಡುತ್ತದೆ ಅಥವಾ ದೇವರೊಂದಿಗೆ ಸರಿಯಾಗಿ ಇರುವಂತೆ ಮಾಡುತ್ತದೆ. (ನೋಡಿ: ಶುದ್ಧ, ತೊಳೆಯು)
ದೇವರ ರಾಜ್ಯವು ಸಮೀಪಿಸುತ್ತಿದೆ
ಅನೇಕ ವಿದ್ವಾಂಸರು "" ದೇವರ ರಾಜ್ಯವು ಈ ಸಮಯದಲ್ಲಿ ಇದೆಯೇ ಅಥವಾ ಇನ್ನೂ ಬರುವುದರಲ್ಲಿ ಇದೆಯೇ ಎಂದು ವಿವಾದಿಸುತ್ತಾರೆ. ಇಂಗ್ಲೀಷ್ ಭಾಷೆಯ ಭಾಷಾಂತರದಲ್ಲಿ ಕೆಲವು ಈ "" ಅಟ್ ಹ್ಯಾಂಡ್ "" ಪದಗುಚ್ಛವನ್ನು ಪದೇಪದೇ ಬಳಸಲಾಗುತ್ತಿದೆ , ಆದರೆ ಇದು ಭಾಷಾಂತರ ಮಾಡುವವರಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಇತರ ಪ್ರತಿಗಳಲ್ಲಿ "" ಸಮೀಪಿಸುತ್ತಿದೆ "" ಮತ್ತು ""ಹತ್ತಿರಬಂದಿದೆ"" ಎಂಬ ಪದಗುಚ್ಛಗಳನ್ನು ಬಳಸಲಾಗಿದೆ.
Mark 1:1
ಮಾರ್ಕನ ಪುಸ್ತಕವು ಸ್ನಾನಿಕನಾದ ಯೋಹಾನನ ಆಗಮನದ ಬಗ್ಗೆ ಯೆಶಾಯನು ಹೇಳುವ ಭವಿಷ್ಯದ ಪ್ರವಾದನೆಯ ಮೂಲಕ ಪ್ರಾರಂಭವಾಗುತ್ತದೆ , ಇವನೇ ಯೇಸುವಿಗೆ ದೀಕ್ಷಾಸ್ನಾನ ನೀಡಿದವನು ಇದರ , ಲೇಖಕನಾದ ಮಾರ್ಕನ ಹೆಸರೂ ಸಹ ಯೋಹಾನ ಮಾರ್ಕ. ಇವನು ನಾಲ್ಕು ಸುವಾರ್ತೆಗಳಲ್ಲಿ ಬರುವ ಮರಿಯ ಎಂಬ ಮಹಿಳೆಯರಲ್ಲಿ ಒಬ್ಬ ಮಹಿಳೆಯ ಮಗನು. ಇವನು ಬಾರ್ನಬನ ಸಹೋದರ ಸಂಬಂಧಿ.
Υἱοῦ Θεοῦ
ಯೇಸುವಿಗೆ ಇದೊಂದು ಮುಖ್ಯವಾದ ಹೆಸರು .(ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
Mark 1:2
πρὸ προσώπου σου
ಇದೊಂದು ನುಡಿಗಟ್ಟು , ಇದರ ಅರ್ಥ ""ನಿಮ್ಮ ಮುಂದಿನ"" . (ನೋಡಿ: ನುಡಿಗಟ್ಟುಗಳು.)
προσώπου σου…τὴν ὁδόν σου
ಇಲ್ಲಿ ಬರುವ ""ಯುವರ್"" ಎಂಬ ಪದ ಯೇಸುವನ್ನು ಕುರಿತು ಹೇಳಿರುವಂತದ್ದು ಮತ್ತು ಏಕವಚನ ರೂಪದ್ದು ನೀವು ಇದನ್ನು ಭಾಷಾಂತರಿಸುವಾಗ ""ಯುವರ್"" ಎಂಬ ಸರ್ವನಾಮವನ್ನು ಬಳಸಬೇಕು , ಏಕೆಂದರೆ ಇದೊಂದು ಪ್ರವಾದಿಯು ಹೇಳಿದ ಮಾತು ಮತ್ತು ಅವನು ಯೇಸುವಿನ ಹೆಸರನ್ನು ಬಳಸಿಲ್ಲ. (ನೋಡಿ : "You" - " ನೀನು " – ವಿವಿಧ ರೂಪಗಳು.)
ὃς
ಇದು ಸಂದೇಶವಾಹಕನನ್ನುಕುರಿತು ಹೇಳಿದ ಮಾತು .
κατασκευάσει τὴν ὁδόν σου
ಹೀಗೆ ಮಾಡುವುದರಿಂದ ದೇವರ ಆಗಮನಕ್ಕೆ ಜನರನ್ನು ಸಿದ್ಧಪಡಿಸುವುದನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: "" ನಿನ್ನ ಆಗಮನಕ್ಕಾಗಿ ನಾವು ಜನರನ್ನು ಸಿದ್ಧಗೊಳಿಸುತ್ತೇವೆ. "" (ನೋಡಿ: ರೂಪಕ ಅಲಂಕಾರ)
Mark 1:3
φωνὴ βοῶντος ἐν τῇ ἐρήμῳ
ಇದನ್ನು ಒಂದು ವಾಕ್ಯವನ್ನಾಗಿ ಅಭಿವ್ಯಕ್ತಿಸಲಾಗಿದೆ. ಪರ್ಯಾಯ ಭಾಷಾಂತರ: "" ಆತನ ದಾರಿಯನ್ನು ಸರಿಮಾಡಿರಿ ಎಂದು ಅಡವಿಯಲ್ಲಿ ಕೂಗುವುದು ಕೇಳಿಸಿತು "" ಅಥವಾ "" ಅವನು ಅರಣ್ಯದಿಂದ ಕೂಗುತ್ತಿರುವ ಶಬ್ದವನ್ನು ಕೇಳಿದರು ."" (ನೋಡಿ: @)
ἑτοιμάσατε τὴν ὁδὸν Κυρίου, εὐθείας ποιεῖτε τὰς τρίβους αὐτοῦ
ಈ ಎರಡು ಪದಗುಚ್ಛಗಳು ಒಂದೇ ಅರ್ಥವನ್ನು ಕೊಡುತ್ತವೆ. "" (ನೋಡಿ: ಸಾದೃಶ್ಯತೆ.)
ἑτοιμάσατε τὴν ὁδὸν Κυρίου
ಕರ್ತನ ದಾರಿಯನ್ನು ಸರಿಪಡಿಸಿ ಸಿದ್ಧಮಾಡಿರಿ , ಇದರ ಅರ್ಥ ದೇವರು ಬಂದು ಆತನ ಉಪದೇಶವನ್ನು ನೀಡುವಾಗ ಜನರು ಸಿದ್ಧವಾಗಿರುವಂತೆ ಮಾಡುವುದನ್ನು ಪ್ರತಿನಿಧಿಸುತ್ತದೆ ! ಜನರು ತಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಇದನ್ನು ಮಾಡುತ್ತಿದ್ದಾರೆ. ಪರ್ಯಾಯ ಭಾಷಾಂತರ: "" ಕರ್ತನು ಬಂದು ತನ್ನ ಬೋಧನೆ ಯನ್ನು, ಸುವಾರ್ತೆಯನ್ನೂ ನೀಡುವಾಗ ಸಿದ್ಧರಾಗಿರಬೇಕು ಅಥವಾ ಪಶ್ಚಾತ್ತಾಪ ಪಟ್ಟು ಮತ್ತು ದೇವರ ಬರುವಿಕೆಗಾಗಿ ಸಿದ್ಧರಾಗಿ ಕಾಯುತ್ತಿರಿ ."" (ನೋಡಿ: ರೂಪಕ ಅಲಂಕಾರ ಮತ್ತುಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ )
Mark 1:4
ಈ ವಾಕ್ಯಗಳಲ್ಲಿ ""ಅವನು"" , ""ಅವನಿಗೆ"" ಮತ್ತು ""ಅವನ"" ಎಂಬ ಪದಗಳು ಸ್ನಾನಿಕನಾದ ಯೋಹಾನನ್ನು ಕುರಿತು ಹೇಳಿದೆ.
ἐγένετο Ἰωάννης
ಪ್ರವಾದಿಯಾದ ಯೇಶಾಯನ ಗ್ರಂಥದಲ್ಲಿ ಬರೆದಿರುವ ಪ್ರಕಾರ ಯೋಹಾನನು ದೇವರು ಕಳುಹಿಸಿದ ದೂತನಾಗಿ ಬಂದವನು ಎಂಬುದನ್ನು ಓದುಗರು ಅರ್ಥಮಾಡಿಕೊಳ್ಳುವರು ಎಂದು ಖಚಿತಪಡಿಸಿಕೊಳ್ಳಿ .
Mark 1:5
πᾶσα ἡ Ἰουδαία χώρα καὶ οἱ Ἱεροσολυμεῖται πάντες
ಇಲ್ಲಿ ಬರುವ ಪದಗಳು ""ಇಡೀ ದೇಶ"" ಎಂಬುದು ಒಂದು ದೇಶದಲ್ಲಿ ವಾಸಿಸುತ್ತಿರುವ ಜನರನ್ನು ಕುರಿತು ಹೇಳುವ ರೂಪಕ ಮತ್ತು ಪ್ರತಿ ಒಬ್ಬ ವ್ಯಕ್ತಿಯನ್ನು ಒಂದು ದೊಡ್ಡ ಸಂಖ್ಯೆಯ ಜನರ ಗುಂಪನ್ನು ಸಾಮಾನ್ಯೀಕರಿಸಿ ಹೇಳುವಂತಾದ್ದು . ಪರ್ಯಾಯ ಭಾಷಾಂತರ: ""ಯುದಾಯ ಮತ್ತು ಯೆರೂಸಲೇಮಿನ ಅನೇಕ ಜನರು."" (ನೋಡಿ: ರೂಪಕ ಅಲಂಕಾರ ಮತ್ತುಅತಿಶಯೋಕ್ತಿ)
ἐβαπτίζοντο ὑπ’ αὐτοῦ ἐν τῷ Ἰορδάνῃ ποταμῷ, ἐξομολογούμενοι τὰς ἁμαρτίας αὐτῶν
ಅವರೆಲ್ಲರೂ ಈ ಕಾರ್ಯವನ್ನು ಒಂದೇ ಸಮಯದಲ್ಲಿ ಮಾಡಿದರು ಅವರೆಲ್ಲರೂ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಬಂದುದರಿಂದ ದೀಕ್ಷಾಸ್ನಾನ ಹೊಂದಲು ಸಾಧ್ಯವಾಯಿತು . ಪರ್ಯಾಯ ಭಾಷಾಂತರ: "" ಅವರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಅವನ ಬಳಿಗೆ ಬಂದಾಗ ಸ್ನಾನಿಕನಾದ ಯೋಹಾನನು ಯೋರ್ದಾನ್ ನದಿಯಲ್ಲಿ ಅವರಿಗೆ ದೀಕ್ಷಾಸ್ನಾನ ನೀಡಿದನು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 1:7
ἐκήρυσσεν
ಯೋಹಾನನು ಘೋಷಿಸಿದನು .
οὗ οὐκ εἰμὶ ἱκανὸς, κύψας λῦσαι τὸν ἱμάντα τῶν ὑποδημάτων αὐτοῦ
ಯೋಹಾನನು ಯೇಸುವಿನ ಮಹಿಮೆಯನ್ನು ಕುರಿತು ಹೇಳುತ್ತಾ ತಾನು ಅವನಿಗಿಂತ ತುಂಬಾ ಅಲ್ಪನು ಎಂದು ತನ್ನನ್ನು ಆತನ ಸೇವಕನಿಗೆ ಹೋಲಿಸಿ ಹೇಳುತ್ತಾನೆ. ಪರ್ಯಾಯ ಭಾಷಾಂತರ: ""ನನಗಿಂತ ಶಕ್ತನು ಬರುತ್ತಾನೆ , ಆತನ ಕೆರಗಳ ಬಾರನ್ನೂ ಸಹ ಬಗ್ಗಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಎಂದು ಹೇಳುತ್ತಾನೆ . "" (ನೋಡಿ: ರೂಪಕ ಅಲಂಕಾರ)
τὸν ἱμάντα τῶν ὑποδημάτων αὐτοῦ
ಯೇಸು ಇದ್ದ ಆ ಕಾಲದಲ್ಲಿ ಜನರು ಚರ್ಮದ ಚಪ್ಪಲಿಗಳನ್ನು ಧರಿಸುತ್ತಿದ್ದರು ಮತ್ತು ಆ ಚಪ್ಪಲಿಗಳಿಗೆ ಚರ್ಮದ ಬಾರು / ಪಟ್ಟಿ ಇರುತ್ತಿತ್ತು .
κύψας
ಕೆಳಗೆ ಬಗ್ಗುವುದು
Mark 1:8
αὐτὸς δὲ βαπτίσει ὑμᾶς ἐν Πνεύματι Ἁγίῳ
ಯೋಹಾನನು ಕೊಡುವ ನೀರಿನ ದೀಕ್ಷಾಸ್ನಾನವು ಭವಿಷ್ಯದಲ್ಲಿ ಪವಿತ್ರಾತ್ಮನಿಂದ ಆಗುವ ಸ್ನಾನಕ್ಕೆ ರೂಪಕವನ್ನಾಗಿ ಬಳಸಿದೆ. ಇದರ ಅರ್ಥ ಯೋಹಾನನ ದೀಕ್ಷಾಸ್ನಾನ ಸಾಂಕೇತಿಕವಾಗಿ ಜನರನ್ನು ಅವರ ಪಾಪಗಳಿಂದ ಶುದ್ಧೀಕರಿಸುವ ಕ್ರಿಯೆಯಾಗಿದೆ. ಪವಿತ್ರಾತ್ಮನಿಂದ ಆಗುವ ದೀಕ್ಷಾಸ್ನಾನ ಜನರನ್ನು ಅವರ ಪಾಪಗಳಿಂದ ಶುದ್ಧೀಕರಿಸುವುದು . ಸಾಧ್ಯವಾದರೆ ""ದೀಕ್ಷಾಸ್ನಾನ"" ಎಂಬಪದವನ್ನು ಯೋಹಾನನುನೀಡಿದ ದೀಕ್ಷಾಸ್ನಾನಕ್ಕೂ ಪವಿತ್ರಾತ್ಮ ನೀಡುವ ದೀಕ್ಷಾಸ್ನಾನಕ್ಕೂ ಒಂದೇಪದ ಬಳಸಿದರೂ ಎರಡರ ನಡುವೆ ಹೋಲಿಕೆಗೆ ಬೇಕಾದ ಅಂಶವನ್ನು ಉಳಿಸಿಕೊಳ್ಳಿ. (ನೋಡಿ: ರೂಪಕ ಅಲಂಕಾರ)
Mark 1:9
ἐγένετο ἐν ἐκείναις ταῖς ἡμέραις
ಈ ಭಾಗದಲ್ಲಿ ಹೊಸ ಘಟನೆಯ ಪ್ರಾರಂಭವನ್ನು ಇದು ಗುರುತಿಸುತ್ತದೆ. "" (ನೋಡಿ: ಹೊಸ ಘಟನೆಯ ಪರಿಚಯ.)
ἐβαπτίσθη…ὑπὸ Ἰωάννου
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: ""ಯೋಹಾನನು ಆತನಿಗೆ ದೀಕ್ಷಾಸ್ನಾನ ನೀಡಿದನು. "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 1:10
τὸ Πνεῦμα ὡς περιστερὰν καταβαῖνον ἐπ’ αὐτόν
ಸಂಭವನೀಯ ಅರ್ಥಗಳು 1) ಇದೊಂದು ಉಪಮಾ ಅಲಂಕಾರ ಮತ್ತು ಯೇಸುವಿನ ಮೇಲೆ ಒಂದು ಆತ್ಮವು ಇಳಿಯಿತು . ಇದು ಆಕಾಶದಿಂದ ಒಂದು ಪಕ್ಷಿಯು ಭೂಮಿಯ ಮೇಲೆ ಇಳಿದಂತೆ ಇಳಿಯಿತು . ಅಥವಾ 2) ಪವಿತ್ರಾತ್ಮನು ಅಕ್ಷರಷಃ ಒಂದು ಪಾರಿವಾಳದಂತೆ ಯೇಸುವಿನ ಮೇಲೆ ಇಳಿದನು .(ನೋಡಿ: ಉಪಮಾಲಂಕಾರ.)
Mark 1:11
φωνὴ ἐγένετο ἐκ τῶν οὐρανῶν
ಇದು ದೇವರು ಮಾತನಾಡುವುದನ್ನು ಪ್ರತಿನಿಧಿಸುತ್ತದೆ. ಕೆಲವೊಮ್ಮೆ ಜನರು ದೇವರನ್ನು ಉದ್ದೇಶಿಸಿ ನೇರವಾಗಿ ಹೇಳುವುದನ್ನು ಪಡೆಯುತ್ತಾರೆ. ಏಕೆಂದರೆ ಅವರು ದೇವರನ್ನು ಗೌರವಿಸುತ್ತಾರೆ. ಪರ್ಯಾಯ ಭಾಷಾಂತರ: "" ದೇವರು ಪರಲೋಕದಿಂದ ಮಾತನಾಡಿದನು ."" (ನೋಡಿ: ಲಕ್ಷಣಾಲಂಕಾರ ಮತ್ತುಸೌಮ್ಯೋಕ್ತಿಗಳು.)
ὁ Υἱός…ὁ ἀγαπητός
ಯೇಸುವಿಗೆ ಇದೊಂದು ಪ್ರಮುಖವಾದ ಶೀರ್ಷಿಕೆ . ತಂದೆಯಾದ ದೇವರು ಯೇಸುವನ್ನು "" ಆತನ ಪ್ರಿಯ ಮಗ / ಕುಮಾರ "" ಎಂದು ಕರೆಯುತ್ತಾನೆ, ಏಕೆಂದರೆ ದೇವರಿಗೆ ತನ್ನ ಮಗನ ಮೇಲೆ ಶಾಶ್ವತವಾದ ಪ್ರೀತಿ ಇದೆ ಎಂದು ಹೇಳುತ್ತಾನೆ.(ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
Mark 1:12
ಯೇಸು ದೀಕ್ಷಾಸ್ನಾನವಾದ ನಂತರ ದೇವರಾತ್ಮ ಪ್ರೇರಿತನಾಗಿ 40 ದಿನಗಳು ಅಡವಿಗೆ ಹೋದನು ಅಲ್ಲಿಂದ ಬಂದಮೇಲೆ ಬೋಧಿಸಲು ಮತ್ತು ಆತನ ಶಿಷ್ಯರನ್ನು ಹುಡುಕಿ ಕರೆಯಲು ಗಲಿಲಾಯಕ್ಕೆ ಹೋದನು .
αὐτὸν ἐκβάλλει
ಯೇಸುವನ್ನು ಗಲಿಲಾಯಕ್ಕೆ ಹೋಗಲು ಬಲವಂತ ಮಾಡಲಾಯಿತು
Mark 1:13
ἦν ἐν τῇ ἐρήμῳ
ಆತನು ಅಡವಿಯಲ್ಲೇ ಉಳಿದನು .
τεσσεράκοντα ἡμέρας
40ದಿನಗಳು (ನೋಡಿ: ಸಂಖ್ಯೆಗಳು.)
ἦν μετὰ
ಆತನು ಅವರೊಂದಿಗೆ ಇದ್ದನು
Mark 1:14
μετὰ…τὸ παραδοθῆναι τὸν Ἰωάννην
ಇದಾದ ನಂತರ ಸ್ನಾನಿಕನಾದ ಯೋಹಾನನನ್ನು ಸೆರೆಮನೆಗೆ ಹಾಕಿದರು. ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು . ಪರ್ಯಾಯ ಭಾಷಾಂತರ: ""ಅವರು ಯೋಹಾನನನ್ನು ಬಂಧಿಸಿದರು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
κηρύσσων τὸ εὐαγγέλιον
ಅನೇಕ ಜನರಿಗೆ ಶುಭಸಮಾಚಾರವನ್ನು ಹೇಳುತ್ತಿದ್ದನು .
Mark 1:15
πεπλήρωται ὁ καιρὸς
ಇದು ಪರಿಪೂರ್ಣ ಕಾಲದ ಸಮಯ
ἤγγικεν ἡ Βασιλεία τοῦ Θεοῦ
ಇದು ದೇವರು ತನ್ನ ಆಡಳಿತವನ್ನು ಪ್ರಾರಂಭಿಸುವ ಮತ್ತು ದೇವರ ರಾಜ್ಯವು ಸಮೀಪಿಸುವ ಕಾಲ .
Mark 1:16
εἶδεν Σίμωνα καὶ Ἀνδρέαν
ಯೇಸು ಸಿಮೋನ ಮತ್ತು ಆಂದ್ರೇಯನನ್ನು ನೋಡಿದ
ἀμφιβάλλοντας ἐν τῇ θαλάσσῃ
ಹೇಳಿಕೆಯ ಅರ್ಥವನ್ನು ಸ್ಪಷ್ಟವಾಗಿ ತಿಳಿಸಬಹುದು .ಪರ್ಯಾಯ ಭಾಷಾಂತರ: ""ನೀರಿನಲ್ಲಿ ಬಲೆಬೀಸಿ ಮೀನು ಹಿಡಿಯಲು ಪ್ರಯತ್ನಿಸುತ್ತಿದ್ದರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 1:17
δεῦτε ὀπίσω μου
ನನ್ನನ್ನು ಹಿಂಬಾಲಿಸಿ ಅಥವಾ ""ನನ್ನೊಡನೆ ಬನ್ನಿರಿ
ποιήσω ὑμᾶς γενέσθαι ἁλιεῖς ἀνθρώπων
ಇಲ್ಲಿ ಬರುವ ರೂಪಕದ ಅರ್ಥ ಸಿಮೋನ ಮತ್ತು ಆಂದ್ರೇಯರು ಜನರಿಗೆ ದೇವರ ನಿಜವಾದ ಸಂದೇಶವನ್ನು ಬೋಧಿಸುವುದು ಎಂದು . ಇದರಿಂದ ಇತರರು ಯೇಸುವನ್ನು ಹಿಂಬಾಲಿಸುವರು . ಪರ್ಯಾಯ ಭಾಷಾಂತರ: ""ನೀವು ಮೀನು ಹಿಡಿದಂತೆ ಮನುಷ್ಯನನ್ನು ಒಟ್ಟುಗೂಡಿಸಿ ನನ್ನ ಬಳಿಗೆ ಕರೆತರುವುದು ಹೇಗೆ ಎಂಬುದನ್ನು ಕಲಿಸುತ್ತೇನೆ."" ಅಂದರೆ "" ಮನುಷ್ಯರನ್ನು ಹಿಡಿಯುವ ಬೆಸ್ತರಂತೆ "".(ನೋಡಿ: ರೂಪಕ ಅಲಂಕಾರ)
Mark 1:19
ἐν τῷ πλοίῳ
ಈ ದೋಣಿಯು ಯಾಕೋಬಾ ಮತ್ತು ಯೋಹಾನನಿಗೆ ಸೇರಿದ್ದು ಎಂದು ಭಾವಿಸಬಹುದು .ಪರ್ಯಾಯ ಭಾಷಾಂತರ: "" ಅವರ ದೋಣಿಯಲ್ಲಿ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
καταρτίζοντας τὰ δίκτυα
ಅವರು ಬಲೆಗಳನ್ನು ಸರಿಪಡಿಸುತ್ತಿದ್ದರು
Mark 1:20
ἐκάλεσεν αὐτούς
ಯೇಸು ಯಾಕೋಬಾ ಮತ್ತು ಯೋಹಾನರನ್ನು ಏಕೆ ಕರೆದ?ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರೆ ಸಹಾಯಕ ವಾಗಿರುತ್ತದೆ. ಪರ್ಯಾಯ ಭಾಷಾಂತರ: ""ಅವರನ್ನು ಆತನ ಜೊತೆ ಬರುವಂತೆ ಕರೆದನು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τῶν μισθωτῶν
ಅವರಿಗಾಗಿ ಕೆಲಸಮಾಡುತ್ತಿದ್ದ ಆಳುಗಳು
ἀπῆλθον ὀπίσω αὐτοῦ
ಯಾಕೋಬಾ ಮತ್ತು ಯೋಹಾನರು ಯೇಸುವಿನೊಂದಿಗೆ ಹೋದರು
Mark 1:21
ಕಪೆರ್ನೌಮೆಂಬ ಊರಿನ ಸಭಾಮಂದಿರದಲ್ಲಿ ಸಬ್ಬತ್ ದಿನದಂದು ಯೇಸು ಜನರಿಗೆ ಉಪದೇಶ ನೀಡಿದನು .ಆ ಸಭಾಮಂದಿರ ದಲ್ಲಿದ್ದ ಒಬ್ಬ ಮನುಷ್ಯನನ್ನು ಹಿಡಿದಿದ್ದ ದೆವ್ವವನ್ನು ಬಿಡಿಸಿ ಓಡಿಸಿದನು. ಇದರಿಂದ ಗಲಿಲಾಯದ ಸುತ್ತಮುತ್ತಲಿದ್ದ ಜನರೆಲ್ಲಾ ಬೆರಗಾಗಿ ನೋಡುತ್ತಿದ್ದರು.
εἰσπορεύονται εἰς Καφαρναούμ
ಕಪೆರ್ನೌಮಿಗೆ ಆಗಮಿಸಿದರು
Mark 1:22
ἦν γὰρ διδάσκων αὐτοὺς ὡς ἐξουσίαν ἔχων, καὶ οὐχ ὡς οἱ γραμματεῖς
ಆತನು ಶಾಸ್ತ್ರಿಗಳಂತೆ ಉಪದೇಶ ಮಾಡದೆ ಅಧಿಕಾರ ಇದ್ದವ ನಂತೆ ತುಂಬಾ ಸ್ಪಷ್ಟವಾಗಿ ಉಪದೇಶ ಮಾಡುತ್ತಿದ್ದನು . ಪರ್ಯಾಯ ಭಾಷಾಂತರ: "" ಅವನು ಅಧಿಕಾರ ಇದ್ದವನಂತೆ ಅವರಿಗೆ ಉಪದೇಶ ಮಾಡುತ್ತಿದ್ದನೇ ಹೊರತು ಶಾಸ್ತ್ರಿಗಳಂತೆ ಉಪದೇಶ ಮಾಡುತ್ತಿರಲಿಲ್ಲ."" (ನೋಡಿ: ಪದಲೋಪ)
Mark 1:24
τί ἡμῖν καὶ σοί, Ἰησοῦ Ναζαρηνέ?
ಆ ದೆವ್ವಗಳು ತಮ್ಮ ವಾಕ್ಷಾತುರ್ಯವಾದ ಮಾತುಗಳಿಂದ ಯೇಸುವನ್ನು ಕುರಿತು ನಮ್ಮ ತಂಟೆಗೆ ಬರಬೇಡ , ನಮ್ಮನ್ನು ನಾಶಮಾಡಬೇಡ ಎಂದು ಹೇಳಿ ಅವನನ್ನು ಬಿಟ್ಟುಹೋದವು . ಪರ್ಯಾಯ ಭಾಷಾಂತರ: ""ನಜರೇತಿನ ಯೇಸುವೇ ನಮ್ಮನ್ನು ಬಿಟ್ಟುಬಿಡು ! ನಮ್ಮನ್ನು ನಾಶಮಾಡಲು ಯಾವ ಕಾರಣವೂ ಇಲ್ಲ. ನಮ್ಮ ತಂಟೆಗೆ ಬರಬೇಡ ,"" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἦλθες ἀπολέσαι ἡμᾶς
ಈ ರೀತಿಯ ವಾಕ್ಷಾತುರ್ಯದ ಪ್ರಶ್ನೆಯ ಮೂಲಕ ಯೇಸುವನ್ನು ತಮ್ಮನ್ನು ತೊಂದರೆ ಪಡಿಸದಂತೆ ಕೇಳಿಕೊಂಡವು .ಪರ್ಯಾಯ ಭಾಷಾಂತರ: "" ನಮ್ಮನ್ನು ನಾಶಪಡಿಸಬೇಡ !"" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 1:26
σπαράξαν αὐτὸν
ಇಲ್ಲಿ ""ಅವನಿಗೆ "" ಎಂಬ ಪದ ದೆವ್ವ ಹಿಡಿದ ಮನುಷ್ಯನನ್ನು ಕುರಿತು ಹೇಳಿದ ಮಾತು .
φωνῆσαν φωνῇ μεγάλῃ
ಇಲ್ಲಿ ಕೂಗುತ್ತಿದ್ದುದು ದೆವ್ವವೇ ಹೊರತು ಆ ಮನುಷ್ಯನಲ್ಲ.
Mark 1:27
συνζητεῖν πρὸς αὐτοὺς λέγοντας, τί ἐστιν τοῦτο? διδαχὴ καινή κατ’ ἐξουσίαν!…ὑπακούουσιν αὐτῷ!
ಜನರು ಎರಡು ಪ್ರಶ್ನೆಗಳನ್ನು ಉಪಯೋಗಿಸಿತಾವು ಎಷ್ಟು ಬೆರಗಾಗಿದ್ದಾರೆ ಎಂಬುದನ್ನು ಸೂಚಿಸುತ್ತಾರೆ. ಈ ಪ್ರಶ್ನೆಗಳನ್ನು ಆಶ್ಚರ್ಯಸೂಚಕ ವಾಕ್ಯಗಳನ್ನಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: ""ಅವರು ಒಬ್ಬರಿಗೊಬ್ಬರು ಹೇಳಿಕೊಂಡರು ಇದು ಆಶ್ಚರ್ಯಕರವಾದ ವಿಷಯ ! ಆತನು ಹೊಸ ಉಪದೇಶವನ್ನು ಕೊಡುತ್ತಾನೆ ಮತ್ತು ಅವನು ಅಧಿಕಾರದಿಂದ ಮಾತನಾಡುತ್ತಾನೆ. ಅವರು ಆತನಿಗೆ ವಿಧೇಯರಾಗಿ ಇರುತ್ತಾರೆ!"" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἐπιτάσσει
ಇಲ್ಲಿ ""ಆತ "" ಎಂಬ ಪದ ಯೇಸುವನ್ನು ಕುರಿತದ್ದು
Mark 1:29
ದೆವ್ವಹಿಡಿದ ಮನುಷ್ಯನನ್ನು ಸ್ವಸ್ಥಮಾಡಿದ ಮೇಲೆ ಸಿಮೋನನ ಅತ್ತೆಯನ್ನು ಮತ್ತು ಇನ್ನೂ ಅನೇಕ ಜನರನ್ನು ಸ್ವಸ್ಥಮಾಡಿದ.
Mark 1:30
ἡ δὲ πενθερὰ Σίμωνος κατέκειτο πυρέσσουσα
ಈಗ "" ಎಂಬ ಪದ ಸಿಮೋನನ ಅತ್ತೆಯನ್ನು ಕತೆಯಲ್ಲಿ ಪರಿಚಯಿಸುತ್ತದೆ. ಮತ್ತು ಆಕೆಯ ಬಗ್ಗೆ ಇರುವ ಹಿನ್ನೆಲೆ ಮಾಹಿತಿಯನ್ನು ನೀಡುತ್ತದೆ.."" (ನೋಡಿ: ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ. ಮತ್ತುಹಿನ್ನೆಲೆ ಮಾಹಿತಿ.)
Mark 1:31
ἤγειρεν αὐτὴν
ಅವಳನ್ನು ಎದ್ದುನಿಲ್ಲುವಂತೆ ಅಥವಾ"" ಹಾಸಿಗೆಯಿಂದ ಎದ್ದು ನಡೆಯುವಂತೆ "" ಮಾಡಿದ.
ἀφῆκεν αὐτὴν ὁ πυρετός
ಆಕೆಯನ್ನು ಯಾರು ಸ್ವಸ್ಥಮಾಡಿದರು ಎಂಬುದಾಗಿ ಸ್ಪಷ್ಟವಾಗಿ ತಿಳಿಸಲು ನೀವು ಬಯಸಬಹುದು .ಪರ್ಯಾಯ ಭಾಷಾಂತರ: "" ಯೇಸು ಜ್ವರದಿಂದ ನರಳುತ್ತಿದ್ದ ಆಕೆಯನ್ನು ಸ್ವಸ್ಥಮಾಡಿದ . "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
διηκόνει αὐτοῖς
ಆಕೆಯು ಎದ್ದು ಅವರೆಲ್ಲರಿಗೂ ಆಹಾರವನ್ನು ನೀಡಿ ಉಪಚರಿಸಿ ದಳು ಎಂದು ಸ್ಪಷ್ಟವಾಗಿ ಹೇಳಬಹುದು .ಪರ್ಯಾಯ ಭಾಷಾಂತರ: ""ಆಕೆಯು ಅವರೆಲ್ಲರಿಗೂ ಆಹಾರವನ್ನು ಮತ್ತು ಕುಡಿಯಲು ಪಾನೀಯವನ್ನು ನೀಡಿ ಉಪಚರಿಸಿದಳು . "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 1:32
ಇಲ್ಲಿ ""ಆತನಿಗೆ ""ಮತ್ತು ""ಆತ "" ಎಂಬ ಪದಗಳು ಯೇಸುವನ್ನು ಕುರಿತು ಹೇಳಿರುವ ಮಾತು.
πάντας τοὺς κακῶς ἔχοντας καὶ τοὺς δαιμονιζομένους
ಇಲ್ಲಿ ""ಎಲ್ಲರೂ ""ಎಂಬ ಪದ ಅಲ್ಲಿ ಬಂದಿದ್ದ ತುಂಬಾ ಜನರು ಎಂದು ಹೇಳುವ ಉತ್ಪ್ರೇಕ್ಷೆಯ ಪದವಾಗಿದೆ. ಪರ್ಯಾಯ ಭಾಷಾಂತರ: ""ರೋಗಿಗಳಾಗಿದ್ದ ಅನೇಕರು ಅಥವಾ ದೆವ್ವಹಿಡಿದಿದ್ದ ಅನೇಕರು ."" (ನೋಡಿ: ಅತಿಶಯೋಕ್ತಿ)
Mark 1:33
ἦν ὅλη ἡ πόλις ἐπισυνηγμένη πρὸς τὴν θύραν
ಇಲ್ಲಿ ""ಪಟ್ಟಣ ""ಎಂಬ ಪದ ಪಟ್ಟಣದಲ್ಲಿ ವಾಸವಾಗಿದ್ದ ಜನರ ಬಗ್ಗೆ ಹೇಳುತ್ತಿರುವ ವಿಶೇಷಣ / ಮಿಟೋನಿಮಿ . ಇಲ್ಲಿ ""ಇಡೀ "" ಎಂಬ ಪದವು ಬಹುಷಃ ಆ ಪಟ್ಟಣದಲ್ಲಿದ್ದ ಬಹುಪಾಲು ಜನರು ಎಂದು ಸಾಮಾನ್ಯೀಕರಿಸಿ ಹೇಳುವಂತದ್ದು.ಪರ್ಯಾಯ ಭಾಷಾಂತರ: ""ಆ ಪಟ್ಟಣದಲ್ಲಿದ್ದ ಅನೇಕ ಜನರು ಬಾಗಿಲಿನ ಹೊರಗೆ ಕೂಡಿಬಂದಿದ್ದರು. "" (ನೋಡಿ: ಲಕ್ಷಣಾಲಂಕಾರಮತ್ತು ಅತಿಶಯೋಕ್ತಿ)
Mark 1:35
ಇಲ್ಲಿ ""ಆತನು ""ಮತ್ತು ""ಅವನಿಗೆ "" ಎಂಬ ಪದಗಳು ಯೇಸುವನ್ನು ಕುರಿತು ಹೇಳಿದ್ದು
ತಾನು ಸ್ವಸ್ಥಮಾಡಿದ ಜನರ ಮಧ್ಯೆ ಪ್ರಾರ್ಥಿಸಲು ಯೇಸು ಸಮಯ ತೆಗೆದುಕೊಂಡನು . ಆಮೇಲೆ ಆತನು ಗಲಿಲಾಯದ ಪಟ್ಟಣದಲ್ಲೆಲ್ಲಾ ಸಂಚರಿಸಿ ಉಪದೇಶ ನೀಡುತ್ತಾ ಸ್ವಸ್ಥ ಮಾಡುತ್ತಾ ದೆವ್ವಗಳನ್ನು ಬಿಡಿಸಿ ಓಡಿಸಿದನು .
ἔρημον τόπον
ನಂತರ ಆತನು ಏಕಾಂತವಾದ ಸ್ಥಳಕ್ಕೆ ಹೋದನು
Mark 1:36
Σίμων καὶ οἱ μετ’ αὐτοῦ
ಇಲ್ಲಿ ""ಅವನಿಗೆ "" ಎಂಬ ಪದ ಸಿಮೋನನನ್ನು ಕುರಿತು ಹೇಳಿದೆ . ಅವನೊಂದಿಗೆ ಇದ್ದವರು ಎಂದರೆ ಆಂದ್ರೇಯ ,ಯಾಕೋಬಾ , ಯೋಹಾನ ಮತ್ತು ಬಹುಷಃ ಇತರ ಜನರು.
Mark 1:37
πάντες ζητοῦσίν σε
ಪ್ರತಿಯೊಬ್ಬರೂ "" ಎಂಬ ಪದ ಯೇಸುವನ್ನು ನಿರೀಕ್ಷಿಸುತ್ತಿದ್ದ ತುಂಬಾ ಜನರು ಎಂದು ಹೇಳಲು ಉಪಯೋಗಿಸಿದ ಉತ್ಪ್ರೇಕ್ಷೆಯ ಪದಗಳು . ಪರ್ಯಾಯ ಭಾಷಾಂತರ: "" ಅನೇಕ ಜನರು ನಿನ್ನನ್ನು ನಿರೀಕ್ಷಿಸುತ್ತಿದ್ದಾರೆ ."" (ನೋಡಿ: ಅತಿಶಯೋಕ್ತಿ)
Mark 1:38
ಇಲ್ಲಿ ""ಆತ ""ಮತ್ತು ""ನಾನು "" ಎಂಬುದು ಯೇಸುವನ್ನು ಕುರಿತು ಹೇಳಿರುವ ಪದ.
ἄγωμεν ἀλλαχοῦ
ನಾವು ಬೇರೆ ಇತರ ಸ್ಥಳಗಳಿಗೆ ಹೋಗಬೇಕಾಗಬಹುದು . ಇಲ್ಲಿ ಯೇಸು ""ನಮ್ಮ "" ಎಂಬ ಪದವನ್ನು ತನ್ನ ಬಗ್ಗೆ ಹೇಳಲು ಬಳಸಿ ತನ್ನೊಂದಿಗೆ ಸಿಮೋನ , ಆಂದ್ರೇಯ ,ಯಾಕೋಬಾ ಮತ್ತು ಯೋಹಾನರು ಸೇರಿದಂತೆ ಎಂದು ಹೇಳಲು ಬಳಸಿದ್ದಾನೆ.
Mark 1:39
ἦλθεν…εἰς ὅλην τὴν Γαλιλαίαν
ಎಲ್ಲಾ ಕಡೆಗೂ "" ಎಂಬ ಪದವನ್ನು ಯೇಸು ಅನೇಕ ಸ್ಥಳಗಳಿಗೆ ಹೋಗಿ ತನ್ನ ಸುವಾರ್ತೆಯನ್ನು ಸಾರುತ್ತಾಬರುವ ಬಗ್ಗೆ ಹೇಳಲು ಬಳಸುತ್ತಾನೆ. ಇದು ಉತ್ಪ್ರೇಕ್ಷೆಯಾದರೂ ಆತನ ಕಾರ್ಯದ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ. ಪರ್ಯಾಯ ಭಾಷಾಂತರ: "" ಆತನು ಗಲಿಲಾಯದ ಅನೇಕ ಸ್ಥಳಗಳಿಗೆ ಹೋದನು ."" (ನೋಡಿ: ಅತಿಶಯೋಕ್ತಿ)
Mark 1:40
ἔρχεται πρὸς αὐτὸν λεπρὸς, παρακαλῶν αὐτὸν καὶ γονυπετῶν λέγων αὐτῷ
ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಬಂದು ಮೊಣಕಾಲೂರಿ ಬೇಡಿಕೊಂಡನು ಮತ್ತು ಈ ರೀತಿ ಹೇಳಿದನು .
ἐὰν θέλῃς, δύνασαί με καθαρίσαι
ಮೊದಲ ಪದಗುಚ್ಛದಲ್ಲಿ ""ನನ್ನನ್ನು ಶುದ್ಧಮಾಡಲು "" ಎಂಬ ಪದವನ್ನು ಬಳಸುವುದರಿಂದ ಎರಡನೇ ಪದಗುಚ್ಛದಲ್ಲಿ ಹೇಳಿದ ಪದಗಳು ಅರ್ಥವಾಗುತ್ತವೆ. ಪರ್ಯಾಯ ಭಾಷಾಂತರ: "" ನನ್ನನ್ನು ಶುದ್ಧಮಾಡಲು ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧ ಮಾಡು"" ಎಂದನು ."" (ನೋಡಿ: ಪದಲೋಪ)
θέλῃς
ಬೇಕಿದ್ದರೆ "" ಅಥವಾ "" ಮನಸ್ಸಿದ್ದರೆ
δύνασαί με καθαρίσαι
ಸತ್ಯವೇದದ ಕಾಲದಲ್ಲಿ ಒಬ್ಬ ವ್ಯಕ್ತಿಗೆ ಯಾವುದಾದರೂ ಚರ್ಮದರೋಗವಿದ್ದರೆ ಅವನನ್ನು ಅಶುದ್ಧನೆಂದು ಮತ್ತು ಅವನು ಸಂಪೂರ್ಣವಾಗಿ ಗುಣಹೊಂದಿ ಅವನಿಂದ ಯಾರಿಗೂ ರೋಗವು ಹರಡುವುದಿಲ್ಲ ಎಂದು ತಿಳಿಯುವವರೆಗೆ ಅಶುದ್ಧನೆಂದು ಪರಿಗಣಿಸಲಾಗುತ್ತಿತ್ತು. ಪರ್ಯಾಯ ಭಾಷಾಂತರ: "" ನೀನು ನನ್ನನ್ನು ಸ್ವಸ್ಥ ಮಾಡಬಲ್ಲೆ ."" (ನೋಡಿ: ರೂಪಕ ಅಲಂಕಾರ)
Mark 1:41
σπλαγχνισθεὶς
ಇಲ್ಲಿ ""ಮನಕರಗು "" ಎಂಬ ನುಡಿಗಟ್ಟಿನ ಅರ್ಥ ಇನ್ನೊಬ್ಬರ ಭಾವನೆಗಳನ್ನು , ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದು. ಪರ್ಯಾಯ ಭಾಷಾಂತರ: "" ಯೇಸು ಅವನ ಬಗ್ಗೆ ಅನುಕಂಪ ಹೊಂದುವುದು , "" ಅಥವಾ "" ಯೇಸು ಆ ಮನುಷ್ಯನ ಬಗ್ಗೆ ಹೊಂದಿದನು , ಆದುದರಿಂದ ಅವನು ."" (ನೋಡಿ: ನುಡಿಗಟ್ಟುಗಳು.)
θέλω
ಯೇಸು ಏನು ಮಾಡಲು ಇಚ್ಛಿಸುತ್ತಾನೆ ಎಂಬುದನ್ನು ವಿವರಿಸಿದರೆ ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: "" ನಾನು ನಿನ್ನ ಶುದ್ಧಪಡಿಸಲು ಬಯಸುತ್ತೇನೆ. "" (ನೋಡಿ: ಪದಲೋಪ)
Mark 1:43
ಅವನಿಗೆ ""ಎಂಬಪದ ಯೇಸು ಸ್ವಸ್ಥಮಾಡಿದ ಕುಷ್ಠರೋಗಿಯನ್ನು ಕುರಿತು ಹೇಳಿದ ಮಾತು.
Mark 1:44
ὅρα μηδενὶ, μηδὲν εἴπῃς
ಸ್ವಸ್ಥವಾದ ಬಗ್ಗೆ ಯಾರಿಗೂ ಏನೂ ಹೇಳಬೇಡ
σεαυτὸν δεῖξον τῷ ἱερεῖ
ಯೇಸು ಅವನಿಗೆ ಹೋಗಿ ಯಾಜಕನಿಗೆ ಮೈ ತೋರಿಸಿ ಅವನ ಕುಷ್ಠ ಗುಣವಾಗಿರುವ ಬಗ್ಗೆ ಖಚಿತಪಡಿಸಿಕೋ ಎಂದು ಹೇಳಿದನು . ಮೋಶೆಯ ನಿಯಮದ ಪ್ರಕಾರ ಜನರು ತಮ್ಮ ಕುಷ್ಠ ಗುಣವಾದ ಬಗ್ಗೆ ಖಚಿತಪಡಿಸಿಕೊಳ್ಳಲು ಯಾಜಕನ ಬಳಿಹೋಗಿ ತಮ್ಮ ಮೈಯನ್ನು ತೋರಿಸಿ ಅಶುದ್ಧತೆ ಹೋಗಿ ಶುದ್ಧವಾಗಿರುವ ಬಗ್ಗೆ ತಿಳಿದುಕೊಳ್ಳಬೇಕು. "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
σεαυτὸν δεῖξον
ನೀನು ""ಎಂಬಪದ ಇಲ್ಲಿ ಕುಷ್ಠರೋಗಿಯ ಚರ್ಮವನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: "" ನಿನ್ನ ಚರ್ಮವನ್ನು ತೋರಿಸು ."" (ನೋಡಿ: ಉಪಲಕ್ಷಣಾಲಂಕಾರ)
μαρτύριον αὐτοῖς
ಅವರ "" ಎಂಬ ಸರ್ವನಾಮವನ್ನು ಇಲ್ಲಿ ಬಳಸುವುದು ಉತ್ತಮವಾದುದು, ಸಾಧ್ಯವಾದರೆ ನಿಮ್ಮ ಭಾಷೆಯಲ್ಲಿ ಇದನ್ನು ಉಪಯೋಗಿಸಿ . ಸಂಭವನೀಯ ಅರ್ಥಗಳು 1) "" ಯಾಜಕರಿಗೆ ಸಾಕ್ಷಿ ನೀಡಬೇಕು "" ಅಥವಾ 2) "" ಜನರಿಗೆ ಸಾಕ್ಷಿ ತೋರಿಸಲು "".
Mark 1:45
ὁ δὲ ἐξελθὼν
ಇಲ್ಲಿ ""ಅವನು "" ಎಂಬ ಪದ ಯೇಸು ಗುಣಪಡಿಸಿದ ಕುಷ್ಠರೋಗಿಯನ್ನು ಕುರಿತು ಹೇಳಿರುವುದು .
ἤρξατο…διαφημίζειν τὸν λόγον
ಇಲ್ಲಿ ""ವಿಷಯವನ್ನು ವಿಶಾಲವಾಗಿಪ್ರಚಾರಮಾಡು "" ಎಂಬುದು ಒಂದು ರೂಪಕ. ಅಂದರೆ ಏನು ನಡೆಯಿತು ಎಂಬುದನ್ನು ಎಲ್ಲಾ ಸ್ಥಳಗಳಲ್ಲಿ ಎಲ್ಲಾ ಜನರಿಗೆ ತಿಳಿಯುವಂತೆ ಮಾಡುವುದು. ಪರ್ಯಾಯ ಭಾಷಾಂತರ: "" ಯೇಸು ಏನು ಮಾಡಿದ ಎಂಬುದರ ಬಗ್ಗೆ ಅನೇಕ ಸ್ಥಳಗಳಲ್ಲಿ ಅನೇಕ ಜನರಿಗೆ ಹೇಳಲು ತೊಡಗುವುದು. "" (ನೋಡಿ: ರೂಪಕ ಅಲಂಕಾರ)
ὥστε
ಆ ಮನುಷ್ಯ ಆ ಸಮಾಚಾರವನ್ನು ಎಲ್ಲರಿಗೂ ಹರಡಿದನು
ὥστε μηκέτι αὐτὸν δύνασθαι φανερῶς εἰς πόλιν εἰσελθεῖν
ಇದು ಆ ಮನುಷ್ಯನು ಶುದ್ಧವಾದ ಸಮಾಚಾರವನ್ನು ಎಲ್ಲರಿಗೂ ಹರಡಿದ ಪರಿಣಾಮ . ಇಲ್ಲಿ ""ಪ್ರಕಟವಾಗಿ"" ಎಂದು ಹೇಳುವ ಪದ "" ಸಾರ್ವಜನಿಕವಾಗಿ "" ಎಂದು ಹೇಳುವ ರೂಪಕ ಪದ. ಯೇಸು ಆ ಕುಷ್ಠರೋಗಿ ಸ್ವಸ್ಥವಾದ ವಿಚಾರವನ್ನು ಎಲ್ಲಾಕಡೆ ಹರಡಿದ್ದರಿಂದ ಜನರು ಗುಂಪುಗುಂಪಾಗಿ ಯೇಸುವನ್ನು ಸುತ್ತುವರಿದು ಬಂದುದರಿಂದ . ಪರ್ಯಾಯ ಭಾಷಾಂತರ: "" ಯೇಸು ಪಟ್ಟಣ ವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ "" ಅಥವಾ "" ಪಟ್ಟಣವನ್ನು ಪ್ರವೇಶಿಸಿದರೆ ಅನೇಕ ಜನರು ಆತನನ್ನು ನೊಡಬಹುದು ಎಂದು ಪಟ್ಟಣವನ್ನುಪ್ರವೇಶಿಸಲಿಲ್ಲ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐρήμοις τόποις
ಏಕಾಂತ ಸ್ಥಳಗಳು ಅಥವಾ "" ಜನರು ವಾಸವಿಲ್ಲದ ಸ್ಥಳಕ್ಕೆ
πάντοθεν
ಎಲ್ಲಾಕಡೆಗೂ"" ಎಂಬ ಪದ ಒಂದು ಅತಿಶಯೋಕ್ತಿ ಅನೇಕ ಸ್ಥಳಗಳಿಂದ ಜನರು ಹೇಗೆ ಬಂದರು ಎಂಬುದನ್ನು ಒತ್ತಿ ಹೇಳುತ್ತದೆ.ಪರ್ಯಾಯ ಭಾಷಾಂತರ: "" ಎಲ್ಲಾ ಪ್ರದೇಶಗಳಿಂದ. "" (ನೋಡಿ: ಅತಿಶಯೋಕ್ತಿ)
Mark 2
ಮಾರ್ಕ 02 ಸಾಮಾನ್ಯ ಟಿಪ್ಪಣಿಗಳು
ಈ ಅಧ್ಯಾಯ ದಲ್ಲಿನ ವಿಶೇಷ ಪರಿಕಲ್ಪನೆಗಳು
"" ""ಪಾಪಿಗಳು ,""
ಯೇಸುವಿನ ಕಾಲದ ಜನರು ""ಪಾಪಿಗಳ "" ಬಗ್ಗೆ , ಅವರು ಮೋಶೆಯ ನಿಯಮಗಳಿಗೆ ಅವಿಧೇಯರಾಗಿ ಕಳ್ಳತನ , ಲೈಂಗಿಕ ಅಸಭ್ಯತೆ ಮುಂತಾದ ಕಾರ್ಯಗಳಲ್ಲಿ ತೊಡಗಿರುವುದರ ಬಗ್ಗೆ ಮಾತನಾಡುತ್ತಿದ್ದರು . ಯೇಸು ತಾನು ಪಾಪಿಗಳನ್ನು ಕ್ಷಮಿಸುವುದಕ್ಕೆ ಬಂದಿದ್ದೇನೆ ಎಂದು ಹೇಳುತ್ತಾ ""ಪಾಪಿಗಳನ್ನು"" ಕರೆದ .ಯಾರು ಆತನಲ್ಲಿ ನಂಬಿಕೆ ಇಟ್ಟು ಅವರು ಪಾಪಿ ಗಳಾಗಿದ್ದರೂ ಆತನನ್ನು ಹಿಂಬಾಲಿಸುವರೋ . ತಮ್ಮನ್ನು ""ಪಾಪಿಗಳೆಂದು "" ತಿಳಿದವರೂ ಸಹ ಆತನನ್ನು ಹಿಂಬಾಲಿಸಿದರೆ ಕ್ಷಮಿಸಲ್ಪಡುವರು. (ನೋಡಿ: ಪಾಪ, ಪಾಪಸಹಿತ, ಪಾಪಿ, ಪಾಪ ಮಾಡುವುದು)
ಉಪವಾಸ ಮತ್ತು ಹಬ್ಬದ ಆಚರಣೆಗಳು
ಜನರು ದುಃಖದಿಂದ ಇರುವಾಗ ಉಪವಾಸ ಮಾಡುವರು ಇಲ್ಲವೆ ತುಂಬಾಹೊತ್ತಿನವರೆಗೆ ಏನೂ ತಿನ್ನದೆ ಇರುವರು. ಕೆಲವೊಮ್ಮೆ ತಾವು ಮಾಡಿದ ಪಾಪದ ಬಗ್ಗೆ ಪಶ್ಚಾತ್ತಾಪ ಪಡುತ್ತಾ ಇರುವುದನ್ನು ದೇವರಿಗೆ ತೋರಿಸಲು ಉಪವಾಸ ಇರುವರು.ಅವರು ಸಂತೋಷವಾಗಿರುವಾಗ ಮತ್ತು ಮದುವೆ ಮುಂತಾದ ಸಂಭ್ರಮಗಳಲ್ಲಿ ಸಂತೋಷದಿಂದ ಔತಣಗಳನ್ನು ಏರ್ಪಡಿಸಿ ಸಂತೋಷಿಸುವರು ಅಥವಾ ಅವರಿಗೆ ಪ್ರಿಯವಾದ ಸ್ಥಳಗಳಿಗೆ ಹೋಗಿ ಊಟಮಾಡುವರು.(ನೋಡಿ: ಉಪವಾಸ, ನಿರಾಹಾರ, ಉಪವಾಸವಿದ್ದೆ, ಉಪವಾಸವಿರುವುದು, ಉಪವಾಸಗಳು)
ಈ ಅಧ್ಯಾಯದಲ್ಲಿನ ಮುಖ್ಯವಾದ ಅಲಂಕಾರಗಳು
ಅತಿಶಯೋಕ್ತಿಯ ಪ್ರಶ್ನೆಗಳು
ಯೇಸು ದೇವರ ಕುಮಾರನು ಎಂದು ಹೇಳುವುದನ್ನು , ಮಾಡುವ ಕೆಲಸಗಳನ್ನು ಕುರಿತು ಕೋಪಗೊಂಡು ಯೆಹೂದಿ ನಾಯಕರು ಅನೇಕ ಅತಿಶಯೋಕ್ತಿಯ ಪ್ರಶ್ನೆಗಳನ್ನು ಯೇಸುವಿನ ಬಗ್ಗೆ ಕೇಳುತ್ತಿದ್ದರು .ಏಕೆಂದರೆ ಅವರು ಯೇಸುವನ್ನು ದೇವರ ಕುಮಾರನೆಂದು ನಂಬುತ್ತಿರಲಿಲ್ಲ.([ಮಾರ್ಕ 2:7] ../../ಮಾರ್ಕ/02/07.ಎಂಡಿ). (ಮಾರ್ಕ 2:25-26). (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 2:1
ಗಲಿಲಾಯದಲ್ಲಿ ಜನರನ್ನು ಸ್ವಸ್ಥಮಾಡುತ್ತಾ ಅವರಿಗೆ ಉಪದೇಶ ನೀಡುತ್ತಾ ಕಪೆರ್ನೌಮಿಗೆ ಹಿಂತಿರುಗಿದನು . ಅಲ್ಲಿ ಒಬ್ಬ ಪಾಪಿಯಾದ ಪಾರ್ಶ್ವರೋಗಿಯನ್ನು ಕ್ಷಮಿಸಿ ಸ್ವಸ್ಥಮಾಡಿದ .
ἠκούσθη ὅτι ἐν οἴκῳ ἐστίν
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: ""ಅಲ್ಲಿ ಜನರು ಆತನು ಆತನ ಮನೆಯಲ್ಲಿ ಉಳಿದುಕೊಂಡಿರುವ ಬಗ್ಗೆ ತಿಳಿದುಕೊಂಡರು. "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 2:2
καὶ συνήχθησαν πολλοὶ
ಅಲ್ಲಿ"" ಎಂಬ ಪದ ಕಪೆರ್ನೌಮಿನಲ್ಲಿ ಉಳಿದುಕೊಂಡಿದ್ದ ಮನೆಯನ್ನು ಕುರಿತು ಹೇಳಿದೆ.ಪರ್ಯಾಯ ಭಾಷಾಂತರ: "" ಅಲ್ಲಿ ಅನೇಕ ಜನರು ಕೂಡಿಬಂದರು"" ಅಥವಾ "" ಅನೇಕ ಜನರು ಆ ಮನೆಯ ಬಳಿ ಬಂದರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
μηκέτι χωρεῖν, μηδὲ τὰ
ಇದರ ಅರ್ಥ ಆ ಮನೆಯೊಳಗೆ ಸ್ವಲ್ಪವೂ ಸ್ಥಳವಿಲ್ಲದಂತೆ ಜನರು ಸೇರಿ ಬಂದಿದ್ದರು .ಪರ್ಯಾಯ ಭಾಷಾಂತರ: "" ಅಲ್ಲಿ ಒಳಗೆ ಯಾರಿಗೂ ಸ್ಥಳವಿಲ್ಲದಷ್ಟು ಜನ ತುಂಬಿದ್ದರು . "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐλάλει αὐτοῖς τὸν λόγον
ಯೇಸು ತನ್ನ ಉಪದೇಶವನ್ನು ಅವರಿಗೆ ನೀಡುತ್ತಿದ್ದ
Mark 2:3
αἰρόμενον ὑπὸ τεσσάρων
ಅವನನ್ನುನಾಲ್ಕು ಜನರು ಹೊತ್ತುಕೊಂಡುಬಂದರು. ಅಂದರೆ ಆ ನಾಲ್ಕುಜನ ಮಾತ್ರ ಇರಲಿಲ್ಲ. ಅದಕ್ಕೂ ಹೆಚ್ಚಿನ ಜನರ ಗುಂಪು ಅವನೊಂದಿಗೆ ಬಂದಿತ್ತು. ಅವರೆಲ್ಲರೂ ಅವನನ್ನು ಯೇಸುವಿನ ಬಳಿಗೆ ಕರೆತಂದರು.
φέροντες…παραλυτικὸν
ಅವರು ಕರೆದುಕೊಂಡುಬಂದ ಆ ಮನುಷ್ಯನು ನಡೆಯಲು ಅಸಮರ್ಥನಾಗಿದ್ದ ಮತ್ತು ಕೈಗಳನ್ನು ಸಹ ಉಪಯೋಗಿಸಲು ಆಗುತ್ತಿರಲಿಲ್ಲ
Mark 2:4
μὴ δυνάμενοι προσενέγκαι αὐτῷ
ಅವನನ್ನು ಯೇಸುವಿನ ಬಳಿಗೆ ಕರೆದುಕೊಂಡು ಹೋಗಲು ಸಾಧ್ಯವಿರಲಿಲ್ಲ.
ἀπεστέγασαν τὴν στέγην…χαλῶσι
ಯೇಸು ಉಳಿದುಕೊಂಡಿದ್ದ ಮನೆಯ ಛಾವಣಿ ಚಪ್ಪಟೆಯಾಗಿ ಸಮವಾಗಿತ್ತು . ಇದನ್ನು ಮಣ್ಣು ಮತ್ತು ಹೆಂಚಿನಿಂದ ಮುಚ್ಚಿತ್ತು. ಇಂತಹ ಛಾವಣಿಯನ್ನು ತೆರೆಯಲು ಅಲ್ಲಿ ಕೊರೆಯಬೇಕಿತ್ತು ಇಲ್ಲವೇ ಹಂಚನ್ನು ತೆಗೆಯಬೇಕಿತ್ತು ಎಂಬುದನ್ನು ತಿಳಿಸಿ ಸ್ಪಷ್ಟಪಡಿಸಬೇಕು ಅಥವಾ ನಿಮ್ಮ ಭಾಷೆಯಲ್ಲಿ ಅರ್ಥವಾಗು ವಂತಹ ಪದಗಳನ್ನು ಬಳಸಿ . ಪರ್ಯಾಯ ಭಾಷಾಂತರ: ""ಯೇಸು ಕುಳಿತಿದ್ದ ಸ್ಥಳದ ಮೇಲಿನ ಛಾವಣಿಯಲ್ಲಿನ ಹೆಂಚುಗಳನ್ನು ತೆಗೆದರು. ಅವರು ಛಾವಣಿಯನ್ನು ತೆಗೆದು ಆ ಮನುಷ್ಯನನ್ನು ಇಳಿಸಿದರು "" ಅಥವಾ "" ಅವರು ಆ ಛಾವಣಿಯಲ್ಲಿ ಮಾಡಿದ ಜಾಗದಿಂದ ಆ ಮನುಷ್ಯನನ್ನು ಇಳಿಸಿದರು .
Mark 2:5
ἰδὼν…τὴν πίστιν αὐτῶν
ಆ ಜನರ ನಂಬಿಕೆಯನ್ನು ನೋಡಿದ . ಸಂಭವನೀಯ ಅರ್ಥಗಳು 1) ಆ ಪಾರ್ಶ್ವವಾಯು ಮನುಷ್ಯನನ್ನು ಹೊತ್ತುಕೊಂಡು ಬಂದಿದ್ದ ಆ ಜನರಲ್ಲಿ ಮಾತ್ರ ನಂಬಿಕೆ ಇತ್ತು ಅಥವಾ 2) ಆ ಪಾರ್ಶ್ವವಾಯು ರೋಗಿ ಮತ್ತು ಅವನನ್ನು ಹೊತ್ತು ಬಂದ ಜನರೆಲ್ಲರಲ್ಲೂ ನಂಬಿಕೆ ಇತ್ತು .(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τέκνον
ಇಲ್ಲಿ "" ಮಗನೆ "" ಎಂಬ ಪದ ಯೇಸು ಆ ಮನುಷ್ಯನ ಬಗ್ಗೆ ತಂದೆ ಮಗನ ಮೇಲೆ ಇಟ್ಟಿರುವ ಕಾಳಜಿಯಂತೆ ನೋಡಿಕೊಂಡ . ಪರ್ಯಾಯ ಭಾಷಾಂತರ: ""ನನ್ನ ಮಗನೇ ."" (ನೋಡಿ: ರೂಪಕ ಅಲಂಕಾರ)
ἀφέωνται σου αἱ ἁμαρτίαι
ಸಾಧ್ಯವಾದರೆ ಯೇಸು ಇಲ್ಲಿ ಆ ಮನುಷ್ಯನ ಪಾಪವನ್ನು ಯಾರು ಕ್ಷಮಿಸಿದರುಎಂದು ಸ್ಪಷ್ಟವಾಗಿ ಹೇಳದೆ ಇರುವ ಬಗ್ಗೆ ಸರಿಯಾಗಿ ಭಾಷಾಂತರಿಸಿ.ಪರ್ಯಾಯ ಭಾಷಾಂತರ: "" ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ "" ಅಥವಾ "" ನಿನ್ನ ಪಾಪಗಳಿಗಾಗಿ ನೀನು ದಂಡ ತೆರಬೇಕಾಗಿಲ್ಲ "" ಅಥವಾ "" ನಿನ್ನ ಪಾಪಗಳನ್ನು ನಿನ್ನ ವಿರುದ್ಧವಾಗಿ ಪರಿಗಣಿಸಲ್ಪಡುವುದಿಲ್ಲ.
Mark 2:6
διαλογιζόμενοι ἐν ταῖς καρδίαις αὐτῶν
ಇಲ್ಲಿ ""ಅವರ ಹೃದಯಗಳು"" ಎಂದರೆ ಬಳಸಿರುವ ವಿಶೇಷಣ / ಮಿಟೋನಿಮಿ ಜನರ ಆಲೋಚನೆಗಳು ಎಂಬುದಕ್ಕೆ .ಪರ್ಯಾಯ ಭಾಷಾಂತರ: "" ಅವರ ಬಗ್ಗೆ ಆಲೋಚಿಸುತ್ತಿದ್ದರು ."" (ನೋಡಿ: ಲಕ್ಷಣಾಲಂಕಾರ)
Mark 2:7
τί οὗτος οὕτως λαλεῖ?
ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ""ಎಂದು ಯೇಸು ಹೇಳಿದ್ದನ್ನು ಕೇಳಿ ಶಾಸ್ತ್ರಿಗಳು ತಮ್ಮ ಕೋಪವನ್ನು ವ್ಯಕ್ತಪಡಿಸಲು ಈ ಪ್ರಶ್ನೆ ಕೇಳಿದರು . ಪರ್ಯಾಯ ಭಾಷಾಂತರ: "" ಈ ಮನುಷ್ಯ ಈ ರೀತಿ ಮಾತನಾಡಬಾರದಿತ್ತು! "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
τίς δύναται ἀφιέναι ἁμαρτίας, εἰ μὴ εἷς ὁ Θεός
ದೇವರ ಹೊರತು ಯಾರಿಗೂ ಕ್ಷಮಿಸಲು ಅಧಿಕಾರವಿಲ್ಲ ಎಂದು ಕೋಪದಿಂದ ಶಾಸ್ತ್ರಿಗಳು ಈ ಪ್ರಶ್ನೆ ಕೇಳಿದರು. "" ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ""ಎಂದು ಯೇಸು ಹೇಳಬಾರದು ಎಂದು ಕೋಪಗೊಂಡರು .ಪರ್ಯಾಯ ಭಾಷಾಂತರ: "" ದೇವರು ಮಾತ್ರ ಪಾಪಗಳನ್ನು ಕ್ಷಮಿಸಲು ಸಾಧ್ಯ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 2:8
τῷ πνεύματι αὐτοῦ
ಆತನ ಆತ್ಮದಲ್ಲಿ ಅಥವಾ ""ಆತನೊಳಗೆ
διαλογίζονται ἐν ἑαυτοῖς
ಪ್ರತಿಯೊಬ್ಬ ಶಾಸ್ತ್ರಿಯೂ ಅವನವನ ಮಟ್ಟಿಗೆ ಆಲೋಚಿಸುತ್ತಿದ್ದನು. ಅವರು ಪರಸ್ಪರ ಯಾರೊಂದಿಗೂ ಮಾತನಾಡಲಿಲ್ಲ.
τί ταῦτα διαλογίζεσθε ἐν ταῖς καρδίαις ὑμῶν
ಯೇಸು ಶಾಸ್ತ್ರಿಗಳನ್ನು ಕುರಿತುಅವರು ಯೋಚಿಸುತ್ತಿರುವುದು ತಪ್ಪು ಎಂದು ತಿಳಿಸಲು ಈ ಪ್ರಶ್ನೆ ಕೇಳುತ್ತಾನೆ .ಪರ್ಯಾಯ ಭಾಷಾಂತರ: "" ನೀವು ಆಲೋಚಿಸುತ್ತಿರುವುದು ತಪ್ಪು "" ಅಥವಾ "" ನಾನು ದೇವದೂಷಣೆ ಮಾಡುತ್ತಿದ್ದೇನೆ ಎಂದು ನೀವು ಯೋಚಿಸಬೇಡಿ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ταῦτα…ἐν ταῖς καρδίαις ὑμῶν
ಇಲ್ಲಿ "" ಹೃದಯ""ಎಂಬ ಪದ ಅವರು ತಮ್ಮ ಅಂತರಂಗದಲ್ಲಿ ಯೋಚಿಸುತ್ತಿರುವ ವಿಚಾರಗಳು ಮತ್ತು ಬಯಕೆಗಳನ್ನು ತಿಳಿಸುವ ವಿಶೇಷಣ/ ಮಿಟೋನಿಮಿ .ಪರ್ಯಾಯ ಭಾಷಾಂತರ: "" ನಿಮ್ಮ ಅಂತರಂಗದಲ್ಲಿರುವ "" ಅಥವಾ "" ವಿಚಾರಗಳು ."" (ನೋಡಿ: ಲಕ್ಷಣಾಲಂಕಾರ)
Mark 2:9
τί ἐστιν εὐκοπώτερον, εἰπεῖν τῷ παραλυτικῷ…ἆρον τὸν κράβαττόν σου καὶ περιπάτει?
ಯೇಸು ಇಲ್ಲೊಂದು ಪ್ರಶ್ನೆಯನ್ನು ಬಳಸಿ ತಾನು ನಿಜವಾಗಲೂ ಅವನ ಪಾಪಗಳನ್ನು ಕ್ಷಮಿಸಿದ್ದೇನೆಯೇ ಎಂಬುದರ ಬಗ್ಗೆ ಆಲೋಚಿಸುವಂತೆ ಮಾಡುತ್ತಾನೆ .ಪರ್ಯಾಯ ಭಾಷಾಂತರ: "" ಆ ಪಾರ್ಶ್ವವಾಯು ರೋಗಿಗೆ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳಿದೆ ಅಷ್ಟೆ .ನೀವು ಈ ರೀತಿ ಯೋಚಿಸುವುದು ಏಕೆ ? ಯಾವುದು ಸುಲಭ ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳುವುದೋ ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ಹೇಳುವುದೋ ? ಏಕೆಂದರೆ ನಾನು ಸ್ವಸ್ಥಮಾಡಿದ ಸಾಕ್ಷಿಗಾಗಿ ಅವನು ಎದ್ದು ನಡೆದರೆ ಅಥವಾ ನೀವು ಅವನನ್ನು ಎದ್ದು ನಡೆ ಎಂದು ಹೇಳುವುದು ಸುಲಭ ಎಂದು ಭಾವಿಸಬಹುದು ಅಥವಾ ಎದ್ದು ನಡೆ ಎಂದು ಪಾರ್ಶ್ವವಾಯು ರೋಗಿಗೆ ಹೇಳುವ ಬದಲು ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳುವುದು ಸುಲಭ ಎಂದು ನೀವು ಭಾವಿಸಬಹುದು."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 2:10
ἵνα δὲ εἰδῆτε
ನೀವು ಇಲ್ಲಿ ತಿಳಿದುಕೊಳ್ಳಬೇಕಾದ ಪದ ""ಯು"" ಎಂಬುದು ಶಾಸ್ತ್ರಿಗಳನ್ನು ಮತ್ತು ಜನರ ಗುಂಪನ್ನು ಉದ್ದೇಶಿಸಿ ಹೇಳಿದ್ದು
ὅτι ἐξουσίαν ἔχει ὁ Υἱὸς τοῦ Ἀνθρώπου
ಯೇಸು ತನ್ನನ್ನು"" ಮನುಷ್ಯ ಕುಮಾರ ""ನೆಂದು ಕರೆದುಕೊಳ್ಳು ತ್ತಾನೆ. ಪರ್ಯಾಯ ಭಾಷಾಂತರ: "" ನಾನು ಮನುಷ್ಯ ಕುಮಾರನು ಮತ್ತು ನನಗೆ ಅಧಿಕಾರವಿದೆ."" (ನೋಡಿ: ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)
Mark 2:12
ἔμπροσθεν πάντων
ಅಲ್ಲಿ ಜನರು ಎಲ್ಲವನ್ನೂ ಗಮನಿಸುತ್ತಿರುವಾಗ
Mark 2:13
ಯೇಸು ಜನರ ಸಮೂಹವನ್ನು ಕುರಿತು ಗಲಿಲಾಯದ ಸಮುದ್ರತೀರದಲ್ಲಿ ಬೋಧಿಸುತ್ತಿದ್ದಾಗ ಲೇವಿಯನನ್ನು ಕರೆದು ತನ್ನನ್ನು ಹಿಂಬಾಲಿಸುವಂತೆ ಹೇಳುತ್ತಾನೆ.
τὴν θάλασσαν
ಇದು ಗಲಿಲಾಯದ ಸಮುದ್ರ. ಇದನ್ನು ಗೆನ್ನೆಸರೇತ್ ಸರೋವರ ಎಂದೂ ಕರೆಯುತ್ತಾರೆ.
ὁ ὄχλος ἤρχετο πρὸς αὐτόν
ಆತನು ಇದ್ದ ಕಡೆ ಜನರು ಹೋದರು
Mark 2:14
Λευεὶν τὸν τοῦ Ἁλφαίου
ಅಲ್ಫಾಯ ಲೇವಿಯನ ತಂದೆ .(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 2:15
ಮಧ್ಯಾಹ್ನದ ನಂತರ ಯೇಸು ಲೇವಿಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದನು .
τῇ οἰκίᾳ αὐτοῦ
ಲೇವಿಯನ ಮನೆ
ἁμαρτωλοὶ
ಜನರು ಮೋಶೆಯ ನಿಯಮಗಳಿಗೆ ಅವಿಧೇಯರಾಗಿರುತ್ತಾರೆ ಆದರೆ ಇತರರು ಹೇಳುವ ತುಂಬಾ ಕೆಟ್ಟ ಪಾಪದ ಕಾರ್ಯಗಳನ್ನು ಮಾಡಲು ಬದ್ಧರಾಗಿರುತ್ತಾರೆ.
ἦσαν γὰρ πολλοὶ, καὶ ἠκολούθουν αὐτῷ
ಸಂಭವನೀಯ ಅರ್ಥಗಳು 1) "" ಅಲ್ಲಿ ಅನೇಕ ಸುಂಕವಸೂಲಿ ಮಾಡುವವರು ಮತ್ತು ಪಾಪಿಗಳು ಯೇಸುವನ್ನು ಹಿಂಬಾಲಿಸಿದರು. "" ಅಥವಾ 2) "" ಅಲ್ಲಿದ್ದ ಯೇಸುವಿನ ಶಿಷ್ಯರು ಆತನನ್ನು ಹಿಂಬಾಲಿಸಿದರು"".
Mark 2:16
μετὰ τῶν τελωνῶν καὶ ἁμαρτωλῶν ἐσθίει?
ಯೇಸುವಿನ ಈ ಆತಿಥ್ಯವನ್ನು ಶಾಸ್ತ್ರಿಗಳು ಮತ್ತು ಪರಿಸಾಯರು ಒಪ್ಪದೆ ಅದರ ಬಗ್ಗೆ ಪ್ರಶ್ನಿಸಿದರು .ಇದನ್ನು ಒಂದು ಹೇಳಿಕೆ ಯನ್ನಾಗಿ ಬರೆಯಬಹುದು .ಪರ್ಯಾಯ ಭಾಷಾಂತರ: "" ಆತನು ಸುಂಕದವರೊಂದಿಗೂ ಮತ್ತು ಪಾಪಿಗಳೊಂದಿಗೂ ಊಟ ಮಾಡಬಾರದು ಎಂದರು ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 2:17
ಯೇಸುವಿನ ಶಿಷ್ಯರೊಂದಿಗೆ ಶಾಸ್ತ್ರಿಗಳು ಮಾತನಾಡುತ್ತಾ ಯೇಸು ಸುಂಕವಸೂಲಿ ಮಾಡುವವರೊಂದಿಗೆ ಮತ್ತು ಪಾಪಿಗಳೊಂದಿಗೆ ಊಟ ಮಾಡಿದ ಬಗ್ಗೆ ಪ್ರಶ್ನಿಸಿದಾಗ ಯೇಸು ಅವರಿಗೆ ಈ ರೀತಿ ಪ್ರತಿಕ್ರಿಯಿಸಿದ.
λέγει αὐτοῖς
ಶಾಸ್ತ್ರಿಗಳನ್ನು ಕುರಿತು ಹೀಗೆ ಹೇಳಿದ
οὐ χρείαν ἔχουσιν οἱ ἰσχύοντες ἰατροῦ, ἀλλ’ οἱ κακῶς ἔχοντες
ಯೇಸು ಇಲ್ಲೊಂದು ನಾಣ್ಣುಡಿಯನ್ನು ಬಳಸಿ ಉತ್ತರಿಸುತ್ತಾನೆ. "" ಆರೋಗ್ಯದಿಂದ ಇರುವವರಿಗೆ ವೈದ್ಯರ ಅವಶ್ಯಕತೆ ಇರುವುದಿಲ್ಲ. ಆರೋಗ್ಯ ಇಲ್ಲದವರಿಗೆ ವೈದ್ಯರ ಅವಶ್ಯಕತೆ ಇದ್ದಂತೆ ಪಾಪಿಗಳಿಗೆ ಅವರ ಪಾಪಗಳನ್ನು ತಿಳಿಸಿ ರಕ್ಷಣೆಕೊಡುವುದಕ್ಕೆ ಯೇಸುವಿನ ಅಗತ್ಯವಿದೆ ಎಂದು ತಿಳಿಸಿದ."" (ನೋಡಿ: ಜ್ಞಾನೋಕ್ತಿಗಳು.)
ἰσχύοντες
ಆರೋಗ್ಯವಂತ
οὐκ ἦλθον καλέσαι δικαίους, ἀλλὰ ἁμαρτωλούς
ತನ್ನ ಉಪದೇಶವನ್ನು ಕೇಳುವವರು ಯಾರಿಗೆ ಯೇಸುವಿನ ಅವಶ್ಯಕತೆ ಇದೆಯೋ ಯಾರಿಗೆ ಸಹಾಯ ಬೇಕಾಗಿದೆಯೋ ಅವರಿಗಾಗಿ ಯೇಸು ಬಂದನು ಎಂಬುದನ್ನು ಅರ್ಥಮಾಡಿಕೊಳ್ಳ ಬೇಕೆಂದು ನಿರೀಕ್ಷಿಸುತ್ತಾನೆ.ಪರ್ಯಾಯ ಭಾಷಾಂತರ: "" ಜನರು ತಾವು ಪಾಪ ಮಾಡಿದ್ದೇವೆಂದು ಅರ್ಥಮಾಡಿಕೊಳ್ಳುವ ಜನರಿಗಾಗಿ ನಾನು ಬಂದಿದ್ದೇನೆಯೇ ಹೊರತು ಯಾರು ತಮ್ಮನ್ನು ತಾವು ನೀತಿವಂತರೆಂದು ಯೋಚಿಸುತ್ತಾರೋ ಅವರಿಗಾಗಿ ಅಲ್ಲ. "" (ನೋಡಿ: ವ್ಯಂಗ್ಯ -)
ἀλλὰ ἁμαρτωλούς
ನಾನು ಕರೆಯಲು ಬಂದಿದ್ದೇನೆ "" ಎಂಬ ಪದಗಳು ಈಗಾಗಲೇ ಅರ್ಥವಾಗಿರುವ ಪದಗುಚ್ಛಗಳು .ಪರ್ಯಾಯ ಭಾಷಾಂತರ: "" ಆದರೆ ನಾನು ಪಾಪಿಗಳನ್ನು ಕರೆಯಲು ಬಂದವನು."" (ನೋಡಿ: ಪದಲೋಪ)
Mark 2:18
ತನ್ನ ಶಿಷ್ಯರು ತನ್ನೊಂದಿಗೆ ಇರುವಾಗ ಏಕೆ ಉಪವಾಸ ಮಾಡಬಾರದು ಎಂಬುದನ್ನು ಸಾಮ್ಯದ ಮೂಲಕ ತಿಳಿಹೇಳುತ್ತಾನೆ. "" (ನೋಡಿ: ಸಾಮ್ಯಗಳು.)
οἱ Φαρισαῖοι νηστεύοντες…οἱ μαθηταὶ τῶν Φαρισαίων
ಈ ಎರಡು ಪದಗುಚ್ಛಗಳು ಒಂದೇ ಗುಂಪಿನಜನರನ್ನು ಕುರಿತು ಹೇಳಿದೆ. ಆದರೆ ಎರಡನೆಯದು ಹೆಚ್ಚು ನಿರ್ದಿಷ್ಟವಾಗಿದೆ, ಎರಡೂ ಪರಿಸಾಯರ ಅನುಯಾಯಿಗಳನ್ನು ಕುರಿತು ಹೇಳಿರುವಂತಾದ್ದು. ಆದರೆ ಅವರು ಪರಿಸಾಯರ ನಾಯಕರ ಕಡೆ ಹೆಚ್ಚು ಗಮನ ಕೊಡುವುದಿಲ್ಲ. ಪರ್ಯಾಯ ಭಾಷಾಂತರ: "" ಪರಿಸಾಯರ ಶಿಷ್ಯರು ಉಪವಾಸ ಮಾಡುತ್ತಿದ್ದರು."" (ನೋಡಿ: @)
ἔρχονται
ಕೆಲವು ಪುರುಷರು ಈ ಪದಗುಚ್ಛವನ್ನು ನಿರ್ದಿಷ್ಟವಾಗಿ ಈ ಪುರುಷರು ಯಾರು ಎಂದು ಗುರುತಿಸಿ ಭಾಷಾಂತರ ಮಾಡಬಾರದು. ನಿಮ್ಮ ಭಾಷೆಯಲ್ಲಿ ಈ ಬಗ್ಗೆ ನಿರ್ದಿಷ್ಟವಾಗಿ ಹೇಳಬೇಕು ಸಂಭವನೀಯ ಅರ್ಥಗಳು 1) ಈ ಪುರುಷರು ಸ್ನಾನಿಕನಾದ ಯೋಹಾನನ ಶಿಷ್ಯರಲ್ಲ ಅಥವಾ 2) ಯೋಹಾನನ ಶಿಷ್ಯರಲ್ಲಿ ಕೆಲವರಿರಬಹುದು.
ἔρχονται καὶ λέγουσιν αὐτῷ
ಯೇಸುವಿನ ಬಳಿ ಬಂದು ಹೇಳಿದರು.
Mark 2:19
μὴ δύνανται οἱ υἱοὶ τοῦ νυμφῶνος ἐν ᾧ ὁ νυμφίος μετ’ αὐτῶν ἐστιν νηστεύειν?
ಯೇಸು ಇಲ್ಲಿ ಒಂದು ಪ್ರಶ್ನೆಯನ್ನು ಜನರಿಗೆ ಈಗಾಗಲೇ ಗೊತ್ತಿರುವ ವಿಷಯವನ್ನು ನೆನಪಿಸಲು ಮತ್ತು ಆತನ ಮತ್ತು ಆತನ ಶಿಷ್ಯರೊಂದಿಗೆ ಮಾತನಾಡುವಾಗ ಬಳಸಿಕೊಳ್ಳುವಂತೆ ಪ್ರೇರೇಪಿಸಲು ಬಳಸಿಕೊಂಡಿದ್ದಾನೆ.ಪರ್ಯಾಯ ಭಾಷಾಂತರ: ""ಮದಲಿಂಗನು ಜೊತೆಯಲ್ಲಿರುವಾಗ ಮದುವೆಗೆ ಬಂದವರು ಯಾರೂ ಉಪವಾಸ ಮಾಡುವುದಿಲ್ಲ. ಅದರ ಬದಲು ಅವರು ಸಂಭ್ರಮದಿಂದ ಔತಣವನ್ನು ಸ್ವೀಕರಿಸುವರು."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 2:20
ἀπαρθῇ…ὁ νυμφίος
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: "" ಮದಲಿಂಗನು ಹೊರಟು ಹೋದಮೇಲೆ ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἀπαρθῇ ἀπ’ αὐτῶν…νηστεύσουσιν
ಅವರ "" ಮತ್ತು "" ಅವರು "" ಎಂಬ ಪದಗಳು ಮದುವೆಗೆ ಆಹ್ವಾನಿತರಾದವರು.
Mark 2:21
οὐδεὶς ἐπίβλημα ῥάκους ἀγνάφου ἐπιράπτει ἐπὶ ἱμάτιον παλαιόν
ಹೊಸ ಬಟ್ಟೆಯ ತುಂಡನ್ನು ಹಳೆ ಬಟ್ಟೆಯ ಮೇಲೆ ತ್ಯಾಪೆ ಹಾಕಿ ಹೊಲಿಯುವುದಿಲ್ಲ . ಏಕೆಂದರೆ ಹೊಸ ಬಟ್ಟೆಯ ತುಂಡು ಇನ್ನು ನೀರಿಗೆ ಬಿದ್ದಿರದ ಕಾರಣ ಹಳೆ ಬಟ್ಟೆಯನ್ನು ಹಿಂಜಿಹೋಗುವಂತೆ ಮಾಡುತ್ತದೆ. ಆ ಬಟ್ಟೆ ಅಂದರೆ ಹಳೆಯ ಮತ್ತು ಹೊಸ ಬಟ್ಟೆ ಹರಿದು ಹೋಗುವಂತೆ ಆಗುತ್ತದೆ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 2:22
ಯೇಸು ಇಲ್ಲಿ ಇನ್ನೊಂದು ಸಾಮ್ಯವನ್ನು ಹೇಳುತ್ತಾನೆ. ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಡುವ ಬಗ್ಗೆ ಹೇಳುತ್ತಾನೆ. ಹಾಗೆ ಇಡುವುದರಿಂದ ಆ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಹಾಕುತ್ತದೆ."" (ನೋಡಿ: ಸಾಮ್ಯಗಳು.)
οἶνον νέον
ದ್ರಾಕ್ಷಾರಸ . ಇದು ಹುಳಿಯಿಲ್ಲದ ದ್ರಾಕ್ಷಾರಸ , ನಿಮ್ಮ ಪ್ರದೇಶದಲ್ಲಿ ದ್ರಾಕ್ಷಾರಸದ ಬಗ್ಗೆ ತಿಳಿದಿಲ್ಲದಿದ್ದರೆ ನಿಮಗೆ ತಿಳಿದಿರುವ ಹಣ್ಣಿನ ರಸದ ಬಗ್ಗೆ ಹೇಳಬಹುದು.
ἀσκοὺς παλαιούς
ಇವು ಚರ್ಮದ ಬುದ್ದಲಿಗಳು ಅನೇಕ ಸಲ ಇವು ಉಪಯೋಗಕ್ಕೆ ಬರುವಂತವು.
ἀσκοὺς
ಇವು ಪ್ರಾಣಿಗಳ ಚರ್ಮದಿಂದ ಮಾಡಿದ ಚೀಲಗಳು ಇವುಗಳನ್ನು ""ವೈನ್ ಬ್ಯಾಗ್ / ಚೀಲಗಳು "" ಅಥವಾ ""ಚರ್ಮದ ಚೀಲಗಳು "" ಎಂದು ಕರೆಯುತ್ತಾರೆ.
ῥήξει ὁ οἶνος τοὺς ἀσκούς
ಹೊಸ ಮದ್ಯ /ದ್ರಾಕ್ಷಾರಸ ಹುಳಿಯಾದಾಗ ಆ ಚೀಲಗಳು ಸಹ ಹಿಗ್ಗುತ್ತವೆ. ಇವು ಹಳೆಯದಾದಂತೆ ಚರ್ಮದ ಚೀಲಗಳು ಹಿಗ್ಗಿ ಹರಿದು ಬಿಚ್ಚಿಕೊಳ್ಳುತ್ತವೆ.
ἀπόλλυται
ಹಾಳಾಗುತ್ತದೆ
ἀσκοὺς καινούς
ಹೊಸ ಮದ್ಯದ ಚೀಲ ಅಥವಾ "" ಹೊಸ ದ್ರಾಕ್ಷಾರಸ ಚೀಲ"". ಇದು ಇದುವರೆಗೂ ಉಪಯೋಗಿಸದ ದ್ರಾಕ್ಷಾರಸದ ಹೊಸಚೀಲಗಳು.
Mark 2:23
ಸಬ್ಬತ್ ದಿನದಂದು ಹೊಲದಲ್ಲಿದ್ದ ತೆನೆಗಳನ್ನು ಶಿಷ್ಯರು ತೆಗೆದು ತಿಂದದ್ದು ತಪ್ಪಲ್ಲ ಎಂದು ತಿಳಿಸಲು ಯೇಸು ಸತ್ಯವೇದದಿಂದ ಒಂದು ಉದಾಹರಣೆಯನ್ನು ಪರಿಸಾಯರಿಗೆ ತಿಳಿಸುತ್ತಾನೆ.
τίλλοντες τοὺς στάχυας
ಬೇರೆಯವರ ಹೊಲದಲ್ಲಿ ಬೆಳೆದು ನಿಂತಿದ್ದ ಪೈರಿನಿಂದ ತೆನೆಗಳನ್ನು ಬಿಡಿಸಿ ತಿನ್ನುವುದು ಕಳ್ಳತನವಲ್ಲ . ಅದರ ಬಗ್ಗೆ ಯೋಚಿಸದೆ ಸಬ್ಬತ್ ದಿನದಂದು ಈ ರೀತಿ ಮಾಡುವುದು ನಿಯಮ ಬಾಹಿರವಾದುದೇ ಎಂಬ ಪ್ರಶ್ನೆ , ಶಿಷ್ಯರು ಆ ತೆನೆಗಳನ್ನು ಮುರಿದು ಅದರಲ್ಲಿದ್ದ ಹಾಲು ತುಂಬಿದ ಕಾಳುಗಳನ್ನು ಬಿಡಿಸಿ ತಿಂದರು. ಇದನ್ನು ಇನ್ನೂ ಚೆನ್ನಾಗಿ ಅರ್ಥವಾಗುವಂತೆ ವಿವರಿಸಲು ಸಾಧ್ಯವಾದರೆ ಮಾಡಬಹುದು. ಪರ್ಯಾಯ ಭಾಷಾಂತರ: "" ತೆನೆಗಳಲ್ಲಿ ಇದ್ದ ಕಾಳುಗಳನ್ನು ಬಿಡಿಸಿ ತಿಂದರು . "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τοὺς στάχυας
ತೆನೆ""ಗಳು ಎಂದರೆ ಗೋದಿ ಗಿಡದ ಉತ್ತರದ / ತುದಿಯ ಭಾಗ. ಈ ಗಿಡ ಉದ್ದನೆಯ ಹುಲ್ಲಿನ ಗಿಡದಂತೆ ಇರುತ್ತದೆ. ಈ ತೆನೆಗಳಲ್ಲಿ ಆ ಗಿಡದ ಬಲಿತ ಕಾಳುಗಳು ಅಥವಾ ಬೀಜಗಳು ಇರುತ್ತವೆ.
Mark 2:24
ಪರಿಸಾಯರು ಶಿಷ್ಯರು ಮಾಡಿದ ಕೆಲಸ ಸರಿಯೆ ಎಂಬುದರ ಬಗ್ಗೆ ಪ್ರಶ್ನಿಸಿದರು .(23ನೇ ವಾಕ್ಯ).
ποιοῦσιν τοῖς Σάββασιν ὃ οὐκ ἔξεστιν
ಬೇರೆಯವರ ಹೊಲದಲ್ಲಿದ್ದ ತೆನೆಗಳನ್ನುಮುರಿದು ತಿನ್ನುವುದನ್ನು (23ನೇ ವಾಕ್ಯ) ಕಳ್ಳತನವೆಂದು ಪರಿಗಣಿಸಲ್ಪಡುವುದಿಲ್ಲ. ಆದರೆ. ಇಂತಹ ಕಾರ್ಯವನ್ನು ಸಬ್ಬತ್ ದಿನದಂದು ಮಾಡುವುದು ನ್ಯಾಯಬದ್ಧವಾದುದೇ ಎಂಬ ಪ್ರಶ್ನೆ ಇಲ್ಲಿದೆ.
ἴδε, τί ποιοῦσιν τοῖς Σάββασιν ὃ οὐκ ἔξεστιν?
ಪರಿಸಾಯರು ಯೇಸುವನ್ನು ಅವಮಾನಿಸಲು / ಖಂಡಿಸಲು ಈ ಪ್ರಶ್ನೆಯನ್ನು ಕೇಳುತ್ತಾರೆ. ಇದನ್ನು ಒಂದು ಹೇಳಿಕೆಯನ್ನಾಗಿ ಭಾಷಾಂತರಿಸಬಹುದು.ಪರ್ಯಾಯ ಭಾಷಾಂತರ: "" ನೋಡಿ ! ಇದು ಯೆಹೂದಿಗಳ ಸಬ್ಬತ್ ನಿಯಮವನ್ನು ಉಲ್ಲಂಘಿಸಿದಂತೆ . "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἴδε
ಇಲ್ಲಿ ನೋಡಿ ಅಥವಾ ""ಕೇಳಿ"" ! ಈ ಪದ ಒಬ್ಬರ ಗಮನವನ್ನು ತಮ್ಮ ಕಡೆ ಸೆಳೆಯಲು ಬಳಸುವಂತಾದ್ದು ಇಂತಹ ಪದ ನಿಮ್ಮ ಭಾಷೆಯಲ್ಲಿ ಇದ್ದರೆ ಬಳಸಿಕೊಳ್ಳಿ
Mark 2:25
ಯೇಸು ಪರಿಸಾಯರನ್ನು ಒಂದು ಪ್ರಶ್ನೆಯ ಮೂಲಕ ಅವರನ್ನು ಖಂಡಿಸುತ್ತಾನೆ.
λέγει αὐτοῖς
ಪರಿಸಾಯರನ್ನು ಕುರಿತು ಯೇಸು ಹೇಳಿದ
οὐδέποτε ἀνέγνωτε τί ἐποίησεν Δαυεὶδ…οἱ μετ’ αὐτοῦ?
ದಾವೀದನು ಸಬ್ಬತ್ ದಿನದಂದು ಮಾಡಿದ ಕಾರ್ಯವನ್ನು ಕುರಿತು ಶಾಸ್ತ್ರಿಗಳಿಗೆ ಮತ್ತು ಪರಿಸಾಯರಿಗೆ ಹೇಳಿ ನೆನಪಿಸುವುದರ ಮೂಲಕ ಯೇಸು ಅವರನ್ನು ಪ್ರಶ್ನಿಸುತ್ತಾನೆ. ಈ ಪ್ರಶ್ನೆ ತುಂಬಾ ದೀರ್ಘವಾಗಿರುವುದರಿಂದ ಇದನ್ನು ಎರಡು ವಾಕ್ಯಗಳನ್ನಾಗಿ ವಿಂಗಡಿಸಿದೆ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
οὐδέποτε ἀνέγνωτε τί ἐποίησεν Δαυεὶδ…αὐτὸς
ಇದನ್ನು ಆಜ್ಞಾ ವಾಕ್ಯವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: "" ದಾವೀದನು ಏನು ಮಾಡಿದನು ಎಂಬುದನ್ನು ನೀವು ಓದಿರುವುದನ್ನು ನೆನಪಿಸಿಕೊಳ್ಳಿ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἀνέγνωτε τί…Δαυεὶδ
ಯೇಸು ಹಳೆ ಒಡಂಬಡಿಕೆಯಲ್ಲಿ ದಾವೀದನ ಬಗ್ಗೆ ಇರುವುದನ್ನು ಓದಲು ತಿಳಿಸುತ್ತಾನೆ. ಇದನ್ನುಮುಕ್ತವಾದ ಮಾಹಿತಿಯಂತೆ ತೋರಿಸಲು ಭಾಷಾಂತರ ಮಾಡಬಹುದು.ಪರ್ಯಾಯ ಭಾಷಾಂತರ: "" ದಾವೀದನ ಬಗ್ಗೆ ಓದಿ ತಿಳಿಯಿರಿ "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 2:26
25ನೇ ವಾಕ್ಯದಲ್ಲಿ ಕೇಳಲು ಪ್ರಾರಂಭಿಸಿದ ಪ್ರಶ್ನೆಯನ್ನು ಇಲ್ಲಿ ಮುಕ್ತಾಯಗೊಳಿಸುತ್ತಾನೆ.
πῶς εἰσῆλθεν εἰς τὸν οἶκον τοῦ Θεοῦ…τοῖς σὺν αὐτῷ οὖσιν?
ಇದನ್ನು ಒಂದು ಹೇಳಿಕೆಯನ್ನಾಗಿ 25ನೇ ವಾಕ್ಯದಿಂದ ಪ್ರತ್ಯೇಕವಾಗಿ ವ್ಯಕ್ತಪಡಿಸಬಹುದು . ಪರ್ಯಾಯ ಭಾಷಾಂತರ: ""ಅವನು ( ದಾವೀದನು ) ದೇವಮಂದಿರದೊಳಗೆ ತನ್ನ ಸಂಗಡ ಇದ್ದವರೊಂದಿಗೆ ಹೋದನು "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
πῶς εἰσῆλθεν
ಇಲ್ಲಿ ""ಅವನು"" ಎಂಬ ಪದ ದಾವೀದನನ್ನು ಕುರಿತು ಹೇಳಿದೆ.
τοὺς ἄρτους τῆς Προθέσεως
ಹಳೆ ಒಡಂಬಡಿಕೆಯ ಸಮಯದಲ್ಲಿ ದೇವಮಂದಿರದ ಒಳಗೆ ಬಂಗಾರದ ಮೇಜಿನ ಮೇಲೆ ದೇವರಿಗಾಗಿ ಮೀಸಲು ಇಟ್ಟ ಹನ್ನೆರಡು ರೊಟ್ಟಿಯನ್ನು ಕುರಿತು ಹೇಳಿದೆ.
Mark 2:27
τὸ Σάββατον διὰ τὸν ἄνθρωπον ἐγένετο
ದೇವರು ಸಬ್ಬತ್ ದಿನವನ್ನು ಏಕೆ ನೇಮಿಸಿದನು ಎಂದು ಯೇಸು ವಿವರಿಸಿ ಹೇಳಿದನು . ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ದೇವರು ಮಾನವರಿಗಾಗಿ ಸಬ್ಬತ್ ದಿನವನ್ನು ನೇಮಿಸಿದನು "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τὸν ἄνθρωπον
ಮನುಷ್ಯ ಅಥವಾ ಜನರು ಅಥವಾ "" ಜನರ ಅಗತ್ಯಕ್ಕಾಗಿ ಇಲ್ಲಿ ಈ ಪದ ಪುರುಷ ಮತ್ತು ಮಹಿಳೆ ಇಬ್ಬರನ್ನೂ ಕುರಿತು ಹೇಳಿದೆ. "" (ನೋಡಿ: ಪುಲ್ಲಿಂಗ ಪದಗಳು ಮಹಿಳೆಯರನ್ನು ಒಳಗೊಂಡಿದ್ದೇಕೆ ಯಾವ ಪದ ಹೇಗೆ ಬಳಸಬಹುದು.)
οὐχ ὁ ἄνθρωπος διὰ τὸ Σάββατον
ಅವರಿಗಾಗಿ ಮಾಡಿದೆ "" ಎಂಬ ಪದಗಳು ಹಿಂದಿನ ಪದಗುಚ್ಛದ ಆಧಾರದ ಮೇಲೆ ಅರ್ಥವಾಗುತ್ತದೆ. ಅದನ್ನು ಇಲ್ಲಿ ಪುನರುಚ್ಛಿಸಬಹುದು . ಪರ್ಯಾಯ ಭಾಷಾಂತರ: "" ಸಬ್ಬತ್ ದಿನಕ್ಕಾಗಿ ಮಾನವರನ್ನು ಸೃಷ್ಟಿಸಲಿಲ್ಲ "" ಅಥವಾ "" ದೇವರು ಮಾನವರನ್ನು ಸಬ್ಬತ್ ದಿನಕ್ಕಾಗಿ ಸೃಷ್ಟಿಸಲಿಲ್ಲ."" (ನೋಡಿ: ಪದಲೋಪ)
Mark 3
ಮಾರ್ಕ 03ಸಾಮಾನ್ಯ ಟಿಪ್ಪಣಿಗಳು
ಈ ಅಧ್ಯಾಯ ದಲ್ಲಿನ ವಿಶೇಷ ಪರಿಕಲ್ಪನೆಗಳು
ಸಬ್ಬತ್ ""
ಮೋಶೆ ಧರ್ಮಶಾಸ್ತ್ರದ ನಿಯಮದ ಪ್ರಕಾರ ಸಬ್ಬತ್ ದಿನದಂದು ರೋಗಿಯನ್ನು ಸ್ವಸ್ಥಮಾಡುವುದು ಒಂದು ಕೆಲಸವೆಂದು ತಿಳಿದಿದ್ದ ರಿಂದ ಯೇಸು ಸಬ್ಬತ್ ದಿನ ಸ್ವಸ್ಥಮಾಡುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾದುದು ಎಂದು ಹೇಳಿದರು. (ನೋಡಿ:ಧರ್ಮಶಾಸ್ತ್ರ, ಮೋಶೆಯ ಧರ್ಮಶಾಸ್ತ್ರ,ಯೆಹೋವನ ಧರ್ಮಶಾಸ್ತ್ರ, ದೇವರ ಧರ್ಮಶಾಸ್ತ್ರ, )
"" ಇದೊಂದು ಪವಿತ್ರಾತ್ಮನ ವಿರುದ್ಧ ದೂಷಿಸುವ ಕ್ರಮ ""
ಜನರು ತಾವು ಏನು ಮಾತನಾಡುತ್ತಿದ್ದೇವೆ , ಏನು ಮಾಡುತ್ತಿದ್ದೇವೆ ಇದರಿಂದ ಯಾವ ಪಾಪ ಮಾಡುತ್ತಿದ್ದೇವೆ ಎಂದು ಯಾರಿಗೂ ತಿಳಿದಿಲ್ಲ ಅವರು ಬಹುಷಃ ಕಾರ್ಯಗಳಿಂದ ಪವಿತ್ರಾತ್ಮನಿಗೆ ಅವಮಾನ ಮಾಡುತ್ತಿದ್ದಾರೆ. ಜನರು ಪಾಪಮಾಡುತ್ತಿದ್ದಾರೆ ಎಂದು ಅವರು ಅರ್ಥಮಾಡಿಕೊಳ್ಳುವಂತೆ ಮಾಡುವುದು ಪವಿತ್ರಾತ್ಮನ ಕೆಲಸ ನಾವು ಪಾಪಿಗಳು ಮತ್ತು ನಮ್ಮನ್ನು ದೇವರು ಕ್ಷಮಿಸಬೇಕು ಎಂದು ತಿಳಿಯಬೇಕು . ಆದುದರಿಂದ ಯಾರೇ ಆಗಲಿ ಪಾಪಮಾಡುವುದನ್ನು ದೈವನಿಂದನೆ ಮಾಡುತ್ತಾ ಪವಿತ್ರಾತ್ಮನ ದೂಷಣೆ ಮಾಡುವವರಾಗಿರುತ್ತಾರೆ. (ನೋಡಿ: ದೂಷಣೆ, ದೇವದೂಷಣೆ, ಧರ್ಮನಿಂದೆಯ)
ಈ ಅಧ್ಯಾಯದಲ್ಲಿನ ಇತರ ಸಂಭವನೀಯ ಭಾಷಾಂತರ ಕ್ಲಿಷ್ಟತೆಗಳು
ಹನ್ನೆರಡು ಶಿಷ್ಯರು
ಕೆಳಗೆಕೊಟ್ಟಿರುವ ಪಟ್ಟಿಯಲ್ಲಿ ಹನ್ನೆರಡು ಜನ ಶಿಷ್ಯರ ಹೆಸರುಗಳಿವೆ :
ಮತ್ತಾಯನ ಸುವಾರ್ತೆಯಲ್ಲಿ :
ಸಿಮೋನ ( ಪೇತ್ರ ) , ಆಂದ್ರೇಯ , ಜೆಬದಾಯನ ಮಗನಾದ ಯಾಕೋಬ , ಜೆಬದಾಯನ ಮಗನಾದ ಯೋಹಾನ , ಫಿಲಿಪ್ಪ , ತೋಮ , ಬಾರ್ತಲೋಮಾಯ , ಮತ್ತಾಯ , ಅಲ್ಪಾಯನ ಮಗನಾದ ಯಾಕೋಬ , ತದ್ದಾಯ, ಮತಾಭಿಮಾನಿ ಸಿಮೋನ ಮತ್ತು ಇಸ್ಕರೀಯೂತ ಯೂದ. ಮಾರ್ಕನ ಸುವಾರ್ತೆಯಲ್ಲಿ ಸಿಮೋನ ( ಪೇತ್ರ , ಆಂದ್ರೇಯ , ಜೆಬದಾಯನ ಮಗನಾದ ಯಾಕೋಬ ಮತ್ತು ಜೆಬದಾಯನ ಮಗನಾದ ಯೋಹಾನ , (ಇವರಿಗೆ ಬೊವನೇರ್ಗೆಸ್ ಅಂದರೆ ಸಿಡಿಲಿನ ಮರಿಗಳು ಎಂದು ಹೆಸರಿಟ್ಟು ಕರೆದರು ). ಫಿಲಿಪ್ಪ , ಬಾರ್ತಲೋಮಾಯ , ತೋಮ , ಮತ್ತಾಯ , ಅಲ್ಪಾಯನ ಮಗನಾದ ಯಾಕೋಬ , ತದ್ದಾಯ, ಮತಾಭಿಮಾನಿ ಸಿಮೋನ ಮತ್ತು ಇಸ್ಕರೀಯೂತ ಯೂಧ.
ಲೂಕನ ಸುವಾರ್ತೆಯಲ್ಲಿ
ಸಿಮೋನ ( ಪೇತ್ರ ) , ಆಂದ್ರೇಯ , ಯಾಕೋಬ , ಯೋಹಾನ , ಫಿಲಿಪ್ಪ , ಬಾರ್ತಲೋಮಾಯ , ತೋಮ , ಮತ್ತಾಯ , ಅಲ್ಪಾಯನ ಮಗನಾದ ಯಾಕೋಬ , ಸಿಮೋನ ( ಮತಾಭಿಮಾನಿ ಎಂದು ಕರೆಯಲ್ಪಡುವ ) ಯಾಕೋಬನ ಮಗನಾದ ಯೂದ ಮತ್ತು ಇಸ್ಕರೀಯೂತ ಯೂದ
. ತದ್ದಾಯ ಬಹುಷಃ ಯಾಕೋಬನ ಮಗನಾದ ಯೂದನು ಇರಬಹುದು.
ಸಹೋದರ ಮತ್ತು ಸಹೋದರಿಯರು ಒಂದೇ ತಂದೆತಾಯಿಗಳಿಗೆ ಹುಟ್ಟಿದವರನ್ನು "" ಸಹೋದರರು "" ಮತ್ತು "" ಸಹೋದರಿಯರು ""ಎಂದು ಕರೆಯುತ್ತಾರೆ. ಅವರ ಜೀವನದಲ್ಲಿ ಇವರೆಲ್ಲರೂ ಪ್ರಮುಖರಾಗಿರುತ್ತಾರೆ .ಇದೇ ರೀತಿ ಅಜ್ಜ ಅಜ್ಜಿಯಂದಿರು ತಮ್ಮ ಜೊತೆ ಹುಟ್ಟಿದವರನ್ನು ಸಹೋದರ ಮತ್ತು ಸಹೋದರಿಯರು ಎಂದು ಕರೆದುಕೊಳ್ಳುತ್ತಾರೆ .ಆದರೆ ಯೇಸು ಈ ಅಧ್ಯಾಯದಲ್ಲಿ ತನ್ನ ಕುಟುಂಬದವರು ಸಹೋದರ ಮತ್ತು ಸಹೋದರಿಯರು ಎಂದರೆ ದೇವರಿಗೆ ವಿಧೇಯವಾಗಿ ನಡೆದುಕೊಳ್ಳುವವರು ಮಾತ್ರ ಎಂದು ಹೇಳಿದ್ದಾನೆ. (ನೋಡಿ: ಪವಿತ್ರಾತ್ಮ, ದೇವರ ಆತ್ಮ, ಕರ್ತನ ಆತ್ಮ, ಆತ್ಮಮತ್ತು ಸಹೋದರ))
Mark 3:1
ಯೇಸು ಸಬ್ಬತ್ ದಿನದಂದು ಸಭಾಮಂದಿರದಲ್ಲಿ ಒಬ್ಬ ಮನುಷ್ಯನನ್ನು ಸ್ವಸ್ಥಮಾಡಿದನು . ಇದರಿಂದ ಪರಿಸಾಯರು ಸಬ್ಬತ್ ದಿನದ ನಿಯಮಗಳ ಬಗ್ಗೆ ಏನು ಮಾತನಾಡುತ್ತಾರೆ ಎಂಬುದನ್ನು ತಿಳಿದು ತೋರಿಸಲು ಪ್ರಯತ್ನಿಸಿದ. ಪರಿಸಾಯರು ಮತ್ತು ಹೆರೋದಿಯನ್ನರು ಯೇಸುವನ್ನು ಮರಣ ಶಿಕ್ಷೆಗೆ ಒಳಪಡಿಸುವ ಯೋಜನೆ ಮಾಡಲು ತೊಡಗಿದರು.
ἄνθρωπος, ἐξηραμμένην ἔχων τὴν χεῖρα
ಅಲ್ಲಿ ಕೈ ಬತ್ತಿಹೋದ ಒಬ್ಬ ಮನುಷ್ಯನಿದ್ದ
Mark 3:2
παρετήρουν αὐτὸν, εἰ τοῖς Σάββασιν θεραπεύσει αὐτόν
ಅಲ್ಲಿದ್ದ ಕೆಲವು ಜನರು ಯೇಸುವನ್ನು ಗಮನವಿಟ್ಟು ನೊಡುತ್ತಿದ್ದರು. ಆ ಕೈ ಬತ್ತಿಹೋದವನನ್ನು ಯೇಸು ಸ್ವಸ್ಥಮಾಡುತ್ತಾನೋ ಎಂದು ನೋಡಲು ಕಾಯುತ್ತಿದ್ದರು .
παρετήρουν αὐτὸν
ಕೆಲವು ಪರಿಸಾಯರು , ನಂತರ [ಮಾರ್ಕ 3:6] (../03/06. ಎಂಡಿ), ರಲ್ಲಿ ಅಲ್ಲಿದ್ದ ಜನರನ್ನು ಪರಿಸಾಯರೆಂದು ಗುರುತಿಸ ಲಾಯಿತು.
ἵνα κατηγορήσωσιν αὐτοῦ
ಯೇಸು ಆ ಮನುಷ್ಯನನ್ನು ಸ್ವಸ್ಥಮಾಡಿದರೆ ಸಬ್ಬತ್ ನಿಯಮವನ್ನು ಉಲ್ಲಂಘಿಸಿ ಸಬ್ಬತ್ ದಿನದಂದು ಸ್ವಸ್ಥತೆಯ ಕಾರ್ಯವನ್ನು ಯೇಸು ಮಾಡಿದ್ದಾನೆ ಎಂದು ಆಪಾದಿಸಲು ಕಾಯುತ್ತಿದ್ದರು. ಪರ್ಯಾಯ ಭಾಷಾಂತರ: ""ಇದರಿಂದ ಅವರು ಯೇಸು ತಪ್ಪುಮಾಡಿದ್ದಾನೆ ಎಂದು ಆರೋಪಹೊರಿಸಲು "" ಅಥವಾ "" ಆತನು "" ಸಬ್ಬತ್ ನಿಯಮವನ್ನು ಉಲ್ಲಂಘಿಸಿದ ಎಂದು ಆರೋಪ ಹೊರಿಸಲು"" ಕಾಯುತ್ತಿದ್ದರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 3:3
εἰς τὸ μέσον
ಈ ಜನರ ಗುಂಪಿನ ನಡುವೆ
Mark 3:4
ἔξεστιν τοῖς Σάββασιν ἀγαθοποιῆσαι…ἢ ἀποκτεῖναι?
ಸಬ್ಬತ್ ದಿನದಂದು ಜನರನ್ನು ಸ್ವಸ್ಥಪಡಿಸುವುದು ಧರ್ಮ ನಿಯಮಕ್ಕೆ ಅನುಸಾರವಾಗಿ ಎಂಬುದನ್ನು ಹೇಳಿ ಯೇಸು ಅವರಿಗೆ ಪಂಥಾಹ್ವಾನ ನೀಡಿದ .(ನೋಡಿ: ಅಲಂಕಾರಿಕ ಪ್ರಶ್ನೆಗಳು.)
τοῖς Σάββασιν ἀγαθοποιῆσαι ἢ κακοποιῆσαι, ψυχὴν σῶσαι ἢ ἀποκτεῖναι
ಈ ಎರಡೂ ಪದಗುಚ್ಛಗಳು ಅರ್ಥದಲ್ಲಿ ಸಮಾನಪದಗಳಾಗಿವೆ. ಎರಡನೆಯದು ಮೊದಲನೆಯದಕ್ಕಿಂತ ಹೆಚ್ಚಿನ ಅರ್ಥದ ಪ್ರಭಾವ ಹೊಂದಿದೆ.(ನೋಡಿ: ಸಾದೃಶ್ಯತೆ.)
κακοποιῆσαι, ψυχὴν σῶσαι ἢ ἀποκτεῖναι
ಇದು""ನ್ಯಾಯಯುತವಾದುದು "" ಎಂದು ಪುನರುಚ್ಛರಿಸುವುದು ಹೆಚ್ಚು ಸಹಕಾರಿಯಾಗಿರುತ್ತದೆ. ಆದರೆ ಇದೇ ವಿಷಯವನ್ನು ಯೇಸು ಇನ್ನೊಂದು ರೀತಿಯ ಪ್ರಶ್ನೆಯ ರೂಪದಲ್ಲಿ ಕೇಳುತ್ತಾನೆ. ಪರ್ಯಾಯ ಭಾಷಾಂತರ: ""ಒಂದು ಜೀವವನ್ನು ಉಳಿಸುವುದು ನ್ಯಾಯಯುತವೋ ಅಥವಾ ಕೊಲ್ಲುವುದು ನ್ಯಾಯವಾದುದೋ? "" (ನೋಡಿ: ಪದಲೋಪ)
ψυχὴν
ಇದೊಂದು ದೈಹಿಕವಾಗಿ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವುದು ಎಂಬುದು ಇದೊಂದು ವಿಶೇಷಣ / ಮಿಟೋನಿಮಿ. ಪರ್ಯಾಯ ಭಾಷಾಂತರ: ""ಸಾಯುತ್ತಿರುವವನನ್ನು ಕಾಪಾಡುವುದೋ"" ಅಥವಾ ""ಒಬ್ಬರ ಜೀವವನ್ನು "" (ನೋಡಿ: ಲಕ್ಷಣಾಲಂಕಾರ)
οἱ δὲ ἐσιώπων
ಆದರೆ ಅವರು ಆತನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
Mark 3:5
περιβλεψάμενος
ಯೇಸು ಸುತ್ತಲೂ ನೋಡಿದ
συνλυπούμενος
ಯೇಸು ತುಂಬಾ ದುಃಖಿತನಾದ
ἐπὶ τῇ πωρώσει τῆς καρδίας αὐτῶν
ಕೈ ಬತ್ತಿದ ಮನುಷ್ಯನ ಬಗ್ಗೆ ಸ್ವಲ್ಪವೂ ಅನುಕಂಪ ಹೊಂದಲು ಬಯಸದೆ ಇದ್ದ ಪರಿಸಾಯರನ್ನು ಕುರಿತು ವಿವರಿಸುವ ರೂಪಕವಿದು .ಪರ್ಯಾಯ ಭಾಷಾಂತರ: "" ಅವರು ಆ ಮನುಷ್ಯನ ಬಗ್ಗೆ ಅನುಕಂಪ ತೋರಿಸಲು ಇಚ್ಛಿಸದೆ ಇದ್ದುದರಿಂದ ."" (ನೋಡಿ: ರೂಪಕ ಅಲಂಕಾರ)
ἔκτεινον τὴν χεῖρα σου
ನಿನ್ನ ಕೈಚಾಚು ಎಂದನು
ἀπεκατεστάθη ἡ χεὶρ αὐτοῦ
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: "" ಯೇಸು ಅವನ ಕೈಯನ್ನು ಸರಿಪಡಿಸಿದನು "" ಅಥವಾ "" ಅವನ ಕೈಯನ್ನು ಮೊದಲು ಇದ್ದಂತೆ ಸರಿಪಡಿಸಿದನು . "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 3:6
συμβούλιον ἐποίουν
ಕುತಂತ್ರ ಮಾಡಲು ತೊಡಗಿದರು
τῶν Ἡρῳδιανῶν
ಇದೊಂದು ಅನೌಪಚಾರಿಕ ರಾಜಕೀಯ ಪಕ್ಷದ ಹೆಸರು , ಇದು ಅಂತಿಪ ಹೇರೋದನನ್ನು ಬೆಂಬಲಿಸುತ್ತಿತ್ತು.
ὅπως αὐτὸν ἀπολέσωσιν
ಅವರು ಯೇಸುವನ್ನು ಹೇಗೆ ಕೊಲ್ಲುವುದು ಎಂದು ಯೋಚಿಸುತ್ತಿದ್ದರು.
Mark 3:7
ಜನರ ಅತಿದೊಡ್ಡ ಸಮೂಹ ಯೇಸುವನ್ನು ಹಿಂಬಾಲಿಸುತ್ತಿತ್ತು ಯೇಸು ಅನೇಕ ಜನರನ್ನು ಸ್ವಸ್ಥಮಾಡುತ್ತಿದ್ದ.
τὴν θάλασσαν
ಇದು ಗಲಿಲಾಯ ಸಮುದ್ರವನ್ನು ಕುರಿತು ಹೇಳಿದೆ.
Mark 3:8
τῆς Ἰδουμαίας
ಈ ಪ್ರದೇಶವು ಮೊದಲು ಇದೂ ಮಾಯಾ ಪ್ರದೇಶ ಎಂದು ಕರೆಯಲ್ಪಡುತ್ತಿತ್ತು .ಇದು ಯುದಾಯ ಪ್ರಾಂತದ ಅರ್ಧದಷ್ಟು ದಕ್ಷಿಣ ಭಾಗವನ್ನು ಸಂಪೂರ್ಣವಾಗಿ ಆವರಿಸಿತ್ತು.
ὅσα ἐποίει
ಇದು ಯೇಸು ಮಾಡುತ್ತಿದ್ದ ಮಹತ್ಕಾರ್ಯಗಳನ್ನು ಕುರಿತು ಹೇಳಿದೆ. ಪರ್ಯಾಯ ಭಾಷಾಂತರ: "" ಯೇಸು ಮಾಡಿದ ಮಹತ್ಕಾರ್ಯಗಳನ್ನು ಕುರಿತು ."" (ನೋಡಿ: @)
ἦλθον πρὸς αὐτόν
ಯೇಸು ಎಲ್ಲಿದ್ದನೋ ಅಲ್ಲಿಗೆ ಬಂದರು
Mark 3:9
9ನೇ ವಾಕ್ಯ ಯೇಸು ತನ್ನ ಶಿಷ್ಯರನ್ನು ದೊಡ್ಡಜನರ ಗುಂಪಿನ ನಡುವೆ ಮಾಡಲು ಹೇಳಿದ ಕೆಲಸಗಳ ಬಗ್ಗೆ ಹೇಳುತ್ತದೆ. 10ನೇ ವಾಕ್ಯವು ಯೇಸುವಿನ ಸುತ್ತಾ ಅಂತಹ ದೊಡ್ಡ ಜನರ ಗುಂಪು ಏಕೆ ಹೋಗುತ್ತಿತ್ತು ಎಂಬುದನ್ನು ತಿಳಿಸುತ್ತದೆ. ಇಲ್ಲಿ ನಡೆದ ಬಗ್ಗೆ ದಾಖಲಿಸಿ ಮಾಹಿತಿಯಲ್ಲಿ ಯು.ಎಸ್.ಟಿ.ಯಲ್ಲಿ ಇರುವಂತೆ ಪ್ರಸ್ತುತ ಸರಿಪಡಿಸಬಹುದು."" (ನೋಡಿ: ಘಟನಾವಳಿಗಳ ಅನುಕ್ರಮ.)
εἶπεν τοῖς μαθηταῖς αὐτοῦ, ἵνα πλοιάριον…μὴ θλίβωσιν αὐτόν
ಹೀಗೆ ಜನರದೊಡ್ಡ ಸಮೂಹವು ಯೇಸುವಿನ ಸ್ಪರ್ಶ ಪಡೆಯಲು ಆತನ ಬಳಿಗೆ ಬರಲು ಪ್ರಯತ್ನಿಸುವಾಗ ನೂಕುನುಗ್ಗಲು ಆಗುತ್ತಿತ್ತು. ಅವರ ಮಧ್ಯೆ ಸಿಕ್ಕಿಕೊಂಡು ಯೇಸು ನಜ್ಜುಗುಜ್ಜಾಗುವ ಸಾಧ್ಯತೆ ಇತ್ತು. ಏಕೆಂದರೆ ಅಲ್ಲಿ ಅಷ್ಟೊಂದು ಜನರು ಇದ್ದರು .
Mark 3:10
πολλοὺς γὰρ ἐθεράπευσεν, ὥστε…ἵνα αὐτοῦ ἅψωνται ὅσοι εἶχον μάστιγας
ಇದು ಯೇಸು ದೊಡ್ಡ ಜನಸಮೂಹದ ಮಧ್ಯೆ ಸಿಕ್ಕಿಕೊಂಡದ್ದನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: ""ಯೇಸು ಮಾಡಿದ ಸ್ವಸ್ಥತಾ ಕಾರ್ಯದಿಂದ ಪ್ರಭಾವಿತರಾಗಿ ಆತನನ್ನು ಸ್ಪರ್ಶಿಸಿದರೆ ಸಾಕು ಎಂಬ ಉದ್ದೇಶದಿಂದ ಆತನನ್ನು ಸುತ್ತುವರೆಯುತ್ತಿದ್ದರು . "" (ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
πολλοὺς γὰρ ἐθεράπευσεν
ಇಲ್ಲಿ ""ಅನೇಕ"" ಎಂಬ ಪದ ದೊಡ್ಡ ಗುಂಪಿನ ಜನರನ್ನು ಉದ್ದೇಶಿಸಿ ಹೇಳಿದೆ.ಈಗಾಗಲೇ ಯೇಸು ಅನೇಕ ಜನರನ್ನುಸ್ವಸ್ಥಮಾಡಿದ್ದನು .ಪರ್ಯಾಯ ಭಾಷಾಂತರ: ""ಆತನು ಅನೇಕ ಜನರನ್ನು ಸ್ವಸ್ಥ ಮಾಡಿದ್ದನು. (ನೋಡಿ: ಪದಲೋಪ)
ἐπιπίπτειν αὐτῷ, ἵνα αὐτοῦ ἅψωνται ὅσοι εἶχον μάστιγας
ಅವರು ಈ ರೀತಿ ಮಾಡುವ ಉದ್ದೇಶವೇನೆಂದರೆ ಆತನನ್ನು ಸ್ಪರ್ಶಿಸಿದರೆ ಸಾಕು ನಾವು ಸ್ವಸ್ಥರಾಗುತ್ತೇವೆ ಎಂಬ ನಂಬಿಕೆ ಅವರಲ್ಲಿತ್ತು . ಇದನ್ನು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: ""ರೋಗಿಗಳೆಲ್ಲರೂ ಆತನ ಕಡೆಗೆ ಧಾವಿಸಿಬಂದು ಆತನನ್ನು ಸ್ಪರ್ಶಿಸಿ ಸ್ವಸ್ಥತೆ ಹೊಂದಲು ಪ್ರಯತ್ನಿಸುತ್ತಿದ್ದರು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 3:11
αὐτὸν ἐθεώρουν
ಯೇಸು ಇದನ್ನು ನೊಡಿದ
προσέπιπτον αὐτῷ καὶ ἔκραζον λέγοντα
ಇಲ್ಲಿ ""ಅವರು"" ಎಂಬ ಪದ ಅಶುದ್ಧ ಆತ್ಮಗಳನ್ನು ಕುರಿತು ಹೇಳಿದೆ.ಈ ದೆವ್ವಗಳು ಆ ಜನರ ಒಳಗೆ ಇದ್ದು ಅನೇಕ ದುಷ್ಟಕಾರ್ಯಗಳನ್ನು ಮಾಡಿಸುತ್ತಿದ್ದವು. ಇದನ್ನು ಸ್ಪಷ್ಟಪಡಿಸಿ ಹೇಳಬಹುದು .ಪರ್ಯಾಯ ಭಾಷಾಂತರ: ""ದೆವ್ವಗಳು ಹಿಡಿದಿದ್ದ ಜನರು ಆತನನ್ನು ಕಂಡಾಗಲೆಲ್ಲಾ ಆತನ ಕಾಲುಗಳಿಗೆ ಅಡ್ಡಬಿದ್ದು ನೀನು ದೇವಕುಮಾರನೆಂದುಕೂಗುತ್ತಿದ್ದವು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
προσέπιπτον αὐτῷ
ಅಶುದ್ಧ ಆತ್ಮಗಳು ಯೇಸುವಿನ ಮುಂದೆ ಅಡ್ಡಬೀಳಲಿಲ್ಲ ಏಕೆಂದರೆ ಅವು ಆತನನ್ನು ಪ್ರೀತಿಸುತ್ತಿದ್ದವು ಅಥವಾ ಆತನನ್ನು ಆರಾಧಿಸಲು ಪ್ರಯತ್ನಿಸುತ್ತಿದ್ದವು. ಆದರೆ ಅವು ಆತನ ಕಾಲುಗಳ ಮೇಲೆ ಅಡ್ಡಬಿದ್ದದ್ದು ಏಕೆಂದರೆ ಆತನನ್ನು ಕಂಡು ಹೆದರಿದ್ದರಿಂದ .
σὺ εἶ ὁ Υἱὸς τοῦ Θεοῦ
ಯೇಸುವಿಗೆ ಇಂತಹ ಅಶುದ್ಧ ಆತ್ಮಗಳ ಮೇಲೆ ಹತೋಟಿ ಸ್ಥಾಪಿಸಲು ಅಧಿಕಾರವಿತ್ತು , ಏಕೆಂದರೆ ಆತನು ""ದೇವಕುಮಾರ
ὁ Υἱὸς τοῦ Θεοῦ
ಯೇಸುವಿಗೆ ಇದೊಂದು ಮುಖ್ಯವಾದ ಶೀರ್ಷಿಕೆ. "" (ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
Mark 3:12
πολλὰ ἐπετίμα αὐτοῖς
ಯೇಸು ಇಂತಹ ಅಶುದ್ಧ ಆತ್ಮಗಳಿಗೆ ಕಟ್ಟುನಿಟ್ಟಾಗಿ ಆಜ್ಞಾಪಿಸಿದ.
μὴ αὐτὸν φανερὸν ποιήσωσιν
ಆತನು ಯಾರು ಎಂದು ಯಾರಿಗೂ ಹೇಳಬಾರದು ಎಂದು ಹೇಳಿದ್ದ.
Mark 3:13
ಯೇಸು ತನ್ನ ಅಪೋಸ್ತಲರನ್ನು ತನಗೆ ಬೇಕಾದಂತೆ ಆಯ್ಕೆಮಾಡಿ ಕೊಂಡನು .
Mark 3:14
ἵνα ὦσιν μετ’ αὐτοῦ, καὶ ἵνα ἀποστέλλῃ αὐτοὺς κηρύσσειν
ಏಕೆಂದರೆ ಅವರು ಅವನೊಂದಿಗೆ ಇರಬೇಕಾಗಿತ್ತು ಮತ್ತು ಅವರನ್ನು ತನ್ನ ಶುಭಸಮಾಚಾರವನ್ನು, ಸುವಾರ್ತೆಯನ್ನು ಸಾರಲು ಕಳುಹಿಸಬೆಕಿತ್ತು .
Mark 3:16
ἐπέθηκεν ὄνομα τῷ Σίμωνι, Πέτρον
ಇಲ್ಲಿ ಈ ಪುಸ್ತಕದ ಲೇಖಕನು ಹನ್ನೆರಡು ಜನ ಅಪೋಸ್ತಲರ ಹೆಸರುಗಳ ಪಟ್ಟಿಯನ್ನು ನೀಡಲು ಪ್ರಾರಂಭಿಸುತ್ತಾನೆ . ಸಿಮೋನನು ಆ ಪಟ್ಟಿಯಲ್ಲಿ ಮೊದಲಿಗನು.
Mark 3:17
ἐπέθηκεν αὐτοῖς
ಯಾರಿಗೆ ""ಎಂಬ ಪದ ಇಲ್ಲಿ ಜೆಬದಾಯನ ಮಗನಾದ ಯಾಕೋಬಾ ಮತ್ತು ಆತನ ಸಹೋದರ ಯೋಹಾನನ್ನು ಕುರಿತು ಹೇಳಿರುವಂತಾದ್ದು.
ὀνόματα Βοανηργές, ὅ ἐστιν υἱοὶ βροντῆς
ಯೇಸು ಅವರನ್ನು ಈ ಹೆಸರಿನಿಂದ ಕರೆಯಲು ಕಾರಣ ಅವರುಸಿಡಲಿನಂತೆ ಇದ್ದರು . ಪರ್ಯಾಯ ಭಾಷಾಂತರ: "" ಬೊವೆನೆರ್ಗೆಸ್ ಎಂಬ ಹೆಸರಿನ ಅರ್ಥ ಸಿಡಲಿನಂತೆ ಇರುವ ಜನರು "" ಅಥವಾ"" ಬೊವೆನೆರ್ಗೆಸ್ ಎಂಬ ಹೆಸರುಳ್ಳವರು ಎಂದರೆ ಸಿಡಿಲ ಪುರುಷರು"" ಎಂದು "" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 3:18
Θαδδαῖον
ಇದೊಂದು ಮನುಷ್ಯರ ಹೆಸರು"" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 3:19
ὃς καὶ παρέδωκεν αὐτόν
ಯೇಸುವನ್ನು ಯಾರು ವಂಚಿಸುವನೋ ಎಂದು . "" ಯಾರು"" ಎಂಬ ಪದ ಇಲ್ಲಿ ಇಸ್ಕರಿಯೂತ ಯೂದನನ್ನು ಕುರಿತು ಹೇಳಿದೆ.
Mark 3:20
καὶ ἔρχεται εἰς οἶκον
ಯೇಸು ತಾನು ಇಳಿದುಕೊಂಡಿದ್ದ ಮನೆಗೆ ಹೋದನು.
μὴ δύνασθαι αὐτοὺς μηδὲ ἄρτον φαγεῖν
ರೊಟ್ಟಿ ಎಂಬ ಪದ ಇಲ್ಲಿ ಆಹಾರವನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: ""ಯೇಸು ಮತ್ತು ಆತನ ಶಿಷ್ಯರು ಊಟಮಾಡಲು ಸಾಧ್ಯವಾಗಲೇ ಇಲ್ಲ "" ಅಥವಾ"" ಅವರು ಏನನ್ನೂ ತಿನ್ನಲು ಆಗಲಿಲ್ಲ ."" (ನೋಡಿ: ಉಪಲಕ್ಷಣಾಲಂಕಾರ)
Mark 3:21
ἐξῆλθον κρατῆσαι αὐτόν
ಅವರ ಕುಟುಂಬದ ಜನರು ಆ ಮನೆಗೆ ಹೋದರು . ಇದರಿಂದ ಅವರು ಆತನನ್ನು ಹಿಡಿಯಲು ಮತ್ತು ಅವರೊಂದಿಗೆ ಮನೆಗೆ ಬರುವಂತೆ ಆತನನ್ನು ಬಲವಂತ ಮಾಡಿದರು .
ἔλεγον γὰρ
ಅವರು "" ಎಂಬ ಪದಕ್ಕೆ ಸಂಭವನೀಯ ಅರ್ಥಗಳು 1) ಆತನ ಸಂಬಂಧಿಕರು ಅಥವಾ 2) ಗುಂಪಿನಲ್ಲಿದ್ದ ಕೆಲವು ಜನರು .
ἐξέστη
ಯೇಸುವಿನ ಕುಟುಂಬದ ಸದಸ್ಯರು ಈ ನುಡಿಗಟ್ಟನ್ನು ಬಳಸಿ ಆತನು ಹೇಗೆ ಪ್ರತಿಕ್ರಿಯಿಸುತ್ತಿದ್ದಾನೆ ಎಂದು ಯೋಚಿಸುತ್ತಿರುವು ದನ್ನು ತಿಳಿಸುತ್ತಾರೆ. ಪರ್ಯಾಯ ಭಾಷಾಂತರ: ""ಉನ್ಮತ್ತ"" ಅಥವಾ "" ಹುಚ್ಚುಹಿಡಿದಂತೆ "". (ನೋಡಿ: ನುಡಿಗಟ್ಟುಗಳು.)
Mark 3:22
ἐν τῷ ἄρχοντι τῶν δαιμονίων, ἐκβάλλει τὰ δαιμόνια
ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಬಲದಿಂದ ಯೇಸು ದೆವ್ವಗಳನ್ನು ಓಡಿಸುತ್ತಾನೆ ಎಂದು ಹೇಳುತ್ತಿದ್ದರು .
Mark 3:23
ಯೇಸು ಒಂದು ಸಾಮ್ಯದ ಮೂಲಕ ಜನರು ಏಕೆ ಮೂರ್ಖರಂತೆ ಸೈತಾನನಿಂದ ನಿಗ್ರಹಿಸಲ್ಪಡುತ್ತಿದ್ದಾರೆ ಎಂಬುದನ್ನು ವಿವರಿಸುತ್ತಾನೆ."" (ನೋಡಿ: ಸಾಮ್ಯಗಳು.)
προσκαλεσάμενος αὐτοὺς
ಯೇಸು ಜನರನ್ನು ತನ್ನ ಬಳಿಗೆ ಬರುವಂತೆ ಕರೆದನು
πῶς δύναται Σατανᾶς Σατανᾶν ἐκβάλλειν?
ಪರಿಸಾಯರು ಯೇಸುವನ್ನು ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಓಡಿಸುತ್ತಿದ್ದಾನೆ ಎಂದು ಹೇಳಿದ್ದನ್ನು ಯೇಸು ಅಲಂಕಾರಿಕ / ಅತಿಶಯೋಕ್ತಿ ಪ್ರಶ್ನೆಯ ಮೂಲಕ ಪ್ರಶ್ನಿಸುತ್ತಾನೆ. ಈ ಪ್ರಶ್ನೆಯನ್ನು ಒಂದು ಹೇಳಿಕೆಯನ್ನಾಗಿ ಬರೆಯಬಹುದು . ಪರ್ಯಾಯ ಭಾಷಾಂತರ: ""ಸೈತಾನನು ಅವನನ್ನು ಅವನೇ ಓಡಿಸಿಕೊಳ್ಳಲಾರ "" ಅಥವಾ"" ಸೈತಾನನು ಆತನ ಸ್ವಂತ ದುಷ್ಟ ಅಶುದ್ಧ ಆತ್ಮಗಳ ವಿರುದ್ಧ ಹೋಗಲಾರ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 3:24
ἐὰν βασιλεία ἐφ’ ἑαυτὴν μερισθῇ
ರಾಜ್ಯ"" ಎಂಬ ಪದ ರಾಜ್ಯದಲ್ಲಿ ವಾಸಿಸುವ ಜನರ ಬಗ್ಗೆ ಹೇಳುವ ವಿಶೇಷಣ / ಮಿಟೊನಿಮಿ .ಪರ್ಯಾಯ ಭಾಷಾಂತರ: ""ಒಂದು ರಾಜ್ಯದಲ್ಲಿ ವಾಸಿಸುತ್ತಿರುವವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಪರಸ್ಪರ ವಿಭಾಗಿಸಲ್ಪಟ್ಟವರು ."" (ನೋಡಿ: ಲಕ್ಷಣಾಲಂಕಾರ)
οὐ δύναται σταθῆναι
ಈ ನುಡಿಗುಚ್ಛ ಒಂದು ರೂಪಕ , ಇದರ ಅರ್ಥಈ ಜನರು ಇನ್ನು ಮುಂದೆ ಒಟ್ಟಾಗಿ ಜೀವಿಸಲಾರರು ಮತ್ತು ಅವರು ಬಿದ್ದು ಹೋಗುವರು/ ನಾಶವಾಗುವರು.ಪರ್ಯಾಯ ಭಾಷಾಂತರ: ""ಉಳಿಯಲಾರರು "" ಅಥವಾ"" ಬಿದ್ದುಹೋಗುವರು / ನಾಶವಾಗುವರು "" (ನೋಡಿ: ರೂಪಕ ಅಲಂಕಾರಮತ್ತು ಲಿಟೋಟ್ಸ್.)
Mark 3:25
οἰκία
ಇದು ಮನೆಯೊಂದರಲ್ಲಿ ವಾಸಿಸುವ ಜನರ ಬಗ್ಗೆ ಹೇಳುವ ವಿಶೇಷಣ / ಮಿಟೊನಿಮಿ .ಪರ್ಯಾಯ ಭಾಷಾಂತರ: ""ಕುಟುಂಬ "" ಅಥವಾ"" ಮನೆವಾರ್ತೆ "" (ನೋಡಿ: ಲಕ್ಷಣಾಲಂಕಾರ)
Mark 3:26
εἰ ὁ Σατανᾶς ἀνέστη ἐφ’ ἑαυτὸν καὶ ἐμερίσθη
ಇಲ್ಲಿ "" ಅವನಿಗಾಗಿ / ಅವನ "" ಎಂಬ ಪದ ಪ್ರತಿಬಿಂಬಿತ ಸರ್ವನಾಮ . ಸೈತಾನನ್ನು ಕುರಿತು ಹೇಳಿರುವಂತಾದ್ದು ಇದು ಅವನ ದುರಾತ್ಮಗಳ ಬಗ್ಗೆ ಹೇಳುವ ವಿಶೇಷಣ / ಮಿಟೊನಿಮಿ . ಪರ್ಯಾಯ ಭಾಷಾಂತರ: ""ಸೈತಾನನು ಮತ್ತು ಆತನ ಅಶುದ್ಧ ಆತ್ಮಗಳು ಪರಸ್ಪರ ಜಗಳವಾಡಿದರೆ "" ಅಥವಾ"" ಸೈತಾನನು ಮತ್ತು ಆತನ ದುರಾತ್ಮಗಳು ಪರಸ್ಪರ ವಿರುದ್ಧವಾಗಿ ಎದ್ದು ವಿಭಜಿಸಲ್ಪಟ್ಟರೆ ."" (ನೋಡಿ: ಕರ್ತೃವಾಚ್ಯ ಸರ್ವನಾಮಗಳು. ಮತ್ತುಲಕ್ಷಣಾಲಂಕಾರ )
ἐμερίσθη, οὐ δύναται στῆναι
ಇದೊಂದು ರೂಪಕ ಇದರ ಅರ್ಥ ಅವನು ಬಿದ್ದುಹೋಗುವನು ಮತ್ತು ಉಳಿಯಲಾರ , ನಾಶವಾಗುವನು ಪರ್ಯಾಯ ಭಾಷಾಂತರ: ""ಒಗ್ಗಟ್ಟಾಗಿರಲು ಸಾಧ್ಯವಾಗದೆ ಹೋಗುವನು "" ಅಥವಾ"" ಉಳಿಯಲಾರ ಮತ್ತು ಅಂತ್ಯವನ್ನು ಕಾಣುವನು "" ಅಥವಾ"" ಅವನು ಬಿದ್ದುಹೋಗುವನು ಮತ್ತು ನಾಶವಾಗುವನು . "" (ನೋಡಿ: ರೂಪಕ ಅಲಂಕಾರ)
Mark 3:27
διαρπάσει
ಒಬ್ಬ ವ್ಯಕ್ತಿಗೆ ಸೇರಿದ ಆಸ್ತಿಯನ್ನು ಮತ್ತು ಅಮೂಲ್ಯವಸ್ತುಗಳನ್ನು ಕದಿಯುವುದು.
Mark 3:28
ἀμὴν, λέγω ὑμῖν
ಕೆಳಗೆ ಬರುವ ಹೇಳಿಕೆಯಂತಹ ವಾಕ್ಯಗಳು ವಿಶೇಷವಾಗಿ ಸತ್ಯವಾದವು ಮತ್ತು ಮುಖ್ಯವಾದವು ಎಂಬುದನ್ನು ಸೂಚಿಸುತ್ತದೆ.
τοῖς υἱοῖς τῶν ἀνθρώπων
ಮನುಷ್ಯನಿಂದ ಜನಿಸಿದವರೆಲ್ಲರೂ , ಇದು ಜನರ ಮಾನವೀಯತೆಯನ್ನು ವ್ಯಕ್ತಪಡಿಸಲು ಹೆಚ್ಚು ಒತ್ತು ನೀಡಿ ಹೇಳಿರುವ ಪದ ಪರ್ಯಾಯ ಭಾಷಾಂತರ: ""ಜನರು
βλασφημήσωσιν
ಮಾತನಾಡು
Mark 3:30
ἔλεγον
ಜನರು ಹೇಳುತ್ತಿದ್ದರು
πνεῦμα ἀκάθαρτον ἔχει
ಇದೊಂದು ನುಡಿಗಟ್ಟು ,ಇದರ ಅರ್ಥ ಅಶುದ್ಧ ಆತ್ಮಗಳನ್ನು ಹೊಂದಿರುವವನು .ಪರ್ಯಾಯ ಭಾಷಾಂತರ: "" ಅಶುದ್ಧ ಆತ್ಮವನ್ನುಹೊಂದಿರುವವ ."" (ನೋಡಿ: ನುಡಿಗಟ್ಟುಗಳು.)
Mark 3:31
καὶ ἔρχονται ἡ μήτηρ αὐτοῦ καὶ οἱ ἀδελφοὶ αὐτοῦ
ಆಗ ಯೇಸುವಿನ ತಾಯಿ ಮತ್ತು ಸಹೋದರರು ಬಂದರು
ἀπέστειλαν πρὸς αὐτὸν καλοῦντες αὐτόν
ಅವರು ಒಳಗೆ ಇದ್ದ ಯೇಸುವಿನ ಬಳಿ ಕೆಲವರನ್ನು ಕಳುಹಿಸಿ ಅವರು ಆತನಿಗಾಗಿ ಕಾಯುತ್ತಿರುವುದನ್ನು ಹೇಳಿ ಹೊರಗೆ ಕರೆದುಕೊಂಡು ಬರಲು ಹೇಳಿದರು
Mark 3:32
ζητοῦσίν σε
ನಿನಗಾಗಿ ಕಾಯುತ್ತಾ ಕೇಳುತ್ತಿದ್ದಾರೆ.
Mark 3:33
τίς ἐστιν ἡ μήτηρ μου, καὶ οἱ ἀδελφοί μου?
ಯೇಸು ಪ್ರಶ್ನೆಗಳನ್ನು ಬಳಸಿ ಜನರಿಗೆ ಬೋಧಿಸಲು ತೊಡಗಿದ . ಪರ್ಯಾಯ ಭಾಷಾಂತರ: ""ನನ್ನ ನಿಜವಾದ ತಾಯಿ ಮತ್ತು ಸಹೋದರರು ಯಾರು ಎಂದು ನಾನು ಹೇಳುತ್ತೇನೆ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 3:35
ὃς…ἂν ποιήσῃ…οὗτος…ἐστίν
ಯಾರು ದೇವರ ಮಾತಿನಂತೆ ….. ನಡೆಯುತ್ತಾರೋ
οὗτος ἀδελφός μου καὶ ἀδελφὴ καὶ μήτηρ ἐστίν
ಇದೊಂದು ರೂಪಕ ಇದರ ಅರ್ಥ ಯೇಸುವಿನ ಮಾತನ್ನು ಅನುಸರಿಸಿ ನಡೆಯುವ ಶಿಷ್ಯರು ಯೇಸುವಿನ ಸಂಬಂಧಿಕರು ಆತ್ಮಿಕ ಕುಟುಂಬದ ಸದಸ್ಯರು. ಇದು ಲೌಕಿಕ ಕುಟುಂಬಕ್ಕೆ ಸೇರಿದವರಿಗಿಂತ ಹೆಚ್ಚು ಪ್ರಮುಖವಾದವರು ಪರ್ಯಾಯ ಭಾಷಾಂತರ: "" ಅಂತವನೇ ನನ್ನ ಸಹೋದರ , ಸಹೋದರಿ "" ಅಥವಾ "" ನನ್ನ ತಾಯಿಯಾಗಿರುತ್ತಾರೆ."" (ನೋಡಿ: ರೂಪಕ ಅಲಂಕಾರ)
Mark 4
ಮಾರ್ಕ 04 ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಮೂನೆಗಳು
ಮಾರ್ಕ 4:3-10 ಒಂದು ಸಾಮ್ಯದ ರಚನೆ ಯಾಗಿದೆ ಈ ಸಾಮ್ಯವನ್ನು 4:14-23.
ರಲ್ಲಿ ವಿವರಿಸಲಾಗಿದೆ . ಕೆಲವು ಭಾಷಾಂತರಗಳು ಪದ್ಯದಭಾಗವನ್ನು ಪುಟದ ಬಲಭಾಗದಲ್ಲಿ ಬರೆದು ಉಳಿದ ಗದ್ಯಭಾಗವನ್ನು ಓದಲು ಸುಲಭವಾಗುವಂತೆ ಇನ್ನೊಂದು ಭಾಗದಲ್ಲಿ ಬರೆದಿರುತ್ತಾರೆ. ಯು.ಎಲ್.ಟಿ. ಪದ್ಯಭಾಗವನ್ನು 4:12,ರಲ್ಲಿ ಈ ಕ್ರಮದಲ್ಲಿ ಬರೆದಿರುತ್ತದೆ ಇವು ಹಳೆಯ ಒಡಂಬಡಿಕೆಯಿಂದ ಆಯ್ಕೆ ಮಾಡಿದ ಭಾಗ
ಈ ಅಧ್ಯಾಯದಲ್ಲಿನ ಕೆಲವು ವಿಶೇಷ ಪರಿಕಲ್ಪನೆಗಳು
ಸಾಮ್ಯಗಳು ""
ಯೇಸು ತಾನು ಬೋಧಿಸುವ ವಿಚಾರಗಳು ಜನರಿಗೆ ಸುಲಭವಾಗಿ ಅರ್ಥವಾಗು ವಂತೆ ಈ ಸಾಮ್ಯಗಳನ್ನು ಬಳಸಿದ್ದಾನೆ. ಸಾಮ್ಯಗಳೆಂದರೆ ಚಿಕ್ಕ ಕಥೆಗಳು . ಆತನು ಈ ಕತೆಗಳನ್ನು ಬಳಸಿದ ಉದ್ದೇಶವೇನೆಂದರೆ ಆತನನ್ನು ನಂಬಬಾರದು ಎಂದು ತಿಳಿದವರಿಗೆ ಅಥವಾ ಆತನು ಹೇಳುವ ವಿಚಾರಗಳಲ್ಲಿನ ಸತ್ಯವನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾದರೆ ಅವರಿಗೆ ತಿಳಿಯುವಂತೆ ಹೇಳಲು ಬಳಸಿದೆ.
Mark 4:1
ಯೇಸು ಸಮುದ್ರದ ತೀರದಲ್ಲಿದ್ದ ದೋಣಿಯಲ್ಲಿ ಕುಳಿತು ಬೋಧಿಸಿದ . ಆತನು ಮಣ್ಣಿನ ಬಗ್ಗೆ ಒಂದು ಸಾಮ್ಯವನ್ನು ಹೇಳಿದ."" (ನೋಡಿ: ಸಾಮ್ಯಗಳು.)
τὴν θάλασσαν
ಇದು ಗಲಿಲಾಯ ಸಮುದ್ರ.
Mark 4:3
ἀκούετε! ἰδοὺ…ὁ σπείρων
ಗಮನವಿಟ್ಟು ಕೇಳಿ ! ಒಬ್ಬ ರೈತ
σπεῖραι
ಇಲ್ಲಿ ಮಾತನಾಡುತ್ತಿರುವುದು ಬೀಜಗಳ ಬಗ್ಗೆ ಮತ್ತು ಒಬ್ಬರೈತನು ಬಿತ್ತಿದ ಬೀಜಗಳ ಬಗ್ಗೆ ಎರಡೂ ಒಂದೇ ಬೀಜದಂತೆ. "" ಅವನ ಬೀಜಗಳು"".
Mark 4:4
ἐν τῷ σπείρειν, ὃ μὲν ἔπεσεν παρὰ τὴν ὁδόν
ಅವನು ಆ ಬೀಜಗಳನ್ನು ಮಣ್ಣಿನ ಮೇಲೆ ಎಸೆದನು . ವಿವಿಧ ಪ್ರದೇಶಗಳಲ್ಲಿ ಜನರು ವಿವಿಧ ರೀತಿಯಲ್ಲಿ ಬೀಜಗಳನ್ನು ಬಿತ್ತುತ್ತಾರೆ. ಈ ಸಾಮ್ಯದಲ್ಲಿ ಬೀಜಗಳನ್ನು ಬಿತ್ತಲು ಸಿದ್ಧಮಾಡಿದ ಭೂಮಿಯ ಮಣ್ಣಿನ ಮೇಲೆ ಎರಚುವರು .
ὃ μὲν…κατέφαγεν αὐτό
ಇಲ್ಲಿ ರೈತನು ಬಿತ್ತಿದ ಎಲ್ಲಾ ಬೀಜಗಳನ್ನು ಒಂದೇ ಬೀಜದಂತೆ ಮಾತನಾಡುತ್ತಿದ್ದಾರೆ . "" ಕೆಲವು ಬೀಜಗಳನ್ನು ... ತಿಂದು ನಾಶಮಾಡಿದವು
Mark 4:5
ἄλλο…οὐκ εἶχεν…ἐξανέτειλεν…τὸ μὴ ἔχειν
ಇಲ್ಲಿ ಮಾತನಾಡುತ್ತಿರುವ ಬೀಜಗಳು ರೈತನು ಬಿತ್ತಿದ ಬೀಜಗಳು ಒಂದೇ ಬೀಜದಂತೆ . ಅವು ಮಣ್ಣು ತೆಳ್ಳಗಿರುವ ಭೂಮಿಯ ಮೇಲೆ ಬಿದ್ದುದರಿಂದ ಅವು ಬೇಗ ಮೊಳೆತು ಒಣಗಿದವು.
ἐξανέτειλεν
ಬಂಡೆಯ ಮೇಲೆ ಬಿದ್ದ ಬೀಜಗಳು ಬೇಗ ಬೆಳೆಯಲು ತೊಡಗಿದವು.
γῆν
ಮುಳ್ಳು ಗಿಡಗಳಿದ್ದ ಭೂಮಿಯ ಮೇಲೆ ಇದ್ದ ಹಗುರವಾದ ಮಣ್ಣಿನ ಮೇಲೆ ಬೀಜಗಳುಬಿದ್ದವು.
Mark 4:6
ἐκαυματίσθη
ಇವು ಚಿಗುರಿದ ಎಳೆಯ ಗಿಡಗಳು , ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: "" ಮುಳ್ಳು ಗಿಡಗಳ ಮಧ್ಯೆ ಬಿದ್ದ ಈ ಬೀಜಗಳು ಮೊಳೆತು ಬೆಳೆಯಲು ಅವಕಾಶವಿಲ್ಲದೆ ಒಣಗಿಹೋದವು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
διὰ τὸ μὴ ἔχειν ῥίζαν ἐξηράνθη
ಏಕೆಂದರೆ ಈ ಚಿಕ್ಕ ಗಿಡಗಳಿಗೆ ಬೇರು ಬಿಡಲು ಸ್ಥಳವಿಲ್ಲದೆ ಒಣಗಿ ಹೋಯಿತು.
Mark 4:7
ἄλλο…συνέπνιξαν αὐτό…οὐκ ἔδωκεν
ಇಲ್ಲಿ ಬೀಜಗಳ ಬಗ್ಗೆ ಮಾತನಾಡುತ್ತಿರುವುದು ರೈತನು ಬಿತ್ತಿದ ಬೀಜಗಳ ಬಗ್ಗೆ. ಇವೆಲ್ಲವೂ ಒಂದೆ [ಮಾರ್ಕ 4:3] (../04/ 03. ಎಂಡಿ). ರಲ್ಲಿ ನೀವು ಹೇಗೆ ಭಾಷಾಂತರಿಸಿದ್ದೀರಿ ಗಮನಿಸಿ "" ಬೇರೆ ಕೆಲವು ಬೀಜಗಳು ... ಮುಳ್ಳುಗಿಡಗಳ ಮಧ್ಯೆಬಿದ್ದು ಸರಿಯಾಗಿ ಬೆಳೆಯದೆ ಹೋದವು
Mark 4:8
αὐξανόμενα, καὶ ἔφερεν εἰς τριάκοντα, καὶ ἓν ἑξήκοντα, καὶ ἓν ἑκατόν
ಒಂದು ಬೀಜದಿಂದ ಮೊಳೆತು ಬೆಳೆದ ಗಿಡದಿಂದ ಉತ್ಪತ್ತಿಯಾದ ಕಾಳುಗಳನ್ನು ಹೋಲಿಸಿ ಅದರ ಇಳುವರಿ ಬಗ್ಗೆ ಲೆಕ್ಕಹಾಕಲಾಗು ತ್ತದೆ.ಪದಲೋಪವನ್ನು ಪದಗುಚ್ಛಗಳನ್ನು ಚಿಕ್ಕ ಪದವನ್ನಾಗಿ ಮಾಡಬಹುದು . ಅವುಗಳನ್ನು ಸಂಕ್ಷಿಪ್ತಗೊಳಿಸಿ ಬರೆದಿಡಬೇಕು . ಪರ್ಯಾಯ ಭಾಷಾಂತರ: "" ಎಷ್ಟು ಬೀಜಬಿತ್ತಿದರೂ ಕೆಲವು ಗಿಡಗಳು ಮುವತ್ತರಷ್ಟು ಕಾಳುಗಳನ್ನು ನೀಡುತ್ತವೆ. ಕೆಲವು ಗಿಡಗಳು ಅರವತ್ತರಷ್ಟು , ಇನ್ನೂ ಕೆಲವು ಗಿಡಗಳು ನೂರರಷ್ಟು ಇಳುವರಿ ನೀಡುತ್ತವೆ. "" (ನೋಡಿ: ಪದಲೋಪ)
τριάκοντα…ἑξήκοντα…ἑκατόν
30 ... 60 ... 100. ಇವುಗಳನ್ನು ಈ ರೀತಿ ಸಂಖ್ಯೆಗಳಲ್ಲೂ ಬರೆಯಬಹುದು.(ನೋಡಿ: ಸಂಖ್ಯೆಗಳು.)
Mark 4:9
ὃς ἔχει ὦτα ἀκούειν, ἀκουέτω
ಯೇಸು ತಾನು ಹೇಳುತ್ತಿರುವುದು ಮುಖ್ಯವಾದುದು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಅದರಂತೆ ಅನುಸರಿಸಿ ನಡೆಯಲು ಸಹ ಪ್ರಯತ್ನಿಸಬೇಕು ಎಂದು ಹೇಳುತ್ತಾನೆ.ಇಲ್ಲಿ ""ಕಿವಿಯುಳ್ಳವನು "" ಎಂಬ ಪದಗುಚ್ಛ ಕೇಳಲು ಇಚ್ಛೆಯನ್ನು ವ್ಯಕ್ತಪಡಿಸಿ , ಅರ್ಥಮಾಡಿಕೊಂಡು ವಿದೇಯರಾಗಿರ ಬೇಕು ಎಂಬುದನ್ನು ಸೂಚಿಸಲು ಬಳಸಿರುವ ವಿಶೇಷಣ / ಮಿಟೋನಿಮಿ. ಪರ್ಯಾಯ ಭಾಷಾಂತರ: "" ಕೇಳಲು ಇಚ್ಛೆಯುಳ್ಳವನು ಕೇಳಲಿ ""ಅಥವಾ"" ಯಾರಿಗೆ ಅರ್ಥಮಾಡಿ ಕೊಳ್ಳಲು ಇಚ್ಛೆ ಇದೆಯೋ ಅವರು ಅರ್ಥಮಾಡಿಕೊಂಡು ವಿದೇಯರಾಗಿ ನಡೆದುಕೊಳ್ಳಬೇಕು ."" (ನೋಡಿ: ಲಕ್ಷಣಾಲಂಕಾರ)
ὃς ἔχει…ἀκουέτω
ಯೇಸು ತನ್ನ ಶ್ರೋತೃಗಳನ್ನು ಕುರಿತು ನೇರವಾಗಿ ಮಾತನಾಡುತ್ತಾ ಇರುವುದರಿಂದ ನೀವು ಇಲ್ಲಿ ಮಧ್ಯಮಪುರುಷ ಸರ್ವನಾಮವನ್ನು ಬಳಸಬಹುದು . ಪರ್ಯಾಯ ಭಾಷಾಂತರ: ""ನಿಮಗೆ ಕೇಳಲು ಇಚ್ಛೆಯುಳ್ಳವನು ಕೇಳಲಿ ""ಅಥವಾ"" ನಿಮಗೆ ಅರ್ಥಮಾಡಿಕೊಳ್ಳಲು ಇಚ್ಛೆಯಿದ್ದರೆ ಅರ್ಥಮಾಡಿಕೊಂಡು ಅದರಂತೆ ವಿದೇಯರಾಗಿ."" (ನೋಡಿ: ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)
Mark 4:10
ὅτε ἐγένετο κατὰ μόνας
ಇದರ ಅರ್ಥ ಯೇಸು ಸಂಪೂರ್ಣವಾಗಿ ಏಕಾಂಗಿಯಾಗಿ ಇರಲಿಲ್ಲ ಜನರ ಎಲ್ಲಾಗುಂಪು ಹೋದಮೇಲೆ ಯೇಸು ಮತ್ತು ಹನ್ನೆರಡು ಶಿಷ್ಯರೊಂದಿಗೆ ಮತ್ತು ಕೆಲವು ನಿಕಟವಾಗಿದ್ದ ಅನುಯಾಯಿ ಗಳೊಂದಿಗೆ ಇದ್ದನು .
Mark 4:11
ὑμῖν…δέδοται
ಇಲ್ಲಿ ಕರ್ತರಿ ಪ್ರಯೋಗದಲ್ಲಿ ಹೇಳಬಹುದು . "" ದೇವರು ನಿಮಗೆ ದಯಪಾಲಿಸಿದ್ದಾನೆ "" ಅಥವಾ"" ನಾನು ನಿಮಗೆ ಕೊಟ್ಟಿದ್ದೇನೆ "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἐκείνοις…τοῖς ἔξω
ಆದರೆ ನಿಮ್ಮ ಮಧ್ಯೆ ಯಾರು ಇಲ್ಲವೋ ಅವರು ಅಲ್ಲಿ ಹನ್ನೆರಡು ಜನ ಶಿಷ್ಯರ ಮಧ್ಯೆ ಇಲ್ಲದವರು ಮತ್ತು ಆತನೊಂದಿಗೆ ಇಲ್ಲದ ಆತನ ನಿಕಟವರ್ತಿಗಳನ್ನು ಕುರಿತು ಹೇಳಿದ .
ἐν παραβολαῖς τὰ πάντα γίνεται
ಇದನ್ನು ಯೇಸು ಜನರಿಗಾಗಿ ನೀಡಿದ ಸಾಮ್ಯಗಳು ಎಂದು ಹೇಳಬಹುದು . ಪರ್ಯಾಯ ಭಾಷಾಂತರ: "" ನಾನು ಎಲ್ಲವನ್ನು ಸಾಮ್ಯಗಳ ಮೂಲಕ ಮಾತನಾಡಿದ್ದೇನೆ "" (ನೋಡಿ: ಪದಲೋಪ)
Mark 4:12
βλέποντες…ἀκούοντες
ಇಲ್ಲಿ ಯೇಸು ತಾನು ಏನು ಮಾಡುತ್ತಿದ್ದೇನೆ ಮತ್ತು ಏನು ಹೇಳುತ್ತಿದ್ದೇನೆ ಎಂದು ತನ್ನ ಕಡೆಗೆ ನೋಡುತ್ತಿದ್ದ ಜನರ ಬಗ್ಗೆ ಮಾತನಾಡುತ್ತಿದ್ದಾನೆ . ಪರ್ಯಾಯ ಭಾಷಾಂತರ: "" ನಾನು ಏನು ಮಾಡುತ್ತಿದ್ದೇನೆ ಎಂದು ನೋಡುತ್ತಿರುವವರು ... ನಾನು ಹೇಳುವುದನ್ನು ಕೇಳುತ್ತಿರುವ ಅವರು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
βλέπωσι καὶ μὴ ἴδωσιν
ತಾವು ನೋಡಿದ್ದನ್ನು ಅರ್ಥಮಾಡಿಕೊಳ್ಳದ ಜನರ ಬಗ್ಗೆ ಯೇಸು ಮಾತನಾಡುತ್ತಿದ್ದಾನೆ .ಪರ್ಯಾಯ ಭಾಷಾಂತರ: "" ಅವರು ನೋಡುತ್ತಾರೆ ಆದರೆ ಅರ್ಥಮಾಡಿಕೊಳ್ಳಲಾರರು ."" (ನೋಡಿ: ರೂಪಕ ಅಲಂಕಾರ)
ἐπιστρέψωσιν
ದೇವರ ಕಡೆಗೆ ತಿರುಗಿಕೊಳ್ಳಿ. ಇಲ್ಲಿ "" ತಿರುಗಿಕೊಳ್ಳಿ "" ಎಂಬುದೊಂದು "" ಪಶ್ಚಾತ್ತಾಪ "" ಪಡುವುದು ಎಂಬುದಕ್ಕೆ ಒಂದು ರೂಪಕ . ಪರ್ಯಾಯ ಭಾಷಾಂತರ: "" ಅವರು ಪಶ್ಚಾತ್ತಾಪ ಪಡುವರು."" (ನೋಡಿ: ರೂಪಕ ಅಲಂಕಾರ)
Mark 4:13
ಯೇಸು ಮಣ್ಣಿನ ಬಗೆಗಿನ ಸಾಮ್ಯವನ್ನು ಆತನ ಅನುಯಾಯಿ ಗಳಿಗೆ ವಿವರಿಸುತ್ತಾನೆ ಮತ್ತು ಒಂದು ದೀಪವನ್ನು ಬಳಸಿ ಬಚ್ಚಿಟ್ಟ ಎಲ್ಲವೂ ಬೆಳಕಿಗೆ ಬರುತ್ತವೆ ಎಂಬುದನ್ನು ಹೇಳುತ್ತಾನೆ.
καὶ λέγει αὐτοῖς
ಯೇಸು ಆತನ ಶಿಷ್ಯರನ್ನು ಕುರಿತು ಹೇಳುತ್ತಾನೆ .
οὐκ οἴδατε τὴν παραβολὴν ταύτην, καὶ πῶς πάσας τὰς παραβολὰς γνώσεσθε?
ತಾನು ಹೇಳಿದ ಸಾಮ್ಯಗಳನ್ನು ತನ್ನ ಶಿಷ್ಯರು ಅರ್ಥಮಾಡಿ ಕೊಳ್ಳಲು ಅಸಮರ್ಥರಾದ ಕಾರಣ ತಾನು ದುಃಖಿತನಾಗಿದ್ದೇನೆ ಎಂದು ಈ ಪ್ರಶ್ನೆಗಳನ್ನು ಬಳಸಿ ಹೇಳುತ್ತಾನೆ. ಪರ್ಯಾಯ ಭಾಷಾಂತರ: "" ನೀವು ಈ ಸಾಮ್ಯವನ್ನು ಅರ್ಥಮಾಡಿ ಕೊಳ್ಳಲು ಅಸಮರ್ಥರಾದರೆ ಇತರ ಸಾಮ್ಯಗಳನ್ನು ಅರ್ಥಮಾಡಿ ಕೊಳ್ಳಲು ನೀವು ಎಷ್ಟು ಕಷ್ಟ ಪಡಬೇಕಾಗುತ್ತದೋ ಎಂದು ಹೇಳಿದ "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 4:14
ὁ σπείρων
ರೈತನು ಬೀಜಬಿತ್ತುವುದು ಯಾವುದನ್ನು ಪ್ರತಿನಿಧಿಸುತ್ತದೆ ಎಂದರೆ
τὸν λόγον
ಇಲ್ಲಿ ಈ "" ಪದ / ವಾಕ್ಯ "" ದೇವರ ಸಂದೇಶವನ್ನು ಪ್ರತಿನಿಧಿ ಸುತ್ತದೆ. ಸಂದೇಶವನ್ನು / ಸುವಾರ್ತೆಯನ್ನು ಬಿತ್ತುವುದು ಎಂದರೆ ಬೋಧಿಸುವುದು ಎಂದು ಅರ್ಥ .ಪರ್ಯಾಯ ಭಾಷಾಂತರ: ""ದೇವರ ಸುವಾರ್ತೆಯನ್ನು ಜನರಿಗೆ ಬೋಧಿಸುವರು ."" (ನೋಡಿ: ಲಕ್ಷಣಾಲಂಕಾರ ಮತ್ತು ರೂಪಕ ಅಲಂಕಾರ)
Mark 4:15
οὗτοι δέ εἰσιν οἱ παρὰ τὴν ὁδὸν
ಕೆಲವು ಜನರು ರಸ್ತೆಯ ಬದಿಯಲ್ಲಿ ಬಿದ್ದ ಬೀಜಗಳಂತೆ ಅಥವಾ"" ಕೆಲವು ಜನರುಬೀಜಬಿದ್ದ ರಸ್ತೆಯಂತೆ ""ಇದ್ದಾರೆ .
τὴν ὁδὸν
ಬೀದಿ / ರಸ್ತೆ
ὅταν ἀκούσωσιν
ಇಲ್ಲಿ ""ಇದು"" ಎಂಬುದು ದೇವರ ""ವಾಕ್ಯ"" ಅಥವಾ ""ದೇವರ ಸುವಾರ್ತೆ"" ಎಂದು ಅರ್ಥ.
Mark 4:16
οὗτοί εἰσιν…οἱ
ಕೆಲವು ಜನರು ಬೀಜಗಳಂತೆ ಇದ್ದಾರೆ . ಕೆಲವು ಜನರು ಬಂಡೆಯ ಮೇಲಿನ ತೆಳು ಮಣ್ಣಿನಲ್ಲಿ ಬಿದ್ದ ಬೀಜಗಳಂತೆ ಇದ್ದಾರೆ. ಎಂದು ಯೇಸು ವಿವರಿಸುತ್ತಾನೆ."" (ನೋಡಿ: ರೂಪಕ ಅಲಂಕಾರ)
Mark 4:17
οὐκ ἔχουσιν ῥίζαν ἐν ἑαυτοῖς
ಇದು ಮೇಲ್ಪದರದಲ್ಲೇ ಇರುವ ಬೇರುಗಳುಳ್ಳ ಚಿಕ್ಕ ಸಸಿಗಳೊಂದಿಗೆ ಹೋಲಿಸಿ ಹೇಳುತ್ತಾನೆ . ಇದೊಂದು ರೂಪಕ . ಜನರು ಮೊದಲು ಸುವಾರ್ತೆಯನ್ನು ಕೇಳಿದಾಗ ಅತ್ಯುತ್ಸಕರಾಗಿ ಪ್ರತಿಕ್ರಿಯಿಸುತ್ತಾರೆ ಆಮೇಲೆ ಯಾವ ಆಸಕ್ತಿಯನ್ನೂ ತೋರಿಸುವು ದಿಲ್ಲ . ಪರ್ಯಾಯ ಭಾಷಾಂತರ: "" ಅವರು ಬಲವಾದ ಬೇರುಗಳಿಲ್ಲದ ಚಿಕ್ಕ ಸಸಿಗಳಂತೆ ಇದ್ದಾರೆ."" (ನೋಡಿ: ರೂಪಕ ಅಲಂಕಾರ)
οὐκ…ῥίζαν
ಆಳವಾದ ಬೇರಿಲ್ಲದ ಚಿಕ್ಕ ಸಸಿಗಳು ಎಂಬುದು ಒಂದು ಉತ್ಪ್ರೇಕ್ಷೆ ಎಂಬುದನ್ನು ಒತ್ತಿ ಹೇಳುತ್ತದೆ."" (ನೋಡಿ: ಅತಿಶಯೋಕ್ತಿ)
γενομένης θλίψεως ἢ διωγμοῦ διὰ τὸν λόγον
ದೇವರ ಸುವಾರ್ತೆಯನ್ನು ಜನರು ನಂಬಿದ್ದರಿಂದ ಅವರಿಗೆ ಸಂಕಷ್ಟಗಳು ಬಂದವು ಎಂಬುದನ್ನು ವಿವರಿಸಿ ಹೇಳಲು ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: "" ಸಂಕಟ ಮತ್ತು ಕಿರುಕುಳಗಳು ಅವರಿಗೆ ದೇವರ ಸುವಾರ್ತೆಯನ್ನು ನಂಬಿದ್ದರಿಂದ ಬಂದಿತು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
σκανδαλίζονται
ಈ ಸಾಮ್ಯದಲ್ಲಿ ""ಎಡವಿ ಬೀಳುವುದು"" ಎಂದರೆ "" ದೇವರ ವಾಕ್ಯವನ್ನು /ಸುವಾರ್ತೆಯನ್ನು "" ನಂಬುವುದನ್ನು ನಿಲ್ಲಿಸುವುದು ಎಂದು ಅರ್ಥ ."" (ನೋಡಿ: ರೂಪಕ ಅಲಂಕಾರ)
Mark 4:18
ἄλλοι εἰσὶν οἱ εἰς τὰς ἀκάνθας σπειρόμενοι
ಕೆಲವು ಜನರು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜದಂತೆ ಇದ್ದಾರೆ ಎಂದು ಯೇಸು ವಿವರಿಸಲು ತೊಡಗುತ್ತಾನೆ. ಪರ್ಯಾಯ ಭಾಷಾಂತರ: "" ಇತರ ಕೆಲವು ಜನರು ಮುಳ್ಳಿನ ಪೊದೆಗಳಲ್ಲಿ ಬಿತ್ತಿದ ಬೀಜದಂತೆ ಇದ್ದಾರೆ."" (ನೋಡಿ: ರೂಪಕ ಅಲಂಕಾರ)
Mark 4:19
αἱ μέριμναι τοῦ αἰῶνος
ಈ ಜೀವನದಲ್ಲಿನ ದುಃಖ ವೇದನೆಗಳು ಅಥವಾ "" ಪ್ರಸ್ತುತ ಇರುವ ಜೀವನದ ಬಗ್ಗೆ ಕಾಳಜಿ
ἡ ἀπάτη τοῦ πλούτου
ಐಶ್ವರ್ಯಕ್ಕಾಗಿ ಬಯಸುವುದು
εἰσπορευόμεναι, συνπνίγουσιν τὸν λόγον
ಯೇಸು ಮುಳ್ಳಿನ ಪೊದೆಗಳಲ್ಲಿ ಬಿದ್ದ ಬೀಜಗಳಂತೆ ಇರುವ ಜನರ ಬಗ್ಗೆ ವಿವರಿಸುವಾಗ ಈ ಜೀವನದಲ್ಲಿಯ ದುಃಖ ವೇದನೆಗಳು ಮತ್ತು ಬಯಕೆಗಳು ದೇವರ ವಾಕ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಂತೆ ಮಾಡುತ್ತದೆ. ಪರ್ಯಾಯ ಭಾಷಾಂತರ: ""ಅಂದರೆ ಮುಳ್ಳುಪೊದೆಗಳು ಬಿತ್ತಿದ ಬೀಜ ಮೊಳೆತು ಬೆಳೆಯಲು ತಡೆಯಾಗಿರುವಂತೆ ದೇವರ ಸುವಾರ್ತೆ ಯನ್ನು ಅವರ ಜೀವನದಲ್ಲಿ ಪ್ರವೇಶಿಸದಂತೆ ಈ ಆಶೆ , ದುಃಖ , ವೇದನೆಗಳು ತಡೆಯುತ್ತವೆ. "" (ನೋಡಿ: ರೂಪಕ ಅಲಂಕಾರ)
ἄκαρπος γίνεται
ಈ ವಾಕ್ಯ / ಸುವಾರ್ತೆ ಅವರಲ್ಲಿ ಬೆಳೆಯನ್ನು ಉತ್ಪತ್ತಿ ಮಾಡುವುದಿಲ್ಲ
Mark 4:20
ἐκεῖνοί εἰσιν οἱ ἐπὶ τὴν γῆν τὴν καλὴν σπαρέντες
ಒಳ್ಳೆಯ / ಫಲವತ್ತಾದ ಭೂಮಿಯಲ್ಲಿ ಬಿದ್ದ ಬೀಜಗಳಂತೆ ಇರುವ ಜನರ ಬಗ್ಗೆ ಯೇಸು ವಿವರಿಸಲು ತೊಡಗುತ್ತಾನೆ.ಪರ್ಯಾಯ ಭಾಷಾಂತರ: "" ಒಳ್ಳೆಯ / ಫಲವತ್ತಾದ ಮಣ್ಣಿನಲ್ಲಿ ಬಿತ್ತಿದ ಬೀಜಗಳಂತೆ ."" (ನೋಡಿ: ರೂಪಕ ಅಲಂಕಾರ)
τριάκοντα, καὶ ἓν ἑξήκοντα, καὶ ἓν ἑκατόν
ಇದು ಧಾನ್ಯದ ಕಾಳುಗಳನ್ನು ಉತ್ಪಾದಿಸುವ ಗಿಡಗಳನ್ನು ಕುರಿತು ಹೇಳಿದೆ. ಪರ್ಯಾಯ ಭಾಷಾಂತರ: "" ಕೆಲವು ಗಿಡಗಳು ಮೂವತ್ತು ಕಾಳುಗಳನ್ನು ಉತ್ಪಾದಿಸುತ್ತದೆ. ಇನ್ನು ಕೆಲವು ಅರವತ್ತು ಕಾಳು ಗಳನ್ನು ಉತ್ಪಾದಿಸುತ್ತದೆ.ಮತ್ತು ಇನ್ನೂ ಕೆಲವು ನೂರು ಕಾಳುಗಳನ್ನು ಉತ್ಪತ್ತಿ ಮಾಡುತ್ತದೆ. ಅಥವಾ ಕೆಲವು ಬಿತ್ತಿದ್ದಕ್ಕಿಂತ ಮೂವತ್ತರಷ್ಟು , ಕೆಲವು ಬಿತ್ತುದಕ್ಕಿಂತ ಅರವತ್ತರಷ್ಟು ಕಾಳುಗಳನ್ನು ಮತ್ತು ಕೆಲವು ನೂರರಷ್ಟು ಕಾಳುಗಳನ್ನು ಉತ್ಪತ್ತಿ ಮಾಡುತ್ತವೆ . "" (ನೋಡಿ: ಪದಲೋಪ ಮತ್ತು ಸಂಖ್ಯೆಗಳು.)
Mark 4:21
καὶ ἔλεγεν αὐτοῖς
ಯೇಸು ಜನಸಮೂಹವನ್ನು ಕುರಿತು ಮಾತನಾಡಿದ
μήτι ἔρχεται ὁ λύχνος ἵνα ὑπὸ τὸν μόδιον τεθῇ, ἢ ὑπὸ τὴν κλίνην?
ಇಲ್ಲಿ ಬರುವ ಪ್ರಶ್ನೆಯನ್ನು ಹೇಳಿಕೆಯನ್ನಾಗಿ ಬರೆಯಬಹುದು. ಪರ್ಯಾಯ ಭಾಷಾಂತರ: "" ನೀವು ಖಂಡಿತವಾಗಿ ಒಂದು ದೀಪವನ್ನು ಮನೆಯೊಳಗೆ ತಂದು ಒಂದು ಬುಟ್ಟಿಯ ಕೆಳಗೆ ಅಥವಾ ಮಂಚದ ಕೆಳಗೆ ಇಡಲಾರಿರಿ ! "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 4:22
οὐ γάρ ἐστιν κρυπτὸν, ἐὰν μὴ ἵνα φανερωθῇ…ἔλθῃ εἰς φανερόν
ಇದನ್ನು ಸಕಾರಾತ್ಮಕ ರೂಪದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: ""ಬಚ್ಚಿಟ್ಟಿದ್ದೆಲ್ಲವೂ ಪ್ರಕಾಶಕ್ಕೆ ಬರುವುದು ಮತ್ತು ಗುಟ್ಟಾಗಿದ್ದೆಲ್ಲವನ್ನು ಮುಕ್ತವಾಗಿ ಹೊರಗೆ ಬರುತ್ತವೆ. "" (ನೋಡಿ: ಲಿಟೋಟ್ಸ್.)
οὐ…ἐστιν κρυπτὸν…οὐδὲ ἐγένετο ἀπόκρυφον
ಯಾವುದೂ ಬಚ್ಚಿಟ್ಟಿಲ್ಲ…. ಯಾವುದೂ ರಹಸ್ಯವಾಗಿಲ್ಲ ಎರಡೂ ಪದಗುಚ್ಛಗಳು ಒಂದೇ ಅರ್ಥವನ್ನು ಹೊಂದಿರುತ್ತವೆ , ಬಚ್ಚಿಟ್ಟಿದ್ದೆಲ್ಲವೂ ಪ್ರಕಟವಾಗಿ ತೋರಿಸಲಾಗುತ್ತದೆ."" (ನೋಡಿ: ಸಾದೃಶ್ಯತೆ.)
Mark 4:23
εἴ τις ἔχει ὦτα ἀκούειν, ἀκουέτω
ಯೇಸು ತಾನು ಹೇಳುತ್ತಿರುವುದು ಮುಖ್ಯವಾದುದು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಅದರಂತೆ ಅನುಸರಿಸಿ ನಡೆಯಲು ಸಹ ಪ್ರಯತ್ನಿಸಬೇಕು ಎಂದು ಹೇಳುತ್ತಾನೆ.ಇಲ್ಲಿ ""ಕಿವಿಯುಳ್ಳವನು "" ಎಂಬ ಪದಗುಚ್ಛ ಕೇಳಲು ಇಚ್ಛೆಯನ್ನು ವ್ಯಕ್ತಪಡಿಸಿ , ಅರ್ಥಮಾಡಿಕೊಂಡು ವಿದೇಯರಾಗಿರ ಬೇಕು ಎಂಬುದನ್ನು ಸೂಚಿಸಲು ಬಳಸಿರುವ ವಿಶೇಷಣ / ಮಿಟೋನಿಮಿ. ಪರ್ಯಾಯ ಭಾಷಾಂತರ: "" ಕೇಳಲು ಇಚ್ಛೆ ಇದ್ದರೆ ಕೇಳಿರಿ ""ಅಥವಾ"" ಯಾರಿಗೆ ಅರ್ಥಮಾಡಿ ಕೊಳ್ಳಲು ಇಚ್ಛೆಯಿದೆಯೋ ಅವರು ಅರ್ಥಮಾಡಿಕೊಂಡು ವಿದೇಯರಾಗಿ ನಡೆದುಕೊಳ್ಳಬೇಕು [ಮಾರ್ಕ4:9] (../04/09. ಎಂಡಿ). "" (ನೋಡಿ: ಲಕ್ಷಣಾಲಂಕಾರ)
εἴ τις…ἀκουέτω
ಯೇಸು ತನ್ನ ಶ್ರೋತೃಗಳನ್ನು ಕುರಿತು ನೇರವಾಗಿ ಮಾತನಾಡುತ್ತಾ ಇರುವುದರಿಂದ ನೀವು ಇಲ್ಲಿ ಮಧ್ಯಮಪುರುಷ ಸರ್ವನಾಮವನ್ನು ಬಳಸಬಹುದು . ಪರ್ಯಾಯ ಭಾಷಾಂತರ: ಪರ್ಯಾಯ ಭಾಷಾಂತರ: ""ನಿಮಗೆ ಕೇಳಲು ಇಚ್ಛೆಯುಳ್ಳವನು ಕೇಳಲಿ ""ಅಥವಾ"" ನಿಮಗೆ ಅರ್ಥಮಾಡಿಕೊಳ್ಳಲು ಇಚ್ಛೆಯಿದ್ದರೆ ಅರ್ಥಮಾಡಿಕೊಂಡು ಅದರಂತೆ ವಿದೇಯರಾಗಿ."" ಮಾರ್ಕ4:9. "" (ನೋಡಿ: ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)
Mark 4:24
ἔλεγεν αὐτοῖς
ಯೇಸು ಜನಸಮೂಹವನ್ನು ಕುರಿತು ಮಾತನಾಡಿದನು
ἐν ᾧ μέτρῳ μετρεῖτε
1) ಸಂಭವನೀಯ ಅರ್ಥಗಳು 1) ಯೇಸು ಅಳತೆ ಮಾಡಿಕೊಡುವುದರ ಬಗ್ಗೆ ಮಾತನಾಡುತ್ತಾ ಉದಾರವಾಗಿ ಕೊಡುವುದರ ಬಗ್ಗೆ ಹೇಳುತ್ತಾನೆ ಅಥವಾ 2) ಇದೊಂದು ರೂಪಕ ಯೇಸು ಅರ್ಥಮಾಡಿಕೊಳ್ಳುವುದರ ಬಗ್ಗೆ ಮತ್ತು ಅಳತೆ ಮಾಡುವುದರ ಬಗ್ಗೆ ಹೇಳುತ್ತಾನೆ."" (ನೋಡಿ: ರೂಪಕ ಅಲಂಕಾರ)
μετρηθήσεται ὑμῖν, καὶ προστεθήσεται ὑμῖν
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ದೇವರು ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವನು , ಅಲ್ಲದೆ ಇನ್ನು ಕೂಡಿಸಿ ಕೊಡುವನು . "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 4:25
δοθήσεται αὐτῷ…καὶ ὃ ἔχει ἀρθήσεται ἀπ’ αὐτο
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: ""ಇದ್ದವನಿಗೆ ಕೊಡಲ್ಪಡುವುದು , ಇಲ್ಲದವನ ಕಡೆಯಿಂದ ಇರುವುದನ್ನೂ ತೆಗೆದು ಕೊಳ್ಳಲ್ಪಡುವುದು, ಅಥವಾ ""ದೇವರು ಅವನಿಗೆ ಹೆಚ್ಚಾಗಿ ಕೊಡುವನು ... ಅವನಿಂದ ತೆಗೆದುಕೊಂಡು ಬಿಡುವನು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 4:26
ಯೇಸು ಜನರಿಗೆ ಪರಲೋಕರಾಜ್ಯದ ಬಗ್ಗೆ ಸಾಮ್ಯಗಳ ಮೂಲಕ ವಿವರಿಸುತ್ತಾನೆ.. ನಂತರ ಯೇಸು ತನ್ನ ಶಿಷ್ಯರಿಗೆ ವಿವರಿಸಿ ಹೇಳುತ್ತಾನೆ.
οὕτως…ἄνθρωπος βάλῃ τὸν σπόρον
ಯೇಸು ಪರಲೋಕರಾಜ್ಯವನ್ನು ರೈತರು ಬೀಜಬಿತ್ತುವ ಕ್ರಿಯೆಗೆ ಹೋಲಿಸಿ ಹೇಳುತ್ತಾನೆ. ಪರ್ಯಾಯ ಭಾಷಾಂತರ: ""ಒಬ್ಬ ರೈತನು ಬೀಜಗಳನ್ನು ಬಿತ್ತುವಂತೆ ಎಂದು ಹೇಳಿದ್ದಾನೆ.""(ನೋಡಿ: ಉಪಮಾಲಂಕಾರ.)
Mark 4:27
καθεύδῃ καὶ ἐγείρηται, νύκτα καὶ ἡμέραν
ಈ ಕ್ರಿಯೆ ಒಬ್ಬ ವ್ಯಕ್ತಿ ಅಭ್ಯಾಸಬಲದಿಂದ ಮಾಡುವಂತದ್ದು . ಪರ್ಯಾಯ ಭಾಷಾಂತರ: "" ಪ್ರತಿಯೊಬ್ಬ ವ್ಯಕ್ತಿ ಪ್ರತಿರಾತ್ರಿ ನಿದ್ದೆ ಮಾಡುತ್ತಾನೆ ಮತ್ತು ಪ್ರತಿದಿನ ಏಳುವನು "" ಅಥವಾ "" ಅವನು ಪ್ರತಿರಾತ್ರಿ ನಿದ್ದೆಮಾಡಿ ಮಾರನೆಯ ದಿನ ಎಚ್ಚರಗೊಳ್ಳುವನು
ὡς οὐκ οἶδεν αὐτός
ಆ ಮನುಷ್ಯನಿಗೆ ಬೀಜಗಳು ಹೇಗೆ ಮೊಳಕೆ ಒಡೆಯುತ್ತವೆ ಮತ್ತು ಹೇಗೆ ಬೆಳೆಯುತ್ತದೆ ಎಂದು ಗೊತ್ತಿಲ್ಲದಿದ್ದರೂ
Mark 4:28
χόρτον
ಕಾಂಡ ಅಥವಾ ಮೊಳಕೆ
στάχυν
ಗಿಡದ ತುದಿಯಲ್ಲಿ ಅಥವಾ ಗಿಡದಲ್ಲಿ ಹಣ್ಣನ್ನು ಹಿಡಿದಿಡುವ ತೊಟ್ಟು
Mark 4:29
εὐθὺς ἀποστέλλει τὸ δρέπανον
ಇಲ್ಲಿ "" ಕುಡುಗೋಲು "" ಎಂಬುದು ಒಂದು ವಿಶೇಷಣ / ಮೊಟೋನಿಮಿ ರೈತ ಅಥವಾ ಜನರು ತಮ್ಮ ಬೆಳೆಯನ್ನು ಕೊಯಿಲು ಮಾಡಲು ಬಳಸುವಂತದ್ದು .ಪರ್ಯಾಯ ಭಾಷಾಂತರ: "" ಅವನು ಸುಗ್ಗಿಯಲ್ಲಿ ಹೊಲದೊಳಗೆ ಹೋಗಿ ಬೆಳೆದು ನಿಂತಿರುವ ಪೈರನ್ನು ಕೊಯಿಲುಮಾಡಲು ಹೋಗುವನು"" ಅಥವಾ "" ಅವನು ಜನರನ್ನು ಕುಡುಗೋಲಿನೊಂದಿಗೆ ಹೊಲದಲ್ಲಿರುವ ಸುಗ್ಗಿಯಬೆಳೆಯನ್ನು ಕೊಯಿಲು ಮಾಡಲು ತಕ್ಷಣ ಕಳುಹಿಸುವನು ."" (ನೋಡಿ: ಲಕ್ಷಣಾಲಂಕಾರ)
δρέπανον
ಕುಡುಗೋಲು ಎಂದರೆ ಬಾಗಿರುವ ಚೂಪಾದ ಸಾಧನ ಅಥವಾ ಹರಿತವಾದ ಬಾಗಿರುವ ಕತ್ತಿ ಧಾನ್ಯದ ಕೊಯಿಲು ಮಾಡಲು ಬಳಸುವಂತದ್ದು
ὅτι παρέστηκεν ὁ θερισμός
ಇಲ್ಲಿ "" ಬಂದಿದೆ ""ಎಂಬ ಪದಗುಚ್ಛ ಒಂದು ನುಡಿಗಟ್ಟು ಬೆಳೆದು ಮಾಗಿ ಸುಗ್ಗಿ ಬಂದು ಕೊಯಿಲಿಗೆ ಸಿದ್ಧವಾಗಿದೆ ಎಂದು ಅರ್ಥ. ಪರ್ಯಾಯ ಭಾಷಾಂತರ: "" ಏಕೆಂದರೆ ""ಧಾನ್ಯದ"" ಕಾಳುಗಳು ಕೊಯಿಲಿಗೆ ಸಿದ್ಧವಾಗಿದೆ. "" (ನೋಡಿ: ನುಡಿಗಟ್ಟುಗಳು.)
Mark 4:30
πῶς ὁμοιώσωμεν τὴν Βασιλείαν τοῦ Θεοῦ, ἢ ἐν τίνι αὐτὴν παραβολῇ θῶμεν?
ಯೇಸು ಈ ಪ್ರಶ್ನೆಯ ಮೂಲಕ ದೇವರ ರಾಜ್ಯವೆಂದರೆ ಏನೆಂದು ತನ್ನ ಶ್ರೋತೃಗಳು ಯೋಚಿಸಬೇಕು ಎಂದು ಬಯಸುತ್ತಾನೆ . ಪರ್ಯಾಯ ಭಾಷಾಂತರ: ""ಈ ಸಾಮ್ಯದೊಂದಿಗೆ ದೇವರ ರಾಜ್ಯವೆಂದರೆ ಏನು ಎಂದು ತಿಳಿಸಲು / ವಿವರಿಸಲು ಬಯಸುತ್ತೇನೆ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 4:31
ὅταν σπαρῇ
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು . ಪರ್ಯಾಯ ಭಾಷಾಂತರ: ""ಯಾರಾದರೂ ಬಿತ್ತಿದಾಗ ""ಅಥವಾ"" ಯಾರಾದರೂ ಇದನ್ನು ನೆಟ್ಟರೆ
Mark 4:32
ποιεῖ κλάδους μεγάλους
ಸಾಸಿವೆ ಗಿಡವು ಇತರ ಗಿಡಗಳಿಗಿಂತ ದೊಡ್ಡದಾಗಿ ಬೆಳೆದು ರೆಂಬೆ ಕೊಂಬೆಗಳನ್ನು ಹರಡಿಕೊಳ್ಳುತ್ತಾ ಬೆಳೆಯುತ್ತದೆ.ಪರ್ಯಾಯ ಭಾಷಾಂತರ: ""ಬಹುದೊಡ್ಡ ರೆಂಬೆಕೊಂಬೆಗಳಿಂದ "" (ನೋಡಿ: ವ್ಯಕ್ತೀಕರಣ)
Mark 4:33
ἐλάλει αὐτοῖς τὸν λόγον
ಇಲ್ಲಿರುವ ಪದ "" ದೇವರ ಸುವಾರ್ತೆಗೆ "" ಒಂದು ಉಪಲಕ್ಷಣ ನೀಡುವಂತಾದ್ದು, ಇಲ್ಲಿ ಬರುವ "" ಅವರ , ಅವರಿಗೆ "" ಪದವು ಜನರ ಸಮೂಹವನ್ನು ಕುರಿತು ಹೇಳಿದೆ, ಪರ್ಯಾಯ ಭಾಷಾಂತರ: ""ಆತನು ಅವರಿಗೆ ದೇವರ ಸುವಾರ್ತೆಯನ್ನು ಬೋಧಿಸಿದ ."" (ನೋಡಿ: ಉಪಲಕ್ಷಣಾಲಂಕಾರ)
καθὼς ἠδύναντο ἀκούειν
ಅವರು ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರೆ , ಆತನು ಇನ್ನು ಹೆಚ್ಚಿನ ವಿಚಾರಗಳನ್ನು ತಿಳಿಸುತ್ತಿದ್ದ.
Mark 4:34
κατ’ ἰδίαν
ಇದರ ಅರ್ಥ ಆತನು ಆ ಜನಸಮೂಹದಿಂದ ದೂರ ಹೋಗಿದ್ದ . ಆದರೆ ಆತನ ಶಿಷ್ಯರು ಇನ್ನು ಅವನೊಂದಿಗೆ ಇದ್ದರು.
ἐπέλυεν πάντα
ಇಲ್ಲಿ""ಎಲ್ಲವೂ"" ಎಂಬ ಪದ ಒಂದು ಉತ್ಪ್ರೇಕ್ಷೆಯಾಗಿದೆ. ಆತನು ತನ್ನ ಎಲ್ಲಾ ಸಾಮ್ಯಗಳನ್ನು ವಿವರಿಸಿ ಹೇಳಿದ. ಪರ್ಯಾಯ ಭಾಷಾಂತರ: ""ಆತನು ಆತನ ಎಲ್ಲಾ ಸಾಮ್ಯಗಳನ್ನು ವಿವರಿಸಿದ. "" (ನೋಡಿ: ಅತಿಶಯೋಕ್ತಿ)
Mark 4:35
ಯೇಸುವಿನ ಶಿಷ್ಯರು ಜನ ಸಮೂಹದಿಂದ ದೂರ ಹೋಗಲು ದೋಣಿಯನ್ನು ಹತ್ತಿ ಹೊರಟರು.ಆಗ ದೊಡ್ಡ ಬಿರುಗಾಳಿ ಬೀಸಿತು. ಆತ ಶಿಷ್ಯರು ಬಿರುಗಾಳಿ ಮತ್ತು ಸಮುದ್ರದ ಅಲೆಗಳು ಯೇಸುವಿಗೆ ವಿಧೇಯತೆಯಿಂದ ಇರುವುದನ್ನು ಕಂಡು ಹೆದರಿ ಬೆರಗಾದರು.
λέγει αὐτοῖς
ಯೇಸು ಆತನ ಶಿಷ್ಯರನ್ನು ಕುರಿತು ಹೀಗೆ ಹೇಳಿದ.
τὸ πέραν
ಗಲಿಲಾಯ ಸಮುದ್ರದ ಆಚೆ ದಡದಲ್ಲಿ ಅಥವಾ "" ಸಮುದ್ರದ ಆಚೆ ದಡದಲ್ಲಿ
Mark 4:37
γίνεται λαῖλαψ μεγάλη ἀνέμου
ಇಲ್ಲಿ""ಎದ್ದವು"" ಎಂಬುದೊಂದು ತೊಡಗಿತು ಎಂಬುದಕ್ಕೆ ನುಡಿಗಟ್ಟು .ಪರ್ಯಾಯ ಭಾಷಾಂತರ: "" ಒಂದು ದೊಡ್ಡ ಬಿರುಗಾಳಿ ಬೀಸಲು ತೊಡಗಿತು ."" (ನೋಡಿ: ನುಡಿಗಟ್ಟುಗಳು.)
ἤδη γεμίζεσθαι τὸ πλοῖον
ದೋಣಿಯು ನೀರಿನಿಂದ ತುಂಬಿಕೊಳ್ಳುತ್ತಿತ್ತು ಎಂದು ಹೇಳಿದರೆ ಸಹಕಾರಿಯಾಗಿರುತ್ತದೆ.ಪರ್ಯಾಯ ಭಾಷಾಂತರ: "" ದೋಣಿಯು ನೀರಿನಿಂದ ತುಂಬಿಕೊಳ್ಳುವ ಅಪಾಯದಲ್ಲಿತ್ತು."" (ನೋಡಿ: ಪದಲೋಪ)
Mark 4:38
τῇ πρύμνῃ
ಇದು ದೋಣಿಯ ಹಿಂಭಾಗದಲ್ಲಿ ಆಯಿತು "" ದೋಣಿಯ ಕೊನೆಯ ಭಾಗದಲ್ಲಿ
ἐγείρουσιν αὐτὸν
ಇಲ್ಲಿ""ಅವರು"" ಎಂಬ ಪದ ಶಿಷ್ಯರನ್ನು ಕುರಿತು ಹೇಳಿರುವಂತಾದ್ದು 39ನೇ ವಾಕ್ಯದಲ್ಲಿರುವ ವಿಚಾರಕ್ಕೆ ಹೋಲಿಸಿ ನೋಡಿ ""ಆತನು ಎದ್ದನು"" . ಇಲ್ಲಿ ""ಆತ"" ಎಂಬುದು ಯೇಸುವನ್ನು ಕುರಿತದ್ದು.
οὐ μέλει σοι ὅτι ἀπολλύμεθα?
ಯೇಸು ಆತನ ಶಿಷ್ಯರ ಭಯವನ್ನು ಹೋಗಲಾಡಿಸಲು ಈ ಪ್ರಶ್ನೆಯನ್ನು ಕೇಳುತ್ತಾನೆ. ಈ ಪ್ರಶ್ನೆಯನ್ನು ಹೇಳಿಕೆಯಂತೆ ಬರೆಯಬಹುದು . ಪರ್ಯಾಯ ಭಾಷಾಂತರ: ""ನೀನು ಇಲ್ಲಿ ನಡೆಯುತ್ತಿರುವುದನ್ನು ಗಮನಿಸುವುದು ಅವಶ್ಯವಾಗಿದೆ : ನಾವೆಲ್ಲರೂ ಸಾಯುವುದರಲ್ಲಿ ಇದ್ದೇವೆ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἀπολλύμεθα
ಇಲ್ಲಿ""ನಾವು""ಎಂಬ ಪದ ಶಿಷ್ಯರು ಮತ್ತು ಯೆಸುವನ್ನು ಒಳಗೊಂಡಿದೆ. (ನೋಡಿ: "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
Mark 4:39
σιώπα, πεφίμωσο
ಇಲ್ಲಿ ಬರುವ ಎರಡೂ ಪದಗುಚ್ಛಗಳು ಒಂದೇ ಅರ್ಥವನ್ನು ಒತ್ತಿ ಹೇಳುತ್ತದೆ. ಯೇಸು ಗಾಳಿ ಮತ್ತು ಸಮುದ್ರವನ್ನು ಏನು ಮಾಡಬೇಕು ಎಂದು ಹೇಳಿ ಅವುಗಳನ್ನು ನಿಯಂತ್ರಿಸಿದನು. (ನೋಡಿ: ದ್ವಿರುಕ್ತಿಗಳು)
γαλήνη μεγάλη
ಆಗ ""ಸಮುದ್ರದ ಮೇಲೆ ಶಾಂತಿಯ ವಾತಾವರಣ ನೆಲೆಸಿತು ಅಥವಾ ಸಮುದ್ರವು ಶಾಂತವಾಯಿತು"".
Mark 4:40
καὶ εἶπεν αὐτοῖς
ಯೇಸು ತನ್ನ ಶಿಷ್ಯರನ್ನು ಕುರಿತು ಹೀಗೆ ಹೇಳಿದ
τί δειλοί ἐστε? οὔπω ἔχετε πίστιν
ತನ್ನ ಶಿಷ್ಯನು ಆತನೊಂದಿಗೆ ಇದ್ದರೂ ಏಕೆ ಭಯಪಟ್ಟರು ಎಂದು ಈ ಪ್ರಶ್ನೆಗಳ ಮೂಲಕ ಕೇಳಿದನು. ಈ ಪ್ರಶ್ನೆಗಳನ್ನು ಹೇಳಿಕೆ ವಾಕ್ಯಗಳಂತೆ ಬರೆಯಬಹುದು. ಪರ್ಯಾಯ ಭಾಷಾಂತರ: ""ನೀವು ಹೆದರಬಾರದು , ನಿಮ್ಮಲ್ಲಿ ಇನ್ನೂ ಹೆಚ್ಚಿನ ನಂಬಿಕೆ ಬರಬೇಕು."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 4:41
τίς ἄρα οὗτός ἐστιν, ὅτι καὶ ὁ ἄνεμος καὶ ἡ θάλασσα ὑπακούει αὐτῷ?
ಯೇಸು ಮಾಡಿದ ಕಾರ್ಯವನ್ನು ನೋಡಿದ ಶಿಷ್ಯರು ದಿಗ್ಭ್ರಮೆಯಿಂದ ಈ ಪ್ರಶ್ನೆಗಳನ್ನು ಕೇಳಿದರು . ಈ ಪ್ರಶ್ನೆಗಳನ್ನು ಹೇಳಿಕೆಯ ವಾಕ್ಯಗಳಂತೆ ಬದಲಾಯಿಸಿ ಬರೆಯಬಹುದು ಪರ್ಯಾಯ ಭಾಷಾಂತರ: "" ಈತನು ಸಾಮನ್ಯ ಮನುಷ್ಯನಲ್ಲ. ಗಾಳಿಯೂ ಮತ್ತು ಸಮುದ್ರವೂ ಈತನಿಗೆ ವಿಧೇಯವಾಗಿ ನಡೆಯುತ್ತವಲ್ಲಾ! ಎಂದು ತಮ್ಮೊಳಗೆ ಮಾತನಾಡಿಕೊಂಡರು ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 5
ಮಾರ್ಕ 05 ಸಾಮಾನ್ಯ ಟಿಪ್ಪಣಿಗಳು
ಈ ಅಧ್ಯಾಯದಲ್ಲಿನ ಸಂಭವನೀಯ ಭಾಷಾಂತರ ಕ್ಲಿಷ್ಟತೆಗಳು
"" ತಲಿಥಾ , ಕೂಮ್ ""
"" ತಲಿಥಾ , ಕೂಮ್ "" ಎಂಬ ಪದಗಳು ([ಮಾರ್ಕ5:41] (../../ ಮಾರ್ಕ /05/41.ಎಂಡಿ)) ರಲ್ಲಿ ಬರುತ್ತವೆ. ಮೂಲದಲ್ಲಿ ಇದು ಅರಾಮಿಕ್ ಭಾಷೆ ,ಮಾರ್ಕನು ಈ ಪದಗಳನ್ನು ಅದೇ ರೀತಿ ಧ್ವನಿಸುವಂತೆ ಬರೆದು ಅದನ್ನು ಭಾಷಾಂತರಿಸಿದ್ದಾನೆ . (ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
Mark 5:1
ಸಮುದ್ರದ ಬಿರುಗಾಳಿಯನ್ನು ಶಾಂತಗೊಳಿಸಿದ ಮೇಲೆ ಯೇಸು ಅನೇಕ ದೆವ್ವ ಹಿಡಿದ ಒಬ್ಬ ಮನುಷ್ಯನನ್ನು ಸ್ವಸ್ಥಮಾಡಿದ . ಆದರೆ ಗೆರೆಸೇನಾದಲ್ಲಿದ್ದ ಜನರು ಇದರಿಂದ ಅಸಮಾಧಾನ ಗೊಂಡರು , ಸ್ವಸ್ಥತೆಯನ್ನು ಒಪ್ಪಲಿಲ್ಲ ಮತ್ತು ಆ ದೆವ್ವಗಳು ನಮ್ಮನ್ನು ಬಿಟ್ಟುಬಿಡು ಎಂದು ಬೇಡಿಕೊಂಡವು .
ἦλθον
ಇಲ್ಲಿ ""ಅವರು"" ಎಂಬಪದ ಯೇಸು ಮತ್ತು ಶಿಷ್ಯರನ್ನು ಕುರಿತು ಹೇಳಿದೆ
τῆς θαλάσσης
ಇದು ಗಲಿಲಾಯ ಸಮುದ್ರವನ್ನು ಕುರಿತು ಹೇಳಿರುವಂತದ್ದು .
τῶν Γερασηνῶν
ಗೆರೆಸೇನರು ಎಂಬುದು ಗೆರೆಸೇನಾ ಸೀಮೆಯಲ್ಲಿ ವಾಸಿಸುತ್ತಿದ್ದ ಜನರ ಹೆಸರು .(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 5:2
ἐν πνεύματι ἀκαθάρτῳ
ಇದೊಂದು ನುಡಿಗಟ್ಟು . ಇದರ ಅರ್ಥ ಆ ಮನುಷ್ಯನು ""ದೆವ್ವದ ಹಿಡಿತದಲ್ಲಿದ್ದ "" ಅಥವಾ ""ದೆವ್ವಗಳು ಅವನೊಳಗಿದ್ದವು"" ಅವನು ಅಶುದ್ಧ ಆತ್ಮಗಳಿಂದ ನಡೆಸಲ್ಪಡುತ್ತಿದ್ದ .ಪರ್ಯಾಯ ಭಾಷಾಂತರ: "" ಅಶುದ್ಧ ಆತ್ಮಗಳಿಂದ ನಿಯಂತ್ರಿಸಲ್ಪಡುತ್ತಿದ್ದ., "" ಅಥವಾ "" ಅಶುದ್ಧ ಆತ್ಮಗಳನ್ನು ಹೊಂದಿದ್ದ ."" (ನೋಡಿ: ನುಡಿಗಟ್ಟುಗಳು.)
Mark 5:4
αὐτὸν πολλάκις…δεδέσθαι
ಇದನ್ನು ಕರ್ತರಿ ಪ್ರಯೋಗದಲ್ಲಿ ಬರೆಯಬಹುದು .ಪರ್ಯಾಯ ಭಾಷಾಂತರ: "" ಜನರು ಅವನನ್ನು ಅನೇಕಸಲ ಕಟ್ಟಿಹಾಕಿದ್ದರು . "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τὰς πέδας συντετρῖφθαι
ಇದನ್ನು ಕರ್ತರಿ ಪ್ರಯೋಗದಲ್ಲಿ ಬರೆಯಬಹುದು . ಪರ್ಯಾಯ ಭಾಷಾಂತರ: ""ಅವನು ಕಟ್ಟಿಹಾಕಿದ್ದ ಬೇಡಿ , ಸರಪಣಿಗಳನ್ನು ಕಿತ್ತುಹಾಕಿದ್ದ "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
πέδαις
ಕಬ್ಬಿಣ ಮುಂತಾದ ಲೋಹಗಳಿಂದ ಮಾಡಿದ ಸರಪಣಿ ಮತ್ತು ಬೇಡಿಗಳಿಂದ ಕೈದಿಗಳ ಕೈಕಾಲುಗಳನ್ನು ಬಂಧಿಸಿ ಯಾವುದಾದರೂ ಒಂದು ಕಂಬಕ್ಕೆ ಕಟ್ಟಿ ಹಾಕುತ್ತಿದ್ದರು . ಇದರಿಂದ ಕೈದಿಗಳು ಎಲ್ಲೂ ಚಲಿಸಲು ಆಗದಂತೆ , ತಪ್ಪಿಸಿಕೊಳ್ಳದಂತೆ ಒಂದೇಕಡೆ ಇರುವಂತೆ ಮಾಡುತ್ತಿದ್ದರು .
οὐδεὶς ἴσχυεν αὐτὸν δαμάσαι
ಆದರೆ ಈ ದೆವ್ವ ಹಿಡಿದ ಮನುಷ್ಯನು ತುಂಬಾ ಬಲಶಾಲಿ ಯಾಗಿದ್ದು ಯಾರ ವಶಕ್ಕೂ ಬಾರದೆ ಇದ್ದನು.ಪರ್ಯಾಯ ಭಾಷಾಂತರ: ""ಅವನು ತುಂಬಾ ಬಲಶಾಲಿಯಾಗಿದ್ದುದರಿಂದ ಯಾರೂ ಅವನನ್ನು ಬಂಧಿಸಿಡಲು ಸಾಧ್ಯವಾಗುತ್ತಿರಲಿಲ್ಲ "" . (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
αὐτὸν δαμάσαι
ಯಾರೂ ಅವನನ್ನು ನಿಗ್ರಹಿಸಲು
Mark 5:5
κατακόπτων ἑαυτὸν λίθοις
ಅನೇಕಸಲ ದೆವ್ವ ಹಿಡಿದ ವ್ಯಕ್ತಿಗಳು ಬಲಶಾಲಿಗಳಾಗಿದ್ದು , ದೆವ್ವದ ಹಿಡಿತದಲ್ಲಿರುವುದರಿಂದ ಏನು ಮಾಡುತ್ತಿದ್ದಾರೆ ಎಂದು ತಿಳಿಯದೆ ತಮ್ಮನ್ನು ತಾವೇ ಹಿಂಸಿಸಿಕೊಳ್ಳುವುದು , ದೈಹಿಕವಾಗಿ ತಮ್ಮನ್ನು ಗಾಯಪಡಿಸಿಕೊಳ್ಳುವುದು ಉದಾಹರಣೆಗೆ ಕೈ,ಕಾಲು , ಅಥವಾ ದೇಹದ ಭಾಗಗಳನ್ನು ಕತ್ತರಿಸಿಕೊಳ್ಳುವುದು .
Mark 5:6
καὶ ἰδὼν τὸν Ἰησοῦν ἀπὸ μακρόθεν
ಅವನು ಮೊದಲು ಯೇಸುವನ್ನು ನೋಡಿದಾಗ ಯೇಸು ದೋಣಿಯಿಂದ ಕೆಳಗೆ ಇಳಿಯುತ್ತಿದ್ದನು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
προσεκύνησεν
ಇದರ ಅರ್ಥಆ ಮನುಷ್ಯನು ಯೇಸುವಿನ ಮುಂದೆ ಗೌರವ ಮತ್ತು ಭಕ್ತಿಯಿಂದ ಮಂಡಿಯೂರಿ ನಮಸ್ಕರಿಸದನೇ ಹೊರತು ಆರಾಧಿಸುವುದಕ್ಕಲ್ಲ .
Mark 5:7
ಈ ಎರಡೂ ವಾಕ್ಯಗಳಲ್ಲಿರುವ ಪದಗುಚ್ಛಗಳನ್ನು ಅವು ನಡೆದ ಘಟನೆಗಳಿಗೆ ಅನುಸಾರವಾಗಿ ಕ್ರಮದಲ್ಲಿ ದಾಖಲಿಸಿ ಯು.ಎಸ್.ಟಿ. ಯಲ್ಲಿರುವಂತೆ ಬರೆದಿಡಬೇಕು."" (ನೋಡಿ: ಘಟನಾವಳಿಗಳ ಅನುಕ್ರಮ.)
κράξας
ಅಶುದ್ಧ , ದುರಾತ್ಮ ಗಟ್ಟಿಯಾಗಿ ಕೂಗಿತು
τί ἐμοὶ καὶ σοί Ἰησοῦ, Υἱὲ τοῦ Θεοῦ τοῦ Ὑψίστου?
ಆ ದುರಾತ್ಮವು ಹೆದರಿಕೆಯಿಂದ ಪ್ರಶ್ನೆಯನ್ನು ಕೇಳಿತು. ಇದನ್ನು ಒಂದು ಹೇಳಿಕಾ ವಾಕ್ಯವನ್ನಾಗಿ ಬರೆಯಬಹುದು. ಪರ್ಯಾಯ ಭಾಷಾಂತರ: "" ನನ್ನನ್ನು ಒಂಟಿಯಾಗಿರುವಂತೆ ಬಿಟ್ಟುಬಿಡು , ಯೇಸುವೇ ಪರಾತ್ಪರನಾದ ದೇವರ ಮಗನೇ , ನನ್ನ ಗೊಡವೆ ನಿನಗೇಕೆ ? ನನ್ನ ವಿಷಯದಲ್ಲಿ ನೀನು ಕ್ರಮತೆಗೆದುಕೊಳ್ಳಲು ಯಾವ ಕಾರಣವೂ ಇಲ್ಲ , ನನ್ನನ್ನು ತೊಂದರೆಪಡಿಸಬೇಡ ಎಂದು ಅಶುದ್ಧ ಆತ್ಮನು ಹೇಳಿದನು ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Ἰησοῦ…μή με βασανίσῃς
ಅಶುದ್ಧ ಆತ್ಮಗಳನ್ನು ತೊಡೆದುಹಾಕಲು ಯೇಸುವಿಗೆ ಎಲ್ಲಾ ಅಧಿಕಾರವೂ ಇದೆ.
Υἱὲ τοῦ Θεοῦ τοῦ Ὑψίστου
ಯೇಸುವಿಗೆ ಇದು ಇನ್ನೊಂದು ಶೀರ್ಷಿಕೆ."" (ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
ὁρκίζω σε τὸν Θεόν
ಇಲ್ಲಿ ಅಶುದ್ಧ ಆತ್ಮವನ್ನು ಹೊಂದಿದ್ದ ಮನುಷ್ಯ ತನ್ನನ್ನು ಬಿಟ್ಟುಬಿಡುವಂತೆ ದೇವರ ಮೇಲೆ ಆಣೆಮಾಡಿ ಯೇಸುವನ್ನು ಬೇಡಿಕೊಳ್ಳುತ್ತಿದ್ದ . ನಿಮ್ಮ ಭಾಷೆಯಲ್ಲಿ ಇಂತಹ ಬೇಡಿಕೆಯ ಪದಗಳು ಇದ್ದರೆ ಅದನ್ನು ಪರಿಗಣಿಸಿ. ಪರ್ಯಾಯ ಭಾಷಾಂತರ: "" ನಾನು ದೇವರ ಮುಂದೆ ನಿನ್ನಲ್ಲಿ ಬೇಡಿಕೊಳ್ಳುತ್ತೇನೆ . ""ಅಥವಾ "" ನಾನು ದೇವರ ಆಣೆಮಾಡಿ ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ .
Mark 5:9
ἐπηρώτα αὐτόν
ಯೇಸು ಆ ಅಶುದ್ಧ ಆತ್ಮನನ್ನು ಕುರಿತು ಈ ಪ್ರಶ್ನೆಯನ್ನು ಕೇಳಿದ
λέγει αὐτῷ, Λεγιὼν ὄνομά μοι, ὅτι πολλοί ἐσμεν.
ಇಲ್ಲಿ ಒಂದು ಅಶುದ್ಧ ಆತ್ಮ ಅನೇಕ ಅಶುದ್ಧ ಆತ್ಮದ ಪರವಾಗಿ ಮಾತನಾಡುತ್ತಿತ್ತು. ಅದು ಒಂದು ದೊಡ್ಡ ದಂಡನ್ನು ಹೊಂದಿರುವಂತೆ ಮಾತನಾಡುತ್ತಿತ್ತು . ಒಂದು ದಂಡಿನಲ್ಲಿ ಸುಮಾರು ಆರುಸಾವಿರ ಸೈನಿಕರು ಇರುತ್ತಾರೆ. ಪರ್ಯಾಯ ಭಾಷಾಂತರ: "" ಅಶುದ್ಧ ಆತ್ಮ ಆತನಿಗೆ ಈ ರೀತಿ ಹೇಳಿತು , "" ನಮ್ಮನ್ನು ದಂಡು / ಸೈನ್ಯ ಎಂದು ಕರೆ , ಏಕೆಂದರೆ ಈ ಮನುಷ್ಯ ನೊಳಗೆ ನಾವು ಅನೇಕರು ನೆಲೆಸಿದ್ದೇವೆ ಎಂದು ಹೇಳಿತು ."" (ನೋಡಿ: ರೂಪಕ ಅಲಂಕಾರ)
Mark 5:12
παρεκάλεσαν αὐτὸν
ಆ ಅಶುದ್ಧ ಆತ್ಮಗಳು ಬಿಟ್ಟುಬಿಡುವಂತೆ ಯೇಸುವಿನ ಬಳಿ ಬೇಡಿಕೊಳ್ಳುತ್ತಿದ್ದವು
Mark 5:13
ἐπέτρεψεν αὐτοῖς
ಯೇಸು ಅವುಗಳನ್ನು ಬಿಡುಗಡೆಮಾಡಲು ಅವು ಏನು ಮಾಡಬೇಕೆಂದು ಯೇಸು ಹೇಳಿದ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: "" ಅವು ಯೇಸುವನ್ನು ಯಾವುದಕ್ಕಾಗಿ ಅನುಮತಿ ಕೇಳಿದವು , ಯೇಸು ಆ ಅಶುದ್ಧ ಆತ್ಮಗಳಿಗೆ ಏನುಮಾಡಲು ಹೇಳಿದ . "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
εἰς τὴν θάλασσαν, ὡς δισχίλιοι, καὶ ἐπνίγοντο ἐν τῇ θαλάσσῃ
ನೀವು ಇದನ್ನು ಪ್ರತ್ಯೇಕ ವಾಕ್ಯವನ್ನಾಗಿ ಮಾಡಬಹುದು, "" ಅಲ್ಲಿ ಎರಡು ಸಾವಿರ ಹಂದಿಗಳಿದ್ದವು ಮತ್ತು ಅವೆಲ್ಲವು ಅಲ್ಲಿದ್ದ ಸಮುದ್ರದಲ್ಲಿ ಮುಳುಗಿಹೋದವು "".
ὡς δισχίλιοι
ಸುಮಾರು 2,000 ಹಂದಿಗಳ ಬಗ್ಗೆ (ನೋಡಿ: ಸಂಖ್ಯೆಗಳು.)
Mark 5:14
εἰς τὴν πόλιν καὶ εἰς τοὺς ἀγρούς
ಆ ಪಟ್ಟಣದಲ್ಲಿ ಮತ್ತು ಸುತ್ತಮುತ್ತ ಇದ್ದ ಹಳ್ಳಿ ಮುಂತಾದ ಪ್ರದೇಶಗಳಲ್ಲಿ ಇದ್ದ ಜನರಿಗೆ ಅಲ್ಲಿದ್ದವರು "" ಮೇಯಿಸುವವರು"" ಮಾಹಿತಿಯನ್ನು ತಿಳಿಸಿದರು ಎಂದು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: ""ಊರೂರುಗಳಿಂದ , ಹಳ್ಳಿಗಳಿಂದ ಜನರು ನೋಡಲು ಅಲ್ಲಿಗೆ ಬಂದರು ."" (ನೋಡಿ: ಪದಲೋಪ)
Mark 5:15
τὸν λεγεῶνα
ಆ ಮನುಷ್ಯನಲ್ಲಿದ್ದ ದೆವ್ವಗಳ ಹೆಸರು ಇದು .ನೀವು [ಮಾರ್ಕ 5 :9 ] (../05/09.ಎಂಡಿ).ರಲ್ಲಿ ಹೇಗೆ ಭಾಷಾಂತರ ಮಾಡಿರುವಿರಿ ಗಮನಿಸಿ.
σωφρονοῦντα
ಇದೊಂದು ನುಡಿಗಟ್ಟು ಇದರ ಅರ್ಥವನ್ನು ಆತನು ಸ್ಪಷ್ಟವಾಗಿ ಯೋಚಿಸುತ್ತಿದ್ದನು .ಪರ್ಯಾಯ ಭಾಷಾಂತರ: "" ಸಾಮಾನ್ಯನ ಮನಸ್ಸಿನಂತೆ "" ಅಥವಾ "" ಸ್ಪಷ್ಟವಾಗಿ ಆಲೋಚಿಸುತ್ತಿದ್ದರು "". (ನೋಡಿ: ನುಡಿಗಟ್ಟುಗಳು.)
ἐφοβήθησαν
ಅವರು "" ಎಂಬ ಪದ ಅಲ್ಲಿ ಏನು ನಡೆಯಿತು ಎಂದು ನೋಡಲು ಬಂದ ಜನರ ಗುಂಪನ್ನು ಕುರಿತು ಹೇಳಿದೆ.
Mark 5:16
οἱ ἰδόντες, πῶς ἐγένετο
ಅಲ್ಲಿ ನಡೆದ ಘಟನೆಯನ್ನು ನೋಡಿದ ಜನರು
Mark 5:18
ὁ δαιμονισθεὶς
ಆ ಮನುಷ್ಯನು ದೆವ್ವಬಿಟ್ಟು ಹೋದವನಾಗಿದ್ದರೂ ಅವನನ್ನು ಇನ್ನೂ ಅದೇ ರೀತಿ ವಿವರಿಸುತ್ತಿದ್ದರು. ಪರ್ಯಾಯ ಭಾಷಾಂತರ: ""ದೆವ್ವ ಹಿಡಿದಿದ್ದ ಆ ಮನುಷ್ಯನು
Mark 5:19
καὶ οὐκ ἀφῆκεν αὐτόν
ಆ ಮನುಷ್ಯನು ಏನು ಮಾಡಬಾರದೆಂದು ಯೇಸು ಅವನಿಗೆ ಹೇಳಿದ ವಿಷಯವನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: "" ಆತನು ಆ ಮನುಷ್ಯನನ್ನು ಅವರೊಂದಿಗೆ ಬರಲು ಅನುಮತಿಸಲಿಲ್ಲ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 5:20
τῇ Δεκαπόλει
ದೆಕೊಪೊಲಿ ಇದೊಂದು ಪಟ್ಟಣಪ್ರದೇಶದ ಹೆಸರು ಅದರ ಅರ್ಥ ಹತ್ತು ಪಟ್ಟಣಗಳು . ಇದು ಗಲಿಲಾಯ ಸಮುದ್ರದ ಆಗ್ನೇಯ ಭಾಗದಲ್ಲಿತ್ತು ."" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
πάντες ἐθαύμαζον
ಜನರು ಏಕೆ ಬೆರಗಾಗಿದ್ದರೂ ಎಂಬುದನ್ನು ವಿವರಿಸಲು ಇದು ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: "" ಆ ಮನುಷ್ಯನು ಮಾತನಾಡುತ್ತಿದ್ದನ್ನು ಕೇಳಿ ಎಲ್ಲಾ ಜನರು ಬೆರಗಾದರು ."" (ನೋಡಿ: ಪದಲೋಪ)
Mark 5:21
ಗೆರೆಸೇನ ಪ್ರದೇಶದಲ್ಲಿ ಆ ದೆವ್ವಹಿಡಿದ ಮನುಷ್ಯನನ್ನು ಸ್ವಸ್ಥಮಾಡಿದ ನಂತರ ,ಯೇಸು ಮತ್ತು ಆತನ ಶಿಷ್ಯರು ಆ ಸಮುದ್ರವನ್ನು ದಾಟಿ ಕಪೆರ್ನೌಮಿಗೆ ಹಿಂತಿರುಗಿದರು.ಅಲ್ಲಿ ಒಬ್ಬ ಸಭಾ ಮಂದಿರದ ಅಧಿಕಾರಿಯಾದ ಒಬ್ಬನು ಸ್ವಸ್ಥಮಾಡುವಂತೆ ಕೇಳಿಕೊಂಡನು.
τὸ πέραν
ಇಲ್ಲಿ ಪದಗುಚ್ಛಗಳಿಗೆ ಹೆಚ್ಚಿನ ಮಾಹಿತಿ ಸೇರಿಸುವುದರಿಂದ ಅರ್ಥಮಾಡಿಕೊಳ್ಳಲು ಸಹಾಯಕವಾಗಿರುತ್ತದೆ.ಪರ್ಯಾಯ ಭಾಷಾಂತರ: ""ಸಮುದ್ರದ ಇನ್ನೊಂದು ಬದಿಯಲ್ಲಿ ."" (ನೋಡಿ: ಪದಲೋಪ)
παρὰ τὴν θάλασσαν
ಸಮುದ್ರದ ದಡದಲ್ಲಿ ಅಥವಾ ""ದಡದ ಮೇಲೆ
τὴν θάλασσαν
ಇದು ಗಲಿಲಾಯ ಸಮುದ್ರ
Mark 5:22
Ἰάειρος
ಇದು ಒಬ್ಬ ವ್ಯಕ್ತಿಯ ಹೆಸರು "" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 5:23
ἐπιθῇς τὰς χεῖρας
ಒಬ್ಬ ಪ್ರವಾದಿ ಅಥವಾ ಒಬ್ಬ ಗುರು ತನ್ನ ಕೈಗಳನ್ನು ಯಾರ ಮೇಲಾದರೂ ಇಡುವುದನ್ನು ಸೂಚಿಸುತ್ತದೆ. ಮತ್ತು ಇದು ಆಶೀರ್ವಾದಿಸಲು ಅಥವಾ ಆ ವ್ಯಕ್ತಿಯನ್ನು ಸ್ವಸ್ಥಮಾಡಲು ಇಡುವ ಕೈ. ಇಲ್ಲಿ ಯಾಯೀರನು ಯೇಸುವನ್ನು ತನ್ನ ಮಗಳ ಮೇಲೆ ಕೈಯಿಟ್ಟು ಸ್ವಸ್ಥಮಾಡುವಂತೆ ಕೇಳುತ್ತಾನೆ.
ἵνα σωθῇ καὶ ζήσῃ
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ಅವಳನ್ನು ಸ್ವಸ್ಥ ಮಾಡು ಮತ್ತು ಅವಳಿಗೆ ಜೀವಕೊಡು ಎಂದು ಕೇಳುತ್ತಾನೆ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 5:24
καὶ ἀπῆλθεν μετ’ αὐτοῦ
ಆದುದರಿಂದ ಯೇಸು ಯಾಯಿರನೊಂದಿಗೆ ಹೋಗುತ್ತಾನೆ . ಯೇಸುವಿನ ಶಿಷ್ಯರೂ ಆತನೊಂದಿಗೆ ಹೋದರು. ಪರ್ಯಾಯ ಭಾಷಾಂತರ: ""ಆದುದರಿಂದ ಯೇಸು ಮತ್ತು ಆತನ ಶಿಷ್ಯರು ಯಾಯಿರನೊಂದಿಗೆ ಹೋದರು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
συνέθλιβον αὐτόν
ಇದರ ಅರ್ಥಜನರಗುಂಪು ಯೇಸುವನ್ನು ಸುತ್ತುವರೆದು ಇದ್ದರು ಮತ್ತು ಯೇಸುವನ್ನು ಸ್ಪರ್ಶಿಸಲು ನೂಕುನುಗ್ಗಲಿನಿಂದ ಆತನ ಮೇಲೆ ಬೀಳುತ್ತಿದ್ದರು.
Mark 5:25
ಹೀಗೆ ಯೇಸು ಯಾಯಿರನ 12-ವರ್ಷದ ಮಗಳನ್ನು ಸ್ವಸ್ಥ ಮಾಡಲು ಹೋಗುತ್ತಿರುವಾಗ ಹನ್ನೆರಡು ವರ್ಷಗಳಿಂದ ರೋಗ ದಿಂದ ನರಳುತ್ತಿದ್ದ ಒಬ್ಬ ಹೆಂಗಸು ಯೇಸುವನ್ನು ಮುಟ್ಟಿದರೆ ಸಾಕು ಸ್ವಸ್ಥಳಾಗುತ್ತೇನೆ ಎಂಬ ನಂಬಿಕೆ ಯಿಂದ ಯೇಸು ವನ್ನು ಸ್ಪರ್ಶಿಸುತ್ತಾಳೆ.
καὶ γυνὴ οὖσα
ಇಲ್ಲಿ ಈ ಹೆಂಗಸಿನ ಪರಿಚಯ ಈ ಕತೆಯಲ್ಲಿ ಆಗುತ್ತದೆ. ನಿಮ್ಮ ಭಾಷೆಯಲ್ಲಿ ಹೀಗೆ ಮಧ್ಯದಲ್ಲಿ ಹೊಸ ಪಾತ್ರಗಳನ್ನು ಪರಿಚಯಿಸುವ ಪದ್ಧತಿ ಇದೆಯೇ ನೋಡಿ ಪರಿಗಣಿಸಿ ."" (ನೋಡಿ: ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ.)
ἐν ῥύσει αἵματος δώδεκα ἔτη
ಆ ಹೆಂಗಸಿಗೆ ಯಾವುದೇ ಗಾಯಗಳಾಗಿರಲಿಲ್ಲ ; ಆಕೆಗೆ ಪ್ರತಿ ತಿಂಗಳು ಆಗುವ ಮುಟ್ಟಿನ ರಕ್ತಸ್ರಾವವು ನಿಂತಿರಲಿಲ್ಲವೋ, ನಿಮ್ಮ ಭಾಷೆಯಲ್ಲಿ ಈ ವಾಕ್ಯವನ್ನು ಇನ್ನು ಸಭ್ಯವಾದ ರೀತಿಯಲ್ಲಿ ಹೇಳುವುದಿದ್ದರೆ ಅದನ್ನೇ ಬಳಸಿ.(ನೋಡಿ: ಸೌಮ್ಯೋಕ್ತಿಗಳು.)
δώδεκα ἔτη
ಹನ್ನೆರಡು ವರ್ಷಗಳಿಂದ (ನೋಡಿ: ಸಂಖ್ಯೆಗಳು.)
Mark 5:26
εἰς τὸ χεῖρον ἐλθοῦσα
ಅವಳ ಆ ರೋಗ ಉಲ್ಭಣಗೊಂಡಿತ್ತು ಅಥವಾ "" ಆಕೆಯ ರಕ್ತಸ್ರಾವ ಹೆಚ್ಚಾಗಿತ್ತು "".
Mark 5:27
τὰ περὶ τοῦ Ἰησοῦ
ಯೇಸು ಜನರನ್ನು ಹೇಗೆ ಸ್ವಸ್ಥಮಾಡುತ್ತಿದ್ದಾನೆ ಎಂಬುದರ ಬಗ್ಗೆ ಅವಳು ಕೇಳಿತಿಳಿದಿದ್ದಳು ಪರ್ಯಾಯ ಭಾಷಾಂತರ: "" ಯೇಸು ಜನರನ್ನು ಸ್ವಸ್ಥಮಾಡಿದ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τοῦ ἱματίου
ಆತನ ಮೇಲಂಗಿಯನ್ನು
Mark 5:28
σωθήσομαι
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: ""ಇದು ನನ್ನನ್ನು ಗುಣಪಡಿಸುತ್ತದೆ. "" ಅಥವಾ "" ಆತನ ಶಕ್ತಿ ನನ್ನನ್ನು ಸ್ವಸ್ಥಪಡಿಸುತ್ತದೆ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 5:29
ἴαται ἀπὸ τῆς μάστιγος
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: ""ಈ ರೋಗದ ನರಳಿಕೆಯು ಆಕೆಯನ್ನು ಬಿಟ್ಟುಹೋಯಿತು "" ಅಥವಾ "" ಆಕೆಯು ಸ್ವಸ್ಥಳಾಗಿ ರೋಗದಿಂದ ಮುಕ್ತಳಾದಳು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 5:30
τὴν ἐξ αὐτοῦ δύναμιν ἐξελθοῦσαν
ಆ ಹೆಂಗಸು ಯೇಸುವನ್ನು ಮುಟ್ಟಿದಾಗ ಯೇಸುವಿನಿಂದ ಶಕ್ತಿಹೊರಟು ಆಕೆಯನ್ನು ಗುಣಪಡಿಸಿದ್ದು ಆತನಿಗೆ ತಿಳಿಯಿತು . ಆಕೆ ಸ್ವಸ್ಥಳಾದಾಗ ಯೇಸು ಜನರನ್ನು ಸ್ವಸ್ಥಮಾಡುವ ಶಕ್ತಿಯನ್ನೇನು ಕಳೆದುಕೊಳ್ಳಲಿಲ್ಲ. ಪರ್ಯಾಯ ಭಾಷಾಂತರ: ""ಆತನ ಸ್ವಸ್ಥತಾ ಬಲವು ಆಕೆಯನ್ನು ಗುಣಪಡಿಸಿತು .
Mark 5:31
τὸν ὄχλον συνθλίβοντά σε
ಇದರ ಅರ್ಥಜನರಗುಂಪು ಯೇಸುವನ್ನು ಸುತ್ತುವರೆದು ಇದ್ದರು ಮತ್ತು ಯೇಸುವನ್ನು ಸ್ಪರ್ಶಿಸಲು ನೂಕುನುಗ್ಗಲಿನಿಂದ ಆತನ ಮೇಲೆ ಬೀಳುತ್ತಿದ್ದರು. ಮಾರ್ಕ 5:24.
Mark 5:33
προσέπεσεν αὐτῷ
ಆಕೆಯು ಯೇಸುವಿನ ಮುಂದೆ ಮಂಡಿಯೂರಿದಳು ಯೇಸುವಿಗೆ ಗೌರವವನ್ನು ಮತ್ತು ತನ್ನ ವಿಧೇಯತೆಯನ್ನು ತೋರಿಸುವ ಸಲುವಾಗಿ ಆತನಿಗೆ ಅಡ್ಡಬಿದ್ದು ನಮಸ್ಕರಿಸಿದಳು .
εἶπεν αὐτῷ πᾶσαν τὴν ἀλήθειαν
ಇಲ್ಲಿ ""ಇಡೀ ಸತ್ಯ / ನಿಜವಾದುದು"" ಎಂಬ ಪದ ಅವಳು ಯೇಸುವನ್ನು ಹೇಗೆ ಸ್ಪರ್ಶಿಸಿದಳು ಮತ್ತು ಹೇಗೆ ಗುಣಹೊಂದಿ ದಳು ಎಂಬುದನ್ನು ಕುರಿತು ಹೇಳುತ್ತದೆ. ಪರ್ಯಾಯ ಭಾಷಾಂತರ: ""ಅವಳು ಆತನನ್ನು ಹೇಗೆ ಸ್ಪರ್ಶಿಸಿದಳು ಮತ್ತು ಏಕೆ ಎಂಬ ನಿಜ ಸಂಗತಿಯನ್ನು ಆತನಿಗೆ ವಿವರಿಸಿದಳು ."" (ನೋಡಿ: ಪದಲೋಪ)
Mark 5:34
θυγάτηρ
ಯೇಸು ಇಲ್ಲಿ ಈ ವಿಷಯವನ್ನು ಅಲಂಕಾರಿಕವಾಗಿ ಹೇಳುತ್ತಾ ಆ ಹೆಂಗಸಿನ ದೃಢನಂಬಿಕೆಯನ್ನು ಕುರಿತು ಹೇಳುತ್ತಾನೆ.
ἡ πίστις σου
ನನ್ನಲ್ಲಿ ನೀನು ಇಟ್ಟ ನಂಬಿಕೆ
Mark 5:35
ἔτι αὐτοῦ λαλοῦντος
ಯೇಸು ಮಾತನಾಡುತ್ತಿರುವಾಗ
ἔρχονται ἀπὸ τοῦ ἀρχισυναγώγου
ಸಂಭವನೀಯ ಅರ್ಥಗಳು 1) ಈ ಜನರು ಯಾಯೀರನ ಮನೆಯಿಂದ ಬಂದರು ಅಥವಾ 2) ಯಾಯೀರನು ಈ ಜನರಿಗೆ ಯೇಸುವನ್ನು ಭೇಟಿಮಾಡಲು ಮೊದಲೇ ಅವಕಾಶ ಮಾಡಿ ಕೊಟ್ಟಿದ್ದನು ಅಥವಾ 3) ಸಭಾಮಂದಿರದ ಅಧಿಕಾರಿಯಾದ ಯಾಯೀರನ ಗೈರುಹಾಜರಿಯಲ್ಲಿ ಜನರು ಯೇಸುವನ್ನು ಭೇಟಿಮಾಡಲು ಅವಕಾಶ ಮಾಡಿಕೊಟ್ಟ .
τοῦ ἀρχισυναγώγου
ಯಾಯೀರನು ಸಭಾಮಂದಿರದ ಅಧಿಕಾರಿಯಾಗಿದ್ದ
λέγοντες
ಯಾಯೀರನನ್ನು ಕುರಿತು ಸಭಾಮಂದಿರದವರು ಹೇಳುತ್ತಿದ್ದರು
τί ἔτι σκύλλεις τὸν διδάσκαλον?
ಇದನ್ನು ಒಂದು ಹೇಳಿಕೆ ವಾಕ್ಯವನ್ನಾಗಿ ಬರೆಯುವುದು. ಪರ್ಯಾಯ ಭಾಷಾಂತರ: ""ಬೋಧಕನನ್ನು ಇನ್ನೂ ತೊಂದರೆ ಪಡಿಸುವುದು ಬೇಡ "" ಅಥವಾ"" ಇನ್ನು ಬೋಧಕನ ಅವಶ್ಯಕತೆ ನಿನಗೆ ಇರುವುದಿಲ್ಲ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
τὸν διδάσκαλον
ಇದು ಯೇಸುವನ್ನು ಕುರಿತು ಹೇಳಿದೆ.
Mark 5:36
ಯು.ಎಸ್.ಟಿ.ಯಲ್ಲಿ ಇರುವಂತೆ ನಡೆದ ಘಟನೆಗಳನ್ನು ಕ್ರಮವಾಗಿ ದಾಖಲಿಸಲು 37 ಮತ್ತು 38ನೇ ವಾಕ್ಯಗಳಲ್ಲಿರುವ ಮಾಹಿತಿಯನ್ನು ಪಡೆಯಬಹುದು."" (ನೋಡಿ: ಘಟನಾವಳಿಗಳ ಅನುಕ್ರಮ. ಮತ್ತು ವಾಕ್ಯಗಳ ನಡುವಿನ ಸೇತುವೆ.)
μόνον πίστευε
ಅವಶ್ಯಕತೆ ಇದ್ದರೆ ಯೇಸು ಯಾಯೀರನಿಗೆ ಆಜ್ಞಾಪಿಸಿದನೋ , ಹೇಗೆ ನಂಬಬೇಕು ಎಂದು ಹೇಳಿದನೋ ಅದನ್ನು ನೀವು ಹೇಳಬಹುದು .ಪರ್ಯಾಯ ಭಾಷಾಂತರ: "" ನಂಬಿಕೆ ಮಾತ್ರ ಇರಲಿ , ನಾನು ನಿನ್ನ ಮಗಳನ್ನು ಬದುಕಿಸುತ್ತೇನೆ "" ಎಂದು ಹೇಳಿದ .
Mark 5:37
οὐκ ἀφῆκεν
ಯೇಸು ಯಾರನ್ನೂ ಒಳಗೆ ಅನುಮತಿಸಲಿಲ್ಲ
μετ’ αὐτοῦ συνακολουθῆσαι
ಅವನೊಂದಿಗೆ ಬರಲು , ಅವರು ಎಲ್ಲಿಗೆ ಹೋಗುತ್ತಿದ್ದರು ಎಂದು ವಿವರಿಸಿದರೆ ಸಹಾಯಕವಾಗಿರುತ್ತದೆ.ಪರ್ಯಾಯ ಭಾಷಾಂತರ: ""ಯಾಯೀರನ ಮನೆಯೊಳಗೆ ಆತನೊಂದಿಗೆ ಹೋಗಲು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 5:38
θεωρεῖ
ಯೇಸು ನೋಡಿದ
Mark 5:39
λέγει αὐτοῖς
ಅಲ್ಲಿ ಅಳುತ್ತಾ ಗೋಳಾಡುತ್ತಿದ್ದವರನ್ನು ಕುರಿತು ಯೇಸು ಹೀಗೆ ಹೇಳಿದ
τί θορυβεῖσθε καὶ κλαίετε?
ಯೇಸು ಅವರಲ್ಲಿದ್ದ ಅಪನಂಬಿಕೆಯನ್ನು ಕುರಿತು ಹೇಳಲು ಈ ಪ್ರಶ್ನೆಯನ್ನು ಕೇಳುತ್ತಾನೆ . ಇದನ್ನು ಒಂದು ಹೇಳಿಕೆಯ ವಾಕ್ಯವನ್ನಾಗಿ ಬರೆಯಬಹದು.ಪರ್ಯಾಯ ಭಾಷಾಂತರ: ""ನೀವು ಅಳುವ , ಗೋಳಾಡುವ ಸಮಯ ಇದಲ್ಲಎಂದು ಹೇಳಿದ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
τὸ παιδίον οὐκ ἀπέθανεν, ἀλλὰ καθεύδει
ಯೇಸು ಇಲ್ಲಿ ಆ ಹುಡುಗಿಯ ಬಳಿಬಂದು ಸಹಜವಾಗಿ ನಿದ್ರಿಸುತ್ತಿದ್ದವರ ಬಳಿ ಮಾತನಾಡಿದಂತೆ ಮಾತನಾಡಿದ . ನಿಮ್ಮ ಭಾಷಾಂತರವೂ ಹೀಗೇ ಇರಬೇಕು .
Mark 5:40
κατεγέλων αὐτοῦ
ಇಲ್ಲಿ ಯೇಸು ಸಹಜವಾದ ನಿದ್ದೆ ಬಳಸುವ ಪದವನ್ನೇ ಬಳಸುತ್ತಾನೆ ( 39ನೇವಾಕ್ಯ) ಯೇಸುವಿನ ಈ ಮಾತುಗಳನ್ನು ಕೇಳಿ ಅಲ್ಲಿದ್ದ ಜನ ಏಕೆ ನಂಬುತ್ತಿದ್ದರು ಎಂಬುದನ್ನು ಓದುಗರು ಅರ್ಥಮಾಡಿಕೊಳ್ಳುವಂತಿರಬೇಕು. ಏಕೆಂದರೆ ಅವರಿಗೆ ನಿಜವಾಗಲೂ ಮರಣಹೊಂದಿರುವ ವ್ಯಕ್ತಿಗೂ ಮತ್ತು ನಿದ್ರಿಸುತ್ತಿರುವ ವ್ಯಕ್ತಿಗೂ ನಡುವೆ ಇರುವ ವ್ಯತ್ಯಾಸ ತಿಳಿದಿತ್ತು ಮತ್ತು ಆತನು ಮರಣಿಸಿರುವವರನ್ನು ಹೇಗೆ ಎಬ್ಬಿಸಬಲ್ಲ ಎಂದು ಯೋಚಿಸುತ್ತಿದ್ದರು.
ἐκβαλὼν πάντας
ಅಲ್ಲಿದ್ದ ಎಲ್ಲ ಅನ್ಯಜನರನ್ನು ಕೋಣೆಯಿಂದ ಹೊರಗೆ ಕಳುಹಿಸಿದ
τοὺς μετ’ αὐτοῦ
ಇದು ಪೇತ್ರ ,ಯಾಕೋಬ ಮತ್ತು ಯೋಹಾನರನ್ನೂ ಕುರಿತು ಹೇಳಿದೆ.
εἰσπορεύεται ὅπου ἦν τὸ παιδίον
ಇಲ್ಲಿ ಆ ಹುಡುಗಿ ಎಲ್ಲಿದ್ದಳು ಎಂದು ಹೇಳುವುದು ಸಹಾಯಕ ವಾಗಿರುತ್ತದೆ.ಪರ್ಯಾಯ ಭಾಷಾಂತರ: ""ಆತನು ಆ ಹುಡುಗಿಯು ಮಲಗಿದ್ದ ಕೊಠಡಿಯೊಳಗೆ ಹೋದನು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 5:41
ταλιθὰ, κοῦμ!
ಇದೊಂದು ಅರಾಮಿಕ್ ವಾಕ್ಯ . ಯೇಸು ಈ ಮಾತುಗಳಿಂದಲೇ ಆ ಚಿಕ್ಕ ಹುಡುಗಿಯ ಭಾಷೆಯಲ್ಲಿ ಮಾತನಾಡಿದ . ಪದಗಳನ್ನು ನಿಮ್ಮ ಭಾಷೆಯ ಲಿಪಿಯಲ್ಲೇ ಬರೆಯಿರಿ. "" (ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
Mark 5:42
ἦν…ἐτῶν δώδεκα
ಅವಳು ಹನ್ನೆರಡು ವರ್ಷದವಳಾಗಿದ್ದಳು "" (ನೋಡಿ: ಸಂಖ್ಯೆಗಳು.)
Mark 5:43
διεστείλατο αὐτοῖς πολλὰ ἵνα μηδεὶς γνοῖ τοῦτο, καὶ
ಇದನ್ನು ಪರೋಕ್ಷ ಉದ್ಧರಣಾ ವಾಕ್ಯದಂತೆ ಹೇಳಬಹುದು . ಪರ್ಯಾಯ ಭಾಷಾಂತರ: ""ಆತನು ಅವರೆಲ್ಲರಿಗೆ ಅಲ್ಲಿ ನಡೆದ ವಿಚಾರವನ್ನು ಯಾರಿಗೂ ಹೇಳಬಾರದೆಂದು ಆಜ್ಞಾಪಿಸಿದನು. "" ಅಥವಾ "" ಇಲ್ಲಿ ನಾನು ಏನು ಮಾಡಿದೆ ಎಂಬುದು ಯಾರಿಗೂ ತಿಳಿಯಬಾರದು , ತಿಳಿಯದಂತೆ ನೋಡಿಕೊಳ್ಳಬೇಕು ಎಂದು ಖಡಾಖಂಡಿತವಾಗಿ ಆಜ್ಞಾಪಿಸಿದ ."" (ನೋಡಿ: ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು)
διεστείλατο αὐτοῖς πολλὰ
ಆತನು ತುಂಬಾ ನಿರ್ದಿಷ್ಟವಾಗಿ ಬಲವಾಗಿ ಆಜ್ಞಾಪಿಸಿದ.
καὶ εἶπεν δοθῆναι αὐτῇ φαγεῖν
ಇದನ್ನು ಪರೋಕ್ಷ ಉದ್ಧರಣಾ ವಾಕ್ಯದಂತೆ ಹೇಳಬಹುದು . ಪರ್ಯಾಯ ಭಾಷಾಂತರ: "" ಆತನು ಅವರನ್ನು ಕುರಿತು ಆಕೆಗೆ ತಿನ್ನಲು ಏನಾದರೂ ಕೊಡಿ ಎಂದು ಹೇಳಿದ."" (ನೋಡಿ: ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು)
Mark 6
ಮಾರ್ಕ 06 ಸಾಮಾನ್ಯ ಟಿಪ್ಪಣಿಗಳು
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
""ತೈಲದಿಂದ ಅಭಿಷೇಕ""
ಪೂರ್ವಕಾಲದ ಪೂರ್ವದೇಶದ ಬಳಿ ಜನರು ಆಲೀವ್ ಎಣ್ಣೆಯನ್ನು ರೋಗ ಇರುವ ಜನರ ಮೇಲೆ ಹಚ್ಚಿ ಸ್ವಸ್ಥಮಾಡಲು ಪ್ರಯತ್ನಿಸುತ್ತಿದ್ದರು.
Mark 6:1
ಯೇಸು ತನ್ನ ಸ್ವಂತ ಊರಿಗೆ ಹಿಂತಿರುಗಿದ . ಆದರೆ ಅಲ್ಲಿ ಆತನನ್ನು ಯಾರೂ ಸ್ವೀಕರಿಸಲಿಲ್ಲ.
τὴν πατρίδα αὐτοῦ
ಇದು ನಜರೇತ್ ಪಟ್ಟಣವನ್ನು ಕುರಿತು ಹೇಳಿರುವಂತಾದ್ದು ಈ ಊರಿನಲ್ಲೇ ಯೇಸು ತನ್ನ ಬಾಲ್ಯದಲ್ಲಿದ್ದು ಬೆಳೆದದ್ದು ಮತ್ತು ಆತನ ಕುಟುಂಬದವರು ವಾಸಿಸುತ್ತಿದ್ದ ಸ್ಥಳ. ಇದರಿಂದ ಆತನು ಇಲ್ಲಿ ಹೊಲಮನೆಗಳನ್ನು ಹೊಂದಿದ್ದ ಎಂದು ಅರ್ಥವಲ್ಲ.
Mark 6:2
τίς ἡ σοφία ἡ δοθεῖσα τούτῳ
ಇಲ್ಲಿ ಬರುವ ಪ್ರಶ್ನೆ ಕರ್ಮಣಿ ಪ್ರಯೋಗದಲ್ಲಿದೆ , ಇದನ್ನು ಕರ್ತರಿ ಪ್ರಯೋದಲ್ಲಿ ಕೇಳಬಹುದು. ಪರ್ಯಾಯ ಭಾಷಾಂತರ: "" ಇದು ಹೇಗೆ ಸಾಧ್ಯ . ಇವನಿಗೆ ಈ ಎಲ್ಲಾ ಜ್ಞಾನ ಎಲ್ಲಿಂದ ಬಂದಿತು?
διὰ τῶν χειρῶν αὐτοῦ γινόμεναι
ಈ ಪದಗುಚ್ಛಗಳು ಈ ಮಹತ್ಕಾರ್ಯಗಳನ್ನು ಯೇಸುವೇ ಮಾಡಿದ್ದು ಎಂದು ಒತ್ತಿ ಹೇಳುತ್ತದೆ. ಪರ್ಯಾಯ ಭಾಷಾಂತರ: "" ಆತನೇ ಈ ಕಾರ್ಯಗಳನ್ನು ಮಾಡಿದ್ದು "".
Mark 6:3
οὐχ οὗτός ἐστιν ὁ τέκτων, ὁ υἱὸς τῆς Μαρίας, καὶ ἀδελφὸς Ἰακώβου, καὶ Ἰωσῆτος, καὶ Ἰούδα, καὶ Σίμωνος? καὶ οὐκ εἰσὶν αἱ ἀδελφαὶ αὐτοῦ ὧδε πρὸς ἡμᾶς?
ಈ ಪ್ರಶ್ನೆಗಳನ್ನು ಹೇಳಿಕೆಯ ವಾಕ್ಯಗಳನ್ನಾಗಿ ಬರೆಯಬಹುದು. ಪರ್ಯಾಯ ಭಾಷಾಂತರ: ""ಈತನು ಒಬ್ಬ ಸಾಮಾನ್ಯ ಬಡಗಿ ಅಷ್ಟೇ! ಇವನ ಬಗ್ಗೆ ಇವನ ಕುಟುಂಬದ ಬಗ್ಗೆ ನಮಗೆ ಚೆನ್ನಾಗಿ ಗೊತ್ತು ಇವನ ತಾಯಿ ಮರಿಯಳು ನಮಗೆ ಗೊತ್ತಿರುವವಳಲ್ಲವೇ? ನಮಗೆ ಅವನ ತಮ್ಮಂದಿರಾದ ಯಾಕೋಬ , ಯೋಸೆ, ಯೂದ , ಸಿಮೋನ ಮತ್ತು ಅವನ ತಂಗಿಯರು ಎಲ್ಲರೂ ಗೊತ್ತು , ಅವರು ನಮ್ಮೊಂದಿಗೆ ಇಲ್ಲೆ ವಾಸಿಸುತ್ತಿದ್ದಾರಲ್ಲವೇ"" (ನೋಡಿ: ಅಲಂಕಾರಿಕ ಪ್ರಶ್ನೆಗಳು.ಮತ್ತು ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 6:4
αὐτοῖς
ಜನಸಮೂಹವನ್ನು ಕುರಿತು
οὐκ ἔστιν προφήτης ἄτιμος, εἰ μὴ
ಇಲ್ಲಿ ಬರುವ ವಾಕ್ಯದಲ್ಲಿ ಎರಡು ನಕಾರಾತ್ಮಕ ಪದಗಳನ್ನು ಬಳಸಿ ಸಕಾರಾತ್ಮಕ ಪದದ ಮೇಲೆ ಒತ್ತು ನೀಡಲಾಗಿದೆ . ಪರ್ಯಾಯ ಭಾಷಾಂತರ: "" ಪ್ರವಾದಿಯಾದವನಿಗೆ ಗೌರವ ವುಂಟು ಆದರೆ "" ಅಥವಾ "" ಪ್ರವಾದಿಯನ್ನು ಗೌರವಿಸದ ಸ್ಥಳ ಒಂದು ಉಂಟು."" (ನೋಡಿ: ದ್ವಿಗುಣ ನಕಾರಾತ್ಮಕಗಳು)
Mark 6:5
ὀλίγοις ἀρρώστοις, ἐπιθεὶς τὰς χεῖρας
ಪ್ರವಾದಿಗಳು ಅಥವಾ ಗುರುಗಳು ತಮ್ಮ ಕೈಗಳನ್ನು ಇತರರ ಮೇಲೆ ಆಶೀರ್ವದಿಸಲು ಇಲ್ಲವೆ ಸ್ವಸ್ಥಪಡಿಸಲು ಇಡುತ್ತಾರೆ .ಇಲ್ಲಿ ಯೇಸುವೂ ಸಹ ಜನರ ಮೇಲೆ ತನ್ನ ಕೈಗಳನ್ನು ಇಟ್ಟು ಸ್ವಸ್ಥಮಾಡುತ್ತಿದ್ದಾನೆ.
Mark 6:7
8 ಮತ್ತು 9ನೇ ವಾಕ್ಯದಲ್ಲಿ ಯು.ಎಸ್.ಟಿ.ಯಲ್ಲಿ ಇರುವಂತೆ ತನ್ನ ಶಿಷ್ಯರನ್ನು ಕುರಿತು ಅವರು ಏನು ಮಾಡಬೇಕು ಏನು ಮಾಡ ಬಾರದು ಎಂಬುದರ ಬಗ್ಗೆ ಸೂಚನೆಗಳನ್ನು ನೀಡಿರುವುದನ್ನು ಪ್ರತ್ಯೇಕವಾಗಿ ದಾಖಲಿಸಿದೆ. (ನೋಡಿ: ವಾಕ್ಯಗಳ ನಡುವಿನ ಸೇತುವೆ.)
ಯೇಸು ತನ್ನ ಶಿಷ್ಯರನ್ನು ಇಬ್ಬಿಬ್ಬರಂತೆ ಸುವಾರ್ತೆ ಸಾರಲು ಮತ್ತು ಸ್ವಸ್ಥತಾ ಕಾರ್ಯಮಾಡಲು ಕಳುಹಿಸಿದ.
προσκαλεῖται τοὺς δώδεκα
ಇಲ್ಲಿ "" ಕರೆದನು "" ಎಂಬ ಪದದ ಅರ್ಥ ಆತನು ತನ್ನ ಎಲ್ಲಾ ಹನ್ನೆರಡುಜನ ಶಿಷ್ಯರನ್ನು ತನ್ನ ಬಳಿಗೆ ಕರೆದು ಜವಾಬ್ದಾರಿವಹಿಸಿದ.
δύο δύο
2 ರಿಂದ 2 ಅಥವಾ "" ಇಬ್ಬಿಬ್ಬರಂತೆ. "" (ನೋಡಿ: ಸಂಖ್ಯೆಗಳು.)
Mark 6:8
μὴ ἄρτον
ರೊಟ್ಟಿ "" ಎಂಬುದು ಸಾಮಾನ್ಯವಾದಆಹಾರ ಎಂದು ಹೇಳಲು ಬಳಸುವ ಪದ / ಉಪಲಕ್ಷಣ. ಪರ್ಯಾಯ ಭಾಷಾಂತರ: "" ಆಹಾರವಿಲ್ಲದೆ."" (ನೋಡಿ: ಉಪಲಕ್ಷಣಾಲಂಕಾರ)
Mark 6:10
ἔλεγεν αὐτοῖς
ಹನ್ನೆರಡು ಮಂದಿಗೆ ಯೇಸು ಹೇಳಿದ್ದು
μένετε ἕως ἂν ἐξέλθητε ἐκεῖθεν
ಇಲ್ಲಿ "" ಉಳಿದುಕೊಳ್ಳುವುದು "" ಎಂದರೆ ಪ್ರತಿದಿನ ಸಂಜೆ ಮನೆಗೆ ಊಟಮಾಡಲು ಮತ್ತು ನಿದ್ರಿಸಲು ಹಿಂತಿರುಗಿ ಹೋಗುವುದು ಎಂದರ್ಥ.ಪರ್ಯಾಯ ಭಾಷಾಂತರ: ""ನೀವು ಆಸ್ಥಳವನ್ನು ಬಿಡುವವರೆಗೆ ಊಟಮಾಡುವುದು , ಮಲಗುವುದು ಆ ಮನೆಯಲ್ಲೇ ಮಾಡಿ."" (ನೋಡಿ: ಲಕ್ಷಣಾಲಂಕಾರ)
Mark 6:11
εἰς μαρτύριον αὐτοῖς
ಅವರ ವಿರುದ್ಧ ಸಾಕ್ಷಿ ಹೇಳುವುದಾದರೆ . ಅವರಿಗೆ ಈ ಸಾಕ್ಷಿಯ ಕ್ರಿಯೆಯನ್ನು ವಿವರಿಸಿ ಹೇಳಬೇಕು , "" ಅವರಿಗೆ ತಿಳಿಯುವ ಸಾಕ್ಷಿಯಂತೆ "" ಇರಬೇಕು . ಅವರು ನಿಮ್ಮನ್ನು ಸೇರಿಸಿಕೊಳ್ಳಲು ನಿರಾಕರಿಸಿದರೆ , ನಿಮ್ಮ ಮಾತುಗಳನ್ನು ಕೇಳದೆ ಇದ್ದರೆ , ಅಲ್ಲಿಂದ ಹೊರಡುವಾಗ ನಿಮ್ಮ ಕಾಲಿನ ದೂಳನ್ನು ಝಾಡಿಸಿ ಬಂದುಬಿಡಿ ಅದು ಅವರಿಗೆ ಸಾಕ್ಷಿಯಾಗುತ್ತದೆ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 6:12
ἐξελθόντες
ಅವರು "" ಎಂಬ ಪದ ಹನ್ನೆರಡುಜನ ಶಿಷ್ಯರನ್ನು ಕುರಿತು ಹೇಳಿದೆ.ಇದರೊಂದಿಗೆ ಅವರು ಅನೇಕ ಪಟ್ಟಣಗಳಿಗೆ ಹೋಗಿ ಸುವಾರ್ತೆ ಸಾರಿದರು ಎಂದು ಹೇಳಲು ಸಹಾಯಕವಾಗಿದೆ, ಪರ್ಯಾಯ ಭಾಷಾಂತರ: "" ಅವರು ಅನೇಕ ಪಟ್ಟಣಗಳಿಗೆ ಹೋದರು."" (ನೋಡಿ: ಪದಲೋಪ)
μετανοῶσιν
ಅಲ್ಲಿಂದ ಹಿಂತಿರುಗಿ "" ಎಂಬುದು ಒಂದು ರೂಪಕ ಇದರ ಅರ್ಥ ಏನನ್ನಾದರೂ ಮಾಡುವುದನ್ನು ನಿಲ್ಲಿಸಿ ಎಂದು .ಪರ್ಯಾಯ ಭಾಷಾಂತರ: ""ಪಾಪಮಾಡುವುದನ್ನು ನಿಲ್ಲಿಸುವುದು "" ಅಥವಾ "" ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪ ಪಡುವುದು ."" (ನೋಡಿ: ರೂಪಕ ಅಲಂಕಾರ)
Mark 6:13
δαιμόνια πολλὰ ἐξέβαλλον
ಅವರು ಜನರನ್ನು ಹಿಡಿದಿರುವ ದೆವ್ವಗಳನ್ನು ಓಡಿಸಿದರು ಎಂದು ಹೇಳಲು ಸಹಕಾರಿಯಾಗಿರುತ್ತದೆ.ಪರ್ಯಾಯ ಭಾಷಾಂತರ: ""ಅವರು ಜನರನ್ನು ಹಿಡಿದಿದ್ದ ದೆವ್ವಗಳನ್ನು ಓಡಿಸಿಬಿಟ್ಟರು."" (ನೋಡಿ: ಪದಲೋಪ)
Mark 6:14
ಯೇಸುವಿನ ಮಹತ್ಕಾರ್ಯಗಳ ಬಗ್ಗೆ ಹೇರೋದನು ಕೇಳಿದಾಗ ಭಯಭೀತನಾದನು ಏಕೆಂದರೆ ಸತ್ತು ಹೋಗಿದ್ದ ಸ್ನಾನಿಕನಾದ ಯೋಹಾನನು ಪುನಃ ಎದ್ದು ಬಂದು ಈತನ ಮೂಲಕ ಕಾರ್ಯಗಳನ್ನು ಮಾಡುತ್ತಿದ್ದಾನೆ ಎಂದು ಯೋಚಿಸುತ್ತಿದ್ದನು (ಹೇರೋದನು ಸ್ನಾನಿಕನಾದ ಯೋಹಾನನನ್ನು ತಲೆಕಡಿಸಿ ಕೊಂದಿದ್ದನು)
ἤκουσεν ὁ βασιλεὺς Ἡρῴδης
ಇಲ್ಲಿ ""ಇದು"" ಎಂಬ ಪದ ಯೇಸು ಮತ್ತು ಅವನ ಶಿಷ್ಯರು ಅನೇಕ ಪಟ್ಟಣಗಳಲ್ಲಿ ಮಾಡುತ್ತಿದ್ದ ಕಾರ್ಯಗಳ ಬಗ್ಗೆ ಹೇಳುತ್ತದೆ. ಇದರೊಂದಿಗೆ ಅವರು ದೆವ್ವಗಳನ್ನು ಓಡಿಸಿ, ರೋಗಗಳನ್ನು ಗುಣಪಡಿಸಿದರು
ἔλεγον, ὅτι Ἰωάννης ὁ βαπτίζων ἐγήγερται
ಕೆಲವು ಜನರು ಯೇಸುವನ್ನು ಸ್ನಾನಿಕನಾದ ಯೋಹಾನ ಎಂದು ಹೇಳುತ್ತಿದ್ದರು . ಇದನ್ನು ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: ""ಕೆಲವರು ಇವನೇ ನಮ್ಮ ನಡುವೆ ಇದ್ದ ಸ್ನಾನಿಕನಾದ ಯೋಹಾನನು ಎಂದು ಹೇಳುತ್ತಿದ್ದರು . "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Ἰωάννης ὁ βαπτίζων ἐγήγερται
ಎದ್ದೇಳು / ಎದ್ದನು ಎಂಬುದು ಇಲ್ಲಿ "" ಪುನಃ ಬದುಕಿ ಬರುವುದು "" ಎಂದು ಅರ್ಥ .ಇದನ್ನು ಕರ್ತರಿಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: "" ಸ್ನಾನಿಕನಾದ ಯೋಹಾನನು ಪುನಃ ಜೀವಂತವಾಗಿ ಎದ್ದು ಬಂದಿದ್ದಾನೆ "" ಅಥವಾ ದೇವರು ಸ್ನಾನಿಕ ನಾದ ಯೋಹಾನನನ್ನು ಪುನಃ ಜೀವಂತವಾಗಿ ಎದ್ದು ಬರುವಂತೆ ಮಾಡಿದ್ದಾನೆ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳುಮತ್ತು ನುಡಿಗಟ್ಟುಗಳು.)
Mark 6:15
ἄλλοι δὲ ἔλεγον, ὅτι ""Ἠλείας ἐστίν 1
ಜನರು ಎಲಿಯನೇ ಪುನಃ ಬಂದಿದ್ದಾನೆ ಎಂದು ಯೋಚಿಸಲು ಕಾರಣವೇನೆಂದು ತಿಳಿಯಲು ವಿವರ ನೀಡಿದರೆ ಅರ್ಥಮಾಡಿ ಕೊಳ್ಳಲು ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: ""ಕೆಲವರು ಈತನು ಎಲಿಯ , ದೇವರು ಆತನನ್ನು ಪುನಃ ಕಳುಹಿಸುತ್ತೇನೆ ಎಂದು ವಾಗ್ದಾನ ಮಾಡಿದಂತೆ ಬಂದಿದ್ದಾನೆ."" ಎಂದು ತಿಳಿದಿದ್ದರು.(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 6:16
17ನೇ ವಾಕ್ಯದಲ್ಲಿ ಈ ಪುಸ್ತಕದ ಲೇಖಕನು ಹೆರೋದನು ಏಕೆ ಸ್ನಾನಿಕನಾದ ಯೋಹಾನನ ತಲೆಯನ್ನು ಕತ್ತರಿಸಿದನು ಎಂಬುದಕ್ಕೆ ಹಿನ್ನೆಲೆ ಮಾಹಿತಿ ನೀಡುತ್ತಾನೆ ."" (ನೋಡಿ: ಹಿನ್ನೆಲೆ ಮಾಹಿತಿ.)
ὃν ἐγὼ ἀπεκεφάλισα
ಇಲ್ಲಿ ಹೆರೋದನು ""ಐ "" / ನಾನು ಎಂಬ ಪದವನ್ನು ತನ್ನ ಬಗ್ಗೆ ಹೇಳಲು ಬಳಸುತ್ತಾನೆ . ಇಲ್ಲಿ ""ಐ "" ಎಂಬ ಪದ ಹೇರೋದನ ಸೈನಿಕರನ್ನು ಕುರಿತು ಹೇಳಲು ಬಳಸಿರುವ ವಿಶೇಷಣ / ಮಿಟೋನಿಮಿ.ಪರ್ಯಾಯ ಭಾಷಾಂತರ: "" ನಾನು ನನ್ನ ಸೈನಿಕರಿಗೆ ಅವನ ತಲೆಯನ್ನು ಕತ್ತರಿಸಲು ಆಜ್ಞೆನೀಡಿದ್ದೇನೆ."" (ನೋಡಿ: ಲಕ್ಷಣಾಲಂಕಾರ)
ἠγέρθη
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ಪುನಃ ಜೀವಂತವಾಗಿ ಎದ್ದು ಬಂದಿದ್ದಾನೆ. "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 6:17
ὁ Ἡρῴδης, ἀποστείλας ἐκράτησεν τὸν Ἰωάννην, καὶ ἔδησεν αὐτὸν ἐν φυλακῇ
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ಹೆರೋದನು ತನ್ನ ಸೈನಿಕರನ್ನು ಸ್ನಾನಿಕನಾದ ಯೋಹಾನನ್ನು ಬಂಧಿಸಿ ಸೆರೆಯಲ್ಲಿ ಕಟ್ಟಿ ಹಾಕುವಂತೆ ""ಹೇಳಿದ. (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἀποστείλας
ಜ್ಞಾಪಿಸಿದ್ದನ್ನು ನೆರವೇರಿಸಲು
διὰ Ἡρῳδιάδα
ಹೇರೋದ್ಯಳ ನಿಮಿತ್ತವಾಗಿ
τὴν γυναῖκα Φιλίππου, τοῦ ἀδελφοῦ αὐτοῦ
ಅವನ ಸಹೋದರನಾದ ಫಿಲಿಪ್ಪನ ಹೆಂಡತಿ , ಹೆರೋದನ ಸಹೋದರನಾದ ಫಿಲಿಪ್ಪನು ಮುಂದೆ ಅಪೋಸ್ತಲರ ಕೃತ್ಯಗಳಲ್ಲಿ ಬರುವ ಸುವಾರ್ತಿಕನಾದ ಫಿಲಿಪ್ಪನಲ್ಲ ಮತ್ತು ಇವನು ಯೇಸುವಿನ ಹನ್ನೆರಡು ಶಿಷ್ಯರಲ್ಲಿ ಒಬ್ಬನಾದ ಫಿಲಿಪ್ಪನೂ ಅಲ್ಲ."" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
ὅτι αὐτὴν ἐγάμησεν
ಹೇರೋದನು ಅವಳನ್ನು ಮದುವೆಯಾಗಿದ್ದನು.
Mark 6:19
ἤθελεν αὐτὸν ἀποκτεῖναι, καὶ οὐκ ἠδύνατο
ಈ ಹೆರೋದ್ಯಳುಇಲ್ಲಿ ಪದಗುಚ್ಛದ ವಿಷಯವಾಗಿದ್ದಾಳೆ ಮತ್ತು ""ಅವಳು"" ಎಂಬುದು ಇಲ್ಲಿ ಒಂದು ವಿಶೇಷಣ / ಮಿಟೋನಿಮಿ, ಇವಳು ಸ್ನಾನಿಕನಾದ ಯೋಹಾನನ ತಲೆಯನ್ನು ಯಾರಿಂದಲಾ ದರೂ ಕತ್ತರಿಸಲು ಬಯಸಿದಳು .ಪರ್ಯಾಯ ಭಾಷಾಂತರ: ""ಅವಳಿಗೆ ಯಾರಾದರೂ ಅವನ ತಲೆಯನ್ನು ಕತ್ತರಿಸಬೇಕಿತ್ತು , ಆದರೆ ಅವಳಿಗೆ ಅವಳೇ ಅವನನ್ನು ಕೊಲ್ಲ ಬೇಕೆಂದಿರಲಿಲ್ಲ. "" (ನೋಡಿ: ಲಕ್ಷಣಾಲಂಕಾರ)
Mark 6:20
ὁ γὰρ Ἡρῴδης ἐφοβεῖτο τὸν Ἰωάννην, εἰδὼς
ಈ ಎರಡೂ ವಿಷಯಗಳನ್ನು ವಿಭಿನ್ನವಾದ ರೀತಿಯಲ್ಲಿ ಒಂದರೊಡನೊಂದು ಸಂಬಂಧಿಸುವಂತೆ ಸ್ಪಷ್ಟವಾಗಿ ತಿಳಿಸಿರುವು ದಲ್ಲದೆ, ಹೆರೋದನು ಸ್ನಾನಿಕನಾದ ಯೋಹಾನನಿಗೆ ಏಕೆ ಹೆದರಿಕೊಳ್ಳುತ್ತಿದ್ದನು ಎಂಬುದನ್ನು ತಿಳಿಸಿದೆ.ಪರ್ಯಾಯ ಭಾಷಾಂತರ: "" ಹೆರೋದನ ಬಗ್ಗೆ ಯೋಹಾನನಿಗೆ ಎಲ್ಲವೂ ತಿಳಿದಿದ್ದುದರಿಂದ ಅವನಿಗೆ ಹೆದರುತ್ತಿದ್ದನು ."" (ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
εἰδὼς αὐτὸν ἄνδρα δίκαιον
ಹೆರೋದನಿಗೆ ತಿಳಿದಿತ್ತು
ἀκούσας αὐτοῦ
ಯೋಹಾನನ ಮಾತನ್ನು ಕೇಳುತ್ತಿದ್ದನು.
Mark 6:21
ಲೇಖಕನು ಹೆರೋದನ ಬಗ್ಗೆ ಮತ್ತು ಸ್ನಾನಿಕನಾದ ಯೋಹಾನನ ತಲೆ ಕತ್ತರಿಸಲು ಇರುವ ಮಾಹಿತಿಯನ್ನು ಇಲ್ಲಿ ಹೇಳುವುದನ್ನು ಮುಂದುವರೆಸುತ್ತಾನೆ."" (ನೋಡಿ: ಹಿನ್ನೆಲೆ ಮಾಹಿತಿ.)
δεῖπνον ἐποίησεν, τοῖς μεγιστᾶσιν αὐτοῦ…τῆς Γαλιλαίας
ಅವನು "" ಎಂಬ ಪದ ಇಲ್ಲಿ ಹೆರೋದನನ್ನು ಕುರಿತು ಹೇಳಿದೆ ಮತ್ತು ಇದು ಒಂದು ವಿಶೇಷಣ / ಮಿಟೋನಿಮಿ ಅವನು ತನ್ನ ಸೇವಕರನ್ನು ಕುರಿತು ದೊಡ್ಡ ಔತಣವನ್ನು ಸಿದ್ಧಪಡಿಸಲು ಆಜ್ಞಾಪಿಸಿದ. ಪರ್ಯಾಯ ಭಾಷಾಂತರ: ""ಅವನು ತನ್ನ ಹುಟ್ಟುಹಬ್ಬದ ಸಲುವಾಗಿ ಗಲಿಲಾಯ ಸೀಮೆಯ ಸಹಸ್ರಾಧಿಪತಿಗಳಿಗೆ, ಪ್ರಭುಗಳಿಗೆ , ಅಧಿಕಾರಿಗಳಿಗೆ ಔತಣ ಏರ್ಪಡಿಸಿದ ""ಅಥವಾ ""ಅವನು ಗಲಿಲಾಯದ ಎಲ್ಲಾ ಅಧಿಕಾರಿಗಳನ್ನು ಔತಣದಲ್ಲಿ ಭಾಗವಹಿಸಿ ಊಟಮಾಡಿ ಅವನೊಂದಿಗೆ ಸಂಭ್ರಮಿಸಲು ಆಹ್ವಾನಿಸಿದ.
δεῖπνον
ಒಂದು ಔಪಚಾರಿಕ ಊಟ ಅಥವಾ ಔತಣ
Mark 6:22
αὐτοῦ Ἡρῳδιάδος
ಅವಳ""ಎಂಬ ಪದ ಇಲ್ಲಿ ಹೆರೋದ್ಯಳ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಬಳಸಿರುವ ಪ್ರತಿಬಿಂಬಿತ ಸರ್ವನಾಮ . ಇಲ್ಲಿ ಗಮನಾರ್ಹವಾದ ವಿಷಯವೆಂದರೆ ಹೆರೋದ್ಯಳ ಮಗಳು ಔತಣಕೂಟದಲ್ಲಿ ನರ್ತಿಸಿದಳು ."" (ನೋಡಿ: ಕರ್ತೃವಾಚ್ಯ ಸರ್ವನಾಮಗಳು.)
εἰσελθούσης
ಅವಳು ಆ ಕೋಣೆಯನ್ನು ಪ್ರವೇಶಿಸಿದಳು
Mark 6:23
ἐάν με αἰτήσῃς…τῆς βασιλείας μου
ಅವಳು ಅವನ ರಾಜ್ಯ. ಅವನ ಎಲ್ಲಾ ಸಂಪತ್ತಿನಲ್ಲಿ ಅರ್ಧಭಾಗ ಕೇಳಿದರೂ ಕೊಡುತ್ತೇನೆ ಎಂದು ಹೇಳಿದ.
Mark 6:24
ἐξελθοῦσα
ಅವಳು ಆ ಕೋಣೆಯಿಂದ ಹೊರಗೆ ಹೋದಳು.
Mark 6:25
πίνακι
ಒಂದು ಅಗಲವಾದ ಹಲಗೆಯ ಮೇಲೆ ಅಥವಾ ದೊಡ್ಡದಾದ ಮರದ ಹರಿವಾಣದ ಮೇಲೆ
Mark 6:26
διὰ τοὺς ὅρκους καὶ τοὺς συνανακειμένους
ಪ್ರಮಾಣದ ವಿಷಯ , ಇಲ್ಲಿ ಹೆರೋದನು ಮಾಡಿದ ಪ್ರಮಾಣ ಮತ್ತು ಔತಣಕ್ಕೆ ಬಂದ ಅತಿಥಿಗಳ ನಡುವೆ ಇರುವ ಸಂಬಂಧ ವನ್ನು ಸ್ಪಷ್ಟವಾಗಿ ತಿಳಿಸಬೇಕು .ಪರ್ಯಾಯ ಭಾಷಾಂತರ: ""ಏಕೆಂದರೆ ಆಹ್ವಾನಿತರಾದ ಅತಿಥಿಗಳು ಹೆರೋದನು ಹೆರೋದ್ಯಳ ಮಗಳು ಏನು ಕೇಳಿದರೂ ಕೊಡುತ್ತೇನೆ ಎಂದು ಆಣೆಮಾಡಿ ಹೇಳಿದ್ದನ್ನು ಕೇಳಿಸಿಕೊಂಡಿದ್ದರು"" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 6:28
ἐπὶ πίνακι
ದೊಡ್ಡ ಹರಿವಾಣದಲ್ಲಿ
Mark 6:29
ἀκούσαντες, οἱ μαθηταὶ αὐτοῦ
ಯೋಹಾನನ ಶಿಷ್ಯರು
Mark 6:30
ಯೇಸುವಿನ ಶಿಷ್ಯರುಬೋಧಿಸುವುದನ್ನು ಮತ್ತು ಸ್ವಸ್ಥತಾ ಕಾರ್ಯವನ್ನು ಮುಗಿಸಿ ಹಿಂತಿರುಗಿದಾಗ ಅವರೆಲ್ಲರೂ ಏಕಾಂತ ಸ್ಥಳಕ್ಕೆ ಹೋಗುವರು , ಆದರೆ ಅನೇಕ ಜನರು ಯೇಸುವಿನ ಬೋಧನೆ ಕೇಳಲು ಆತನ ಬಳಿಗೆ ಬರುತ್ತಿದ್ದರು. ಹೊತ್ತು ಮೀರಿ ಹೋದರೆ ಬಂದವರಿಗೆ ಆಹಾರ ಒದಗಿಸಿ ಎಲ್ಲರನ್ನು ಕಳುಹಿಸಿದ ಮೇಲೆ ತಾನೊಬ್ಬನೇ ಏಕಾಂತದಲ್ಲಿ ಪ್ರಾರ್ಥಿಸಲು ಹೋಗುತ್ತಿದ್ದನು.
Mark 6:31
ἔρημον τόπον
ಏಕಾಂತ ಸ್ಥಳವೆಂದರೆ ಯಾರೂ ಇಲ್ಲದ ಸ್ಥಳ
ἦσαν…οἱ ἐρχόμενοι καὶ οἱ ὑπάγοντες πολλοί
ಇದರ ಅರ್ಥ ಜನರು ನಿರಂತರವಾಗಿ ಅಪೋಸ್ತಲರ ಬಳಿಬಂದು ನಂತರ ಹೊರಟುಹೋಗುತ್ತಿದ್ದರು ಎಂದು .
οὐδὲ…εὐκαίρουν
ಅವರು""ಎಂಬ ಪದ ಅಪೋಸ್ತಲರನ್ನು ಕುರಿತು ಹೇಳಿರುವಂತಾದ್ದು.
Mark 6:32
καὶ ἀπῆλθον
ಇಲ್ಲಿ ಬರುವ ""ಅವರು""ಎಂಬ ಪದ ಅಪೋಸ್ತಲರ ಮತ್ತು ಯೇಸುವನ್ನು ಕುರಿತು ಹೇಳಿರುವಂತಾದ್ದು.
Mark 6:33
εἶδον αὐτοὺς ὑπάγοντας
ಯೇಸು ಮತ್ತು ಅಪೋಸ್ತಲರು ಅಲ್ಲಿಂದ ಹೊರಟು ಹೋಗುತ್ತಿದ್ದು ದ್ದನ್ನು ಜನರು ನೋಡಿದರು.
πεζῇ
ಅವರು ಹೋಗುತ್ತಿದ್ದುದ್ದನ್ನು ನೋಡಿದ ಜನರು ಅವರ ಗುರುತು ಹಿಡಿದು ಕಾಲುನಡಿಗೆಯಲ್ಲೇ ಓಡೋಡಿ ಅವರಿಗಿಂತ ಮುಂಚೆ ಹೋಗಿ ಅವರ ಬಳಿಗೆ ತಲುಪಿದರು.( ಇಲ್ಲಿ ಶಿಷ್ಯರು ದೋಣಿಯಲ್ಲಿ ಹೋಗುತ್ತಿದ್ದರು)
Mark 6:34
εἶδεν πολὺν ὄχλον
ಯೇಸು ಅಲ್ಲಿ ದೊಡ್ಡ ಜನಸಮೂಹವನ್ನು ಕಂಡನು
ἦσαν ὡς πρόβατα μὴ ἔχοντα ποιμένα
ಇಲ್ಲಿ ಯೇಸು ಜನರನ್ನು ಕುರಿಗಳಿಗೆ ಹೋಲಿಸುತ್ತಿದ್ದಾನೆ ಅಂದರೆ ಅವರನ್ನು ಮುನ್ನಡೆಸುವ ನಾಯಕನಾದ ಕುರುಬರಲ್ಲದೆ ಗೊಂದಲದಲ್ಲಿರುವ ಅವರನ್ನು ನೋಡಿ ಈ ಮಾತು ಹೇಳುತ್ತಿದ್ದಾನೆ."" (ನೋಡಿ: ಉಪಮಾಲಂಕಾರ.)
Mark 6:35
καὶ ἤδη ὥρας πολλῆς γενομένης
ಇದರ ಅರ್ಥ ಸಂಜೆ ಬಹುಹೊತ್ತಾದಮೇಲೆ .ಪರ್ಯಾಯ ಭಾಷಾಂತರ: "" ಹೊತ್ತು ಮೀರಿ ಹೋಗುತ್ತಿದ್ದಾಗ "" ಅಥವಾ"" ಸಂಜೆ ಬಹು ಹೊತ್ತಾದ ಮೇಲೆ ."" (ನೋಡಿ: ನುಡಿಗಟ್ಟುಗಳು.)
ἔρημός ἐστιν ὁ τόπος
ಇದೊಂದು ಯಾವ ಮನುಷ್ಯರೂ ಇಲ್ಲದ ಸ್ಥಳವನ್ನು ಕುರಿತು ಹೇಳಿದೆ .[ಮಾರ್ಕ 6:31] (../06/31.ಎಂಡಿ).ರಲ್ಲಿ ನೀವು ಹೇಗೆ ಭಾಷಾಂತರಿಸಿದ್ದೀರಿ ಗಮನಿಸಿ.
Mark 6:37
ὁ δὲ ἀποκριθεὶς εἶπεν αὐτοῖς
ಯೇಸು ತನ್ನ ಶಿಷ್ಯರಿಗೆ ಉತ್ತರ ನೀಡಿದ ಮತ್ತು ಹೇಳಿದ.
ἀπελθόντες, ἀγοράσωμεν δηναρίων διακοσίων ἄρτους, καὶ δώσομεν αὐτοῖς φαγεῖν?
ಶಿಷ್ಯರು ಅಲ್ಲಿದ್ದ ಮಹಾಜನಸಮೂಹಕ್ಕೆ ಬೇಕಾದ ಆಹಾರವನ್ನು ಸಾಧ್ಯವಾಗದೇ ಇರುವ ಬಗ್ಗೆ ಹೇಳುತ್ತಾ ಈ ಬಗ್ಗೆ ಪ್ರಶ್ನಿಸುತ್ತಾರೆ. ಪರ್ಯಾಯ ಭಾಷಾಂತರ: "" ಈ ಮಹಾಜನಸಮೂಹಕ್ಕೆ ಬೇಕಾದಷ್ಟು ಆಹಾರವನ್ನು ನಾವು ಕೊಂಡು ನಮ್ಮಲ್ಲಿ ಇನ್ನೂರು ದಿನಾರಿಗಳು ಇದ್ದರೂ ಸಾಧ್ಯವಿಲ್ಲ ಎಂದು ಹೇಳಿದರು ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
δηναρίων διακοσίων
200 ದಿನಾರಿಗಳು , ""ದಿನಾರಿ"" ಎಂಬ ಪದದ ಏಕವಚನರೂಪ ""ದಿನಾರಿ""ಯ ಒಂದು ದಿನಾರಿಯದ ಬೆಲೆ ಒಂದು ರೋಮನ್ ಬೆಳ್ಳಿನಾಣ್ಯ, ಒಂದು ದಿನದ ಕೂಲಿಯಮೊತ್ತ.(ನೋಡಿ : ಸತ್ಯವೇದದಲ್ಲಿನ ಹಣದ ಮೌಲ್ಯ.ಮತ್ತು ಸಂಖ್ಯೆಗಳು.)
Mark 6:38
ἄρτους
ರೊಟ್ಟಿಹಿಟ್ಟು – ಅದನ್ನು ರೊಟ್ಟಿಯಾಕಾರದಲ್ಲಿ ಮಾಡಿ ಬೇಯಿಸುವುದು
Mark 6:39
τῷ χλωρῷ χόρτῳ
ಇಲ್ಲಿ ಹುಲ್ಲಿನ ಮೇಲೆ ಕುಳಿತುಕೊಳ್ಳಲು ಹೇಳುವುದು. ಇಲ್ಲಿ ಹುಲ್ಲಿನ ಬಣ್ಣವನ್ನು ನಿಮ್ಮ ಭಾಷೆಗೆ ತಕ್ಕಂತೆ ಬಳಸಿ ಆರೋಗ್ಯಕರವಾದ ಹಸಿರಾಗಿರಬಹುದು ಇಲ್ಲವೆ ಇಲ್ಲದಿರಬಹುದು.
Mark 6:40
πρασιαὶ, κατὰ ἑκατὸν καὶ κατὰ πεντήκοντα
ಇಲ್ಲಿ ಪ್ರತಿಯೊಂದು ಗುಂಪಿನಲ್ಲಿ ಇರುವ ಜನರ ಸಂಖ್ಯೆಯನ್ನು ಕುರಿತು ಹೇಳುವುದು.ಪರ್ಯಾಯ ಭಾಷಾಂತರ: "" ಒಂದೊಂದು ಪಂಕ್ತಿಯಲ್ಲಿ ಐವತ್ತು ,ಇನ್ನೊಂದರಲ್ಲಿ ನೂರು ಹೀಗೆ ಸಾಲುಸಾಲಾಗಿ ಜನರು ಕುಳಿತುಕೊಂಡರು . "" (ನೋಡಿ : ಸಂಖ್ಯೆಗಳು.ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 6:41
ἀναβλέψας εἰς τὸν οὐρανὸν
ಇದರ ಅರ್ಥ ಆತನು ಆಕಾಶದೆಡೆಗೆ ನೋಡಿದನು , ಇದು ದೇವರು ವಾಸಿಸುವ ಸ್ಥಳ.
εὐλόγησεν
ಆತನು ಆಶೀರ್ವಾದದ ನುಡಿಗಳನ್ನು ಹೇಳಿದ ಅಥವಾ ದೇವರಿಗೆ ಕೃತಜ್ಞತೆ ಸಲ್ಲಿಸಿದ.
καὶ τοὺς δύο ἰχθύας ἐμέρισεν πᾶσιν
ಆತನು ಆ ಎರಡು ಮೀನುಗಳನ್ನು ವಿಭಾಗಿಸಿದ ಇದರಿಂದ ಎಲ್ಲರಿಗೂ ಸಿಗುವಂತೆ ಆಯಿತು.
Mark 6:43
ἦραν
ಸಂಭವನೀಯ ಅರ್ಥಗಳು 1) ""ಶಿಷ್ಯರು ತೆಗೆದುಕೊಂಡರು"" ಅಥವಾ 2) "" ಜನರು ಅವುಗಳನ್ನು ತೆಗೆದುಕೊಂಡರು"".
κλάσματα δώδεκα κοφίνων πληρώματα
ನಂತರ ಹನ್ನೆರಡು ಪುಟ್ಟಿಗಳಲ್ಲಿ ಮುರಿದ ರೊಟ್ಟಿಯ ಚೂರುಗಳು ತುಂಬಿದವು.
δώδεκα κοφίνων
12 ಪುಟ್ಟಿಗಳು (ನೋಡಿ : ಸಂಖ್ಯೆಗಳು.)
Mark 6:44
πεντακισχίλιοι ἄνδρες
5,000 ಗಂಡಸರು (ನೋಡಿ: ಸಂಖ್ಯೆಗಳು.)
ἦσαν οἱ φαγόντες τοὺς ἄρτους, πεντακισχίλιοι ἄνδρες
ಅಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಎಣಿಕೆ ಮಾಡಲಿಲ್ಲ. ಅದರಿಂದ ಅಲ್ಲಿ ಮಹಿಳೆಯರು ಮತ್ತು ಮಕ್ಕಳು ಇರಲಿಲ್ಲ ಎಂದು ಅರ್ಥಮಾಡಿಕೊಳ್ಳಬಾರದು . ಇದನ್ನು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: ""ಅಲ್ಲಿ ಐದುಸಾವಿರ ಪುರುಷರಿದ್ದರು ಅವರೆಲ್ಲಾ ರೊಟ್ಟಿಯನ್ನು ತಿಂದರು. ಅವರು ಮಹಿಳೆಯರು ಮತ್ತು ಮಕ್ಕಳನ್ನು ಎಣಿಕೆ ಮಾಡಿರಲಿಲ್ಲ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 6:45
εἰς τὸ πέραν
ಇದು ಗಲಿಲಾಯ ಸಮುದ್ರವನ್ನು ಕುರಿತು ಹೇಳುತ್ತದೆ. ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: "" ಗಲಿಲಾಯ ಸಮುದ್ರದ ಆಚೆ ಬದಿಯ ದಡದ ಬದಿಯಲ್ಲಿ ."" (ನೋಡಿ: ಪದಲೋಪ)
Βηθσαϊδάν
ಗಲಿಲಾಯ ಸಮುದ್ರದ ಉತ್ತರ ದಡದಲ್ಲಿರುವ ಒಂದು ಪಟ್ಟಣವಿದು. "" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 6:46
ἀποταξάμενος αὐτοῖς
ಜನರು ಅಲ್ಲಿಂದ ಹೊರಟಮೇಲೆ
Mark 6:48
ಆ ಸಮುದ್ರವನ್ನು ಶಿಷ್ಯರು ದಾಟಿ ಹೋಗುವಾಗ ಬಿರುಗಾಳಿ ಎದ್ದಿತು. ಯೇಸು ನೀರಿನ ಮೇಲೆ ನಡೆದು ಬರುವುದನ್ನು ನೋಡಿದ ಅವರು ಭಯಭೀತರಾದರು , ಯೇಸು ಹೇಗೆ ಆ ಬಿರುಗಾಳಿಯನ್ನು ಶಾಂತಗೊಳಿಸಿದ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಆಗಲಿಲ್ಲ.
τετάρτην φυλακὴν
ಇದು ಬೆಳಗಿನಜಾವ 3 ಗಂಟೆ ಮತ್ತು ಸೂರ್ಯೋದಯದ ನಡುವಿನ ಸಮಯ."" (ನೋಡಿ: ಕ್ರಮಸೂಚಕ ಸಂಖ್ಯೆಗಳು.)
Mark 6:49
φάντασμά
ಅವರು ಸತ್ತ ವ್ಯಕ್ತಿಯ ಅಥವಾ ಬೇರೆ ಯಾವುದಾದರೂ ಒಂದು ಆವಿ ನಡೆದುಬರುತ್ತಿದೆ ಎಂದು ತಿಳಿದರು.
Mark 6:50
θαρσεῖτε…μὴ φοβεῖσθε
ಈ ಎರಡೂ ವಾಕ್ಯಗಳು ಸಮಾನ ಅರ್ಥವುಳ್ಳವು ಆತನ ಶಿಷ್ಯರನ್ನು ಕುರಿತು ಹೆದರುವ ಅವಶ್ಯಕತೆ ಇಲ್ಲ ಎಂಬುದನ್ನು ಒತ್ತಿ ಹೇಳುತ್ತಾನೆ. ಅವಶ್ಯಕತೆ ಇದ್ದರೆ ಅದನ್ನು ಒಟ್ಟಾಗಿ ಸೇರಿಸ ಬಹುದು.ಪರ್ಯಾಯ ಭಾಷಾಂತರ: "" ನಮ್ಮನ್ನು ಹೆದರಿಸಬೇಡ ."" (ನೋಡಿ: ಸಾದೃಶ್ಯತೆ.)
Mark 6:51
λείαν ἐν ἑαυτοῖς ἐξίσταντο
ಇದನ್ನು ಇನ್ನೂ ಹೆಚ್ಚು ನಿರ್ದಿಷ್ಟವಾಗಿ ಹೇಳಬೇಕೆಂದರೆ ಅವರು ದಿಗ್ಭ್ರಮೆಗೊಂಡರು. ಪರ್ಯಾಯ ಭಾಷಾಂತರ: "" ಆತನು ಮಾಡಿದ ಕಾರ್ಯವನ್ನು ನೋಡಿ ಅವರು ಸಂಪೂರ್ಣವಾಗಿ ಬೆರಗಾದರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 6:52
ἐπὶ τοῖς ἄρτοις
ಇಲ್ಲಿರುವ ""ರೊಟ್ಟಿಯ ಭಾಗ"" ಎಂಬುದು ಯೇಸು ಹೇಗೆ ರೊಟ್ಟಿ ಗಳನ್ನು ತುಂಡುಗಳಾಗಿ ಮಾಡಿದ ಎಂಬುದನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "" ಯೇಸು ರೊಟ್ಟಿಯನ್ನು ಮುರಿದು ಅನೇಕ ತುಂಡುಗಳನ್ನಾಗಿ ಮಾಡಿದ . "" ಅಥವಾ "" ಯೇಸು ಕೆಲವೇ ತುಂಡು ರೊಟ್ಟಿಗಳಿಂದ ಅನೇಕ ತುಂಡುಗಳನ್ನಾಗಿ ಹೇಗೆ ಮಾಡಿದ ಎಂದರೆ ಅರ್ಥವೇನು ? "" (ನೋಡಿ: ಲಕ್ಷಣಾಲಂಕಾರ)
ἦν αὐτῶν ἡ καρδία πεπωρωμένη
ಕಠಿಣವಾದ ಹೃದಯ ಎಂಬುದು ಅವರು ಅರ್ಥಮಾಡಿಕೊಳ್ಳದೆ ಹಠಮಾರಿತನದಿಂದ ಇರುವುದು ಎಂಬುದನ್ನು ಪರ್ಯಾಯ ಭಾಷಾಂತರ: ""ಅವರು ಅರ್ಥಮಾಡಿಕೊಳ್ಳದೆ ಹಠಮಾರಿತನ ದಿಂದ ಇದ್ದಾರೆ ."" (ನೋಡಿ: ರೂಪಕ ಅಲಂಕಾರ)
Mark 6:53
ಯೇಸು ಮತ್ತು ಆತನ ಶಿಷ್ಯರು ದೋಣಿಯಲ್ಲಿ ಸಮುದ್ರವನ್ನು ದಾಟಿ ಗೆನೆಜರೇತ್ ದಡಕ್ಕೆ ಮುಟ್ಟಿದಾಗ ಜನರು ಆತನ ಗುರುತುಹಿಡಿದು ಜನರನ್ನು ಸ್ವಸ್ಥಮಾಡಲು ಆತನ ಬಳಿಗೆ ಕರೆತಂದರು. ಇದು ಅವರು ಎಲ್ಲಿ ಹೋದರೂ ನಡೆಯುತ್ತಿತ್ತು.
Γεννησαρὲτ
ಇದು ಗಲಿಲಾಯ ಸಮುದ್ರದ ವಾಯುವ್ಯಭಾಗದ ಪ್ರದೇಶದಲ್ಲಿ ರುವ ಪಟ್ಟಣದ ಹೆಸರು ."" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 6:55
περιέδραμον ὅλην τὴν χώραν
ಜನರು ಅಲ್ಲಿಗೆ ಓಡೋಡಿಬರಲು ಕಾರಣವೇನು ಎಂದು ವಿವರಿಸುವುದು ಸಹಾಯಕವಾಗುವುದು.ಪರ್ಯಾಯ ಭಾಷಾಂತರ: "" ಅವರು ಆ ಇಡೀ ಜಿಲ್ಲೆಯಾದ್ಯಂತ ಓಡಾಡಿ ಯೇಸು ಆ ಸ್ಥಳಕ್ಕೆ ಬಂದಿದ್ದಾನೆ , ಅವನಿಂದ ಸ್ವಸ್ಥತೆ ಹೊಂದಬಹುದು ಎಂದು ತಿಳಿದರು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
περιέδραμον…ἤκουον
ಇಲ್ಲಿ "" ಅವರು"" ಎಂಬಪದ ಯೇಸುವನ್ನು ಗುರುತಿಸಿ ಬಳಿಬಂದ ಜನರ ಬಗ್ಗೆ ಹೇಳಿದೆಯೇ ಹೊರತು ಶಿಷ್ಯರನ್ನು ಕುರಿತು ಹೇಳಿಲ್ಲ.
τοὺς κακῶς ἔχοντας
ಇಲ್ಲಿ ಬರುವ ಪದ ಜನರನ್ನು ಕುರಿತು ಹೇಳಿದೆ. ಪರ್ಯಾಯ ಭಾಷಾಂತರ: "" ರೋಗದಿಂದ ನರಳುತ್ತಿದ್ದ ಜನರಬಗ್ಗೆ."" (ನೋಡಿ: ನಾಮವಾಚಕ ಗುಣವಾಚಕಗಳು.)
Mark 6:56
ὅπου ἂν εἰσεπορεύετο
ಯೇಸು ಎಲ್ಲೆಲ್ಲಿ ಹೋದನೋ ಅಲ್ಲಿ
ἐτίθεσαν
ಇಲ್ಲಿ "" ಅವರು"" ಎಂಬಪದ ಜನರನ್ನು ಕುರಿತು ಹೇಳಿದೆ ಯೇಸುವಿನ ಶಿಷ್ಯರನ್ನು ಕುರಿತು ಹೇಳಿಲ್ಲ.
τοὺς ἀσθενοῦντας
ಈ ಪದಗುಚ್ಛ ಜನರನ್ನುಕುರಿತು ಹೇಳಿದೆ. ಪರ್ಯಾಯ ಭಾಷಾಂತರ: ""ರೋಗದಿಂದ ನರಳುವ ಜನ ."" (ನೋಡಿ: ನಾಮವಾಚಕ ಗುಣವಾಚಕಗಳು.)
παρεκάλουν αὐτὸν
ಸಂಭವನೀಯ ಅರ್ಥಗಳು 1) ""ರೋಗಿಗಳು ಆತನನ್ನು ಬೇಡಿ ಕೊಂಡರು .""ಅಥವಾ 2) "" ಜನರು ಆತನನ್ನು ಬೇಡಿಕೊಂಡರು .
ἅψωνται
ಅವರ"" ಎಂಬಪದ ರೋಗಿಗಳನ್ನು ಉದ್ದೇಶಿಸಿ ಹೇಳಿದೆ,
τοῦ κρασπέδου τοῦ ἱματίου αὐτοῦ
ಆತನ ಮೇಲಂಗಿಯ ತುದಿಯನ್ನು .""ಅಥವಾ"" ಆತನ ಮೇಲಂಗಿಯ ಗೊಂಡೆಯನ್ನು
ὅσοι ἂν
ಅಲ್ಲಿರುವ ಎಲ್ಲರೂ
Mark 7
ಮಾರ್ಕ 07 ಸಾಮಾನ್ಯ ಟಿಪ್ಪಣಿಗಳು
ರಚನೆಗಳು ಮತ್ತು ನಮೂನೆಗಳು
ಕೆಲವು ಭಾಷಾಂತರಗಳಲ್ಲಿ ಪದ್ಯಭಾಗವನ್ನು ಪುಟದ ಬಲಭಾಗದಲ್ಲಿ ಪ್ರತ್ಯೇಕವಾಗಿ ಗದ್ಯಭಾಗವನ್ನು ಓದಲು ಸುಲಭವಾಗಿರುವಂತೆ ಬರೆದಿರುತ್ತಾರೆ .ಯು.ಎಲ್.ಟಿ.ಈ ಪದ್ಯಭಾಗವನ್ನು 7:6-7ಈ ರೀತಿ ಬರೆದಿದ್ದಾರೆ. ಇದು ಹಳೆ ಒಡಂಬಡಿಕೆಯಿಂದ ಆಯ್ಕೆಮಾಡಿರುವ ಭಾಗ
ಈ ಅಧ್ಯಾಯದಲ್ಲಿನ ಕೆಲವು ವಿಶೇಷ ಪರಿಕಲ್ಪನೆಗಳು
ಕೈತೊಳೆಯುವುದು
ಪರಿಸಾಯರು ಪದೇಪದೇ ತುಂಬಾ ಕೊಳೆಯಿರುವಂತೆ ತೊಳೆಯುತ್ತಿದ್ದರು . ಇದರಿಂದ ದೇವರನ್ನು ಸಂಪ್ರೀತಗೊಳಿಸಬಹುದು , ತಾವು ಒಳ್ಳೆಯವರು ಎಂದು ತೋರಿಸಲು ಹೀಗೆ ಮಾಡುತ್ತಿದ್ದರು. ಊಟಮಾಡುವ ಮೊದಲು ಕೈಗಳು ಕೊಳೆಯಾಗದಿದ್ದರೂ ಕೈಗಳನ್ನು ತೊಳೆಯು ತ್ತಿದ್ದರು. ಮೋಶೆ ತನ್ನ ಧರ್ಮಶಾಸ್ತ್ರದಲ್ಲಿ ಈ ಬಗ್ಗೆ ಏನು ಹೇಳದಿದ್ದರೂ ಅವರು ಈ ರೀತಿ ಮಾಡುತ್ತಿದ್ದರು. ಜನರು ದೇವರನ್ನು ಸಂತೋಷಪಡಿಸುವುದಕ್ಕಾಗಿ / ಮೆಚ್ಚಿಸುವುದಕ್ಕಾಗಿ ತಾವು ಸರಿಯಾದ ಕಾರ್ಯ ಮಾಡುತ್ತಿದ್ದೇವೆ ಎಂದಕೊಳ್ಳುತ್ತಾರೆ, ಆದರೆ ಇದು ಸರಿಯಲ್ಲ ತಪ್ಪು . (ನೋಡಿ: ಧರ್ಮಶಾಸ್ತ್ರ, ಮೋಶೆಯ ಧರ್ಮಶಾಸ್ತ್ರ,ಯೆಹೋವನ ಧರ್ಮಶಾಸ್ತ್ರ, ದೇವರ ಧರ್ಮಶಾಸ್ತ್ರ, ಮತ್ತು ಶುದ್ಧ, ತೊಳೆಯು)
ಈ ಅಧ್ಯಾಯದಲ್ಲಿನ ಇತರ ಸಂಭವನೀಯ ಭಾಷಾಂತರ ಕ್ಲಿಷ್ಟತೆಗಳು
"" ಎಫ್ಫಾತ ""
ಇದೊಂದು ಅರಾಮಿಕ್ ಪದ ಮಾರ್ಕನು ಇದನ್ನು ಒಂದು ಗ್ರೀಕ್ ಪದದಂತೆ ಬಳಸಿ ಇದರ ಅರ್ಥವನ್ನು ತಿಳಿಸಿದ್ದಾನೆ.(ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
Mark 7:1
ಯೇಸು ಪರಿಸಾಯರನ್ನು ಮತ್ತು ಶಾಸ್ತ್ರಿಗಳನ್ನು ಖಂಡಿಸಿ ಗದರಿಸುತ್ತಾನೆ.
συνάγονται πρὸς αὐτὸν
ಯೇಸುವಿನ ಸುತ್ತಲೂ ಸೇರಿದ್ದ
Mark 7:2
3 ನೇ ಮತ್ತು 4,ನೇ ವಾಕ್ಯದಲ್ಲಿ ಪರಿಸಾಯರು ಕೈತೊಳೆಯುವ ಸಂಪ್ರದಾಯವನ್ನು ಏಕೆ ಆಚರಿಸುತ್ತಾರೆ ಎಂಬುದರ ಬಗ್ಗೆ ಹಿನ್ನೆಲೆ ಮಾಹಿತಿಯನ್ನು ಲೇಖಕನು ನೀಡುತ್ತಾನೆ. ಇವರು ಯೇಸುವಿನ ಶಿಷ್ಯರು ಊಟಮಾಡುವ ಮೊದಲು ಕೈಗಳನ್ನು ತೊಳೆಯದೆ ಇದ್ದುದು ತಪ್ಪು ಎಂದು ನಿರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಾಹಿತಿಯನ್ನು ಕ್ರಮಬದ್ಧವಾಗಿ ದಾಖಲಿಸಬೇಕಾದರೆ ಅರ್ಥವಾಗುವಂತೆ ಮಾಡಬೇಕೆಂದರೆ ಯು.ಎಸ್.ಟಿ. ಯಲ್ಲಿ ಇರುವಂತೆ ದಾಖಲಿಸಬೇಕು.(ನೋಡಿ: ಹಿನ್ನೆಲೆ ಮಾಹಿತಿ. ಮತ್ತು ವಾಕ್ಯಗಳ ನಡುವಿನ ಸೇತುವೆ.)
ἰδόντες
ಪರಿಸಾಯರು ಮತ್ತು ಶಾಸ್ತ್ರಿಗಳು ಇದನ್ನು ನೋಡಿದರು
τοῦτ’ ἔστιν ἀνίπτοις
ಇಲ್ಲಿ ""ತೊಳೆಯದೆ"" ಇರುವುದು ಎಂದರೆ ಶಿಷ್ಯರ ಕೈಗಳು ಏಕೆ ಅಶುದ್ಧವಾಯಿತಲ್ಲ ಎಂಬುದನ್ನು ತಿಳಿಸುತ್ತದೆ. ಇದನ್ನು ಕರ್ತರಿ ಪ್ರಯೋಗದಲ್ಲಿ ವ್ಯಕ್ತಪಡಿಸಬಹುದು , ಪರ್ಯಾಯ ಭಾಷಾಂತರ: "" ಅವರು ತಮ್ಮ ಕೈಗಳನ್ನು ತೊಳೆದಿರಲಿಲ್ಲ "" ಅಥವಾ "" ಅವರು ಅವರ ಕೈಗಳನ್ನು ತೊಳೆಯಲಿಲ್ಲ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 7:3
τῶν πρεσβυτέρων
ಯೆಹೂದಿಹಿರಿಯರು ಅವರ ಸಮುದಾಯದಲ್ಲಿ ನಾಯಕರಾಗಿದ್ದು ಜನರಿಗೆ ನ್ಯಾಯತೀರ್ಪು ನೀಡುತ್ತಿದ್ದರು.
Mark 7:4
χαλκίων
ತಾಮ್ರದ ಕೆಟಲ್ ಗಳು ಅಥವಾ "" ಲೋಹದ ಬಟ್ಟಲುಗಳು
Mark 7:5
διὰ τί οὐ περιπατοῦσιν οἱ μαθηταί σου κατὰ τὴν παράδοσιν τῶν πρεσβυτέρων, ἀλλὰ κοιναῖς χερσὶν ἐσθίουσιν τὸν ἄρτον?
ಇಲ್ಲಿ ನಡೆದುಬಂದ ಸಂಪ್ರದಾಯ ಎಂಬುದೊಂದು ಒಂದು ರೂಪಕ "" ವಿಧೇಯತೆಗೆ "" ಯೇಸುವಿನ ಅಧಿಕಾರವನ್ನು ಪರಿಸಾಯರು ಮತ್ತು ಶಾಸ್ತ್ರಿಗಳು ಪ್ರಶ್ನೆಕೇಳುವುದರ ಮೂಲಕ ಸವಾಲೆಸೆದರು. ಇವುಗಳನ್ನು ಎರಡು ಹೇಳಿಕೆ ವಾಕ್ಯಗಳಾಗಿ ಬರೆಯಬೇಕು . ಪರ್ಯಾಯ ಭಾಷಾಂತರ: "" ನಿನ್ನ ಶಿಷ್ಯರು ನಮ್ಮ ಹಿರಿಯರು ಮಾಡಿದ ಸಂಪ್ರದಾಯಕ್ಕೆ ಅವಿಧೇಯರಾಗಿ ನಡೆದುಕೊಂಡಿದ್ದಾರೆ! ನಮ್ಮ ಸಂಪ್ರದಾಯದ ನಿಯಮದಂತೆ ಅವರು ಅವರ ಕೈಗಳನ್ನು ತೊಳೆಯಬೇಕು ..(ನೋಡಿ: ಅಲಂಕಾರಿಕ ಪ್ರಶ್ನೆಗಳು. ಮತ್ತು ರೂಪಕ ಅಲಂಕಾರ)
ἄρτον
ಆಹಾರವನ್ನು ಸಾಮಾನ್ಯರೀತಿಯಲ್ಲಿ ಪ್ರತಿನಿಧಿಸುವುದು ಒಂದು ಉಪಲಕ್ಷಣ. ಪರ್ಯಾಯ ಭಾಷಾಂತರ: "" ಆಹಾರ"" (ನೋಡಿ: ಉಪಲಕ್ಷಣಾಲಂಕಾರ)
Mark 7:6
ಇಲ್ಲಿ ಪ್ರವಾದಿಯಾದ ಯೆಶಾಯನು ಬಹುವರ್ಷಗಳಹಿಂದೆ ಬರೆದ ಮಾತುಗಳನ್ನು ಯೇಸು ಇಲ್ಲಿ ಉದ್ಧರಿಸಿ ಹೇಳುತ್ತಿದ್ದಾನೆ.
τοῖς χείλεσίν
ಇಲ್ಲಿ"" ತುಟಿಗಳು "" ಎಂಬುದು ಮಾತನಾಡುವುದಕ್ಕೆ ಒಂದು ವಿಶೇಷಣ / ಮಿಟೋನಿಮಿ .ಪರ್ಯಾಯ ಭಾಷಾಂತರ: "" ಅವರು ಯಾವುದನ್ನು ಹೇಳುತ್ತಾರೋ "" (ನೋಡಿ: ಲಕ್ಷಣಾಲಂಕಾರ)
ἡ δὲ καρδία αὐτῶν πόρρω ἀπέχει ἀπ’ ἐμοῦ
ಇಲ್ಲಿ"" ಹೃದಯ "" ಎಂದರೆ ಒಬ್ಬ ವ್ಯಕ್ತಿಯ ಆಲೋಚನೆಗಳು ಅಥವಾ ಭಾವನೆಗಳನ್ನು ಕುರಿತು ಹೇಳುವಂತದ್ದು . ಜನರು ದೇವರಕಡೆಗೆ ನಿಜವಾಗಿಯೂ ಭಕ್ತಿಯಿಂದ ನಡೆದುಕೊಳ್ಳುವುದಿಲ್ಲ ಎಂದು ಹೇಳುವ ವಿಧಾನ .ಪರ್ಯಾಯ ಭಾಷಾಂತರ: ""ಆದರೆ ಅವರು ನನ್ನನ್ನು ನಿಜವಾಗಿ ಪ್ರೀತಿಸುವುದಿಲ್ಲ..(ನೋಡಿ: ಲಕ್ಷಣಾಲಂಕಾರ ಮತ್ತು ನುಡಿಗಟ್ಟುಗಳು.)
Mark 7:7
μάτην δὲ σέβονταί με
ಅವರು ನನ್ನನ್ನು ಉಪಯೋಗವಿಲ್ಲದ ರೀತಿಯಲ್ಲಿ ಆರಾಧಿಸುತ್ತಾರೆ. ಅಥವಾ "" ಅವರು ನನ್ನನ್ನು ಆರಾಧಿಸುವುದು ವ್ಯರ್ಥ.
Mark 7:8
ಯೇಸು ಪರಿಸಾಯರನ್ನು ಮತ್ತು ಶಾಸ್ತ್ರಿಗಳನ್ನು ಖಂಡಿಸುವುದನ್ನು ಮುಂದುವರೆಸುತ್ತಾನೆ .
ἀφέντες
ಅವರು ದೇವರಿಗೆ ವಿಧೇಯರಾಗಿರುವುದನ್ನು ನಿರಾಕರಿಸುತ್ತಾರೆ .
κρατεῖτε
ಮನುಷ್ಯರು ಕಲ್ಪಿಸಿದ ಸಂಪ್ರದಾಯಕ್ಕೆ ಜೋತುಬಿದ್ದಿದ್ದಾರೆ ಅಥವಾ""ಅದನ್ನೇ ಅನುಸರಿಸುತ್ತಾರೆ"".
Mark 7:9
καλῶς ἀθετεῖτε τὴν ἐντολὴν τοῦ Θεοῦ…τὴν παράδοσιν ὑμῶν τηρήσητε
ದೇವರ ಆಜ್ಞೆಗಳನ್ನು ಕಡೆಗಣಿಸಿ ನಡೆಯುವ ಜನರನ್ನು ಕುರಿತು ಯೇಸು ವ್ಯಂಗ್ಯೋಕ್ತಿಯ ಮೂಲಕ ಖಂಡಿಸುತ್ತಾನೆ .ಪರ್ಯಾಯ ಭಾಷಾಂತರ: ""ನೀವು ದೇವರ ಆಜ್ಞೆಗಳನ್ನು ಕಡೆಗಣಿಸಿ ನಡೆಯುವುದು ಸರಿಯೆಂದು ತಿಳಿದಿರುವುದು ಸರಿಯೇ , ನಿಮ್ಮ ಮನಸ್ಸಿಗೆ ಬಂದಂತೆ ಕೆಟ್ಟ ಸಂಪ್ರದಾಯಗಳನ್ನು ಅನುಸರಿಸುತ್ತೀರಿ , ಇದು ಸರಿಯಲ್ಲ , ಒಳ್ಳೆಯದಕ್ಕಲ್ಲ."" (ನೋಡಿ: ವ್ಯಂಗ್ಯ -)
καλῶς ἀθετεῖτε τὴν ἐντολὴν τοῦ Θεοῦ…τὴν παράδοσιν ὑμῶν τηρήσητε
ದೇವರ ಆಜ್ಞೆಗಳನ್ನು ಕುತಂತ್ರದಿಂದ ಕಡೆಗಣಿಸಿದ್ದೀರಿ
Mark 7:10
ὁ κακολογῶν πατέρα
ಇದಕ್ಕಾಗಿ ಶಪಿಸುತ್ತೀರಿ
θανάτῳ τελευτάτω
ಇಂತವರನ್ನು ಮರಣದಂಡನೆಗೆ ಗುರಿಮಾಡಬೇಕೆಂದು ಮೋಶೆ ಹೇಳಿದ್ದಾನೆ
ὁ κακολογῶν πατέρα ἢ μητέρα θανάτῳ τελευτάτω
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: ""ತಂದೆತಾಯಿಯನ್ನು ಯಾರು ಕೆಟ್ಟದಾಗಿ ದೂಷಿಸುತ್ತಾರೋ ಅವರನ್ನು ಸಂಬಂಧಿಸಿದ ಅಧಿಕಾರಿಗಳು ಮರಣದಂಡನೆಗೆ ಗುರಿಯಾಗಿಸಬೇಕು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 7:11
κορβᾶν, (ὅ ἐστιν δῶρον), ὃ ἐὰν ἐξ ἐμοῦ ὠφεληθῇς
ಶಾಸ್ತ್ರಿಗಳು ಸಂಪ್ರದಾಯದ ಪ್ರಕಾರ ಒಮ್ಮೆ ಹಣ ಅಥವಾಇತರ ವಸ್ತುಗಳನ್ನು ಕಾಣಿಕೆಯಾಗಿ ದೇವಾಲಯಕ್ಕೆ ಕೊಡಲು ವಾಗ್ದಾನ ಮಾಡಿದರೆ ಅವುಗಳನ್ನು ಯಾವಕಾರಣಕ್ಕೂ ಅದನ್ನು ಉಪಯೋಗಿಸಬಾರದು .
κορβᾶν
ಕೊರ್ಬಾನ್ "" ಎಂಬುದು ಒಂದು ಹಿಬ್ರೂಪದ , ಇದು ದೇವರಿಗೆ ಜನರು ಯಾವುದನ್ನಾದರೂ ಕೊಡಲು ವಾಗ್ದಾನಮಾಡುವುದು. ಭಾಷಾಂತರಗಾರರು ಸಾಮಾನ್ಯವಾಗಿ ಭಾಷಾಂತರ ಮಾಡುವ ಭಾಷೆಯ ಅಕ್ಷರಗಳಲ್ಲಿ ಬರೆದಿಡಬೇಕು . ಕೆಲವು ಭಾಷಾಂತರ ಗಾರರು ಅದರ ಅರ್ಥವನ್ನು ಭಾಷಾಂತರಿಸಬೇಕು ಮತ್ತು ಮಾರ್ಕನ ವಿವರಣೆಯ ಅರ್ಥವನ್ನು ಅನುಸರಿಸಿ ಮಾಡಬೇಕು . ಪರ್ಯಾಯ ಭಾಷಾಂತರ: ""ಇದು ದೇವರಿಗೆ ಕೊಡುವ ಉಡುಗೊರೆ . "" ಅಥವಾ "" ಇದು ದೇವರಿಗೆ ಸೇರಿದ್ದು ."" (ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
δῶρον
ಈ ಪದಗುಚ್ಛ ಹಿಬ್ರೂ ಪದ ""ಕೊರ್ಬಾನ್ "" ಪದದ ಅರ್ಥವನ್ನು ವಿವರಿಸುತ್ತದೆ, ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಮಾರ್ಕನು ಈ ಅರ್ಥವನ್ನು ಇಲ್ಲಿ ವಿವರಿಸಿದ್ದಾನೆ. ಇದರಿಂದ ಅವನ ಯೆಹೂದ್ಯೇತರ ಓದುಗರು ಯೇಸು ಹೇಳಿರುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಪರ್ಯಾಯ ಭಾಷಾಂತರ: "" ನಾನು ಇದನ್ನು ದೇವರಿಗೆ ಕೊಟ್ಟಿದ್ದೇನೆ ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 7:12
11 ಮತ್ತು 12ನೇ ವಾಕ್ಯದಲ್ಲಿ ಒಬ್ಬನು ತನ್ನ ತಂದೆ , ತಾಯಿಯನ್ನು ನೋಡಿ ನಾನು ನಿಮ್ಮ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ""ಕೊರ್ಬಾನ್ "" ( ದೇವರಿಗೆ ಕೊಟ್ಟಿದ್ದೇನೆ) ಎಂದು ಹೇಳಿ ತಂದೆ ತಾಯಿಗಳಿಗೆ ಇನ್ನೇನು ಮಾಡುವ ಹಾಗಲ್ಲ ಎಂದು ದೇವರ ಆಜ್ಞೆಗಳಿಗೆ ಅವಿಧೇಯರಾಗಿರುವಂತೆ ಮಾಡಿದ್ದೇನೆ. ಹೀಗೆ ಸಂಪ್ರದಾಯದಿಂದ ದೇವರ ವಾಕ್ಯವನ್ನು 12ನೇ ವಾಕ್ಯದಲ್ಲಿ ಪರಿಸಾಯರು ಹೇಗೆ ನಿರರ್ಥಕ ಮಾಡಿದ್ದಾರೆಂದು ತಿಳಿಸಿದ್ದಾನೆ. ಈ ಮಾಹಿತಿಯು ಪರಿಸಾಯರು ಜನರು ತಮ್ಮ ತಂದೆ ತಾಯಿಗಳ ಬಗ್ಗೆ ಹೇಗೆ ವರ್ತಿಸಬೇಕು ಮತ್ತು ಜನರು ತಾವು ಹೊಂದಿರುವ ಸಂಪತ್ತನ್ನು ಹೇಗೆ ಬಳಸಬೇಕು ಎಂದು ಹೇಳಿದೆ."" (ನೋಡಿ: ವಾಕ್ಯಗಳ ನಡುವಿನ ಸೇತುವೆ.)
οὐκέτι ἀφίετε αὐτὸν οὐδὲν ποιῆσαι τῷ πατρὶ ἢ τῇ μητρί
ಹೀಗೆ ಮಾಡುವುದರಿಂದ ಪರಿಸಾಯರು ಜನರನ್ನು ತಮ್ಮ ತಂದೆ ತಾಯಿಗಳಿಗೆ ಕೊಡಬೇಕಾದುದನ್ನು ಕೊಡದಂತೆ ಮಾಡಿದ್ದಾರೆ. ಅವರಿಗೆ ಕೊಡಬೇಕಾದುದನ್ನು ದೇವರಿಗೆ ಕೊಡುತ್ತೇನೆ ಎಂದು ವಾಗ್ದಾನ ಮಾಡಿದರೆ ಇದರಿಂದ ಯಾವ ಉಪಯೋಗವೂ ಇಲ್ಲ. ಈ ಪದಗಳನ್ನು ಕ್ರಮಪಡಿಸಿ 11ನೇ ವಾಕ್ಯದಲ್ಲಿ ""ಯಾವ ಸಹಾಯವನ್ನು"" ಎಂದು ಪ್ರಾರಂಭಿಸಬೇಕು. ನೀವು ನಿಮ್ಮ ಸಂಪ್ರದಾಯಕ್ಕೆ ಕಟ್ಟುಬಿದ್ದು ಅವರನ್ನು ಅವರ ತಂದೆತಾಯಿಗಳಿಗೆ ಮಾಡಬೇಕಾದುದನ್ನು ಮಾಡಲು ಬಿಡುತ್ತಿಲ್ಲ ""ನೀವು ನನ್ನಿಂದ ಏನೇನು ಪಡೆದಿರುವಿರೋ ಅದೆಲ್ಲವೂ ""ಕೊರ್ಬಾನ್ "" (ಕೊರ್ಬಾನ್ ಎಂದರೆ ದೇವರಿಗೆ ಕೊಟ್ಟಿದ್ದು ). "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 7:13
ἀκυροῦντες
ಅದು ನಿರರ್ಥಕ ಅಥವಾ ಮಾಡಿದ್ದೆಲ್ಲಾ ವ್ಯರ್ಥ
παρόμοια τοιαῦτα πολλὰ ποιεῖτε
ನೀವು ಇದಕ್ಕೆ ಸಮಾನವಾಗಿ ಯಾವುದು ಮಾಡಿದರೂ
Mark 7:14
ಪರಿಸಾಯರು ಮತ್ತು ಶಾಸ್ತ್ರಿಗಳನ್ನು ಕುರಿತು ಏನು ಹೇಳುತ್ತಿದ್ದಾನೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಯೇಸು ಇಲ್ಲಿ ಒಂದು ಸಾಮ್ಯವನ್ನು ಬಳಸುತ್ತಾನೆ ."" (ನೋಡಿ: ಸಾಮ್ಯಗಳು.)
προσκαλεσάμενος
ಯೇಸು ಕರೆಯುತ್ತಾನೆ
ἀκούσατέ μου πάντες καὶ σύνετε
ಆಲಿಸುವುದು"" ಮತ್ತು ""ಆರ್ಥಮಾಡಿಕೊಳ್ಳುವುದು"" ಎಂಬ ಪದಗಳು ಒಂದರೊಡನೊಂದು ಸಂಬಂಧಿಸಿದವು . ಯೇಸು ಈ ಪದಗಳನ್ನು ತನ್ನ ಶ್ರೋತೃಗಳು ತಾನು ಏನು ಹೇಳುತ್ತೇನೆ ಎಂಬುದನ್ನು ಗಮನವಿಟ್ಟು ಕೇಳಿ ಅರ್ಥಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಲು ಬಳಸುತ್ತಾನೆ."" (ನೋಡಿ: ದ್ವಿರುಕ್ತಿಗಳು)
σύνετε
ಯೇಸು ಅವರಿಗೆ ತಾನು ಹೇಳುವುದನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳುತ್ತಾನೆ. ಪರ್ಯಾಯ ಭಾಷಾಂತರ: "" ನಾನು ನಿಮಗೆ ಏನು ಹೇಳುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎಂದು ಹೇಳುತ್ತಾನೆ ."" (ನೋಡಿ: ಪದಲೋಪ)
Mark 7:15
οὐδέν…ἔξωθεν τοῦ ἀνθρώπου
ಯೇಸು ಒಬ್ಬ ವ್ಯಕ್ತಿ ಏನು ತಿನ್ನುತ್ತಾನೆ ಎಂಬುದರ ಬಗ್ಗೆ ಹೇಳುತ್ತಿದ್ದಾನೆ ಇದರಂತೆ "" ಯಾವುದು ವಿಸರ್ಜನೆ ಆಗುತ್ತದೆ"" ಎಂಬುದರ ಬಗ್ಗೆ ಹೇಳುತ್ತಾನೆ .ಪರ್ಯಾಯ ಭಾಷಾಂತರ: ""ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಯಾವುದೂ ಹೊಲೆ ಮಾಡುವುದಿಲ್ಲ "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τὰ ἐκ τοῦ ἀνθρώπου ἐκπορευόμενά
ಇದು ಒಬ್ಬ ವ್ಯಕ್ತಿ ಏನು ಮಾಡುತ್ತಾನೆ ಅಥವಾಏನು ಮಾತನಾಡು ತ್ತಾನೆ ಎಂಬುದರ ಬಗ್ಗೆ ಹೇಳುವಂತದ್ದು ಇದು ಪರಸ್ಪರ ವ್ಯತ್ಯಾಸ ವಿರುವಂತದ್ದು . ""ಹೊರಗಿನಿಂದ ಮನುಷ್ಯನೊಳಕ್ಕೆ ಪ್ರವೇಶಿಸುವಂತದ್ದು ಯಾವುದು"". ಪರ್ಯಾಯ ಭಾಷಾಂತರ: ""ಮನುಷ್ಯನೊಳಗಿನಿಂದ ಯಾವುದು ಬರುತ್ತದೋ , ಯಾವುದನ್ನು ಮಾತನಾಡುತ್ತಾನೋ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 7:17
ಶಾಸ್ತ್ರಿಗಳನ್ನು , ಪರಿಸಾಯರನ್ನು ಮತ್ತು ಜನಸಮೂಹವನ್ನು ಕುರಿತು ಯೇಸು ಏನು ಹೇಳುತ್ತಿದ್ದಾನೆ ಎಂಬುದನ್ನು ಶಿಷ್ಯರು ಇನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. ಯೇಸು ತಾನು ಹೇಳ ಬೇಕಾದುದನ್ನು ವಿವರವಾಗಿ ಅರ್ಥವಾಗುವಂತೆ ವಿವರಿಸಿದನು.
καὶ
ಇಲ್ಲಿ ಈ ಪದವನ್ನು ಮುಖ್ಯಕಥಾಭಾಗದಲ್ಲಿ ಒಂದು ತಿರುವು ತರಲು ಬಳಸಿದೆ. ಯೇಸು ಈ ಜನರ ಸಮೂಹದಿಂದ ದೂರದ ಒಂದು ಮನೆಯಲ್ಲಿ ಶಿಷ್ಯರೊಡನೆ ಇದ್ದ .
Mark 7:18
ಯೇಸು ಒಂದು ಪ್ರಶ್ನೆಯ ಮೂಲಕ ತನ್ನ ಶಿಷ್ಯರಿಗೆ ಬೋಧಿಸಲು ತೊಡಗಿದ.
οὕτως καὶ ὑμεῖς ἀσύνετοί ἐστε?
ಯೇಸು ಈ ಪ್ರಶ್ನೆಯನ್ನು ಉಪಯೋಗಿಸಿ ತಾನು ಹೇಳುತ್ತಿರುವು ದನ್ನು ಆತನ ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲವಲ್ಲ ಎಂಬ ನಿರಾಶೆಯನ್ನು ವ್ಯಕ್ತಪಡಿಸುತ್ತಾನೆ. ಇದನ್ನು ಒಂದು ಹೇಳಿಕೆಯನ್ನಾಗಿ ವ್ಯಕ್ತಪಡಿಸಬಹುದು .ಪರ್ಯಾಯ ಭಾಷಾಂತರ: "" ನೀವು ಅರ್ಥಮಾಡಿಕೊಳ್ಳುವಿರಿ ಎಂದು ನಿರೀಕ್ಷಿಸುತ್ತೇನೆ , ಅದರಂತೆ ನಾನು ನಿಮಗೆ ಹೇಳಿದ್ದೇನೆ ಮತ್ತು ಮಾಡಿದ್ದೇನೆ. "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 7:19
ತನ್ನ ಶಿಷ್ಯರಿಗೆ ಪ್ರಶ್ನೆಯ ಮೂಲಕ ಬೋಧಿಸುವುದನ್ನು ಮುಕ್ತಾಯ ಗೊಳಿಸುತ್ತಾನೆ .
ὅτι…εἰς τὸν ἀφεδρῶνα ἐκπορεύεται?
18ನೇ ವಾಕ್ಯದಲ್ಲಿ "" ನಿಮಗೆ ಇದು ಕಾಣಿಸುತ್ತಿಲ್ಲವೇ "" ಎಂದು ಪ್ರಾರಂಭವಾಗುವ ಪದಗಳು ಪ್ರಶ್ನೆಯ ಮೂಲಕ ಮುಗಿಯುತ್ತದೆ. ಶಿಷ್ಯರಿಗೆ ಈಗಾಗಲೇ ತಿಳಿದಿರುವ ವಿಷಯವನ್ನು ಬೋಧಿಸಲು ಈ ಪ್ರಶ್ನೆಯನ್ನು ಬಳಸಿಕೊಳ್ಳುತ್ತಾನೆ. ಇದನ್ನು ಒಂದು ಹೇಳಿಕೆ ಯನ್ನಾಗಿ ವ್ಯಕ್ತಪಡಿಸಬಹುದು . ಹೊರಗಿನಿಂದ ಮನುಷ್ಯನ ಒಳಗೆ ಪ್ರವೇಶಿಸುವ ಯಾವುದೂ ಅವನನ್ನು ಹೊಲೆಮಾಡುವು ದಿಲ್ಲ ಎಂಬುದು ನಿಮಗೆ ಈಗಾಗಲೇ ಅರ್ಥವಾಗಿದೆ, ಏಕೆಂದರೆ ಅದು ಅವನ ಹೃದಯದೊಳಗೆ ಹೋಗಲಾರದು , ಆದರೆ ಅದು ಅವನ ಹೊಟ್ಟೆಯೊಳಗೆ ಹೋಗಿ ಮಲವಾಗಿ ವಿಸರ್ಜನೆ ಯಾಗುತ್ತದೆ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
οὐκ εἰσπορεύεται αὐτοῦ εἰς τὴν καρδίαν
ಇಲ್ಲಿ ""ಹೃದಯ"" ಎಂಬುದೊಂದು ಮನುಷ್ಯನ ಅಂತರಂಗ ಅಥವಾ ಮನಸ್ಸು ಎಂಬುದಕ್ಕೆ ವಿಶೇಷಣ / ಮಿಟೋನಿಮಿ ಯೇಸುವಿನ ಪ್ರಕಾರ ಆಹಾರ ಮನುಷ್ಯನ ಗುಣವನ್ನು ನಡತೆಯನ್ನು ಹೊಲೆ ಮಾಡುವುದಿಲ್ಲ . ಪರ್ಯಾಯ ಭಾಷಾಂತರ: ""ಅದು ಅವನ ಅಂತರಂಗವನ್ನು ಪ್ರವೇಶಿಸುವುದಿಲ್ಲ ""ಅಥವಾ""ಅವನ ಮನಸ್ಸನ್ನು ಪ್ರವೇಶಿಸುವುದಿಲ್ಲ ."" (ನೋಡಿ: ಲಕ್ಷಣಾಲಂಕಾರ)
οὐκ εἰσπορεύεται
ಇಲ್ಲಿ ""ಇದು"" ಮನುಷ್ಯನ ಒಳಗೆ ಏನು ಹೋಗುತ್ತದೆ ಎಂಬುದು , ಅಂದರೆ ಒಬ್ಬ ಮನುಷ್ಯ ಏನು ತಿನ್ನುತ್ತಾನೋ ಅದು .
(καθαρίζων πάντα τὰ βρώματα
ಈ ಪದಗುಚ್ಛದ ಅರ್ಥವನ್ನು ಬಹುಷಃ ಉಪಯೋಗಕಾರಿಯಾಗಿರ ಬಹುದು.ಪರ್ಯಾಯ ಭಾಷಾಂತರ: "" ಎಲ್ಲಾ ಆಹಾರವು ಸ್ವಚ್ಛವಾಗಿರುತ್ತದೆ, ಇದರ ಅರ್ಥ ಜನರು ತಿನ್ನುವ ಯಾವುದೇ ಆಹಾರದಿಂದ ದೇವರು ಹೇಳಿದಂತೆ ಹೊಲೆಯಾಗುವುದಿಲ್ಲ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 7:20
ἔλεγεν
ಯೇಸು ಹೇಳಿದ
τὸ ἐκ τοῦ ἀνθρώπου ἐκπορευόμενον, ἐκεῖνο κοινοῖ τὸν ἄνθρωπον
ಮನುಷ್ಯನನ್ನು ಹೊಲೆಮಾಡುವುದು ಯಾವುದೆಂದರೆ ಅವನಿಂದ ಯಾವುದು ಹೊರಗೆ ಬರುತ್ತದೋ ಅದು .
Mark 7:21
ἐκ τῆς καρδίας…οἱ διαλογισμοὶ οἱ κακοὶ ἐκπορεύονται
ಇಲ್ಲಿ ""ಹೃದಯ"" ಎಂಬುದು ಮನುಷ್ಯನ ಅಂತರಂಗ ಅಥವಾ ಮನಸ್ಸನ್ನು ಕುರಿತು ಹೇಳುವ ವಿಶೇಷಣ / ಮಿಟೋನಿಮಿ . ಪರ್ಯಾಯ ಭಾಷಾಂತರ: "" ಅಂತರಂಗದ ಒಳಗಿನಿಂದ ಕೆಟ್ಟ ಆಲೋಚನೆಗಳು ಹೊರಬರುತ್ತವೆ. "" ಅಥವಾ "" ಮನಸ್ಸಿನೊಳ ಗಿಂದ ಕೆಟ್ಟ ಆಲೋಚನೆಗಳು ಹೊರಬರುತ್ತವೆ. "" (ನೋಡಿ: ಲಕ್ಷಣಾಲಂಕಾರ)
Mark 7:22
ἀσέλγεια
ಒಬ್ಬ ವ್ಯಕ್ತಿಯ ಮೋಹ ಲಾಲಸೆಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗದೇ ಇರುವುದು.
Mark 7:23
ἔσωθεν ἐκπορεύεται
ಒಳಗೆ"" ಎಂಬ ಪದ ಇಲ್ಲಿ ವ್ಯಕ್ತಿಯೊಬ್ಬನ ಹೃದಯವನ್ನು ಕುರಿತು ಹೇಳಿರುವ ಮಾತು .ಪರ್ಯಾಯ ಭಾಷಾಂತರ: "" ಒಬ್ಬ ವ್ಯಕ್ತಿಯ ಹೃದಯದೊಳಗಿನಿಂದ ಬಂದದ್ದು . "" ಅಥವಾ "" ಒಬ್ಬ ವ್ಯಕ್ತಿಯ ಆಲೋಚನೆಗಳಿಂದ ಬಂದದ್ದು . "". (ನೋಡಿ: ಪದಲೋಪ)
Mark 7:24
ಯೇಸು ತೂರ್ ಪಟ್ಟಣಕ್ಕೆ ಹೋದಾಗ ಒಬ್ಬ ಅನ್ಯಜನಾಂಗದ ಹೆಂಗಸಿನ ಮಗಳನ್ನು ಸ್ವಸ್ಥಮಾಡಿದನು .ಈಕೆಗೆ ಯೇಸುವಿನ ಬಗ್ಗೆ ಅದ್ಭುತವಾದ ನಂಬಿಕೆ ಇತ್ತು.
Mark 7:25
εἶχεν…πνεῦμα ἀκάθαρτον
ಇದೊಂದು ನುಡಿಗಟ್ಟು ಅವಳು ಅಶುದ್ಧ ಆತ್ಮಗಳಿಂದ ಕೂಡಿದ್ದಳು. ಪರ್ಯಾಯ ಭಾಷಾಂತರ: "" ಅವಳು ಅಶುದ್ಧ ಆತ್ಮವನ್ನು ಹೊಂದಿದ್ದಳು ."" (ನೋಡಿ: ನುಡಿಗಟ್ಟುಗಳು.)
προσέπεσεν
ಮಂಡಿಯೂರಿದಳು ಇದೊಂದು ಗೌರವ ಮತ್ತು ವಿಧೇಯತೆ ತೋರಿಸುವ ರೀತಿ.
Mark 7:26
ἡ δὲ γυνὴ ἦν Ἑλληνίς, Συροφοινίκισσα τῷ γένει
ಈಗ""ಎಂಬ ಪದವನ್ನು ಮುಖ್ಯ ಕಥೆಯಲ್ಲಿ ಒಂದು ತಿರುವು ತರಲು ಬಳಸಿದೆ . ಈ ವಾಕ್ಯ ನಮಗೆ ಆ ಹೆಂಗಸಿನ ಬಗ್ಗೆ ಇರುವ ಹಿನ್ನೆಲೆ ಮಾಹಿತಿಯನ್ನು ನೀಡುತ್ತದೆ."" (ನೋಡಿ: ಹಿನ್ನೆಲೆ ಮಾಹಿತಿ.)
Συροφοινίκισσα
ಇದು ಆ ಹೆಂಗಸಿನ ದೇಶದ ಹೆಸರನ್ನು ಸೂಚಿಸುತ್ತದೆ.ಅವಳು ಸಿರಿಯಾ ದೇಶದ ಸುರೋಪೊಯಿನತ್ಯರಲ್ಲಿ ಹುಟ್ಟಿದವಳು ."" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 7:27
ἄφες πρῶτον χορτασθῆναι τὰ τέκνα; οὐ γάρ ἐστιν καλόν…τοῖς κυναρίοις βαλεῖν
ಇಲ್ಲಿ ಯೇಸು ಯೆಹೂದ್ಯರನ್ನು ಕುರಿತು ಮಕ್ಕಳಂತೆ ಅನ್ಯ ಜನಾಂಗದವರನ್ನು ನಾಯಿಗಳಿಗೆ ಹೋಲಿಸಿ ಹೇಳುತ್ತಿದ್ದಾನೆ . ಪರ್ಯಾಯ ಭಾಷಾಂತರ: "" ಅಂದರೆ ಇಸ್ರಾಯೇಲರ ಮಕ್ಕಳಿಗೆ ಮೊದಲು ತಿನ್ನಲು ಕೊಡಬೇಕು "" ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದು ನಾಯಿಗಳಿಗೆ ಹಾಕುವುದು ಸರಿಯಲ್ಲ ಎಂದು ಹೇಳುತ್ತಾನೆ ."" (ನೋಡಿ: ರೂಪಕ ಅಲಂಕಾರ)
ἄφες πρῶτον χορτασθῆναι τὰ τέκνα
ಅಂದರೆ ಅನ್ಯ ಜನಾಂಗವನ್ನು ನಾಯಿಗಳ ಹಾಗೆ ಎಮದು ಹೇಳುತ್ತಿದ್ದಾನೆ . ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ನಾವು ಮೊದಲು ಇಸ್ರಾಯೇಲರ ಮಕ್ಕಳಿಗೆ ಉಣಬಡಿಸಬೇಕು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἄρτον
ಇದು ಇಲ್ಲಿ ಸಾಮಾನ್ಯ ಆಹಾರದ ಬಗ್ಗೆ ಹೇಳಿದೆ .ಪರ್ಯಾಯ ಭಾಷಾಂತರ: ""ಆಹಾರ "" (ನೋಡಿ: ಉಪಲಕ್ಷಣಾಲಂಕಾರ)
τοῖς κυναρίοις
ಇಲ್ಲಿ ನಾಯಿಗಳೆಂದರೆ ಸಾಕುತ್ತಿರುವ ಚಿಕ್ಕ ನಾಯಿಮರಿಗಳು .
Mark 7:29
ὕπαγε
ಯೇಸು ಆಕೆಯನ್ನು ಕುರಿತು ತನ್ನ ಸಹಾಯ ನಿರೀಕ್ಷಿಸಿ ಇನ್ನು ಕಾಯುವುದು ಬೇಡ , ಹೊರಟುಹೋಗು ಎಂದು ಹೇಳುತ್ತಿದ್ದಾನೆ . ಆತ ಅದನ್ನು ಮಾಡುತ್ತಿದ್ದ .ಪರ್ಯಾಯ ಭಾಷಾಂತರ: "" ನೀನು ಈಗ ಹೋಗಬಹುದು"" ಅಥವಾ "" ನೀನು ಸಮಾಧಾನದಿಂದ ಮನೆಗೆ ಹೋಗು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐξελήλυθεν τὸ δαιμόνιον, ἐκ τῆς θυγατρός σου
ಯೇಸು ಆ ಹೆಂಗಸಿನ ಮಗಳನ್ನು ಹಿಡಿದಿದ್ದ ಅಶುದ್ಧ ಆತ್ಮವನ್ನು ಈಗಾಗಲೇ ಬಿಟ್ಟುಹೋಗುವಂತೆ ಮಾಡಿದ್ದ. ಇದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು, ಪರ್ಯಾಯ ಭಾಷಾಂತರ: "" ನಾನು ನಿನ್ನ ಮಗಳನ್ನು ಹಿಡಿದಿದ್ದ ಅಶುದ್ಧ ಆತ್ಮವನ್ನು ಬಿಟ್ಟುಹೋಗುವಂತೆ ಮಾಡಿದ್ದೇನೆ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 7:31
ತೂರ್ ಪ್ರದೇಶದಲ್ಲಿ ಜನರನ್ನು ಸ್ವಸ್ಥಮಾಡಿದ ಮೇಲೆ ಯೇಸು ಗಲಿಲಾಯ ಸಮುದ್ರದ ಬಳಿ ಹೋದ . ಅಲ್ಲಿ ಆತ ತೊದಲು ಮಾತನಾಡುತ್ತಿದ್ದ ಒಬ್ಬ ಕಿವುಡನನ್ನು ಸ್ವಸ್ಥಮಾಡಿದ.ದರಿಮದ ಜನರು ಬೆರಗಾದರು.
πάλιν ἐξελθὼν ἐκ τῶν ὁρίων Τύρου
ತೂರ್ ಪ್ರದೇಶವನ್ನು ಬಿಟ್ಟು ಯೇಸು ಹೊರಟನು
ἀνὰ μέσον τῶν ὁρίων
ಸಂಭವನೀಯ ಅರ್ಥಗಳು 1) "" ಅಲ್ಲಿನ ಪ್ರದೇಶದಲ್ಲಿ ಸಮುದ್ರದಂಡೆಯನ್ನು ಹಾದು ದೆಕೊಪೊಲಿಸ್ ಎಂಬ ಪ್ರದೇಶಕ್ಕೆ ಬಂದನು .ಅಥವಾ 2) "" ಆ ಪ್ರದೇಶವನ್ನು ಹಾದು ದೆಕೊಪೊಲಿಸ್ ಎಂಬ ಪ್ರದೇಶದ ಮೂಲಕ ಸಮುದ್ರದ ತೀರಕ್ಕೆ ಬಂದನು.
Δεκαπόλεως
ದೆಕೊಪೊಲಿಸ್ ಎಂಬುದು ಒಂದು ಪ್ರದೇಶದ ಹೆಸರು ಇದರ ಅರ್ಥ ಹತ್ತುನಗರಗಳು ಎಂದು. ಇದು ಗಲಿಲಾಯ ಸಮುದ್ರದ ಆಗ್ನೇಯ ಭಾಗದಲ್ಲಿತ್ತು .[ಮಾರ್ಕ 5:20] (../05/20.ಎಂಡಿ). ರಲ್ಲಿ ನೀವು ಹೇಗೆ ಭಾಷಾಂತರಿಸಿದ್ದೀರಿ ಗಮನಿಸಿ.(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 7:32
φέρουσιν
ಜನರು ಅವನನ್ನು ಕರೆತಂದರು
κωφὸν
ಅವನಿಗೆ ಕಿವಿಕೇಳುತ್ತಿರಲಿಲ್ಲ
παρακαλοῦσιν αὐτὸν ἵνα ἐπιθῇ αὐτῷ τὴν χεῖρα
ಪ್ರವಾದಿಗಳು ಮತ್ತು ಗುರುಗಳು ತಮ್ಮ ಕೈಯನ್ನು ಜನರ ಮೇಲೆ ಇಟ್ಟು ಆಶೀರ್ವದಿಸುತ್ತಿದ್ದರು ಅಥವಾ ಸ್ವಸ್ಥಮಾಡುತ್ತಿದ್ದರು . ಇಲ್ಲಿ ಜನರು ಯೇಸುವನ್ನು ಕುರಿತುಅವನನ್ನು ಗುಣಪಡಿಸುವಂತೆ ಕೇಳುತ್ತಿದ್ದಾರೆ.ಪರ್ಯಾಯ ಭಾಷಾಂತರ: ""ಅವರು ಯೇಸುವನ್ನು ಅವನ ಮೇಲೆ ಕೈಯಿಟ್ಟು ಗುಣಪಡಿಸುವಂತೆ ಬೇಡಿಕೊಳ್ಳುತ್ತಿದ್ದರು. "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 7:33
ἀπολαβόμενος αὐτὸν
ಯೇಸು ಆ ವ್ಯಕ್ತಿಯನ್ನು ಹತ್ತಿರಕ್ಕೆ ಕರೆದ
ἔβαλεν τοὺς δακτύλους αὐτοῦ εἰς τὰ ὦτα αὐτοῦ
ಯೇಸು ಆ ವ್ಯಕ್ತಿಯ ಕಿವಿಯಲ್ಲಿ ತನ್ನ ಕೈಯಿಟ್ಟನು.
πτύσας, ἥψατο τῆς γλώσσης αὐτοῦ
ಪುನಃ ಯೇಸು ಉಗುಳಿ ಅವನ ನಾಲಿಗೆಯನ್ನು ಸ್ಷರ್ಶಿಸಿದನು .
πτύσας
ಯೇಸು ತನ್ನ ಬೆರುಳಗಳ ಮೇಲೆ ಉಗುಳಿದ ಎಂದು ಸ್ಪಷ್ಟವಾಗಿ ಹೇಳುವುದು ಸರಿಯಾಗಬಹುದು . ಪರ್ಯಾಯ ಭಾಷಾಂತರ: "" ಆತ ತನ್ನ ಬೆರಳುಗಳ ಮೇಲೆ ಉಗುಳಿದ ಮೇಲೆ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 7:34
ἀναβλέψας εἰς τὸν οὐρανὸν
ಇದರ ಅರ್ಥ ಆತ ಆಕಾಶದ ಕಡೆ ನೋಡಿದ . ಇದು ತಂದೆ ಯಾದ ದೇವರು ವಾಸಿಸುವ ಸ್ಥಳಕ್ಕೆ ಸಂಬಂಧಿಸಿದ್ದುದರಿಂದ .
ἐφφαθά
ಇಲ್ಲಿ ಲೇಖಕನು ಅರಾಮಿಕ್ ಭಾಷೆಯ ಪದವನ್ನು ಬಳಸುತ್ತಾನೆ . ಈ ಪದವನ್ನು ಇಲ್ಲಿ ಪ್ರತಿಮಾಡಿ ನಿಮ್ಮ ಭಾಷೆಯಲ್ಲಿನ ಲಿಪಿಯಲ್ಲಿ ಬಳಸಬೇಕು."" (ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
ἐστέναξεν
ಇದರ ಅರ್ಥ ಆತ ನಿಟ್ಟುಸಿರುಬಿಟ್ಟನು . ಅಥವಾ ಆತ ದೀರ್ಘವಾದ ಉಸಿರು ತೆಗೆದುಕೊಂಡನು ಅದು ಪಕ್ಕದಲ್ಲಿದ್ದ ವರಿಗೂ ಕೇಳಿಸುವಂತಿತ್ತು . ಇದು ಯೇಸು ಆ ವ್ಯಕ್ತಿಯ ಬಗ್ಗೆ ಅನುಕಂಪಿತನಾಗಿದ್ದ ಎಂಬುದನ್ನು ತೋರಿಸುತ್ತದೆ.
λέγει αὐτῷ
ನಂತರ ಆ ವ್ಯಕ್ತಿಯನ್ನು ಕುರಿತು ಹೀಗೆ ಹೇಳಿದ
Mark 7:35
ἠνοίγησαν αὐτοῦ αἱ ἀκοαί
ಇದರ ಅರ್ಥ ಅವನು ಕೇಳಿಸಿಕೊಳ್ಳಲು ಸಮರ್ಥನಾದ . ಪರ್ಯಾಯ ಭಾಷಾಂತರ: ""ಆತನ ಕಿವಿಗಳು ತೆರೆಯಲ್ಪಟ್ಟವು ಮತ್ತು ಅವನಿಗೆ ಕಿವಿ ಚೆನ್ನಾಗಿ ಕೇಳಿಸತೊಡಗಿತು. "" ಅಥವಾ "" ಅವನು ಕೇಳಿಸಿಕೊಳ್ಳಲು ಸಮರ್ಥನಾದ . "" (ನೋಡಿ: @)
ἐλύθη ὁ δεσμὸς τῆς γλώσσης αὐτοῦ
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ಯೇಸು ಆ ವ್ಯಕ್ತಿಯನ್ನು ಮಾತನಾಡಲು ತಡೆಯಾಗಿದ್ದುದನ್ನು ತೊಡೆದು ಹಾಕಿದ "" ಅಥವಾ "" ಯೇಸು ಆತನ ನಾಲಿಗೆಯನ್ನು ಸಡಿಲಿಸಿದ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 7:36
ὅσον…αὐτοῖς διεστέλλετο, αὐτοὶ
ಆಗ ಆತನು ಈ ಸ್ವಸ್ಥತಾ ಕಾರ್ಯದಬಗ್ಗೆ ಯಾರಿಗೂ ಹೇಳಬಾರದು ಎಂದು ಖಂಡಿತವಾಗಿ ಹೇಳಿದನು .ಪರ್ಯಾಯ ಭಾಷಾಂತರ: ""ಆತ ಯಾರಿಗೂ ಹೇಳಬಾರದು ಎಂದು ಹೇಳಿದಂತೆಲ್ಲಾ ."" (ನೋಡಿ: ಪದಲೋಪ)
μᾶλλον περισσότερον
ಅವರು ಹೆಚ್ಚೆಚ್ಚು ಈ ಸುದ್ದಿಯನ್ನು ಪ್ರಚಾರಮಾಡಿದರು ಅಥವಾ "" ಹೆಚ್ಚುಮಾಡಿದರು
Mark 7:37
ὑπέρ περισσῶς ἐξεπλήσσοντο
ಅವರೆಲ್ಲರೂ ಅತ್ಯಂತ ಆಶ್ಚರ್ಯಪಟ್ಟರು .ಅಥವಾ ""ಅವರು ಎಲ್ಲೆ ಮೀರಿದ ಆಶ್ಚರ್ಯದಿಂದ ಬೆರಗಾದರು "".
τοὺς κωφοὺς…ἀλάλους
ಇವು ಜನರನ್ನು ಕುರಿತು ಹೇಳಿರುವಂತದ್ದು . ಪರ್ಯಾಯ ಭಾಷಾಂತರ: ""ಕಿವುಡ ಜನರು .. .. ಮೂಕ ಜನರು ""ಅಥವಾ "" ಯಾರಿಗೆ ಕಿವಿಕೇಳಿಸುತ್ತಿರಲಿಲ್ಲವೋ ... ಯಾರಿಗೆ ಮಾತನಾಡಲು ಆಗುತ್ತಿರಲಿಲ್ಲವೋ ಅವರು ."" (ನೋಡಿ: ಲಕ್ಷಣಾಲಂಕಾರ)
Mark 8
ಮಾರ್ಕ 08 ಸಾಮಾನ್ಯಟಿಪ್ಪಣಿಗಳು
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ರೊಟ್ಟಿ
ಯೇಸು ತನ್ನ ಮಹತ್ಕಾರ್ಯದ ಮೂಲಕ ದೊಡ್ಡ ಜನಸಮೂಹಕ್ಕೆ ಸಾಕಾಗುವಷ್ಟು ರೊಟ್ಟಿ ಒದಗಿಸಿದ . ಇಸ್ರಾಯೇಲರು ಮರಳು ಗಾಡಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ದೇವರು ಅವರಿಗೆ ಆಹಾರ ಒದಗಿಸಿದ ಅದ್ಭುತವನ್ನು ಇಲ್ಲಿ ಈ ಜನರು ನೆನಪಿಸಿ ಕೊಂಡರು
ಯೀಸ್ಟ್ ಎಂಬುದು ರೊಟ್ಟಿಯಲ್ಲಿ ( ಬ್ರೆಡ್) ಹುಳಿಬರಲು ಬಳಸುತ್ತಾರೆ. ಇದರ ಬಳಕೆಯಿಂದ ಬೇಯಿಸುವಾಗ ರೊಟ್ಟಿ ಉಬ್ಬಿಬರುತ್ತದೆ. ಇಲ್ಲಿ ಯೇಸು ಈ ""ಯೀಸ್ಟ್""ನ್ನು ಒಂದು ರೂಪಕವಾಗಿ ಬಳಸಿ ಜನರು ಹೇಗೆ ತಮ್ಮ ನಡತೆಯಿಂದ , ಮಾತಿನಿಂದ ಮತ್ತು ಆಲೋಚನೆಗಳಿಂದ ಬದಲಾಗುತ್ತಾರೆ ಎಂದು ತಿಳಿಸುತ್ತಾನೆ.(ನೋಡಿ: ರೂಪಕ ಅಲಂಕಾರ)
""ವೇಶ್ಯೆಯ ಸಂತಾನ ""
ಇಲ್ಲಿ ಜನರನ್ನು ""ವೇಶ್ಯೆಯ ಸಂತಾನದವರು ""ಎಂದು ಯೇಸು ಕರೆಯುವ ಉದ್ದೇಶ ಇಸ್ರಾಯೇಲರು ತಮ್ಮ ದೇವರಿಗೆ ನಿಷ್ಠೆಯಿಂದ ನಡೆಯದೆ ವಂಚಿಸಿದ್ದಾರೆ ಎಂಬುದನ್ನು ತಿಳಿಸಲು (ನೋಡಿ: ನಂಬಿಗೆಯ, ವಿಶ್ವಾಸಾರ್ಹತೆ, ವಿಶ್ವಾಸ ದ್ರೋಹಿ, ವಿಶ್ವಾಸ ದ್ರೋಹ ಮತ್ತು ದೇವರ ಜನರು, ನನ್ನ ಜನರು)
ಈ ಅಧ್ಯಾಯದಲ್ಲಿನ ಮುಖ್ಯವಾದ ಅಲಂಕಾರಗಳು
ಅಲಂಕಾರಿಕ ಪ್ರಶ್ನೆಗಳು
ಯೇಸು ಇಂತಹ ಅನೇಕ ಅಲಂಕಾರಿಕ ಪ್ರಶ್ನೆಗಳನ್ನು ಬಳಸಿ ತನ್ನ ಶಿಷ್ಯರಿಗೆ ಬೋಧಿಸುತ್ತಾನೆ .([ಮಾರ್ಕ 8:17-21] (./17. ಎಂಡಿ )) ಮತ್ತು ಜನರನ್ನು ಬಯ್ಯಲು ([ಮಾರ್ಕ 8:12] (../../ ಮಾರ್ಕ /08/12. ಎಂಡಿ)). (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ಈ ಅಧ್ಯಾಯ ದಲ್ಲಿನ ಇತರ ಸಂಭವನೀಯ ಭಾಷಾಂತರ ಕ್ಲಿಷ್ಟತೆಗಳು
ಅಸತ್ಯವಾದ / ಕ್ಲಿಷ್ಟವಾದ
ಪ್ಯಾರಡಾಕ್ಸ್ / ಅಸತ್ಯ ವಾಕ್ಯವೆಂಬುದು ಮುಂದೆ ಸತ್ಯವಾದ ಹೇಳಿಕೆಯಾದರೂ ಅದನ್ನು ವಿವರಿಸಲು ಸಾಧ್ಯವಾಗದೆ ಇರುವಂತದ್ದು , ಕ್ಲಿಷ್ಟತೆ ಇರುವಂತದ್ದು ಇಲ್ಲಿ ಯೇಸು ಅಂತಹ ಒಂದು ಕ್ಲಿಷ್ಟತೆಯುಳ್ಳ ವಾಕ್ಯ ಬಳಸುತ್ತಾನೆ. ""ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣ ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳಲು"" (ಮಾರ್ಕ 8:35-37).
Mark 8:1
ಯೇಸುವಿನೊಂದಿಗೆ ತುಂಬಾ ಹಸಿದಿದ್ದ ಶಿಷ್ಯರೊಂದಿಗೆ ಒಂದು ಜನರ ಗುಂಪು ಇತ್ತು .ಇನ್ನೊಂದು ಸ್ಥಳಕ್ಕೆ ದೋಣಿಯಲ್ಲಿ ಹೋಗುವ ಮೊದಲು ಯೇಸು ಏಳುರೊಟ್ಟಿ ಮತ್ತು ಕೆಲವು ಮೀನುಗಳ ಮೂಲಕ ಅವರಿಗೆ ತೃಪ್ತಿಯಾಗುವಷ್ಟು ಆಹಾರ ಒದಗಿಸಿದನು.
ἐν ἐκείναις ταῖς ἡμέραις
ಈ ಪದಗುಚ್ಛಗಳನ್ನು ಮುಖ್ಯಕಥಾಭಾಗದಲ್ಲಿ ಹೊಸ ಸನ್ನಿವೇಶವನ್ನು ಪರಿಚಯಿಸಲು ಬಳಸಿದೆ ."" (ನೋಡಿ: ಹೊಸ ಘಟನೆಯ ಪರಿಚಯ.)
Mark 8:2
ἤδη ἡμέραι τρεῖς προσμένουσίν μοι, καὶ οὐκ ἔχουσιν τι φάγωσιν
ಈ ಜನರು ನನ್ನೊಂದಿಗೆ ಮೂರುದಿನಗಳಿಂದ ಇದ್ದಾರೆ ಆದರೆ ಅವರಿಗೆ ತಿನ್ನಲು ಏನೂ ಇಲ್ಲ.
Mark 8:3
ἐκλυθήσονται
ಸಂಭವನೀಯ ಅರ್ಥಗಳು 1) ಅಕ್ಷರಷಃ ""ಇವರು ಹಸಿವಿನಿಂದ ಬಳಲಿ ಪ್ರಜ್ಞೆತಪ್ಪಬಹುದು ಅಥವಾ2)ಇದೊಂದು ಅತಿಶಯೋಕ್ತಿ , ಉತ್ಪ್ರೇಕ್ಷೆಯಾಗಿದೆ ,""ಅವರು ನಿಶ್ಶಕ್ತರಾಗಬಹುದು ."" (ನೋಡಿ: ಅತಿಶಯೋಕ್ತಿ) )
Mark 8:4
πόθεν τούτους δυνήσεταί τις ὧδε χορτάσαι ἄρτων ἐπ’ ἐρημίας?
ಯೇಸು ಶಿಷ್ಯರನ್ನು ಕುರಿತು ಆ ಜನರಿಗೆ ಬೇಕಾದ ಆಹಾರವನ್ನು ತಂದುಕೊಡುವಂತೆ ಹೇಳಿದ್ದರಿಂದ ಈ ಅಡವಿಯಲ್ಲಿ ಇಷ್ಟು ಜನರಿಗೆ ಬೇಕಾದ ಆಹಾರ ಎಲ್ಲಿಂದ ಒದಗಿಸುವುದು ಎಂದು ದಿಗ್ಭ್ರಮೆಗೊಂಡರು.ಪರ್ಯಾಯ ಭಾಷಾಂತರ: "" ಇಂತಹ ನಿರ್ಜನವಾದ ಪ್ರದೇಶದಲ್ಲಿ ಇಷ್ಟು ಜನರಿಗೆ ಸಾಕಾಗುವಷ್ಟು ಆಹಾರವನ್ನು ಎಲ್ಲಿಂದ ಒದಗಿಸುವುದು! "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἄρτων
ಇಲ್ಲಿ ಬ್ರೆಡ್ / ರೊಟ್ಟಿಯ ಹಿಟ್ಟನ್ನು ನಾದಿ ಬ್ರೆಡ್ ನ ಆಕಾರದಲ್ಲಿ ಬೇಯಿಸುವುದು .
Mark 8:5
ἠρώτα αὐτούς
ಯೇಸು ತನ್ನ ಶಿಷ್ಯರನ್ನು ಕೇಳಿದನು.
Mark 8:6
παραγγέλλει τῷ ὄχλῳ ἀναπεσεῖν ἐπὶ τῆς γῆς
ಇದನ್ನು ಪರೋಕ್ಷವಾದ ಉದ್ಧರಣಾವಾಕ್ಯದಲ್ಲಿ ಬರೆಯಬಹುದು. "" ಯೇಸು ಜನರ ಗುಂಪನ್ನು ಉದ್ದೇಶಿಸಿ ಎಲ್ಲರೂ ನೆಲದ ಮೇಲೆ ಕುಳಿತುಕೊಳ್ಳಿ ಎಂದು ಹೇಳಿದ ."" (ನೋಡಿ: ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು)
ἀναπεσεῖν
ನಿಮ್ಮ ಭಾಷೆಯಲ್ಲಿ ಜನರ ಊಟದ ಮೇಜು ಇಲ್ಲದಿದ್ದರೆ ಹೇಗೆ ಊಟಮಾಡುತ್ತಾರೆ. ಎಂಬುದನ್ನು ತಿಳಿಸಿ . ಕೆಳಗೆ ನೆಲದ ಮೇಲೆ ಕುಳಿತುಕೊಳ್ಳತ್ತಾರೋ ಅಥವಾ ಹೊರಗೆ ಕುಳಿತುಕೊಳ್ಳತ್ತಾರೋ ಎಂದು ತಿಳಿದು ಬರೆಯಿರಿ.
Mark 8:7
καὶ εἶχαν
ಇಲ್ಲಿ ""ಅವರು"" ಎಂಬ ಪದ ಯೇಸು ಮತ್ತು ಆತನ ಶಿಷ್ಯರನ್ನು ಕುರಿತು ಹೇಳಿರುವಂತದ್ದು.
εὐλογήσας αὐτὰ
ಯೇಸು ಮೀನಿಗಾಗಿ ವಂದನೆ ತಿಳಿಸಿದ
Mark 8:8
ἔφαγον
ಜನರು ಊಟಮಾಡಿದರು
ἦραν
ಶಿಷ್ಯರು ಅವೆಲ್ಲವನ್ನೂ ಆಯ್ದು ತಂದರು
περισσεύματα κλασμάτων ἑπτὰ σπυρίδας
ಆಮೇಲೆ ಉಳಿದ ತುಂಡುಮಾಡಿದ ಮೀನಿನ ತುಂಡುಗಳು ಮತ್ತು ರೊಟ್ಟಿಯ ತುಂಡುಗಳ ಬಗ್ಗೆ ಹೇಳಿರುವಂತದ್ದು .ಪರ್ಯಾಯ ಭಾಷಾಂತರ: ""ಎಲ್ಲರೂ ಊಟಮಾಡಿದ ಮೇಲೆ ಉಳಿದ ರೊಟ್ಟಿಯ ತುಂಡುಗಳು ಮತ್ತು ಮೀನಿನ ತುಂಡುಗಳು ಏಳು ದೊಡ್ಡ ಪುಟ್ಟಿಗಳಷ್ಟು ಇದ್ದವು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:9
καὶ ἀπέλυσεν αὐτούς
ಇದು ಆತನು ಅವರನ್ನು ಕಳುಹಿಸಿದ ಮೇಲೆ ಸ್ಪಷ್ಟಪಡಿಸಲು ಅನುಕೂಲಕರವಾಗಿದೆ. ಪರ್ಯಾಯ ಭಾಷಾಂತರ: "" ಅವರು ಊಟಮಾಡಿದ ಮೇಲೆ ಎಲ್ಲರನ್ನೂ ಕಳುಹಿಸಿಕೊಟ್ಟನು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:10
ἦλθεν εἰς τὰ μέρη Δαλμανουθά
ಯೇಸು ಮತ್ತು ಆತನ ಶಿಷ್ಯರು ಹೀಗೇ ದಲ್ಮನೂಥ ಪ್ರದೇಶಕ್ಕೆ ಹೇಗೆ ಹೋದರು ಎಂಬುದನ್ನು ಸ್ಪಷ್ಟಪಡಿಸುವುದು ಒಳ್ಳೆಯದು . ಪರ್ಯಾಯ ಭಾಷಾಂತರ: ""ಅವರು ಗಲಿಲಾಯ ಸಮುದ್ರದ ಮೂಲಕ ಪ್ರಯಾಣಿಸಿ ಈ ದಲ್ಮನೂಥ ಸ್ಥಳಕ್ಕೆ ಬಂದು ಸೇರಿದರು. "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Δαλμανουθά
ಇದೊಂದು ಸ್ಥಳದ ಹಸರು , ಗಲಿಲಾಯ ಸಮುದ್ರದ ದಂಡೆಯ ವಾಯುವ್ಯಭಾಗದಲ್ಲಿರುವ ಊರು ."" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 8:11
ದಲ್ಮನೂಥದಲ್ಲಿ ಪರಿಸಾಯರು ಯೇಸುವನ್ನು ಸೂಚಕ ಕಾರ್ಯಮಾಡುವಂತೆ ಬಲವಂತಮಾಡಿದಾಗ ಯೇಸು ಅದನ್ನು ನಿರಾಕರಿಸಿ ತನ್ನ ಶಿಷ್ಯರೊಂದಿಗೆ ದೋಣಿ ಹತ್ತಿ ಹೊರಟುಹೋದ .
ζητοῦντες παρ’ αὐτοῦ
ಅವರು ಅದಕ್ಕಾಗಿ ಅವನನ್ನು ಕೇಳಿದರು
σημεῖον ἀπὸ τοῦ οὐρανοῦ
ಯೇಸು ವಿಗೆ ದೇವರಿಂದ ಬಲ ಮತ್ತು ಅಧಿಕಾರ ಬಂದಿದೆ ಎಂಬುದನ್ನು ಸಾಬೀತುಪಡಿಸುವಂತಹ ಸೂಚಕ ಕಾರ್ಯವನ್ನು ಮಾಡು ಎಂದು ಕೇಳಿದರು. ಸಂಭವನೀಯ ಅರ್ಥಗಳು 1) ""ಪರಲೋಕ "" ಎಂಬ ಪದ ಒಂದು ವಿಶೇಷಣ / ಮಿಟೋನಿಮಿ . ಪರ್ಯಾಯ ಭಾಷಾಂತರ: "" ದೇವರಿಂದ ಬಂದ ಸೂಚಕ ಕಾರ್ಯಚಿನ್ಹೆ ಅಥವಾ 2) ""ಪರಲೋಕ "" ಎಂಬ ಪದ ಆಕಾಶವನ್ನು ಕುರಿತು ಹೇಳಿದೆ .ಪರ್ಯಾಯ ಭಾಷಾಂತರ: "" ಆಕಾಶದಿಂದ ಒಂದು ಸೂಚಕ ಕಾರ್ಯಚಿನ್ಹೆ."" (ನೋಡಿ: ಲಕ್ಷಣಾಲಂಕಾರ)
πειράζοντες αὐτόν
ಯೇಸು ದೇವರಿಂದ ಬಂದವನೇ ಎಂದು ಪರೀಕ್ಷಿಸಿ ಸಾಬೀತು ಪಡಿಸಲು ಪರಿಸಾಯರು ಪ್ರಯತ್ನಿಸುತ್ತಿದ್ದರು . ಕೆಲವು ಮಾಹಿತಿಗಳನ್ನು ಮುಕ್ತವಾಗಿ ಹೇಳಬಹುದು .ಪರ್ಯಾಯ ಭಾಷಾಂತರ: ""ದೇವರು ಆತನನ್ನು ಕಳುಹಿಸಿದ ಎಂದು ಸಾಬೀತು ಪಡಿಸಲು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:12
ἀναστενάξας τῷ πνεύματι αὐτοῦ
ಇದರ ಅರ್ಥಆತ ನಿಟ್ಟಿಸುರು ಬಿಟ್ಟನು ಅಥವಾ ದೀರ್ಘವಾದ ಉಸಿರು ಬಿಟ್ಟನು , ಇದು ಪಕ್ಕದಲ್ಲಿರುವವರಿಗೂಕೇಳಿಸುವಂತಿತ್ತು. ಅಂದರೆ ಬಹುಷಃ ಅವರ ಪ್ರಶ್ನೆಗಳು ಆತನನ್ನು ನೋಯಿಸಿದವು , ಪರಿಸಾಯರು ಆತನನ್ನು ನಂಬದೆ ಇದ್ದುದರಿಂದ ಇನ್ನಷ್ಟು ನೋವು ಆತನಿಗಾಯಿತು [ಮಾರ್ಕ 7:34] (../07/34. ಎಂಡಿ) . ರಲ್ಲಿ ಹೇಗೆ ಭಾಷಾಂತರಿಸಿದ್ದೀರಿ ಗಮನಿಸಿ
τῷ πνεύματι αὐτοῦ
ಅವನೊಳಗೆ
τί ἡ γενεὰ αὕτη ζητεῖ σημεῖον?
ಅವರ ಈ ಮೊಂಡುತನವನ್ನು ನೋಡಿ ಯೇಸು ಅವರನ್ನು ಬೈದನು . ಈ ಪ್ರಶ್ನೆಯನ್ನು ಒಂದು ಹೇಳಿಕೆಯ ವಾಕ್ಯವನ್ನಾಗಿ ಮಾಡಬಹುದು.ಪರ್ಯಾಯ ಭಾಷಾಂತರ: "" ಇವರು ನನ್ನಿಂದ ಸೂಚಕ ಕಾರ್ಯವನ್ನು ನಿರೀಕ್ಷಿಸುವುದು ಏಕೆ ?ಇವರ ಸಂತತಿಯವರು ಖಂಡಿತವಾಗಿ ಸೂಚಕ ಕಾರ್ಯಗಳನ್ನು ಕಾಣುವುದೇ ಇಲ್ಲ . "" ಎಂದು ಹೇಳಿದ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἡ γενεὰ αὕτη
ಯೇಸು ಈ "" ಸಂತತಿಯವರ"" ನ್ನು ಕುರಿತು ಹೇಳುವಾಗ ಆತನು ಪ್ರಸ್ತುತ ಬದುಕಿದ್ದ ಜನರನ್ನು ಕುರಿತು ಹೇಳುತ್ತಿದ್ದಾನೆ. ಪರಿಸಾಯರು ಸಹ ಇವರಲ್ಲಿ ಸೇರಿಸಲ್ಪಟ್ಟಿದ್ದರು .ಪರ್ಯಾಯ ಭಾಷಾಂತರ: ""ನೀವು ಮತ್ತು ನಿಮ್ಮ ಸಂತತಿಯವರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
εἰ δοθήσεται…σημεῖον
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: ""ನಾನು ಯಾವ ಸೂಚಕ ಕಾರ್ಯಗಳನ್ನು ಮಾಡುವುದಿಲ್ಲ ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 8:13
ἀφεὶς αὐτοὺς, πάλιν ἐμβὰς
ಯೇಸುವಿನ ಶಿಷ್ಯರು ಆತನೊಂದಿಗೇ ಹೊರಟರು. ಕೆಲವು ಮಾಹಿತಿಗಳನ್ನು ಇಲ್ಲಿ ಮುಕ್ತವಾಗಿ ಹೇಳಬಹುದು.ಪರ್ಯಾಯ ಭಾಷಾಂತರ: ""ಆತನು ಅವರೆಲ್ಲರನ್ನು ಅಲ್ಲೇ ಬಿಟ್ಟು ತನ್ನ ಶಿಷ್ಯರೊಂದಿಗೆ ದೋಣಿಯಲ್ಲಿ ಹೊರಟುಹೋದನು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
εἰς τὸ πέραν
ಇದು ಗಲಿಲಾಯ ಸಮುದ್ರವನ್ನು ವಿವರಿಸುತ್ತದೆ. ಇದನ್ನು ಸ್ಪಷ್ಟವಾಗಿ ಹೇಳಬಹುದು .ಪರ್ಯಾಯ ಭಾಷಾಂತರ: "" ಸಮುದ್ರದ ಇನ್ನೊಂದು ದಡಕ್ಕೆ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:14
ಯೇಸು ಮತ್ತು ಶಿಷ್ಯರು ದೋಣಿಯಲ್ಲಿ ಪ್ರಯಾಣಿಸುತ್ತಿರುವಾಗ ಪರಿಸಾಯರು ಮತ್ತು ಹೆರೋದರು ಯೇಸು ಮಾಡಿದ ಸೂಚಕ ಕಾರ್ಯಗಳನ್ನು ನೋಡಿದ್ದರೂ , ಕೇಳಿದ್ದರೂ ಅದನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾದ ಬಗ್ಗೆ ಚರ್ಚಿಸುತ್ತಿದ್ದರು.
καὶ
ಈ ಪದ ಇಲ್ಲಿ ಮುಖ್ಯ ಕಥಾಭಾಗದಲ್ಲಿ ಒಂದು ತಿರುವು ಕೊಡಲು ಬಳಸಿದೆ. ಇಲ್ಲಿ ಲೇಖಕ ಶಿಷ್ಯರು ತಮ್ಮೊಂದಿಗೆ ಬುತ್ತಿ / ರೊಟ್ಟಿಯನ್ನು ತರಲು ಮರೆತುಹೋದ ಬಗ್ಗೆ ಹಿನ್ನೆಲೆ ಮಾಹಿತಿ ನೀಡುತ್ತಿದ್ದಾನೆ ."" (ನೋಡಿ: ಹಿನ್ನೆಲೆ ಮಾಹಿತಿ.)
εἰ μὴ ἕνα ἄρτον
ಇಲ್ಲಿ ಬರುವ ನಕಾರಾತ್ಮಕ ಪದಗುಚ್ಛ ""ಇಲ್ಲವಾಯಿತು"" / ""ಮುಗಿಯಿತು"" ಎಂಬ ಪದ ಅವರಲ್ಲಿದ್ದ ಸ್ವಲ್ಪ ರೊಟ್ಟಿಯೂ ಮುಗಿಯಿತು ಎಂದು ಹೇಳಲು ಬಳಸಲಾಗಿದೆ.ಪರ್ಯಾಯ ಭಾಷಾಂತರ: "" ಅವರ ಬಳಿ ಒಂದೇಒಂದು ರೊಟ್ಟಿಯ / ಬ್ರೆಡ್ ನ ಲೋಫ್ ಇತ್ತು ."" (ನೋಡಿ: ಲಿಟೋಟ್ಸ್.)
Mark 8:15
ὁρᾶτε, βλέπετε
ಈ ಎರಡೂ ಪದಗಳಿಗೆ ಒಂದೇ ಸಾಮಾನ್ಯ ಅರ್ಥವಿದೆ. ಇಲ್ಲಿ ಅದನ್ನು ಪದೇಪದೇ ಉಚ್ಛರಿಸುವುದರಿಂದ ಒತ್ತುನೀಡಿದಂತಾಗಿದೆ, ಅವುಗಳನ್ನು ಒಟ್ಟಾಗಿಯೂ ಹೇಳಬಹುದು . ಪರ್ಯಾಯ ಭಾಷಾಂತರ: ""ಇದನ್ನು ಗಮನಿಸುತ್ತಲೇ ಇರಿ ."" (ನೋಡಿ: ದ್ವಿರುಕ್ತಿಗಳು)
τῆς ζύμης τῶν Φαρισαίων καὶ τῆς ζύμης Ἡρῴδου
ಇಲ್ಲಿ ಯೇಸು ತನ್ನ ಶಿಷ್ಯರೊಂದಿಗೆ ಒಂದುರೂಪಕದ ಮೂಲಕ ಮಾತನಾಡುತ್ತಿದ್ದಾನೆ ಅದು ಅವರಿಗೆ ಅರ್ಥವಾಗುತ್ತಿಲ್ಲ. ಯೇಸು ಹೆರೋದನ ಮತ್ತು ಪರಿಸಾಯರ ಬೋಧನೆಗಳನ್ನು ಹುಳಿಹಿಟ್ಟಿಗೆ / ಯೀಸ್ಟ್ ಗೆ ಹೋಲಿಸಿ ಹೇಳುತ್ತಿದ್ದಾನೆ. ನೀವು ಭಾಷಾಂತರಿಸು ವಾಗ ಇದನ್ನು ವಿವರವಾಗಿ ವಿವರಿಸ ಬೇಕು ಏಕೆಂದರೆ ಆತನ ಶಿಷ್ಯರೇ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ."" (ನೋಡಿ: ರೂಪಕ ಅಲಂಕಾರ)
Mark 8:16
ὅτι ἄρτους οὐκ ἔχουσιν
ಈ ಹೇಳಿಕೆ ವಾಕ್ಯದಲ್ಲಿ ""ಇದು"" ಎಂಬುದು ಯೇಸು ಏನು ಹೇಳಿದ ಎಂಬುದನ್ನು ಸೂಚಿಸುತ್ತದೆ. ಹೀಗೆ ಹೇಳುವುದು ಸಹಾಯಕ ವಾಗಿರ ಬಹುದು.ಪರ್ಯಾಯ ಭಾಷಾಂತರ: "" ಬಹುಷಃ ಇದನ್ನು ಹೇಳಲು ಕಾರಣ ಅವರು ನಮ್ಮಲ್ಲಿ ರೊಟ್ಟಿಇಲ್ಲ ಎಂದು ಹೇಳಿದುದರಿಂದ ಇರಬಹುದು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἄρτους οὐκ ἔχουσιν
ಇಲ್ಲಿ ""ಇಲ್ಲ"" ಎಂಬ ಪದ ಒಂದು ಉತ್ಪ್ರೇಕ್ಷೆ ಶಿಷ್ಯನಬಳಿ ಒಂದು ರೊಟ್ಟಿಯೂ ಇಲ್ಲ ಎಂಬುದು(ಮಾರ್ಕ8:14), ಇದು ಅವರ ಬಳಿ ರೊಟ್ಟಿ ಇರಲಿಲ್ಲ ಎಂಬುದು ಏನೂ ವ್ಯತ್ಯಾಸ ಉಂಟುಮಾಡುವುದಿಲ್ಲ .ಪರ್ಯಾಯ ಭಾಷಾಂತರ: ""ಸ್ವಲ್ಪವೇ ಸ್ವಲ್ಪ ರೊಟ್ಟಿ ."" (ನೋಡಿ: ಅತಿಶಯೋಕ್ತಿ)
Mark 8:17
τί διαλογίζεσθε ὅτι ἄρτους οὐκ ἔχετε?
ಯೇಸು ತಾನು ಏನು ಮಾತನಾಡುತ್ತಿದ್ದೇನೆ ಎಂಬುದನ್ನು ತನ್ನ ಶಿಷ್ಯರು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಸೌಮ್ಯವಾಗಿ ಖಂಡಿಸಿ ಗದರಿಸುತ್ತಾನೆ . ಇದನ್ನು ಒಂದು ಹೇಳಿಕೆ ವಾಕ್ಯವನ್ನಾಗಿ ಬರೆಯಬಹುದು .ಪರ್ಯಾಯ ಭಾಷಾಂತರ: "" ನಾನು ನಿಜವಾದ ರೊಟ್ಟಿಯ ಬಗ್ಗೆ ಮಾತನಾಡುತ್ತಿದ್ದೇನೆ . ಎಂದು ನೀವು ತಿಳಿದು ಕೊಳ್ಳುವುದು ಬೇಡ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
οὔπω νοεῖτε, οὐδὲ συνίετε?
ಈ ಪ್ರಶ್ನೆಗಳಿಗೆ ಒಂದೇ ರೀತಿಯ ಅರ್ಥವಿದೆ ಮತ್ತು ಒಟ್ಟಾಗಿ ಬಳಸಲಾಗಿದೆ ಇದರಿಂದ ಅವರು ಅರ್ಥಮಾಡಿಕೊಂಡಿಲ್ಲ ಎಂಬುದನ್ನು ಒತ್ತಿಹೇಳುತ್ತದೆ. ಇದನ್ನು ಪ್ರಶ್ನೆಯನ್ನಾಗಿ ಬರೆಯ ಬಹುದು ಇಲ್ಲವೆ ಹೇಳಿಕೆಯನ್ನಾಗಿ ಬರೆಯಬಹುದು. ಪರ್ಯಾಯ ಭಾಷಾಂತರ: ""ನಿಮಗೆ ಇನ್ನು ಅರ್ಥವಾಗಲಿಲ್ಲವೇ ? ಅಥವಾ "" ನೀವು ಇಷ್ಟೊತ್ತಿಗಾಗಲೇ ನಾನು ಏನು ಹೇಳುತ್ತೇನೆ ಮತ್ತು ಏನು ಮಾಡುತ್ತೇನೆ ಎಂಬುದನ್ನು ಅರ್ಥಮಾಡಿಕೊಳ್ಳುವುದನ್ನು ತಿಳಿದುಕೊಳ್ಳುವುದನ್ನು ಮಾಡಬೇಕಿತ್ತು."" (ನೋಡಿ: ಸಾದೃಶ್ಯತೆ. ಮತ್ತು ಅಲಂಕಾರಿಕ ಪ್ರಶ್ನೆಗಳು.)
πεπωρωμένην ἔχετε τὴν καρδίαν ὑμῶν?
ಇಲ್ಲಿ ""ಹೃದಯಗಳು""ಎಂದರೆ ಒಬ್ಬ ವ್ಯಕ್ತಿಯ ಮನಸ್ಸನ್ನು ಕುರಿತು ಹೇಳುವ ವಿಶೇಷಣ / ಮಿಟೋನಿಮಿ ಪದ. ""ಹೃದಯಗಳು ಮಂಕಾಗಿವೆ"" ಎಂಬ ಪದಗುಚ್ಛ ಒಂದು ರೂಪಕವಾಗಿ ಯೇಸು ಹೇಳಿದ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಅರ್ಥಮಾಡಿಕೊಳ್ಳಲು ಇಚ್ಛೆಯನ್ನು ವ್ಯಕ್ತಪಡಿಸುತ್ತಿಲ್ಲ ಎಂದು ಇಲ್ಲಿ ಯೇಸು ಒಂದು ಪ್ರಶ್ನೆಯನ್ನು ಬಳಸಿ ಅವರನ್ನು ಬೈಯಲು ಪ್ರಯತ್ನಿಸುತ್ತಿ ದ್ದಾನೆ. ಇದನ್ನು ಹೇಳಿಕೆ ವಾಕ್ಯವನ್ನಾಗಿ ಮಾಡಬಹುದು. ಪರ್ಯಾಯ ಭಾಷಾಂತರ: "" ನಿಮ್ಮ ಆಲೋಚನೆ ಗಳೆಲ್ಲವೂ ಮಂಕಾಗಿಬಿಟ್ಟಿವೆ. "" ಅಥವಾ "" ನಾನು ಹೇಳುವುದನ್ನು ಅರ್ಥಮಾಡಿಕೊಳ್ಳುವ ವಿಚಾರದಲ್ಲಿ ನೀವು ತುಂಬಾ ಮಂದಗತಿಯವರಾಗಿದ್ದೀರಿ. "" (ನೋಡಿ: ಲಕ್ಷಣಾಲಂಕಾರಮತ್ತು ರೂಪಕ ಅಲಂಕಾರ)
Mark 8:18
ὀφθαλμοὺς ἔχοντες, οὐ βλέπετε? καὶ ὦτα ἔχοντες, οὐκ ἀκούετε? καὶ οὐ μνημονεύετε?
ಯೇಸು ತನ್ನ ಶಿಷ್ಯರನ್ನು ಸೌಮ್ಯವಾಗಿ ಖಂಡಿಸುವುದನ್ನು ಮುಂದುವರೆಸಿದ . ಇಲ್ಲಿ ಬರುವ ಪ್ರಶ್ನೆಗಳನ್ನು ಹೇಳಿಕೆ ವಾಕ್ಯ ಗಳನ್ನಾಗಿ ಬರೆಯಬಹುದು .ಪರ್ಯಾಯ ಭಾಷಾಂತರ: "" ನಿಮಗೆ ಕಣ್ಣಿದ್ದರೂ ನೀವು ಏನು ನೊಡುತ್ತಿದ್ದೀರಿ ಎಂದು ಅರ್ಥಮಾಡಿ ಕೊಳ್ಳಲು ಅಸಮರ್ಥರಾಗಿದ್ದೀರಿ . ಇದು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು . "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 8:19
τοὺς πεντακισχιλίους
ಇಲ್ಲಿ 5,000 ಜನರಿಗೆ ಊಟ ಮಾಡಿಸಿದ ಬಗ್ಗೆ ಹೇಳಿದೆ ಪರ್ಯಾಯ ಭಾಷಾಂತರ: ""5,000 ಸಾವಿರ ಜನ "" (ನೋಡಿ: ಲಕ್ಷಣಾಲಂಕಾರ)
πόσους κοφίνους κλασμάτων πλήρεις ἤρατε?
ಅವರು ರೊಟ್ಟಿಯ ತುಂಡುಗಳನ್ನು ಪುಟ್ಟಿಗಳಲ್ಲಿ ಸಂಗ್ರಹಿಸಿದ ಬಗ್ಗೆ ಹೇಳಿದರೆ ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: "" ಎಲ್ಲರೂ ಊಟಮಾಡಿದ ಮೇಲೆ ಎಷ್ಟು ಪುಟ್ಟಿಗಳಲ್ಲಿ ರೊಟ್ಟಿ ತುಂಡುಗಳನ್ನು ನೀವು ಸಂಗ್ರಹಿಸಿದಿರಿ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:20
τοὺς τετρακισχιλίους
ಇಲ್ಲಿ 4,000ಜನರಿಗೆ ಯೇಸು ಊಟಮಾಡಿಸಿದ ಬಗ್ಗೆ ತಿಳಿಸುತ್ತಿದೆ.ಪರ್ಯಾಯ ಭಾಷಾಂತರ: ""4,000 ಸಾವಿರ ಜನರು "" (ನೋಡಿ: ಲಕ್ಷಣಾಲಂಕಾರಮತ್ತು ಸಂಖ್ಯೆಗಳು.)
πόσων σπυρίδων πληρώματα κλασμάτων ἤρατε?
ಅವರು ಯಾವಾಗ ಸಂಗ್ರಹಿಸಿದರು ಎಂದು ಹೇಳಿದರೆ ಸಹಾಯಕವಾಗಿರುತ್ತದೆ.ಪರ್ಯಾಯ ಭಾಷಾಂತರ: "" ಪ್ರತಿಯೊಬ್ಬರೂ ಊಟಮಾಡಿದ ಮೇಲೆ ಉಳಿದ ರೊಟ್ಟಿ ತುಂಡುಗಳನ್ನು ಎಷ್ಟು ಪುಟ್ಟಿಗಳಲ್ಲಿ ತುಂಬಿದಿರಿ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:21
πῶς οὔπω συνίετε?
ಯೇಸು ತನ್ನ ಶಿಷ್ಯರನ್ನು ಸೌಮ್ಯವಾಗಿಯೇ ತನ್ನ ಶಿಷ್ಯರು ಅರ್ಥಮಾಡಿಕೊಳ್ಳದಿರುವ ಬಗ್ಗೆ ಖಂಡಿಸುತ್ತಾನೆ. ಇದನ್ನು ಹೇಳಿಕೆ ವಾಕ್ಯವನ್ನಾಗಿ ಬರೆಯಬಹುದು.ಪರ್ಯಾಯ ಭಾಷಾಂತರ: ""ಇಷ್ಟೊತ್ತಿಗಾಗಲೇ ನೀವು ನಾನು ಏನು ಹೇಳುತ್ತೇನೆ ಮತ್ತು ಮಾಡುತ್ತೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 8:22
ಯೇಸು ಮತ್ತು ಆತನ ಶಿಷ್ಯರು ದೋಣಿಯಿಂದ ಇಳಿದು ಬೆತ್ಸಾಯಿದ ಎಂಬ ಊರನ್ನು ತಲುಪಿದಾಗ ಒಬ್ಬ ಕುರುಡನನ್ನು ಸ್ವಸ್ಥಮಾಡಿದ.
Βηθσαϊδάν
ಇದು ಗಲಿಲಾಯ ಸಮುದ್ರದ ಉತ್ತರ ಭಾಗದದಡದಲ್ಲಿದ್ದ ಪಟ್ಟಣ. ನೀವು ಇದನ್ನು ಮಾರ್ಕ 6:45. ರಲ್ಲಿ ಹೇಗೆ ಭಾಷಾಂತರಿಸಿರುವಿರಿ ಗಮನಿಸಿ.(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
ἵνα αὐτοῦ ἅψηται
ಇಲ್ಲಿ ಯೇಸು ಆ ವ್ಯಕ್ತಿಯನ್ನು ಸ್ಪರ್ಶಿಸಬೇಕು ಎಂದು ಅವರು ಏಕೆ ಬಯಸಿದರು ಎಂಬುದನ್ನು ಹೇಳುವುದು ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: ""ಅವನನ್ನು ಸ್ವಸ್ಥಮಾಡಲು ಯೇಸು ಅವನನ್ನು ಸ್ಪರ್ಶಿಸಬೇಕಿತ್ತು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:23
πτύσας εἰς τὰ ὄμματα αὐτοῦ…ἐπηρώτα αὐτόν
ಯೇಸು ಆ ಮನುಷ್ಯನ ಕಣ್ಣುಗಳಿಗೆ ಉಗುಳು ಹಚ್ಚಿ ಅವನನ್ನು ಕೇಳಿದನು.
Mark 8:24
ἀναβλέψας
ಆ ಮನುಷ್ಯನು ಮೇಲೆ ನೋಡಿದನು.
βλέπω τοὺς ἀνθρώπους, ὅτι ὡς δένδρα ὁρῶ περιπατοῦντας
ಆ ಮನುಷ್ಯಕಣ್ಣು ತೆರೆದುತನ್ನ ಸುತ್ತ ಜನರು ನಡೆದಾಡುವುದನ್ನು ನೋಡಿದ. ಆದರೂ ಅವನ ದೃಷ್ಟಿ ಇನ್ನು ಸ್ಪಷ್ಟವಾಗಿರಲಿಲ್ಲ . ಆದುದರಿಂದ ಆ ಮನುಷ್ಯರನ್ನು ಮರಗಳೆಂದು ಭಾವಿಸಿದ. ಪರ್ಯಾಯ ಭಾಷಾಂತರ: ""ಹೌದು ನಾನು ಜನರನ್ನು ನೋಡುತ್ತಿದ್ದೇನೆ! ಅವರು ನನ್ನ ಸುತ್ತ ಓಡಾಡುವಂತೆ ಇದೆ ಆದರೂಅವರನ್ನು ಸ್ಪಷ್ಟವಾಗಿ ನೋಡಲಾಗುತ್ತಿಲ್ಲ, ಅವರು ಮರಗಳಂತೆ ಕಾಣುತ್ತಿದ್ದಾರೆ."" (ನೋಡಿ: ಉಪಮಾಲಂಕಾರ.)
Mark 8:25
εἶτα πάλιν ἐπέθηκεν
ಆಗ ಪುನಃ ಯೇಸು
καὶ διέβλεψεν καὶ ἀπεκατέστη
ಇಲ್ಲಿ ಬರುವ ಪದಗುಚ್ಛ ""ಅವನ ಕಣ್ಣಿನ ದೃಷ್ಟಿ ಗುಣವಾಯಿತು ಎಂಬುದನ್ನು ಕರ್ತರಿ ಪ್ರಯೋಗದಲ್ಲಿ ಬರೆಯಬಹುದು . ಪರ್ಯಾಯ ಭಾಷಾಂತರ: ""ಆ ಮನುಷ್ಯನ ಕಣ್ಣಿನ ದೃಷ್ಟಿ ಗುಣವಾಗಿ ಸರಿಯಾಯಿತು ಮತ್ತು ಅವನು ಕಣ್ಣು ತೆರೆದು ನೋಡಿದನು."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 8:27
ಯೇಸು ಮತ್ತು ಆತನ ಶಿಷ್ಯರು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣಕ್ಕೆ ಸೇರಿದ ಗ್ರಾಮಗಳಿಗೆ ಮಾತನಾಡುತ್ತಾ ನಡೆದು ಹೋದರು. ಆಗ ಯೇಸು ಅವರನ್ನು ಕುರಿತು ಜನರು ನನ್ನ ಬಗ್ಗೆ ಏನು ಮಾತನಾಡುತ್ತಾರೆ ? ನಾನು ಯಾರು ಎಂದು ಹೇಳುತ್ತಾರೆ? ಎಂದು ಕೇಳಿದ.
Mark 8:28
οἱ δὲ εἶπαν αὐτῷ λέγοντες
ಅವರು ಈ ರೀತಿ ಉತ್ತರಿಸಿದರು
Ἰωάννην τὸν Βαπτιστήν
ಅವರು ಯೇಸು ಯಾರೆಂದು ಹೇಗೆ ಹೇಳುತ್ತಾರೆ ಎಂಬುದನ್ನು ಹೇಳಿದರು ಇದನ್ನು ಸ್ಪಷ್ಟವಾಗಿ ತಿಳಿಸಬಹುದು.ಪರ್ಯಾಯ ಭಾಷಾಂತರ: ""ಕೆಲವು ಜನರು ನೀನು ಸ್ನಾನಿಕನಾದ ಯೋಹಾನ ಎಂದು ಹೇಳುತ್ತಿದ್ದಾರೆ ಎಂದರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἄλλοι…ἄλλοι
ಇಲ್ಲಿ"" ಇತರರು"" ಎಂಬ ಪದ ಇತರ ಜನರನ್ನು ಕುರಿತು ಹೇಳಿದೆ. ಇದು ಯೇಸುವಿನ ಪ್ರಶ್ನೆಗಳಿಗೆ ಕುರಿತು ಹೇಳಿದೆ. ಇದು ಯೇಸುವಿನ ಪ್ರಶ್ನೆಗಳಿಗೆ ಅವರು ನೀಡಿದ ಪ್ರತಿಕ್ರಿಯೆ .ಪರ್ಯಾಯ ಭಾಷಾಂತರ: ""ಬೇರೆ ಜನರು ನೀನು ಯಾರೆಂದು ಹೇಳುತ್ತಾರೆಂದರೆ …ಇತರ ನೀನು ಯಾರೆಂದು ಹೇಳುತ್ತಾರೆ. "" (ನೋಡಿ: ಪದಲೋಪ)
Mark 8:29
αὐτὸς ἐπηρώτα αὐτούς
ಯೇಸು ಆತನ ಶಿಷ್ಯರನ್ನು ಕೇಳಿದ
Mark 8:30
ἐπετίμησεν αὐτοῖς ἵνα μηδενὶ λέγωσιν περὶ αὐτοῦ
ತಾನೇ ಕ್ರಿಸ್ತನೆಂದು ಯಾರಿಗೂ ಅವರು ಹೇಳಬಾರದೆಂದು ಯೇಸು ಹೇಳಿದನು. ಇದನ್ನು ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬಹುದು. ಇದನ್ನು ಪರೋಕ್ಷ ಉದ್ಧರಣ ವಾಕ್ಯವನ್ನಾಗಿ ಬರೆಯಬಹುದು.ಪರ್ಯಾಯ ಭಾಷಾಂತರ: "" ಯೇಸು ಅವರಿಗೆ ತಾನೇ ಕ್ರಿಸ್ತನೆಂದು ಯಾರಿಗೂ ಹೇಳಬಾರದು ಎಂದು ಎಚ್ಚರಿಸಿದ ಅಥವಾ"" ಯೇಸು ಅವರನ್ನು ಹೀಗೆ ಎಚ್ಚರಿಸಿದ "" ಯಾರಿಗೂ ನಾನೇ ಕ್ರಿಸ್ತನೆಂದು ಹೇಳಬಾರದೆಂದು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು)
Mark 8:31
τὸν Υἱὸν τοῦ Ἀνθρώπου
ಇದೊಂದು ಮುಖ್ಯವಾದ ಶೀರ್ಷಿಕೆ ಕ್ರಿಸ್ತನಿಗೆ "" (ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
ἀποδοκιμασθῆναι ὑπὸ τῶν πρεσβυτέρων…καὶ μετὰ τρεῖς ἡμέρας ἀναστῆναι
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ಹಿರಿಯರು ಮತ್ತು ಪ್ರಧಾನ ಯಾಜಕರು ಮತ್ತು ಶಾಸ್ತ್ರಿಗಳು ಆತನನ್ನು ನಿರಾಕರಿಸಬಹುದು ಮತ್ತು ಆತನನ್ನು ಕೊಲ್ಲಬಹುದು ಮತ್ತು ಆತನು ಮೂರು ದಿನಗಳ ನಂತರ ಎದ್ದು ಬರುವನು."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 8:32
παρρησίᾳ τὸν λόγον ἐλάλει
ಆತನು ಇದನ್ನುಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಹೇಳಿದೆ.
ἤρξατο ἐπιτιμᾶν αὐτῷ
ಮನುಷ್ಯ ಕುಮಾರನಿಗೆ ಮುಂದೆ ನಡೆಯುವ ಘಟನೆಗಳ ಬಗ್ಗೆ ಯೇಸು ಹೇಳಿದ್ದನ್ನು ಕೇಳಿ ಪೇತ್ರ ಹಾಗೆ ಹೇಳಬಾರದೆಂದು ಯೇಸುವನ್ನು ಗದರಿಸುವಂತೆ ಹೇಳಿದ . ಇದನ್ನು ಇನ್ನು ಸ್ಪಷ್ಟವಾಗಿ ಹೇಳಿದ್ದನ್ನು ಖಂಡಿಸಿದನು. ಪರ್ಯಾಯ ಭಾಷಾಂತರ: ""ಆತನು ಈ ರೀತಿ ಹೇಳಿದ್ದನ್ನು ಖಂಡಿಸಿದನು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:33
ಯೇಸು ಸಾಯುವುದು ಮತ್ತು ಎದ್ದು ಬರುವುದರ ಬಗ್ಗೆ ಯೇಸು ಹೇಳಿದಾಗ ಪೇತ್ರನಿಗೆ ಅದರ ಬಗ್ಗೆ ಕಳವಳದಿಂದ ಖಂಡಿಸಿದ , ಯೇಸು ಆತನ ಇಬ್ಬರು ಶಿಷ್ಯರಿಗೆ ಮತ್ತು ಜನಸಮೂಹವನ್ನು ಉದ್ದೇಶಿಸಿ ಆತನನ್ನು ಹೇಗೆ ಅನುಸರಿಸಬೇಕು ಎಂದು ಹೇಳುತ್ತಾನೆ.
ὕπαγε ὀπίσω μου, Σατανᾶ, ὅτι οὐ φρονεῖς
ಇಲ್ಲಿ ಯೇಸು ಪೇತ್ರನ ಬಗ್ಗೆ ಹೇಳುತ್ತಾ ಅವನು ಸೈತಾನನಂತೆ ವರ್ತಿಸುತ್ತಿದ್ದಾನೆ ದೇವರು ತನ್ನನ್ನು ಯಾವ ಉದ್ದೇಶಕ್ಕಾಗಿ ಈ ಲೋಕಕ್ಕೆ ಕಳುಹಿಸಿದನೋ ,ಅದನ್ನು ನೆರವೇರಿಸದಂತೆ ಅಡ್ಡಿಮಾಡುತ್ತಿದ್ದಾನೆ ಎಂದು ಈ ರೀತಿ ಯೇಸು ಹೇಳಿದ. ಪರ್ಯಾಯ ಭಾಷಾಂತರ: "" ನನ್ನಿಂದ ದೂರಹೋಗು ಸೈತಾನನೇ ನನ್ನ ಮುಂದೆ ನಿಲ್ಲಬೇಡ , ನೀನು ಸೈತಾನನಂತೆ ವರ್ತಿಸುತ್ತಿದ್ದೀಯೊ , ನೀನು ನನಗೆ ಅಡ್ಡಿಯಾಗಿರುವೆ ."" (ನೋಡಿ: ರೂಪಕ ಅಲಂಕಾರ)
ὕπαγε ὀπίσω μου
ನನ್ನಿಂದ ದೂರ ತೊಲಗಿಹೋಗು
Mark 8:34
ὀπίσω μου ἀκολουθεῖν
ಇಲ್ಲಿ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿರಬೇಕೆಂದು ತೋರಿಸುತ್ತದೆ. ಪರ್ಯಾಯ ಭಾಷಾಂತರ: "" ನನ್ನ ಶಿಷ್ಯನಾಗಿರು "" ಅಥವಾ "" ನನ್ನ ಶಿಷ್ಯನಲ್ಲಿ ಒಬ್ಬನಾಗಿರು."" (ನೋಡಿ: ರೂಪಕ ಅಲಂಕಾರ)
ἀπαρνησάσθω ἑαυτὸν
ನಿನ್ನ ಯೊಚನೆಯಂತೆ , ಇಷ್ಟದಂತೆ ಇರಬಾರದು ಅಥವಾ "" ನಿನ್ನಸ್ವಂತ ಬಯಕೆ , ಆಲೋಚನೆಗಳನ್ನು ಬಿಟ್ಟುಬಿಡಬೇಕು.
ἀράτω τὸν σταυρὸν αὐτοῦ, καὶ ἀκολουθείτω μοι
ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸಬೇಕು. ಇಲ್ಲಿ ಶಿಲುಬೆ ಎಂದರೆ ಶ್ರಮ ಮತ್ತು ಮರಣ. ಶಿಲುಬೆಯನ್ನು ಹೊರುವುದು ಎಂದರೆ ಕ್ರಿಸ್ತನಿಗಾಗಿ ಶ್ರಮೆ ಅನುಭವಿಸಲು ಮತ್ತು ಮರಣಹೊಂದಲು ಸಿದ್ಧರಾಗಿ ಬರುವುದು. ಪರ್ಯಾಯ ಭಾಷಾಂತರ: "" ನನಗೆ ವಿಧೇಯನಾಗಿ ಶ್ರಮ ಅನುಭವಿಸಲು ಮತ್ತು ಮರಣವನ್ನು ಹೊಂದಲು ಸಹ ಸಿದ್ಧರಾಗುವುದು.""(ನೋಡಿ: ಲಕ್ಷಣಾಲಂಕಾರ)
ἀκολουθείτω μοι
ಯೇಸುವನ್ನು ಹಿಂಬಾಲಿಸುವುದು ಎಂದರೆ ಇಲ್ಲಿ ಆತನಿಗೆ ವಿಧೇಯರಾಗಿರುವುದು .ಪರ್ಯಾಯ ಭಾಷಾಂತರ: "" ನನಗೆ ವಿಧೇಯರಾಗಿರಿ."" (ನೋಡಿ: ರೂಪಕ ಅಲಂಕಾರ)
Mark 8:35
ὃς γὰρ ἐὰν θέλῃ
ಯಾರಿಗಾದರೂ ಬೇಕಿದ್ದರೆ
τὴν ψυχὴν
ಇದು ಲೌಕಿಕ ಜೀವನ ಮತ್ತು ಆತ್ಮೀಕಜೀವನ ಎರಡನ್ನೂಕುರಿತು ಹೇಳಿದೆ
ἕνεκεν ἐμοῦ καὶ τοῦ εὐαγγελίου
ನನ್ನ ನಿಮಿತ್ತವಾಗಿಯೂ , ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವರು ಅದನ್ನು ಉಳಿಸಿಕೊಳ್ಳುವರು ಎಂದು ಯೇಸು ತನ್ನನ್ನು ಹಿಂಬಾಲಿಸುವವರ ಬಗ್ಗೆ ಹೇಳುತ್ತಿದ್ದಾನೆ. ಇದನ್ನು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: ""ನನ್ನನ್ನು ಹಿಂಬಾಲಿಸಿ ಮತ್ತು ಇತರರಿಗೆ ಸುವಾರ್ತೆಯನ್ನು ಹೇಳುವುದರಿಂದ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 8:36
τί γὰρ ὠφελεῖ ἄνθρωπον, κερδήσῃ τὸν κόσμον ὅλον καὶ ζημιωθῆναι τὴν ψυχὴν αὐτοῦ?
ಇದನ್ನು ಹೇಳಿಕೆ ವಾಕ್ಯವನ್ನಾಗಿ ಬರೆಯಬಹುದು .ಪರ್ಯಾಯ ಭಾಷಾಂತರ: "" ಒಬ್ಬ ವ್ಯಕ್ತಿ ಇಡೀ ಲೋಕವನ್ನು ಸಂಪಾದಿಸಿದರೂ ಪ್ರಾಣನಷ್ಟವಾದರೆ ಅವನಿಗೆ ಆಗುವ ಪ್ರಯೋಜನವೇನು."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
κερδήσῃ τὸν κόσμον ὅλον καὶ ζημιωθῆναι τὴν ψυχὴν αὐτοῦ
ಇಲ್ಲಿ ಒಂದು ಕರಾರಿನಂತೆ ವಾಕ್ಯವನ್ನು "" ಹೀಗಾದರೆ / ಹೀಗೆ "" ಎಂದು ಪ್ರಾರಂಭಿಸಬಹುದು.ಪರ್ಯಾಯ ಭಾಷಾಂತರ: "" ಹೀಗೆ ಅವನು ಇಡೀ ಲೋಕವನ್ನು ಸಂಪಾದಿಸಿದರೂ ಅವನು ತನ್ನ ಪ್ರಾಣವನ್ನು ಕಳೆದುಕೊಳ್ಳುವನು ."" (ನೋಡಿ: @)
κερδήσῃ τὸν κόσμον ὅλον
ಇಲ್ಲಿ "" ಇಡೀ ಲೋಕ"" ಎಂಬ ಪದಗಳು ಐಶ್ವರ್ಯ ಎಂಬುದಕ್ಕೆ ಉತ್ಪ್ರೇಕ್ಷಿತ ಪದ.ಪರ್ಯಾಯ ಭಾಷಾಂತರ: "" ಅವನಿಗೆ ಬೇಕಾದ ಎಲ್ಲವನ್ನೂ ಅವನು ಸಂಪಾದಿಸಿದರೂ ."" (ನೋಡಿ: ಅತಿಶಯೋಕ್ತಿ)
ζημιωθῆναι
ಯಾವುದನ್ನಾದರೂ ತ್ಯಜಿಸುವುದು ಎಂದರೆ ಅದನ್ನು ಕಳೆದುಕೊಳ್ಳುವುದು ಎಂದು ಅಥವಾ ಬೇರೊಬ್ಬರು ಎಲ್ಲವನ್ನೂ ತೆಗೆದುಕೊಂಡು ಹೋಗುವುದು.
Mark 8:37
τί γὰρ δοῖ ἄνθρωπος ἀντάλλαγμα τῆς ψυχῆς αὐτοῦ?
ಇದನ್ನು ಒಂದು ಹೇಳಿಕೆ ವಾಕ್ಯವನ್ನಾಗಿ ಬರೆಯಬಹುದು . ಪರ್ಯಾಯ ಭಾಷಾಂತರ: "" ಒಬ್ಬ ವ್ಯಕ್ತಿಯ ಜೀವಕ್ಕೆ ಬದಲಾಗಿ , ಸಮನಾಗಿ ಯಾವುದನ್ನೂ ಕೊಡಲು ಸಾಧ್ಯವಿಲ್ಲ "" ಅಥವಾ "" ಜೀವಕ್ಕೆ ಬದಲಾಗಿ ಯಾರೂ ಏನನ್ನೂ ಕೊಡಲು ಸಾಧ್ಯವಿಲ್ಲ . "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
τί…δοῖ ἄνθρωπος
ಕೊಡುವುದು ""ಎಂಬ ಪದಕ್ಕೆ ನಮ್ಮ ಭಾಷೆಯಲ್ಲಿ ಯಾರಾದರೂ ಕೊಟ್ಟಿದ್ದನ್ನು ಸ್ವೀಕರಿಸುವುದು ಎಂಬುದಕ್ಕೆ ಪದವಿದ್ದರೆ. ""ದೇವರು"" ಎಂಬುದನ್ನು ಪಡೆಯುವವ / ಸ್ವೀಕರಿಸುವವ ಎಂದು ಹೇಳ ಬಹುದು .ಪರ್ಯಾಯ ಭಾಷಾಂತರ: "" ದೇವರಿಗೆ ಮನುಷ್ಯನಾದವನು ಏನನ್ನು ಕೊಡಲು ಸಾಧ್ಯ"" (ನೋಡಿ: @)
Mark 8:38
ἐπαισχυνθῇ με καὶ τοὺς ἐμοὺς λόγους
ನನ್ನನ್ನು ಕಂಡು ಮತ್ತು ನನ್ನ ಸುವಾರ್ತೆಗೆ ನಾಚಿಕೊಳ್ಳುವನು
ἐν τῇ γενεᾷ ταύτῃ, τῇ μοιχαλίδι καὶ ἁμαρτωλῷ
ಯೇಸು ಈ ಸಂತತಿಯನ್ನು ಕುರಿತು ""ವೇಶ್ಯೆಯ ಸಂತತಿ"" ಎಂದು ಹೇಳುತ್ತಾನೆ .ಅಂದರೆ ಇದರ ಅರ್ಥ ಈ ಜನರು ದೇವರೊಂದಿಗೆ ಅವಿಶ್ವಾಸದಿಂದ ನಡೆದುಕೊಂಡು ಆತನ ಸಂಬಂಧವನ್ನು ಅನೈತಿಕವಾಗಿಸಿದ್ದಾರೆ.ಪರ್ಯಾಯ ಭಾಷಾಂತರ: ""ಈ ಸಂತತಿಯಲ್ಲಿನ ಜನರು ದೇವರೊಂದಿಗೆ ಅವಿಶ್ವಾಸದಿಂದ ನಡೆದು ಪಾಪಮಾಡಿದ್ದಾರೆ."" (ನೋಡಿ: ರೂಪಕ ಅಲಂಕಾರ)
ὁ Υἱὸς τοῦ Ἀνθρώπου
ಇದೂ ಒಂದು ಮುಖ್ಯವಾದ ಶೀರ್ಷಿಕೆ ಯೇಸುವಿಗೆ "" (ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
ὅταν ἔλθῃ
ಆತನು ಹಿಂತಿರುಗಿ ಬರುವಾಗ
ἐν τῇ δόξῃ τοῦ Πατρὸς αὐτοῦ
ಯೇಸು ತನ್ನ ತಂದೆಯ ಅದೇ ಪ್ರಭಾವದೊಡನೆ
μετὰ τῶν ἀγγέλων τῶν ἁγίων
ಪರಿಶುದ್ಧ ದೂತರ ಸಮೇತ ಬರುವನು
Mark 9
ಮಾರ್ಕ 09 ಸಾಮಾನ್ಯ ಟಿಪ್ಪಣಿಗಳು
ಈ ಅಧ್ಯಾಯ ದಲ್ಲಿನ ವಿಶೇಷ ಪರಿಕಲ್ಪನೆಗಳು
""ರೂಪಾಂತರ""
ಸತ್ಯವೇದದಲ್ಲಿ ಆಗಾಗ್ಗೆ ದೇವರಮಹಿಮೆಯನ್ನು ಪ್ರಭಾವವವನ್ನು ಮಹತ್ತರವಾಗಿ ಪ್ರಕಾಶಮಾನವಾದ ಬೆಳಕಿನಂತೆ ಹೇಳುತ್ತದೆ. ದೇವರ ಇಂತಹ ಪ್ರಕಾಶಮಾನವಾದ ಬೆಳಕನ್ನು ನೋಡಿ ಜನರು ಹೆದರಿಕೊಂಡದ್ದುಂಟು ಮಾರ್ಕನು ಈ ಅಧ್ಯಾಯದಲ್ಲಿ ಯೇಸುವಿನ ರೂಪ ಪ್ರಕಾಶಮಾನವಾಗಿದ್ದು ಆತನು ಧರಿಸಿದ್ದ ವಸ್ತ್ರಗಳು ಬಹು ಬೆಳ್ಳಗೆ ಭವ್ಯವಾದ ಬೆಳಕಿನಿಂದ ಹೊಳೆಯುತ್ತಿತ್ತು ಎಂದು ತಿಳಿಸಿದ್ದಾನೆ , ಇದರಿಂದ ಆತನ ಶಿಷ್ಯರು ಯೇಸುವನ್ನು ನಿಜವಾಗಲೂ ದೇವರ ಮಗನು ಎಂದು ನೋಡಿ ತಿಳಿದರು ಆದಿ ಸಮಯದಲ್ಲಿ ದೇವರು ಯೇಸು ನನ್ನ ಮಗನೆಂದು ಹೇಳಿದ . (ನೋಡಿ: ಮಹಿಮೆ, ಮಹತ್ವವುಳ್ಳ, ಮಹಿಮೆಪಡಿಸು ಮತ್ತು ಭಯ, ಭಯಪಾಡು, ಕಳವಳ ಭೀತಿ)
ಈ ಅಧ್ಯಾಯದಲ್ಲಿನ ಮುಖ್ಯವಾದ ಅಲಂಕಾರಗಳು.
ಅತಿಶಯೋಕ್ತಿಗಳು
ತನ್ನ ಶಿಷ್ಯರನ್ನು ಕುರಿತು ನೀವು ಅಕ್ಷರಷಃ ಅರ್ಥಮಾಡಿ ಕೊಳ್ಳುವಿರಿ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದೆ "" ನಿಮ್ಮ ಕೈ ನಿಮ್ಮನ್ನು ಪಾಪದಲ್ಲಿ ಸಿಕ್ಕಿಸುವು ದಾದರೆ ಅದನ್ನು ಕತ್ತರಿಸಿ ಹಾಕಿ"" ಎಂದು ಯೇಸು ಅವರಿಗೆ ಹೇಳಿದನು([ಮಾರ್ಕ 9:43] (../../ಮಾರ್ಕ/09/ 43.ಎಂಡಿ )), ಇದೊಂದು ಉತ್ಪ್ರೇಕ್ಷೆಯ ಹೇಳಿಕೆಯಾದರೂ ಅವರು ಪಾಪದಿಂದ ದೂರವಿರಬೇಕೆಂದು ಹೇಳಲು ಈ ರೀತಿ ಯೇಸು ಹೇಳಿದ್ದಾನೆ ಎಂದು ಅವರು ತಿಳಿದುಕೊಂಡರು. ಹಾಗೆ ಪಾಪಕ್ಕೆ ಸಿಕ್ಕಿಸುವ ವಿಷಯವು ಅವರಿಗೆ ತುಂಬಾ ಪ್ರಿಯವಾದರೂ ಅಥವಾ ಅವರಿಗೆ ತುಂಬಾ ಅವಶ್ಯವಾದುದು ಎಂದು ತಿಳಿದರೂ ಅದನ್ನು ಬಿಟ್ಟುಬಿಡಬೇಕು .
ಈ ಅಧ್ಯಾಯದಲ್ಲಿನ ಇತರ ಸಂಭವನೀಯ ಭಾಷಾಂತರ ಕ್ಲಿಷ್ಟತೆಗಳು
ಎಲೀಯ ಮತ್ತು ಮೋಶೆ
ಎಲೀಯ ಮತ್ತು ಮೋಶೆ ಯೇಸುವಿಗೆ , ಯಾಕೋಬಾ ,ಯೊಹಾನ ಮತ್ತು ಪೇತ್ರನಿಗೆ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದರು ನಂತರ ಮರೆಯಾದರು ಈ ನಾಲ್ಕು ಜನರು ಎಲೀಯ ಮತ್ತು ಮೋಶೆಯನ್ನು ನೋಡಿದರು . ಎಲೀಯ ಮತ್ತು ಮೋಶೆ ಯೇಸುವಿನೊಂದಿಗೆ ಮಾತನಾಡುತ್ತಿದ್ದರು ಎಂದು ತಿಳಿದ ಜನರು ಎಲೀಯ ಮತ್ತು ಮೋಶೆ ಭೌತಿಕವಾಗಿ ಪ್ರತ್ಯಕ್ಷವಾಗಿದ್ದರು ಎಂದು ಅರ್ಥಮಾಡಿಕೊಳ್ಳಬೇಕು
""ಮನುಷ್ಯ ಕುಮಾರನು""
ಈ ಅಧ್ಯಾಯದಲ್ಲಿ ಯೇಸು ತನ್ನನ್ನು ""ಮನುಷ್ಯ ಕುಮಾರನೆಂದು"" ಕರೆದುಕೊಂಡಿದ್ದಾನೆ .([ಮಾರ್ಕ 9:31] (../../ ಮಾರ್ಕ /09/31. ಎಂಡಿ)). ಬಹುಷಃ ನಿಮ್ಮ ಭಾಷೆಯಲ್ಲಿ ಜನರು ತಮ್ಮ ಬಗ್ಗೆ ಮಾತನಾಡುವಾಗ ಬೇರೆಯವರಂತೆ / ಬೇರೆಯವರ ಬಗ್ಗೆ ಮಾತನಾಡುವಂತೆ ಮಾತನಾಡುವುದನ್ನು ಅನುಮತಿಸದಿರಬಹುದು (ನೋಡಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)
ಅಸಾಧ್ಯವಾದುದು
ಅಸಾಧ್ಯವಾದುದು / ಪ್ಯಾರಡಾಕ್ಸ್ ಎಂದರೆ ಒಂದು ನೈಜವಾದ ಹೇಳಿಕೆಯನ್ನು ವಿವರಿಸಲು ಅಸಾಧ್ಯವಾಗುವಂತದ್ದು . ಯೇಸು ಇಂತಹ ಒಂದು ವಾಕ್ಯವನ್ನು "" (ಮಾರ್ಕ 9:35). ರಲ್ಲಿ ಬಳಸಿದ್ದಾನೆ.ಯಾವನಾದರೂ ಮೊದಲಿನವನಾಗಬೇಕೆಂದರೆ ಅವನು ಎಲ್ಲರಿಗಿಂತ ಕಡೆಯವನು , ಎಲ್ಲರ ಆಳು ಆಗಿರಬೇಕು"" ಎಂದು ಹೇಳಿದ್ದಾನೆ.
Mark 9:1
ಯೇಸು ಜನರೊಂದಿಗೂ ಮತ್ತು ತನ್ನ ಶಿಷ್ಯರೊಂದಿಗೆ ಆತನನ್ನು ಅನುಸರಿಸಿ ನಡೆಯದ ಬಗ್ಗೆ ಮಾತನಾಡುತ್ತಿದ್ದನು. ಆರುದಿನಗಳಾದ ಮೇಲೆ ಯೇಸು ತನ್ನ ಮೂರುಜನ ಶಿಷ್ಯರೊಂದಿಗೆ ಬೆಟ್ಟದ ಮೇಲೆ ಹೋದನು. ಅಲ್ಲಿ ಆತನ ರೂಪವು ತಾತ್ಕಾಲಿಕವಾಗಿ ರೂಪಾಂತರಗೊಂಡಿತು. ಅಂದರೆ ಆತನು ಒಂದುದಿನ ದೇವರರಾಜ್ಯಕ್ಕೆ ಹೋದಾಗ ಅಲ್ಲಿ ಆತನು ಹೇಗೆ ಕಾಣಿಸಿಕೊಳ್ಳುವನು ಎಂಬುದನ್ನು ತೋರಿಸಿದನು .
ἔλεγεν αὐτοῖς
ಯೇಸು ತನ್ನ ಶಿಷ್ಯರನ್ನು ಕುರಿತು ಹೇಳಿದನು.
τὴν Βασιλείαν τοῦ Θεοῦ ἐληλυθυῖαν ἐν δυνάμει
ದೇವರರಾಜ್ಯವು ಬರುತ್ತದೆ ಎಂಬುದು ದೇವರು ಆತನನ್ನು ರಾಜನಂತೆ ತೋರಿಸುವನು . ಪರ್ಯಾಯ ಭಾಷಾಂತರ: ""ದೇವರು ಮಹಾರಾಜಾಧಿರಾಜನಾಗಿ ಆತನನ್ನು ತೋರಿಸುವನು. "" (ನೋಡಿ: ಲಕ್ಷಣಾಲಂಕಾರ)
Mark 9:2
κατ’ ἰδίαν μόνους
ಇಲ್ಲಿ ಲೇಖಕನು ""ಅವರ"" ಎಂಬ ಪ್ರತಿಬಿಂಬಿತ ಸರ್ವನಾಮವನ್ನು ಬಳಸಿ ಅಲ್ಲಿ ಅವರು ಮಾತ್ರ ಯೇಸು , ಪೇತ್ರ, ಯಾಕೋಬಾ ಮತ್ತು ಯೋಹಾನ ಮಾತ್ರ ಬೆಟ್ಟದ ಮೇಲೆ ಹೋದರು ಎಂಬುದನ್ನು ಒತ್ತಿ ಹೇಳುತ್ತಾರೆ. (ನೋಡಿ: ಕರ್ತೃವಾಚ್ಯ ಸರ್ವನಾಮಗಳು.)
μετεμορφώθη ἔμπροσθεν αὐτῶν
ಅವರು ಆತನ ಕಡೆಗೆ ನೋಡಿದಾಗ ಆತನ ರೂಪ ಬದಲಾಗಿ ವಿಭಿನ್ನವಾಗಿ ಕಾಣುತ್ತಿದ್ದನು .
μετεμορφώθη
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: ""ಆತನ ರೂಪ ಬದಲಾಗುತ್ತಿತ್ತು"" ಅಥವಾ"" ಆತನು ವಿಭಿನ್ನವಾಗಿ ಕಾಣುತ್ತಿದ್ದನು."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἔμπροσθεν αὐτῶν
ಅವರ ಮುಂದೆ ಅಥವಾ ""ಅವರು ಸ್ಪಷ್ಟವಾಗಿ ಆತನನ್ನು ನೋಡಲು
Mark 9:3
στίλβοντα
ಹೊಳೆಯುತ್ತಾ ಅಥವಾ ""ಬೆಳಗುತ್ತಾ"" ಯೇಸುವಿನ ವಸ್ತ್ರಗಳು ಅತ್ಯಂತ ಬಿಳುಪಾಗಿತ್ತು, ಅವು ಬೆಳಕನ್ನು ಹೊರಚೆಲ್ಲುತ್ತಿರುವಂತೆ ಕಾಣುತ್ತಿತ್ತು.
λείαν
ಎಷ್ಟು ಸಾಧ್ಯವೋ ಅಷ್ಟು ಅಥವಾ ಅದಕ್ಕಿಂತಲೂ ಹೆಚ್ಚು
οἷα γναφεὺς ἐπὶ τῆς γῆς οὐ δύναται οὕτως λευκᾶναι
ಬ್ಲೀಚಿಂಗ್ /ಬಿಳುಪಾಗಿ ಮಾಡುವುದು ಎಂಬುದು ಸಹಜವಾಗಿ ಇರುವ ಬಿಳುಪಿಗಿಂತ ಇನ್ನು ಹೆಚ್ಚು ಬಿಳುಪು ಮಾಡಲು ರಾಸಾಯನಿಕ ಗಳನ್ನು ಅಥವಾ ಅಮೋನಿಯಾ ಬಳಸುವ ಪ್ರಕ್ರಿಯೆ. ಪರ್ಯಾಯ ಭಾಷಾಂತರ: ""ಈ ಲೋಕದಲ್ಲಿ ಯಾವ ವ್ಯಕ್ತಿಯೂ ಅಷ್ಟು ಬಿಳುಪಾಗಿರುವಂತೆ ಮಾಡಲಾರ."" (ನೋಡಿ: @)
Mark 9:4
ὤφθη…Ἠλείας σὺν Μωϋσεῖ
ಈ ವ್ಯಕ್ತಿಗಳು ಯಾರು ಎಂದು ಹೇಳುವುದು ಸಹಾಯಕವಾಗಿರುತ್ತದೆ.ಪರ್ಯಾಯ ಭಾಷಾಂತರ: ""ಇಬ್ಬರು ಪ್ರವಾದಿಗಳು ಬಹುಕಾಲದಹಿಂದೆ ಬದುಕಿದ್ದವರು ಅಂದರೆ ಎಲೀಯ ಮತ್ತು ಮೋಶೆ ಪ್ರತ್ಯಕ್ಷರಾದರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἦσαν συνλαλοῦντες
ಇಲ್ಲಿ ""ಅವರು"" ಎಂಬಪದ ಎಲೀಯ ಮತ್ತು ಮೋಶೆಯನ್ನು ಕುರಿತು ಹೇಳಿದೆ.
Mark 9:5
ἀποκριθεὶς ὁ Πέτρος λέγει τῷ Ἰησοῦ
ಪೇತ್ರನು ಯೇಸುವನ್ನು ಕುರಿತು ಹೇಳಿದನು. ಇಲ್ಲಿ ""ಉತ್ತರಿಸಿದನು"" ಎಂಬಪದ ಪೇತ್ರನನ್ನು ಸಂಭಾಷಣೆಯ ಮೂಲಕ ಪರಿಚಯಿಸುತ್ತದೆ ಪೇತ್ರನು ಇಲ್ಲಿ ಪ್ರಶ್ನೆಗೆ ಉತ್ತರಿಸುತ್ತಿಲ್ಲ.
καλόν ἐστιν ἡμᾶς ὧδε εἶναι
ಇಲ್ಲಿ ಬರುವ ""ನಮ್ಮ"" ಎಂಬಪದ ಪೇತ್ರ , ಯಾಕೋಬ ಮತ್ತು ಯೋಹಾನರನ್ನು ಕುರಿತು ಮಾತ್ರ ಹೇಳುತ್ತಿದೆ ಅಥವಾ ಅವರೆಲ್ಲರನ್ನು ಸೇರಿದಂತೆ ಯೇಸು , ಎಲಿಯ ಮತ್ತು ಮೋಶೆಯನ್ನು ಕುರಿತು ಹೇಳಲಾಗುತ್ತಿದೆಯೇ? ನೀವು ಇದನ್ನು ಭಾಷಾಂತರಿಸುವುದಾದರೆ ಎರಡು ರೀತಿಯ ಅವಕಾಶಗಳ ಸಾಧ್ಯತೆ ಇಲ್ಲಿದೆ. "" (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".ಮತ್ತು "ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ)
σκηνάς
ಕುಳಿತುಕೊಳ್ಳಲು ಅಥವಾ ಮಲಗಲು ಸರಳ , ತಾತ್ಕಾಲಿಕ ಸ್ಥಳಗಳು
Mark 9:6
οὐ γὰρ ᾔδει τί ἀποκριθῇ; ἔκφοβοι γὰρ ἐγένοντο
ಇಲ್ಲಿರುವ ಉಪವಾಕ್ಯವು ಪೇತ್ರ, ಯಾಕೊಬ ಮತ್ತು ಯೋಹಾನರ ಬಗ್ಗೆ ಹಿನ್ನೆಲೆಮಾಹಿತಿಯನ್ನು ನೀಡುತ್ತದೆ."" (ನೋಡಿ: ಹಿನ್ನೆಲೆ ಮಾಹಿತಿ.)
ἔκφοβοι…ἐγένοντο
ಅವರು ತುಂಬಾ ಹೆದರಿದ್ದರು ಅಥವಾ ""ಅವರು ತುಂಬಾ ಭಯಗೊಂಡರು"" .
Mark 9:7
ἐγένετο…ἐπισκιάζουσα
ಪ್ರತ್ಯಕ್ಷವಾಯಿತು ಮತ್ತು ಆವರಿಸಲ್ಪಟ್ಟಿತು
καὶ ἐγένετο φωνὴ ἐκ τῆς νεφέλης
ಇಲ್ಲಿ ""ಒಂದು ವಾಣಿ ಕೇಳಿಸಿತು"" / ಅಶರೀರವಾಣಿ ಕೇಳಿಸಿತು ಎಂಬುದು ಅಗೋಚರತೆಯಲ್ಲಿ ಬರುವ ಮಾತು / ವಾಣಿ ಎಂಬುದೊಂದು ವಿಶೇಷಣ/ಮಿಟೋನಿಮಿ, ಇದನ್ನು ಯಾರು ಮಾತನಾಡಿದರು ಎಂದು ಹೇಳಬಹುದು. ಪರ್ಯಾಯ ಭಾಷಾಂತರ: ""ಮೋಡಗಳ ಒಳಗಿನಿಂದ ಯಾರೋ ಮಾತನಾಡಿದರು "" ಅಥವಾ "" ಮೋಡಗಳ ಒಳಗಿನಿಂದ ದೇವರು ಮಾತನಾಡಿದನು ."" (ನೋಡಿ: ಲಕ್ಷಣಾಲಂಕಾರ)
οὗτός ἐστιν ὁ Υἱός μου, ὁ ἀγαπητός, ἀκούετε αὐτοῦ
ತಂದೆಯಾದ ದೇವರು ತನ್ನ ""ಪ್ರೀತಿಯ ಮಗನ"" ಬಗ್ಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ, ""ದೇವಕುಮಾರನು"".
ὁ Υἱός…ὁ ἀγαπητός
ದೇವಕುಮಾರ ಎಂಬುದು ಇದೊಂದು ಪ್ರಮುಖವಾದ ಶೀರ್ಷಿಕೆ ಯೇಸುವಿಗೆ (ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
Mark 9:8
περιβλεψάμενοι
ಇಲ್ಲಿ ""ಅವರು"" ಎಂಬುದು ಪೇತ್ರ ,ಯಾಕೋಬ ಮತ್ತು ಯೋಹಾನರನ್ನು ಕುರಿತು ಹೇಳಿದೆ.
Mark 9:9
διεστείλατο αὐτοῖς ἵνα μηδενὶ…εἰ μὴ ὅταν ὁ Υἱὸς τοῦ Ἀνθρώπου ἐκ νεκρῶν ἀναστῇ
ಈ ವಾಕ್ಯದ ಮೂಲಕ ಆತನು ಅವರಿಗೆ ಅಲ್ಲಿ ನಡೆದ ಸಂಗತಿಯ ಬಗ್ಗೆ ಮತ್ತು ನೋಡಿದ ಸಂಗತಿಯ ಬಗ್ಗೆ ಮರಣಹೊಂದಿದ ನಂತರ ಜೀವದಿಂದ ಎದ್ದಮೇಲೆ ಜನರಿಗೆ ತಿಳಿಸಲು ಅನುಮತಿ ನೀಡಿದನು ಎಂಬುದು ಸ್ಪಷ್ಟವಾಗುತ್ತದೆ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐκ νεκρῶν ἀναστῇ
ಸತ್ತವರೊಳಗಿನಿಂದ ಎದ್ದುಬಂದದ್ದು.ಅಂದರೆ ಪುನಃ ಜೀವಂತವಾಗಿ ಏಳುವುದು .ಈ ಪದಗುಚ್ಛ "" ಮರಣಹೊಂದಿದ"" ಎಂಬುದು "" ಸತ್ತವರ"" ಮತ್ತು ಇದೊಂದು ಮರಣವನ್ನು ಸೂಚಿಸುವ ವಿಶೇಷಣ/ಮಿಟೋನಿಮಿ ಪದ. ಪರ್ಯಾಯ ಭಾಷಾಂತರ: ""ಸತ್ತವರೊಳಗಿನಿಂದ ಪುನಃ ಏಳುವುದು "" (ನೋಡಿ: ಲಕ್ಷಣಾಲಂಕಾರ)
Mark 9:10
ἐκ νεκρῶν ἀναστῆναι
ಸತ್ತವರೊಳಗಿನಿಂದ ಎದ್ದುಬಂದದ್ದು.ಅಂದರೆ ಪುನಃ ಜೀವಂತವಾಗಿ ಏಳುವುದು .ಈ ಪದಗುಚ್ಛ "" ಮರಣಹೊಂದಿದ"" ಎಂಬುದು "" ಸತ್ತಜನ"" ಮತ್ತು ಇದೊಂದು ಮರಣವನ್ನು ಸೂಚಿಸುವ ವಿಶೇಷಣ/ಮಿಟೋನಿಮಿ ಪದ. ಪರ್ಯಾಯ ಭಾಷಾಂತರ: ""ಸತ್ತವರೊಳಗಿನಿಂದ ಪುನಃ ಏಳುವುದು "" (ನೋಡಿ: ಲಕ್ಷಣಾಲಂಕಾರ)
καὶ τὸν λόγον ἐκράτησαν πρὸς ἑαυτοὺς
ಇಲ್ಲಿ ""ವಿಷಯವನ್ನು ಅವರೊಳಗೆ ಇಟ್ಟುಕೊಂಡರು"" ಎಂಬುದೊಂದು ನುಡಿಗಟ್ಟು .ಇದರ ಅರ್ಥ ಅವರು ಏನು ನೋಡಿದರು ಎಂಬುದನ್ನು ಯಾರಿಗೂ ಹೇಳದೆ ಅವರೊಳಗೆ ಇಟ್ಟುಕೊಂಡರು .ಪರ್ಯಾಯ ಭಾಷಾಂತರ: "" ಅವರು ನೋಡಿದ ಸಂಗತಿಯನ್ನು ಯಾರಿಗೂ ಹೇಳದೆ ಇದ್ದರು."" (ನೋಡಿ: ನುಡಿಗಟ್ಟುಗಳು.)
Mark 9:11
ಸತ್ತವರೊಳಗಿನಿಂದ ಜೀವಿತರಾಗಿ ಏಳುವುದು "" ಎಂಬುದರ ಬಗ್ಗೆ ಯೇಸು ಏನು ತಿಳಿದಿದ್ದಾನೆ ಎಂದು ಪೇತ್ರ , ಯಾಕೋಬ, ಯೋಹಾನರಿಗೆ ತಿಳಿದು ದಿಗ್ಭ್ರಮೆಗೆ ಒಳಗಾಗಿದ್ದರೂ ಆ ಬಗ್ಗೆ ಹೇಳದೆ ಎಲೀಯನ ಆಗಮನದ ಬಗ್ಗೆ ಕೇಳಿದರು.
ἐπηρώτων αὐτὸν
ಇಲ್ಲಿ"" ಅವರು"" ಎಂಬುದು ಪೇತ್ರ ,ಯಾಕೋಬ ಮತ್ತು ಯೋಹಾನರನ್ನು ಕುರಿತು ಹೇಳಿದೆ.
λέγουσιν οἱ γραμματεῖς ὅτι Ἠλείαν δεῖ ἐλθεῖν πρῶτον?
ಎಲೀಯನು ಪುನಃ ಪರಲೋಕದಿಂದ ಬರುವನು ಎಂದು ಮೊದಲೇ ಪ್ರವಾದನೆ ತಿಳಿಸಲಾಗಿತ್ತು, ಆಮೇಲೆ ಮನುಷ್ಯ ಕುಮಾರನೆಂಬ ಮೆಸ್ಸೀಯನು ಬಂದು ತನ್ನ ರಾಜ್ಯವನ್ನು ಆಳುವನು ಎಂದು ಹೇಳಿದೆ .ಶಿಷ್ಯರಿಗೆ ಮನುಷ್ಯ ಕುಮಾರನು ಹೇಗೆ ಸತ್ತು ಪುನಃ ಜೀವಂತವಾಗಿ ಬರುವನು ಎಂಬುದರ ಬಗ್ಗೆ ಗೊಂದಲವಾಗಿತ್ತು. ಪರ್ಯಾಯ ಭಾಷಾಂತರ: ""ಶಾಸ್ತ್ರಿಗಳು ಮೆಸ್ಸೀಯನಿಗಿಂತ ಮೊದಲು ಎಲೀಯನು ಬರುತ್ತಾನೆ ಎಂದು ಏಕೆ ಹೇಳುತ್ತಿದ್ದರು?"" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 9:12
Ἠλείας μὲν ἐλθὼν πρῶτον ἀποκατιστάνει πάντα
ಇದನ್ನು ಹೇಳುವುದರ ಮೂಲಕ ಯೇಸು ಮೊದಲು ಬರುವವನು ಎಲೀಯನೇ ಎಂದು ದೃಢಪಡಿಸುತ್ತಾನೆ.
πῶς γέγραπται…ἐξουδενηθῇ?
ಯೇಸು ಇಲ್ಲಿ ಒಂದು ಪ್ರಶ್ನೆಯನ್ನು ಬಳಸಿ ತನ್ನ ಶಿಷ್ಯನಿಗೆ ಈ ವಿಷಯಗಳನ್ನು ನೆನಪಿಸಲು ಪ್ರಯತ್ನಿಸುತ್ತಾನೆ .ಸತ್ಯವೇದವು ಸಹ ಮನುಷ್ಯಕುಮಾರನು ಶ್ರಮೆಹೊಂದಿ ಹೀನೈಸಲ್ಪಡುವನು ಮರಣಹೊಂದುವನು ಎಂದು ಬೋಧಿಸುತ್ತದೆ ಎಂಬ ವಿಷಯವನ್ನು ತಿಳಿಸುತ್ತಾನೆ . ಇದನ್ನು ಒಂದು ಹೇಳಿಕೆಯ ವಾಕ್ಯವನ್ನಾಗಿ ವ್ಯಕ್ತಪಡಿಸಬಹುದು .ಪರ್ಯಾಯ ಭಾಷಾಂತರ: ""ಆದರೆ ಮನುಷ್ಯಕುಮಾರನ ಬಗ್ಗೆ ಏನೇನು ಬರೆದಿದೆಯೋ ಅದೆಲ್ಲವನ್ನು ನೀವು ಪರಿಗಣಿಸಬೇಕು ಎಂದು ಹೇಳುತ್ತೇನೆ. ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಿ ಹೀನೈಸಲ್ಪಡುವನು ಎಂದು ಬರೆದಿದೆಯಲ್ಲ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἐξουδενηθῇ
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: ""ಜನರು ಆತನನ್ನು ದ್ವೇಷಿಸುವರು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 9:13
ἐποίησαν αὐτῷ ὅσα ἤθελον
ಎಲೀಯನಿಗೆ ಜನರು ಏನು ಮಾಡಿದರು ಎಂಬುದನ್ನು ಹೇಳುವುದು ಸಹಾಯಕವಾಗಿರುತ್ತದೆ.ಪರ್ಯಾಯ ಭಾಷಾಂತರ: ""ನಮ್ಮ ನಾಯಕರು ಎಲೀಯನನ್ನು ಅವರಿಗೆ ಇಷ್ಟಬಂದಂತೆ ತುಂಬಾ ಕೆಟ್ಟದಾಗಿ ನಡೆಸಿಕೊಂಡರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 9:14
ಪೇತ್ರ ,ಯಾಕೋಬ, ಯೋಹಾನ ಮತ್ತು ಯೇಸು ಬೆಟ್ಟದಿಂದ ಕೆಳಗೆ ಇಳಿದು ಬಂದಾಗ ಶಾಸ್ತ್ರಿಗಳು ಇತರ ಶಿಷ್ಯರೊಂದಿಗೆ ವಾದವಿವಾದ ಮಾಡುತ್ತಿದ್ದುದನ್ನು ನೋಡಿದರು .
ἐλθόντες πρὸς τοὺς μαθητὰς
ಯೇಸು, ಪೇತ್ರ ,ಯಾಕೋಬ ಮತ್ತು ಯೋಹಾನರು ಅವರೊಂದಿಗೆ ಬೆಟ್ಟದ ಮೇಲೆ ಹೋಗದೆ ಇದ್ದ ಶಿಷ್ಯರು ಇದ್ದಲ್ಲಿಗೆ ಹಿಂತಿರುಗಿ ಬಂದರು .
εἶδον ὄχλον πολὺν περὶ αὐτοὺς
ಯೇಸು ಮತ್ತು ಮೂವರು ಶಿಷ್ಯರು ಇತರ ಶಿಷ್ಯರ ಸುತ್ತಾ ನಿಂತಿದ್ದ ಜನರ ಗುಂಪನ್ನು ನೋಡಿದರು.
γραμματεῖς συνζητοῦντας πρὸς αὐτούς
ಯೇಸುವಿನೊಂದಿಗೆ ಹೋಗದೆ ಉಳಿದಿದ್ದ ಶಿಷ್ಯರೊಂದಿಗೆ ಶಾಸ್ತ್ರಿಗಳು ವಾದವಿವಾದ ಮಾಡುತ್ತಿದ್ದರು .
Mark 9:15
ἐξεθαμβήθησαν
ಅವರು ಏಕೆ ಬೆರಗಾಗಿದ್ದರು ಎಂದು ತಿಳಿಸುವುದು ಸಹಾಯಕಾರಿಯಾಗಿರುತ್ತದೆ.ಪರ್ಯಾಯ ಭಾಷಾಂತರ: ""ಅವರು ಯೇಸು ಬಂದದ್ದನ್ನು ನೋಡಿ ಬೆರಗಾದರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 9:17
ಶಾಸ್ತ್ರಿಗಳು ಮತ್ತು ಇತರ ಶಿಷ್ಯರು ಯಾವವಿಷಯ ಕುರಿತು ವಾದವಿವಾದ ಮಾಡುತ್ತಿದ್ದರು ಎಂದು ವಿವರಿಸುವುದಾದರೆ ಅಲ್ಲಿದ್ದ ಜನರಲ್ಲಿ ಒಬ್ಬ ತಂದೆ ತನ್ನ ಮಗನಿಗೆ ದೆವ್ವ ಹಿಡಿದಿದೆ , ಅದನ್ನು ಅಲ್ಲಿದ್ದ ಶಿಷ್ಯರು ಓಡಿಸಬೇಕು ಎಂದು ಕೇಳುತ್ತಿದ್ದ. ಆದರೆ ಅದು ಅವರಿಂದ ಸಾಧ್ಯವಾಗಲಿಲ್ಲ. ಯೇಸು ಬಂದ ಮೇಲೆ ಆ ದೆವ್ವವನ್ನು ಹುಡುಗನಿಂದ ಓಡಿಸಿದನು. ಆಮೇಲೆ ಶಿಷ್ಯರು ಯೇಸುವನ್ನು ಕುರಿತು ತಾವು ದೆವ್ವ ಬಿಡಿಸಲು ಸಾಧ್ಯವಾಗಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ἔχοντα πνεῦμα
ಇದರ ಅರ್ಥ ಆಹುಡುಗ ಒಂದು ಅಶುದ್ಧ ಆತ್ಮವನ್ನು ಹೊಂದಿದ್ದ . ""ಅವನಲ್ಲಿ ಒಂದು ಅಶುದ್ಧ ಆತ್ಮವಿತ್ತು "" ಅಥವಾ"" ಅವನು ಒಂದು ಅಶುದ್ಧ ಆತ್ಮನನ್ನು ಹೊಂದಿದ್ದ."" (ನೋಡಿ: ನುಡಿಗಟ್ಟುಗಳು.)
Mark 9:18
ἀφρίζει
ಮೂರ್ಛೆರೋಗ ಅಥವಾನೊರೆಸುರಿಸಿ ಕೈಕಾಲು ಎಳೆತಬರುವ ವ್ಯಕ್ತಿಗೆ ಉಸಿರಾಡಲು ತೊಂದರೆಯಾಗುತ್ತದೆ ಅಥವಾ ಬಾಯಿಂದ ನೊರೆ ಉಗುಳಿ ಕರಕರ ಹಲ್ಲು ಕಡಿಯುತ್ತಾರೆ. ನಿಮ್ಮ ಭಾಷೆಯಲ್ಲಿ ಇಂತಹ ಲಕ್ಷಣವನ್ನು ವಿವರಿಸುವ ಪದವಿದ್ದರೆ ಬಳಸಿ.ಪರ್ಯಾಯ ಭಾಷಾಂತರ: "" ಅವನ ಬಾಯಿಯಿಂದ ಬಿಳಿಯ ನೊರೆ ಬಂದಿತು.
ξηραίνεται
ಅವನ ದೇಹ ಸೆಟೆದು ಕೊಂಡಿತು ಅಥವಾ ಅವನ ದೇಹ ಗಡುಸಾಯಿತು.
οὐκ ἴσχυσαν
ಇಲ್ಲಿ ಆತನ ಶಿಷ್ಯನಿಂದ ಆ ಹುಡುಗನನ್ನು ಹಿಡಿದಿದ್ದ ದುರಾತ್ಮ ವನ್ನು ಓಡಿಸಲು ಆಗಲಿಲ್ಲ ,ಪರ್ಯಾಯ ಭಾಷಾಂತರ: ""ಹುಡುಗನನ್ನು ಸೇರಿದ್ದ ಅಶುದ್ಧಾತ್ಮವನ್ನು ಓಡಿಸಲು ಅವರಿಂದ ಆಗಲಿಲ್ಲ. "" (ನೋಡಿ: ಪದಲೋಪ)
Mark 9:19
ὁ…ἀποκριθεὶς αὐτοῖς
ಯೇಸುವಿನ ಬಳಿ ಆ ಹುಡುಗನ ತಂದೆ ಬಂದು ಕೋರಿಕೊಂಡರೂ ಯೇಸು ಇಡೀ ಜನಸಮೂಹವನ್ನು ಕುರಿತು ಪ್ರತಿಕ್ರಿಯೆ ನೀಡುತ್ತಾನೆ. ಇದನ್ನು ಸ್ಪಷ್ಟವಾಗಿ ಹೇಳಬೇಕು .ಪರ್ಯಾಯ ಭಾಷಾಂತರ: ""ಯೇಸು ಜನಸಮೂಹಕ್ಕೆ ಪ್ರತಿಕ್ರಿಯಿಸಿದ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ὦ γενεὰ ἄπιστος
ಎಲಾ ನಂಬಿಕೆಹೀನ ಸಂತತಿಯೇ ಎಂದು ಕರೆದು ಯೇಸು ಆ ಜನರನ್ನು ಉದ್ದೇಶಿಸಿ ಮಾತನಾಡಿ ಪ್ರತಿಕ್ರಿಯೆ ನೀಡುತ್ತಾನೆ.
ἕως πότε πρὸς ὑμᾶς ἔσομαι?…ἀνέξομαι ὑμῶν?
ಯೇಸು ಈ ಪ್ರಶ್ನೆಗಳನ್ನು ಬಳಸಿ ಆತನ ನಿರಾಶೆ, ಅಸಮಾಧಾನ ಗಳನ್ನು ವ್ಯಕ್ತಪಡಿಸುತ್ತಾನೆ. ಎರಡೂ ಪ್ರಶ್ನೆಗಳಿಗೆ ಒಂದೇ ಅರ್ಥವಿದೆ.ಅವುಗಳನ್ನು ಹೇಳಿಕೆಯ ವಾಕ್ಯಗಳಂತೆ ಬರೆಯ ಬಹುದು .ಪರ್ಯಾಯ ಭಾಷಾಂತರ: "" ನಾನು ನಿಮ್ಮ ಅಪನಂಬಿಕೆಯನ್ನು ನೋಡಿ ಬಹಳ ಬೇಸರಗೊಂಡಿದ್ದೇನೆ !"" ಅಥವಾ "" ನಿಮ್ಮ ಅಪನಂಬಿಕೆ ನನ್ನನ್ನು ನಿರಾಶೆಗೆ ಒಳಪಡಿಸಿದೆ! ನಾನು ಇನ್ನು ಎಷ್ಟುದಿನದವರೆಗೆ ನಿಮ್ಮ ಅಪನಂಬಿಕೆಯ ವರ್ತನೆಯನ್ನು ಸಹಿಸಲಿ ? "" (ನೋಡಿ: ಅಲಂಕಾರಿಕ ಪ್ರಶ್ನೆಗಳು.ಮತ್ತು ಸಾದೃಶ್ಯತೆ.)
ἀνέξομαι ὑμῶν
ಇನ್ನೆಷ್ಟು ದಿನ ನಿಮ್ಮನ್ನು ಸಹಿಸಲಿ ಅಥವಾ"" ನಿಮ್ಮೊಂದಿಗೆ ಹೊಂದಿಕೊಂಡು ಇರಲಿ
φέρετε αὐτὸν πρός με
ಆ ಹುಡುಗನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ
Mark 9:20
τὸ πνεῦμα
ಮಾರ್ಕ 9:17.ರಲ್ಲಿ ನೀವು ಹೇಗೆ ಭಷಾಂತರಿಸಿದ್ದೀರಿ ಎಂಬುದನ್ನು ಗಮನಿಸಿ.ಇದು ಅಶುದ್ಧ ಆತ್ಮವನ್ನು ಕುರಿತು ಹೇಳಿದೆ.
συνεσπάραξεν αὐτόν
ಇಂಥಹ ವ್ಯಕ್ತಿಗಳಲ್ಲಿ ಮೈಯೆಲ್ಲವೂ ತೀವ್ರವಾಗಿ ನಡುಗುತ್ತದೆ ಮತ್ತು ಅವರ ದೇಹದ ಮೇಲೆ ಅವರಿಗೆ ಹಿಡಿತವಿರುವುದಿಲ್ಲ.
Mark 9:21
ἐκ παιδιόθεν
ಆ ಹುಡುಗನು ಚಿಕ್ಕವನಾಗಿದ್ದುದರಿಂದ , ಇದನ್ನು ಪೂರ್ಣ ವಾಕ್ಯದಲ್ಲಿ ಹೇಳಿದರೆ ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: ""ಇವನು ತುಂಬಾ ಚಿಕ್ಕವನಾಗಿದ್ದಾಗಿನಿಂದ ಇವನು ಈ ರೀತಿ ಇದ್ದಾನೆ ."" (ನೋಡಿ: ಪದಲೋಪ)
Mark 9:22
σπλαγχνισθεὶς
ಇವನ ಬಗ್ಗೆ ಕರುಣೆ ತೋರಿಸು
Mark 9:23
εἰ δύνῃ?
ಯೇಸು ಆ ಮನುಷ್ಯ ಏನು ಹೇಳಿದನೋ ಅದನ್ನು ಪುನರುಚ್ಛರಿಸಿದ. ಪರ್ಯಾಯ ಭಾಷಾಂತರ: "" ನೀನು ನನ್ನಿಂದ ಇದು ಸಾಧ್ಯವಾಗುತ್ತದೆಯೇ ಎಂದು ಹೇಳುತ್ತಿದ್ದೀಯೋ "" ಅಥವಾ "" ನನ್ನಿಂದ ಸಾಧ್ಯವೇ? ಎಂದು ನೀನು ಏಕೆ ಹೇಳುತ್ತಿದ್ದೀಯಾ? "" (ನೋಡಿ: ಪದಲೋಪ)
εἰ δύνῃ?
ಯೇಸು ಪ್ರಶ್ನೆಯ ಮೂಲಕ ಆ ಮನುಷ್ಯನ ಸಂಶಯವನ್ನು ಖಂಡಿಸುತ್ತಾನೆ , ಇದನ್ನು ಹೇಳಿಕೆಯ ವಾಕ್ಯದಂತೆ ಮಾಡಬಹುದು. ಪರ್ಯಾಯ ಭಾಷಾಂತರ: "" ನೀನು ನನಗೆ ನಿನ್ನಿಂದ ಸಾಧ್ಯವಾದರೆ ಎಂದು ಹೇಳಬಾರದು "" ಅಥವಾ"" ನೀನು ನನ್ನನ್ನು ಕುರಿತು ನಿನ್ನಿಂದ ಸಾಧ್ಯವಾದರೆ ಎಂದು ಹೇಳು. "" "" ಹಾಗಾದರೆ ಹೌದು ನನ್ನಿಂದ ಸಾಧ್ಯ "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
πάντα δυνατὰ τῷ πιστεύοντι
ದೇವರು ತನ್ನನ್ನು ನಂಬುವವರಿಗೆ ಏನು ಬೇಕಾದರೂ ಮಾಡಬಲ್ಲ.
τῷ πιστεύοντι
ಆ ವ್ಯಕ್ತಿಗೆ ಅಥವಾ ""ಯಾರಿಗಾದರೂ
τῷ πιστεύοντι
ಇದು ದೇವರ ಬಗ್ಗೆ ಇಟ್ಟಿರುವ ನಂಬಿಕೆಯನ್ನು ಕುರಿತದ್ದು ಪರ್ಯಾಯ ಭಾಷಾಂತರ: ""ದೇವರನ್ನು ನಂಬುವವನು"".
Mark 9:24
βοήθει μου τῇ ἀπιστίᾳ
ಆ ಮನುಷ್ಯ ಯೇಸುವನ್ನು ಕುರಿತು ಅವನಿಗೆ ಸಹಾಯ ಮಾಡುವಂತೆ ಕೇಳುತ್ತಾನೆ .ಅವನ ಅಪನಂಬಿಕೆಯನ್ನು ಮೀರಿ ಅವನ ನಂಬಿಕೆಯನ್ನು ಹೆಚ್ಚಿಸಿಕೊಂಡ . ಪರ್ಯಾಯ ಭಾಷಾಂತರ: ""ನಾನು ನಂಬದೇ ಇದ್ದಾಗ ನನಗೆ ಸಹಾಯ ಮಾಡು ""ಅಥವಾ "" ನನ್ನ ನಂಬಿಕೆ ಹೆಚ್ಚುವಂತೆ ಮಾಡು"".
Mark 9:25
ἐπισυντρέχει ὄχλος
ಇದರ ಅರ್ಥ ಯೇಸು ಎಲ್ಲಿದ್ದನೋ ಅಲ್ಲಿಗೆ ಜನರು ಧಾವಿಸಿ ಹೋಗುತ್ತಿದ್ದರು ಮತ್ತು ಜನರ ಗುಂಪು ಹೆಚ್ಚುತ್ತಿತ್ತು .
τὸ ἄλαλον καὶ κωφὸν πνεῦμα
ಮೂಕ"" ಮತ್ತು ""ಕಿವುಡ"" ಎಂಬ ಪದಗಳನ್ನು ವಿವರಿಸಬೇಕು . ಪರ್ಯಾಯ ಭಾಷಾಂತರ: "" ಎಲೇ, ಅಶುದ್ಧ ಆತ್ಮವೇ ಆ ಹುಡುಗನಲ್ಲಿ ಸೇರಿಕೊಂಡು ಅವನು ಮಾತನಾಡದಂತೆ , ಅವನಿಗೆ ಕಿವಿ ಕೇಳಿಸದಂತೆ ಮಾಡಿರುವೆಯಾ ?
Mark 9:26
κράξας
ಆ ಅಶುದ್ಧ ಆತ್ಮವು ಅಬ್ಬರಿಸಿತು
πολλὰ σπαράξας, αὐτόν
ಆ ಹುಡುಗನನ್ನು ಹಿಡಿದು ಅಲ್ಲಾಡಿಸಿತು
ἐξῆλθεν
ಇದರ ಅರ್ಥ ಆ ಅಶುದ್ಧ ಆತ್ಮವು ಆ ಹುಡುಗನನ್ನು ಬಿಟ್ಟು ಹೋಯಿತು ಎಂಬುದು ಸ್ಪಷ್ಟವಾಗಿದೆ.ಪರ್ಯಾಯ ಭಾಷಾಂತರ: ""ಆ ಹುಡುಗನಿಂದ ಹೊರಹೋಯಿತು "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐγένετο ὡσεὶ νεκρὸς
ಆ ಹುಡುಗನನ್ನುಸತ್ತ ವ್ಯಕ್ತಿಗೆ ಹೋಲಿಸಬಹುದು ಏಕೆಂದರೆ ಆ ಹುಡುಗನು ಸತ್ತಹಾಗೆ ಬಿದ್ದಿದ್ದನು .ಪರ್ಯಾಯ ಭಾಷಾಂತರ: "" ಅಥವಾ"" ಆ ಹುಡುಗನು ಸತ್ತ ವ್ಯಕ್ತಿಯಂತೆ ಇದ್ದನು."" (ನೋಡಿ: ಉಪಮಾಲಂಕಾರ.)
ὥστε τοὺς πολλοὺς
ಆದುದರಿಂದ ಅನೇಕ ಜನರು
Mark 9:27
κρατήσας τῆς χειρὸς αὐτοῦ
ಇದರ ಅರ್ಥ ಯೇಸು ಆ ಹುಡುಗನ ಕೈಯನ್ನು ತನ್ನ ಕೈಯಲ್ಲಿ ಹಿಡಿದನು.ಪರ್ಯಾಯ ಭಾಷಾಂತರ: "" ಆ ಹುಡುಗನ ಕೈಯನ್ನು ಹಿಡಿದನು ."" (ನೋಡಿ: ನುಡಿಗಟ್ಟುಗಳು.)
ἤγειρεν αὐτόν
ಅವನು ಎದ್ದು ನಿಲ್ಲಲು ಸಹಾಯ ಮಾಡಿದನು
Mark 9:28
κατ’ ἰδίαν
ಇದರ ಅರ್ಥ ಅವರು ಏಕಾಂತದಲ್ಲಿದ್ದರು
ἐκβαλεῖν αὐτό
ಅಶುದ್ಧ ಆತ್ಮವನ್ನು ಹೊರಗೆ ಓಡಿಸಿದ ಇದರ ಅರ್ಥ ಆ ಹುಡುಗನಿಂದ ಅಶುದ್ಧ ಆತ್ಮವನ್ನು ಓಡಿಸಿದ ಎಂದು ಹೇಳಿದೆ. ಪರ್ಯಾಯ ಭಾಷಾಂತರ: "" ಅಶುದ್ಧ ಆತ್ಮವನ್ನುಆ ಹುಡುಗನಿಂದ ಓಡಿಸಿದ"" (ನೋಡಿ: ಪದಲೋಪ)
Mark 9:29
τοῦτο τὸ γένος ἐν οὐδενὶ δύναται ἐξελθεῖν, εἰ μὴ ἐν προσευχῇ καὶ νηστεία
ಸಾಧ್ಯವಿಲ್ಲ "" ಮತ್ತು "" ಹೊರತುಪಡಿಸಿ"" ಎರಡೂ ನಕಾರಾತ್ಮಕ ಪದಗಳು ಕೆಲವು ಭಾಷೆಯಲ್ಲಿ ಸಕಾರಾತ್ಮಕ ಹೇಳಿಕೆ ಬಳಸುವುದು ಸಹಜವಾಗಿರುತ್ತದೆ.ಪರ್ಯಾಯ ಭಾಷಾಂತರ: ""ಇಂತಹ ಬಿಡುಗಡೆಯ ಕಾರ್ಯ ಪ್ರಾರ್ಥನೆಯಿಂದ ಮಾತ್ರ ಸಾಧ್ಯ ."" (ನೋಡಿ: ದ್ವಿಗುಣ ನಕಾರಾತ್ಮಕಗಳು)
τοῦτο τὸ γένος
ಇದು ಅಶುದ್ಧ ಆತ್ಮಗಳನ್ನು ವಿವರಿಸುತ್ತದೆ. ಪರ್ಯಾಯ ಭಾಷಾಂತರ: "" ಇಂತಹ ಅಶುದ್ಧ ಆತ್ಮಗಳು ."" (ನೋಡಿ: ಪದಲೋಪ)
Mark 9:30
ದೆವ್ವ ಹಿಡಿದ ಆ ಹುಡುಗನನ್ನು ಸ್ವಸ್ಥಮಾಡಿದ ಮೇಲೆ ಯೇಸು ಉಳಿದುಕೊಂಡಿದ್ದ ಆ ಮನೆಯನ್ನು ಬಿಟ್ಟು ತನ್ನ ಶಿಷ್ಯರೊಂದಿಗೆ ಹೊರಟನು. ತನ್ನ ಶಿಷ್ಯರಿಗೆ ಪ್ರತ್ಯೇಕವಾಗಿ ಬೋಧಿಸಲು ಸಮಯ ತೆಗೆದುಕೊಂಡನು.
κἀκεῖθεν ἐξελθόντες
ಯೇಸು ಮತ್ತು ಆತನ ಶಿಷ್ಯರು ಆ ಸ್ಥಳವನ್ನು ಬಿಟ್ಟು ಹೊರಟರು
παρεπορεύοντο διὰ
ಅಲ್ಲಿಂದ ಅವರು ಪ್ರಯಾಣಿಸಿದರು ಅಥವಾ "" ಅವರು ಹಾದು ಹೋದರು
Mark 9:31
ἐδίδασκεν γὰρ τοὺς μαθητὰς αὐτοῦ
ಯೇಸು ತನ್ನ ಶಿಷ್ಯರಿಗೆ ಪ್ರತ್ಯೇಕವಾಗಿ ಬೋಧಿಸುತ್ತಿದ್ದನು. ಇದನ್ನು ಸ್ಪಷ್ಟವಾಗಿತಿಳಿಸಬಹುದು . ಪರ್ಯಾಯ ಭಾಷಾಂತರ: "" ಆತನು ತನ್ನ ಶಿಷ್ಯರಿಗೆ ಪ್ರತ್ಯೇಕವಾಗಿ ಬೋಧಿಸುತ್ತಿದ್ದನು. "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ὁ Υἱὸς τοῦ Ἀνθρώπου παραδίδοται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: ""ಮನುಷ್ಯಕುಮಾರನನ್ನು ಜನರ ಕೈಗೆ ಒಪ್ಪಿಸಿಕೊಡುವರು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ὁ Υἱὸς τοῦ Ἀνθρώπου
ಇಲ್ಲಿ ಯೇಸು ತನ್ನನ್ನು ಮನುಷ್ಯಕುಮಾರನೆಂದು ಹೇಳುತ್ತಾನೆ. ಇದೊಂದು ಮುಖ್ಯವಾದ ಹೆಸರು ಯೇಸುವಿಗೆ, ""ನಾನೇ ಮನುಷ್ಯಕುಮಾರನು"" (ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
εἰς χεῖρας ἀνθρώπων
ಇಲ್ಲಿ""ಕೈಗಳು"" ಎಂಬುದು ನಿಗ್ರಹಿಸುವುದು / ಹಿಡಿತದಲ್ಲಿಡುವುದು ಎಂಬುದಕ್ಕೆ ಒಂದು ವಿಶೇಷಣ / ಮಿಟೋನಿಮಿ ಪರ್ಯಾಯ ಭಾಷಾಂತರ: ""ಜನರ ಹಿಡಿತಕ್ಕೆ / ವಶಕ್ಕೆ "" ಅಥವಾ "" ಇದರಿಂದ ಜನರು ಆತನನ್ನು ವಶಕ್ಕೆ ತೆಗೆದುಕೊಂಡರು ."" (ನೋಡಿ: ಲಕ್ಷಣಾಲಂಕಾರ)
ἀποκτανθεὶς, μετὰ τρεῖς ἡμέρας ἀναστήσεται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: "" ಅವರು ಆತನನ್ನು ಕೊಂದಮೇಲೆ ಮತ್ತು ಮೂರುದಿನಗಳಾದ ಮೇಲೆ , ಆತನು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 9:32
ἐφοβοῦντο αὐτὸν ἐπερωτῆσαι
ಅವರಿಗೆ ಯೇಸು ಹೇಳಿದ ಈ ವಾಕ್ಯದ ಅರ್ಥವೇನು ಎಂದು ಕೇಳಲು ಹೆದರಿದರು. ಪರ್ಯಾಯ ಭಾಷಾಂತರ: "" ಅವರು ಅದರ ಅರ್ಥವನ್ನು ಕೇಳಿತಿಳಿಯಲು ಹೆದರಿಕೊಂಡರು ."" (ನೋಡಿ: ಪದಲೋಪ)
Mark 9:33
ಅವರು ಕಪೆರ್ನೌಮಿಗೆ ಬಂದರು , ಆಗ ಯೇಸು ತನ್ನ ಶಿಷ್ಯರಿಗೆ ದೈನ್ಯತೆಯುಳ್ಳ ಸೇವಕರಂತೆ ಇರುವುದು ಹೇಗೆ ಎಂದು ಬೋಧಿಸಿದನು ."" (ನೋಡಿ: ಹೊಸ ಘಟನೆಯ ಪರಿಚಯ.)
ἦλθον εἰς
ಅವರು ಅಲ್ಲಿಗೆ ಬಂದರು . ಇಲ್ಲಿ ""ಅವರು"" ಎಂಬುದು ಯೇಸು ಮತ್ತು ಆತನ ಶಿಷ್ಯರನ್ನು ಕುರಿತು ಹೇಳಿದ ಮಾತು.
διελογίζεσθε
ನೀವು ನಿಮ್ಮನಿಮ್ಮಲ್ಲೆ ಪರಸ್ಪರ ಚರ್ಚಿಸುತ್ತಿರುವಿರಾ
Mark 9:34
οἱ…ἐσιώπων
ಅವರು ಮೌನವಾಗಿದ್ದರು , ಏಕೆಂದರೆ ಅವರು ಯಾವುದರ ಬಗ್ಗೆ ಚರ್ಚಿಸುತ್ತಿದ್ದರು ಎಂಬುದನ್ನು ಹೇಳಲು ನಾಚಿಕೊಂಡರು . ಪರ್ಯಾಯ ಭಾಷಾಂತರ: "" ಅವರು ಮೌನವಾಗಿದ್ದರು , ಏಕೆಂದರೆ ಅವರು ನಾಚಿಕೆಯಿಂದ ಸಂಕೋಚ ಪಡುತ್ತಿದ್ದರು. "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τίς μείζων
ಇಲ್ಲಿ ""ದೊಡ್ಡವನು""/ ಹೆಚ್ಚಿನವನು ಎಂಬುದು ""ಶಿಷ್ಯರಲ್ಲಿ ಯಾರು ಹೆಚ್ಚಿನವರು / ದೊಡ್ಡವನು ಎಂಬುದನ್ನು ತಿಳಿಸುತ್ತದೆ. ಪರ್ಯಾಯ ಭಾಷಾಂತರ: "" ಅವರಲ್ಲಿ ಎಲ್ಲರಿಗಿಂತ ಹೆಚ್ಚಿನವನು ಯಾರು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 9:35
εἴ τις θέλει πρῶτος εἶναι, ἔσται πάντων ἔσχατος
ಇಲ್ಲಿ ""ಮೊದಲು"" ಮತ್ತು ""ಕೊನೆಯ"" ಎಂಬ ಪದಗಳು ಒಂದಕ್ಕೊಂದು ವಿರುದ್ಧಪದಗಳು . ಯೇಸು ತನ್ನ ಶಿಷ್ಯರನ್ನು ಕುರಿತು ಯಾರು "" ತುಂಬಾ ಪ್ರಮುಖನಾದವನು "" ಎಂದರೆ ಯಾರಿಗೆ ಮೊದಲಿನವನಾಗಿರಬೇಕು .ಎಂದು ಇದ್ದರೆ ಅವನು ಎಲ್ಲರಿಗಿಂತ ಕಡೆಯವನಾಗಿ , ಎಲ್ಲರ ಆಳು ಆಗಿರಬೇಕು ಎಂದು ಹೇಳಿದನು. ಪರ್ಯಾಯ ಭಾಷಾಂತರ: "" ಯಾರಿಗಾದರೂ ದೇವರು ಅವನನ್ನು ಎಲ್ಲರಿಗಿಂತ ತುಂಬಾ ಮುಖ್ಯನಾದವನು ಎಂದು ಪರಿಗಣಿಸಬೇಕೆಂದಿದ್ದರೆ ಅವನು ತನ್ನನ್ನು ತಗ್ಗಿಸಿಕೊಂಡು ಎಲ್ಲರಿಗಿಂತ ಕೊನೆಯವನಾಗಿ ಇದ್ದು , ಎಲ್ಲರ ಸೇವೆ ಮಾಡುವವನಾಗಿರಬೇಕು ."" (ನೋಡಿ: ರೂಪಕ ಅಲಂಕಾರ)
πάντων
ಎಲ್ಲಾ ಜನರಿಗಿಂತ ... ಎಲ್ಲಾ ಜನರಿಗಿಂತ
Mark 9:36
ἐν μέσῳ αὐτῶν
ಅವರಲ್ಲಿ ""ಅದರ"" ಎಂಬ ಪದ ಜನರ ಗುಂಪನ್ನು ಕುರಿತು ಹೇಳಿದೆ.
ἐναγκαλισάμενος αὐτὸ
ಇದರ ಅರ್ಥ ಆ ಮಗುವನ್ನು ಅಪ್ಪಿಕೊಂಡು ಅಥವಾ ಆ ಮಗುವನ್ನು ಎತ್ತಿಕೊಂಡು ತನ್ನ ತೊಡೆಯಮೇಲೆ ಕೂರಿಸಿ ಕೊಂಡನು.
Mark 9:37
ἓν τῶν τοιούτων παιδίων
ಈ ಮಗುವಿನಂತೆ.
ἐπὶ τῷ ὀνόματί μου
ಹೀಗೆ ಮಾಡುವುದರಿಂದ ಯೇಸುವನ್ನೇ ಪ್ರೀತಿಸಿದಂತೆ ಆಗುತ್ತದೆ. ಪರ್ಯಾಯ ಭಾಷಾಂತರ: "" ಏಕೆಂದರೆ ಆತ ನನ್ನನ್ನು ಪ್ರೀತಿಸುತ್ತಾನೆ "" ಅಥವಾ "" ನನ್ನ ಸಲುವಾಗಿ / ನನಗಾಗಿ . "" (ನೋಡಿ: ನುಡಿಗಟ್ಟುಗಳು.)
τὸν ἀποστείλαντά με
ಇದು ದೇವರನ್ನು ಕುರಿತು ಹೇಳಿದ ಮಾತು. ಆತನೆ ಈತನನ್ನು ಈ ಲೋಕಕ್ಕೆ ಕಳುಹಿಸಿದ್ದು .ಪರ್ಯಾಯ ಭಾಷಾಂತರ: "" ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದನು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 9:38
ἔφη αὐτῷ ὁ Ἰωάννης
ಯೋಹಾನನು ಯೇಸುವಿಗೆ ಹೇಳಿದನು
ἐκβάλλοντα δαιμόνια
ದೆವ್ವಗಳನ್ನು ಓಡಿಸಿದ ಮೇಲೆ ,ಇದು ಜನರಿಂದ ದೆವ್ವಗಳನ್ನು ಬಿಡಿಸಿ ಓಡಿಸಿದ ಬಗ್ಗೆ ಹೇಳುತ್ತದೆ. ಪರ್ಯಾಯ ಭಾಷಾಂತರ: ""ಜನರಿಂದ ದೆವ್ವಗಳನ್ನು ಬಿಡಿಸಿ ಓಡಿಸುವುದು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐν τῷ ὀνόματί σου
ಇಲ್ಲಿ ""ಹೆಸರು"" ಎಂಬುದು ಯೇಸುವಿನ ಬಲ ಮತ್ತು ಅಧಿಕಾರ ದೊಂದಿಗೆ ಸೇರಿರುವ ಪದ . ಪರ್ಯಾಯ ಭಾಷಾಂತರ: ""ನಿನ್ನ ನಾಮ ಮಹತ್ತಿನ ಮಹಿಮೆಯಿಂದ "" ಅಥವಾ "" ನಿನ್ನ ನಾಮದ / ಹೆಸರಿನ ಬಲದಿಂದ ."" (ನೋಡಿ: ಲಕ್ಷಣಾಲಂಕಾರ)
οὐκ ἠκολούθει ἡμῖν
ಇದರ ಅರ್ಥ ಆತನು ಆ ಶಿಷ್ಯರ ಗುಂಪಿನಲ್ಲಿ ಇರಲಿಲ್ಲ ಎಂದು . ಪರ್ಯಾಯ ಭಾಷಾಂತರ: ""ಆತನ ಸಮ್ಮುಖದಲ್ಲಿ ಒಬ್ಬನಲ್ಲ . "" ಅಥವಾ ""ಅವನು ನಮ್ಮೊಂದಿಗೆ ಬರುವವನಲ್ಲ ."" (ನೋಡಿ: ನುಡಿಗಟ್ಟುಗಳು.)
Mark 9:40
οὐκ ἔστιν καθ’ ἡμῶν
ನಮ್ಮನ್ನು ಅಡ್ಡಿಪಡಿಸುತ್ತಿಲ್ಲ
ὑπὲρ ἡμῶν ἐστιν
ಇದರ ಅರ್ಥವೇನೆಂದು ಸ್ಪಷ್ಟವಾಗಿ ವಿವರಿಸಬಹುದು . ಪರ್ಯಾಯ ಭಾಷಾಂತರ: "" ನಮಗಿರುವ ಅದೇ ಉದ್ದೇಶವನ್ನು , ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾನೆ "" .
Mark 9:41
ποτίσῃ ὑμᾶς ποτήριον ὕδατος ἐν ὀνόματι, ὅτι Χριστοῦ ἐστε
ಯೇಸು ಪರಸ್ಪರ ಪ್ರೀತಿಯಿಂದ ಇರಬೇಕು ,ಯಾರಾದರೂ ನಿಮಗೆ ತಾನು ಕ್ರಿಸ್ತನವನೆಂದು ಹೇಳಿದವನಿಗೆ ಒಂದು ತಂಬಿಗೆ ನೀರುಕುಡಿಯಲು ಕೊಟ್ಟರೆ ಬರತಕ್ಕ ಪ್ರತಿಫಲವು ತಪ್ಪುವುದೇ ಇಲ್ಲ.ಯಾರಿಗಾದರೂ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಕ್ಕೆ ಇದೊಂದು ರೂಪಕ ."" (ನೋಡಿ: ರೂಪಕ ಅಲಂಕಾರ)
οὐ μὴ ἀπολέσῃ
ಈ ನಕಾರಾತ್ಕ ವಾಕ್ಯವು ಸಕಾರಾತ್ಮಕ ಅರ್ಥವನ್ನು ಒತ್ತಿ ಹೇಳುತ್ತದೆ.ಕೆಲವು ಭಾಷೆಯಲ್ಲಿ ಸಕಾರಾತ್ಮಕ ಹೇಳಿಕೆಯನ್ನು ಉಪಯೋಗಿಸುವುದು ತುಂಬಾ ಸಹಜವಾದುದು .ಪರ್ಯಾಯ ಭಾಷಾಂತರ: "" ಖಂಡಿತವಾಗಿ ಸ್ವೀಕರಿಸುವುದು ."" (ನೋಡಿ: ಲಿಟೋಟ್ಸ್.)
Mark 9:42
μύλος
ಒಂದು ದೊಡ್ಡ ಗುಂಡಗಿನ ಬಂಡೆ ಧಾನ್ಯವನ್ನು ಹಿಟ್ಟಿನಂತೆ ಬೀಸಲು ಬಳಸುವಂತದ್ದು ಅದು ಬೀಸುವ ಕಲ್ಲು .
Mark 9:43
ἐὰν σκανδαλίσῃ σε ἡ χείρ σου
ಇಲ್ಲಿ ""ಕೈಗಳು"" ನಿಮ್ಮ ಕೈಗಳಿಂದ ಪಾಪಕರವಾದ ಕಾರ್ಯ ಗಳನ್ನು ಮಾಡುವಂತೆ ಈ ಕೈಗಳು ಬಯಸುವುದು ಒಂದು ವಿಶೇಷಣ / ಮಿಟೋನಿಮಿ. ಪರ್ಯಾಯ ಭಾಷಾಂತರ: "" ನಿಮಗೆ ಯಾವುದಾದರೂ ಪಾಪಕಾರ್ಯಗಳನ್ನು ಮಾಡಲು ಈ ಕೈಗಳು ಮಾಡುವುದಾದರೆ ."" (ನೋಡಿ: ಲಕ್ಷಣಾಲಂಕಾರ)
κυλλὸν εἰσελθεῖν εἰς τὴν ζωὴν
ಕೈ ಕತ್ತರಿಸಿ ಮತ್ತು ನಿತ್ಯ ಜೀವವನ್ನು ಪ್ರವೇಶಿಸುವುದು ಅಥವಾ ""ನಿತ್ಯ ಜೀವದೊಳಗೆ ಪ್ರವೇಶಿಸುವ ಮೊದಲು ಕೈಕತ್ತರಿಸಿ ಅಂಗಹೀನವಾಗುವುದು .
εἰσελθεῖν εἰς τὴν ζωὴν
ಸತ್ತು ನಂತರ ನಿತ್ಯ ಜೀವನದ ಪ್ರಾರಂಭದ ಬಗ್ಗೆ ಮಾತನಾಡು ವುದು ಹೊಸ ಜೀವದಲ್ಲಿ ಸೇರುವುದು. ಪರ್ಯಾಯ ಭಾಷಾಂತರ: ""ನಿತ್ಯ ಜೀವನವನ್ನು ಪ್ರವೇಶಿಸುವುದು . "" ಅಥವಾ "" ಮರಣ ಹೊಂದುವುದು ಮತ್ತು ನಿರಂತರವಾಗಿ ಬದುಕಲು ಪ್ರಾರಂಭಿಸು ವುದು ."" (ನೋಡಿ: ರೂಪಕ ಅಲಂಕಾರ)
κυλλὸν
ದೇಹದ ಒಂದು ಅಂಗವನ್ನು ಇಟ್ಟುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದಾದರೆ ಅಥವಾ ಕತ್ತರಿಸಿ ಬಿಡುವುದು . ಇಲ್ಲಿ ಕೈಗಳನ್ನು ಕತ್ತರಿಸಿ ಬಿಡುವುದನ್ನು ಕುರಿತು ಹೇಳುತ್ತದೆ. ಪರ್ಯಾಯ ಭಾಷಾಂತರ: ""ಕೈ ಇಲ್ಲದೆ ""ಅಥವಾ "" ಕತ್ತರಿಸಿದ ಕೈ
εἰς τὸ πῦρ τὸ ἄσβεστον
ಬೆಂಕಿಯನ್ನು ನಂದಿಸುವುದಾದರೆ
Mark 9:45
ἐὰν ὁ πούς σου σκανδαλίζῃ σε
ಇಲ್ಲಿ""ಕಾಲು / ಪಾದ "" ಎಂಬ ಪದ ನಿಮ್ಮ ಕಾಲುಗಳ ಮೂಲಕ ಪಾಪಮಯವಾದ ಕಾರ್ಯಗಳನ್ನು ಮಾಡಲು ಬಯಸುವುದಕ್ಕೆ ಒಂದು ವಿಶೇಷಣ / ಮಿಟೋನಿಮಿ ಅಂದರೆ ಹೋಗಬಾರದ ಜಾಗಗಳಿಗೆ ಹೋಗುವುದು.ಪರ್ಯಾಯ ಭಾಷಾಂತರ: "" ನಿಮ್ಮ ಒಂದು ಕಾಲಿನಿಂದ ಪಾಪ ಕಾರ್ಯವನ್ನು ಮಾಡುವುದಾದರೆ . "" (ನೋಡಿ: ಲಕ್ಷಣಾಲಂಕಾರ)
εἰσελθεῖν εἰς τὴν ζωὴν χωλὸν
ಪಾಪ ಕಾರ್ಯದಲ್ಲಿ ತೊಡಗಿರುವ ಎರಡೂ ಕಾಲುಗಳಿಂದ ಇರುವ ಬದಲು ಕುಂಟನಾಗಿ ನಿತ್ಯ ಜೀವವನ್ನು ಹೊಂದುವುದು ಒಳ್ಳೆಯದು "" ಅಥವಾ "" ನಿತ್ಯ ಜೀವ ಹೊಂದುವುದಾದರೆ ಕಾಲಿಲ್ಲದವರಾಗಿದ್ದರೂ ಒಳ್ಳೆಯದೇ
εἰσελθεῖν εἰς τὴν ζωὴν
ಸಾಯುವುದು ಮತ್ತು ನಿತ್ಯ ಜೀವದಲ್ಲಿ ಬದುಕುವುದನ್ನು ಪ್ರಾರಂಭಿಸುವ ಬಗ್ಗೆ ನಿತ್ಯ ಜೀವದಲ್ಲಿ ಪ್ರವೇಶಿಸುವ ಬಗ್ಗೆ ಮಾತನಾಡಲಾಗಿದೆ.ಪರ್ಯಾಯ ಭಾಷಾಂತರ: "" ನಿತ್ಯ ಜೀವ ವನ್ನು ಪ್ರವೇಶಿಸುವುದು "" ಅಥವಾ "" ಸಾಯುವುದು "" ಮತ್ತು "" ನಿರಂತರವಾಗಿ ಜೀವಿಸಲು ಪ್ರಾರಂಭಿಸುವುದು"" (ನೋಡಿ: ರೂಪಕ ಅಲಂಕಾರ)
χωλὸν
ಸರಾಗವಾಗಿ ನಡೆಯಲು ಸಾಧ್ಯವಾಗದೇ ಇರುವುದು , ಇಲ್ಲಿ ನಡೆಯಲು ಅಸಮರ್ಥವಾದುದು ಏಕೆಂದರೆ ಕಾಲು ಕಳೆದು ಕೊಂಡುದರಿಂದ. ಪರ್ಯಾಯ ಭಾಷಾಂತರ: "" ಕಾಲಿಲ್ಲದೆ ""ಅಥವಾ "" ಕಾಲು ಕಳೆದುಕೊಂಡಿರುವುದು.
βληθῆναι εἰς τὴν Γέενναν
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ದೇವರು ನಿಮ್ಮನ್ನು ನರಕದಲ್ಲಿ ಎಸೆಯುವನು "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 9:47
ἐὰν ὁ ὀφθαλμός σου σκανδαλίζῃ σε, ἔκβαλε αὐτόν
ಇಲ್ಲಿ ""ಕಣ್ಣು"" 1) ಪಾಪದಲ್ಲಿ ಸಿಕ್ಕಿಸುವಂತಹ ಯಾವುದನ್ನಾದರೂ ನೋಡಲು ಬಯಸುವುದು.ಪರ್ಯಾಯ ಭಾಷಾಂತರ: ""ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ತೊಡಗಿಸಲು ಪಾಪಕಾರ್ಯವನ್ನು ನೋಡಲು ಬಯಸಿದರೆ ಅದನ್ನು ಕಿತ್ತು ಬಿಸಾಡು ""ಅಥವಾ ""2) ನೀವು ನೋಡುವುದರಿಂದ ಪಾಪಮಾಡಲು ಬಯಸುವುದು.ಪರ್ಯಾಯ ಭಾಷಾಂತರ: "" ಪಾಪಕಾರ್ಯಗಳನ್ನು ನೋಡುವುದರಿಂದ ಪಾಪ ಮಾಡಲು ಕಾರಣವಾಗುವ ನಿಮ್ಮ ಕಣ್ಣನ್ನು ಕಿತ್ತು ಬಿಸಾಡಿ "" (ನೋಡಿ: ಲಕ್ಷಣಾಲಂಕಾರ)
μονόφθαλμον εἰσελθεῖν εἰς τὴν Βασιλείαν τοῦ Θεοῦ, ἢ δύο ὀφθαλμοὺς ἔχοντα
ಇಲ್ಲಿ ಮನುಷ್ಯನೊಬ್ಬನು ಮರಣಹೊಂದಿದವನ ದೇಹವನ್ನು ಕುರಿತು ಹೇಳುತ್ತಿದೆ . ಒಬ್ಬ ಮನುಷ್ಯ ಸತ್ತ ಮೇಲೆ ತನ್ನ ಭೌತಿಕ ದೇಹವನ್ನು ನಿತ್ಯಜೀವನದ ಲೋಕಕ್ಕೆ ಕೊಂಡು ಹೋಗಲಾರ. ಪರ್ಯಾಯ ಭಾಷಾಂತರ: "" ಎರಡು ಕಣ್ಣುಳ್ಳವನಾಗಿ ನರಕದಲ್ಲಿ ಹಾಕಿಸಿಕೊಳ್ಳವುದಕ್ಕಿಂತ ಒಂದೇ ಕಣ್ಣುಳ್ಳವನಾಗಿ ದೇವರ ರಾಜ್ಯದಲ್ಲಿ ಸೇರಿ ಬಾಳುವುದುಉತ್ತಮ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
βληθῆναι εἰς τὴν Γέενναν
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: ""ದೇವರು ನಿಮ್ಮನ್ನು ನರಕದಲ್ಲಿ ಎಸೆಯುವನು "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 9:48
ὅπου ὁ σκώληξ αὐτῶν οὐ τελευτᾷ
ಈ ಹೇಳಿಕೆಯ ವಾಕ್ಯವನ್ನು ಹೆಚ್ಚು ಸ್ಪಷ್ಟವಾಗಿ ಹೇಳಬಹುದು ಪರ್ಯಾಯ ಭಾಷಾಂತರ: ""ನರಕದಲ್ಲಿರುವ ಇಂತಹ ಜನರನ್ನು ಕಡಿಯುವ ಹುಳವು ಸಾಯುವುದಿಲ್ಲ "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 9:49
πᾶς…πυρὶ ἁλισθήσεται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ದೇವರು ಪ್ರತಿಯೊಬ್ಬರನ್ನು ಬೆಂಕಿಯೆಂಬ ಉಪ್ಪಿನ ಹದವನ್ನು ಕೊಡುವನು "" ಅಥವಾ "" ಉಪ್ಪು ಎಲ್ಲವನ್ನೂ , ಬಲಿದಾನವನ್ನು ಪರಿಶುದ್ಧಗೊಳಿಸುತ್ತದೆ. "" ದೇವರು ಪ್ರತಿ ಯೊಬ್ಬರನ್ನು ಶ್ರಮೆಯ ಮೂಲಕ ಪರಿಶುದ್ಧಗೊಳಿಸುತ್ತಾನೆ . (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
πυρὶ ἁλισθήσεται
ಇಲ್ಲಿ""ಬೆಂಕಿ"" ಎಂಬುದು ಶ್ರಮೆಯ ಬಗ್ಗೆ ಹೇಳಿರುವ ಒಂದು ರೂಪಕ ಅಂದರೆ ಅವರನ್ನು ಪರಿಶುದ್ಧಗೊಳಿಸುವುದು. ಆದುದರಿಂದ "" ಅವರನ್ನು ಬೆಂಕಿಯೆಂಬ ಉಪ್ಪಿನ ಹದದಿಂದ ಪರಿಶುದ್ಧಗೊಳಿ ಸುವುದು ಸಹ ಒಂದು ರೂಪಕ .ಪರ್ಯಾಯ ಭಾಷಾಂತರ: ""ಶ್ರಮ ಎಂಬ ಬೆಂಕಿಯ ಮೂಲಕ ಪರಿಶುದ್ಧಗೊಳಿಸುವುದು "" ಅಥವಾ "" ಶ್ರಮ ಎಂಬುದು ಯಜ್ಞ / ಬಲಿದಾನಗಳು ಉಪ್ಪು ಮತ್ತು ಬೆಂಕಿಯ ಮೂಲಕ ಪರಿಶುದ್ಧವಾಗುತ್ತವೆ."" (ನೋಡಿ: ರೂಪಕ ಅಲಂಕಾರ)
Mark 9:50
ἄναλον γένηται
ಇದು ಉಪ್ಪಿನ ರುಚಿಯಾಗಿದೆ
ἐν τίνι αὐτὸ ἀρτύσετε?
ಇದನ್ನು ಹೇಳಿಕೆ ವಾಕ್ಯವನ್ನಾಗಿ ಬರೆಯಬಹುದು .ಪರ್ಯಾಯ ಭಾಷಾಂತರ: ""ಉಪ್ಪು ಸಪ್ಪಗಾದರೆ ನೀವು ಪುನಃ ಅದನ್ನು ಉಪ್ಪಿನ ರುಚಿ ಬರುವಂತೆ ಮಾಡಲಾರಿರಿ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἀρτύσετε
ಪುನಃ ಉಪ್ಪಿನ ರುಚಿಬರುವಂತೆ
ἔχετε ἐν ἑαυτοῖς ἅλα
ಯೇಸು ಪ್ರತಿಯೊಬ್ಬರು ಪರಸ್ಪರರಿಗೆ ಒಳ್ಳೆಯದನ್ನು ಮಾಡುವ ಬಗ್ಗೆ ಹೇಳುತ್ತಾನೆ. ಒಳ್ಳೆಯ ವಿಷಯಗಳು ಉಪ್ಪಿನಂತೆ , ಪ್ರತಿಯೊಬ್ಬರೂ ಅದನ್ನು ಹೊಂದಿರುತ್ತಾರೆ. ಪರ್ಯಾಯ ಭಾಷಾಂತರ: ""ಒಬ್ಬರಿಗೊಬ್ಬರು ಒಳ್ಳೆಯದನ್ನೇ ಮಾಡಿರಿ , ಉಪ್ಪು ಆಹಾರವನ್ನು ರುಚಿಯಾಗಿಸುವಂತೆ ನೀವೂ ಸಹ ಇತರರಿಗೆ ಒಳ್ಳೆಯವರಾಗಿ."" (ನೋಡಿ: ರೂಪಕ ಅಲಂಕಾರ)
Mark 10
ಮಾರ್ಕ 10 ಸಾಮಾನ್ಯ ಟಿಪ್ಪಣಿಗಳು
ರಚನೆಗಳು ಮತ್ತು ನಮೂನೆಗಳು
ಕೆಲವು ಭಾಷಾಂತರಗಳು ಹಳೆ ಒಡಂಬಡಿಕೆ ಯಲ್ಲಿನ ಉದ್ಧರಣ ವಾಕ್ಯಗಳನ್ನು ಪುಟದ ಬಲಭಾಗದಲ್ಲಿ ಬರೆದು , ಗದ್ಯಭಾಗವನ್ನು ಓದಲು ಸುಲಭವಾಗುವಂತೆ ಬರೆಯಲಾಗುವುದು ಯು.ಎಲ್.ಟಿ.ಯಲ್ಲಿನ ಈ ಉದ್ಧರಣ ವಾಕ್ಯಗಳು10:7-8. ರಲ್ಲಿ ಈ ರೀತಿ ಇವೆ . ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು ಯೇಸು ಇಲ್ಲಿ ವಿವಾಹ ವಿಚ್ಛೇದನದ ಬಗ್ಗೆ ಬೋಧಿಸುತ್ತಾನೆ
. ಪರಿಸಾಯರು ಮೋಶೆಯ ನಿಯಮಗಳನ್ನು ಉಲ್ಲಂಘಿಸುವಂತೆ ಮಾತನಾಡಬೇಕೆಂದು ಬಯಸಿ ಆ ರೀತಿ ಮಾತನಾಡುವಂತೆ ಆತನನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಾರೆ. ಆದುದರಿಂದ ಅವರು ಯೇಸುವನ್ನು ಕುರಿತು ವಿವಾಹ ವಿಚ್ಛೇದನದ ಬಗ್ಗೆ ಪ್ರಶ್ನಿಸುತ್ತಾರೆ. ದೇವರು ಸೃಷ್ಟಿಯ ಪ್ರಾರಂಭದಿಂದಲೆ ಮದುವೆಯ ಬಗ್ಗೆ ಗಂಡು ಹೆಣ್ಣಿನ ಸಂಬಂಧದ ಬಗ್ಗೆ ಹೇಳಿದ್ದಾನೆ . ಆದರೆ ಪರಿಸಾಯರು ನೀವು ಅದನ್ನು ತಪ್ಪಾಗಿ ವಿವರಿಸಿ , ವಿವಾಹ ವಿಚ್ಛೇದನದ ಬಗ್ಗೆ ತಪ್ಪಾಗಿ ಬೋಧಿಸಿದ್ದೀರಿ
ಈ ಅಧ್ಯಾಯದಲ್ಲಿನ ಮುಖ್ಯವಾದ ಅಲಂಕಾರಗಳು
ರೂಪಕ ಅಲಂಕಾರ
ರೂಪಕ ಅಲಂಕಾರ ಎಂದರೆ ಓದುಗರು ಕಣ್ಣಿಗೆ ಕಾಣುವ ವಸ್ತುಗಳನ್ನು ಚಿತ್ರಗಳನ್ನು ಕಣ್ಣಿಗೆ ಕಾಣದಿರುವ ( ಅದೃಶ್ಯ) ವಸ್ತು / ವಿಷಯಗಳನ್ನು ವಿವರಿಸಲು ಉಪಯೋಗಿಸು ವಂತದ್ದು . ಇಲ್ಲಿ ಯೇಸು ""ನಾನು ಕುಡಿಯುವ ಈ ಬಟ್ಟಲಿನಲ್ಲಿ "" ಎಂದು ಹೇಳುವಾಗ ಇದು ಬಟ್ಟಲಲ್ಲಿ ಅಂದರೆ ಆತನು ಅನುಭವಿಸುವ ನೋವು , ಶಿಲುಬೆಯ ಶ್ರಮೆ ಮುಂತಾದುವು ಕಹಿಯಾದ ಅನುಭವವನ್ನು ನೀಡುತ್ತದೆ ಎಂದು ಹೇಳಲು ಈ ರೂಪಕ ಬಳಸುತ್ತಾನೆ. ಇದೊಂದು ವಿಷಪೂರಿತ ಪಾನೀಯವುಳ್ಳ ಬಟ್ಟಲು ಎಂದು ಬಳಸುತ್ತಾನೆ .
ಈ ಅಧ್ಯಾಯದಲ್ಲಿನ ಇತರ ಸಂಭವನೀಯ ಭಾಷಾಂತರ ಕ್ಲಿಷ್ಟತೆಗಳು ಅಸಂಗತೆ
( ಪ್ಯಾರಡಾಕ್ಸ್) ಇದೊಂದು ನಿಜವಾದ ಹೇಳಿಕೆಯಾದರೂ ವಿವರಿಸಲು ಸಾಧ್ಯವಾಗದೇ ಇರುವಂತದ್ದು . ಇಲ್ಲಿ ಯೇಸು ಇಂತಹ ಒಂದು ಪ್ಯಾರಡಾಕ್ಸ್ / ಅಸಂಗತೆಯನ್ನು ಬಳಸಿ ಹೇಳುತ್ತಾನೆ . ""ನಿಮ್ಮಲ್ಲಿ ಯಾರು ದೊಡ್ಡವನಾಗಿರಬೇಕು ಎಂದು ಬಯಸುತ್ತಾನೋ ಅವನು ಮೊದಲು ನಿಮ್ಮೆಲ್ಲರ ಸೇವಕನಾಗಿರ ಬೇಕು ಎಂದು ಹೇಳುತ್ತಾನೆ ([ಮಾರ್ಕ 10:43] (../../ ಮಾರ್ಕ್ / 10/43ಎಂಡಿ))
Mark 10:1
ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮ್ ಅನ್ನು ಬಿಟ್ಟು ಹೊರಡುವಾಗ ಯೇಸು ಪರಿಸಾಯರನ್ನು ಮತ್ತು ಆತನ ಶಿಷ್ಯರನ್ನು ಕುರಿತು ಮದುವೆ ಮತ್ತು ವಿಚ್ಛೇದನದ ಬಗ್ಗೆ ದೇವರು ನಿಜವಾಗಿಯೂ ಹೇಳಿರುವ ನಿರೀಕ್ಷಿಸುವ ವಿಚಾರವನ್ನು ತಿಳಿಸುತ್ತಾನೆ .
ἐκεῖθεν ἀναστὰς
ಯೇಸುವಿನ ಶಿಷ್ಯರು ಆತನೊಂದಿಗೆ ಪ್ರಯಾಣಿಸುತ್ತಿದ್ದರು. ಅವರು ಕಪೆರ್ನಾಮ್ ಅನ್ನು ಬಿಟ್ಟು ಹೊರಡುತ್ತಿದ್ದರು . ಪರ್ಯಾಯ ಭಾಷಾಂತರ: "" ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮ್ ನಿಂದ ಹೊರಟರು "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
καὶ πέραν τοῦ Ἰορδάνου
ಅವರು ಅಲ್ಲಿಂದ ಯೋರ್ದಾನ್ ನದಿಯ ಇನ್ನೊಂದು ದಡಕ್ಕೆ ಬಂದರು ಅಥವಾ "" ಯೋರ್ದಾನ್ ನದಿಯ ಪೂರ್ವಭಾಗದ ದಡಕ್ಕೆ ಬಂದರು.
πάλιν ἐδίδασκεν αὐτούς
ಇಲ್ಲಿ ""ಅವರನ್ನು"" ಎಂಬ ಪದ ಜನರ ಸಮೂಹವನ್ನು ಕುರಿತು ಹೇಳಿದೆ.
εἰώθει
ಅದು ಆತನ ಸಂಪ್ರದಾಯ ಅಥವಾ "" ಸಾಮಾನ್ಯವಾಗಿ ಆತನು ಹೇಗೆ ಮಾಡುತ್ತಿದ್ದನು
Mark 10:3
τί ὑμῖν ἐνετείλατο Μωϋσῆς?
ಮೋಶೆಯು ಧರ್ಮನಿಯಮಗಳನ್ನು ಅವರ ಪೂರ್ವಿಕರಿಗೆ ಕೊಟ್ಟಿದ್ದನು . ಆದುದರಿಂದ ಅವರು ಅದರಂತೆ ಈಗಲೂ ಅನುಸರಿಸಿ ನಡೆಯಬೇಕಿತ್ತು . ಪರ್ಯಾಯ ಭಾಷಾಂತರ: "" ಮೋಶೆಯು ನಿಮ್ಮ ಪೂರ್ವಜರಿಗೆ ಈ ಬಗ್ಗೆ ಯಾವ ಆಜ್ಞೆಯನ್ನು ನೀಡಿದ್ದಾನೆ ..
Mark 10:4
βιβλίον ἀποστασίου
ಅವರು ತ್ಯಾಗ ಪತ್ರವನ್ನು ಬರೆದುಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಬಹುದು .ಅವಳು ಅಂದಿನಿಂದ ಹೆಂಡತಿಯಾಗಿರುವುದಿಲ್ಲ ಎಂದರು.
Mark 10:5
ὁ δὲ Ἰησοῦς εἶπεν αὐτοῖς…ἔγραψεν ὑμῖν τὴν ἐντολὴν ταύτην
ಕೆಲವು ಭಾಷೆಯಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಉದ್ಧರಣಾ ವಾಕ್ಯಗಳನ್ನು ಯಾರು ಹೇಳುತ್ತಿದ್ದಾರೆ ಎಂದು ವಾಕ್ಯದ ಮಧ್ಯದಲ್ಲಿ ಹೇಳುವುದಿಲ್ಲ . ಅದರ ಬದಲು ವಾಕ್ಯದ ಪ್ರಾರಂಭದಲ್ಲಿ ಅಥವಾ ವಾಕ್ಯದ ಕೊನೆಯಲ್ಲಿ ಯಾರು ಮಾತನಾಡುತ್ತಿದ್ದಾರೆ ಎಂಬುದನ್ನು ಹೇಳುತ್ತಾರೆ.ಪರ್ಯಾಯ ಭಾಷಾಂತರ: "" ಯೇಸು ಅವರಿಗೆ ಹೇಳಿದ್ದೇನೆಂದರೆ ನಿಮ್ಮ ಮೊಂಡುತನ ನೋಡಿ ... ಈ ರೀತಿಯ ಆಜ್ಞೆ ಬರೆದನು "" (ನೋಡಿ: ಉದ್ಧರಣ ಮತ್ತು Quote Margins/ ಉಲ್ಲೇಖ ವಾಕ್ಯಗಳ ಅಂಚು.)
πρὸς τὴν σκληροκαρδίαν ὑμῶν, ἔγραψεν ὑμῖν τὴν ἐντολὴν ταύτην
ಬಹುಕಾಲದ ಹಿಂದೆಯೇ ಮೋಶೆಯು ಈ ಧರ್ಮನಿಯಮಗಳನ್ನು ಯೆಹೂದ್ಯರಿಗಾಗಿ ಮತ್ತು ಅವರ ಸಂತಾನದವರಿಗೆ ಬರೆದಿಟ್ಟನು. ಏಕೆಂದರೆ ಅವರು ಮೊಂಡು ಹೃದಯವುಳ್ಳವರಾಗಿದ್ದರು. ಯೇಸುವಿನ ಕಾಲದ ಯೆಹೂದಿಗಳು ಸಹ ಮೊಂಡು ಹೃದಯದವ ರಾಗಿದ್ದರು .ಆದುದರಿಂದ ಯೇಸು ""ಯುವರ್ / ನಿಮ್ಮ "" ಮತ್ತು ""ಯು"" ನೀವು ಪದಗಳನ್ನು ಇಲ್ಲಿ ಬಳಸಿದ್ದಾನೆ ಪರ್ಯಾಯ ಭಾಷಾಂತರ: "" ನೀವು ಮತ್ತು ನಿಮ್ಮ ಪೂರ್ವಜರು ಮೊಂಡು ಹೃದಯದವರಾಗಿರುವುದರಿಂದ ಅವನು ಈ ರೀತಿ ಬರೆದಿಟ್ಟಿದ್ದಾನೆ ಎಂದನು .
τὴν σκληροκαρδίαν ὑμῶν
ಇಲ್ಲಿ ""ಹೃದಯಗಳು"" ವ್ಯಕ್ತಿಯೊಬ್ಬನ ಅಂತರಂಗ ಅಥವಾ ಮನಸ್ಸನ್ನು ವಿವರಿಸುವ ವಿಶೇಷಣ / ಮಿಟೋನಿಮಿ ಇಲ್ಲಿ ""ಮೊಂಡು ಹೃದಯ"" ಎಂಬ ಪದಗುಚ್ಛ ""ಹಟಮಾರಿತನಕ್ಕೆ"" ರೂಪಕವಾಗಿ ಬಂದಿದೆ ಪರ್ಯಾಯ ಭಾಷಾಂತರ: "" ನಿಮ್ಮ ಹಟಮಾರಿತನ "" (ನೋಡಿ: ಲಕ್ಷಣಾಲಂಕಾರಮತ್ತು ರೂಪಕ ಅಲಂಕಾರ)
Mark 10:6
ἐποίησεν αὐτούς
ದೇವರು ಜನರನ್ನು ಸೃಷ್ಠಿಸಿದನು
Mark 10:7
ಯೇಸು ದೇವರು ಆದಿಕಾಂಡದಲ್ಲಿ ಏನು ಹೇಳಿದ್ದಾನೆ ಎಂಬುದನ್ನು ಇಲ್ಲಿ ಉದಾಹರಿಸಿ ಮುಂದುವರೆಸುತ್ತಾನೆ .
ἕνεκεν τούτου
ಆದುದರಿಂದ ಅಥವಾ ""ಈ ಕಾರಣದಿಂದ
Mark 10:8
οἱ δύο εἰς σάρκα μίαν
ದೇವರು ಆದಿಕಾಂಡದಲ್ಲಿ ಹೇಳಿದ ವಾಕ್ಯದೊಂದಿಗೆ ಯೇಸು ಇಲ್ಲಿ ಮುಕ್ತಾಯ ಮಾಡುತ್ತಾನೆ
οὐκέτι εἰσὶν δύο, ἀλλὰ μία σάρξ
ಗಂಡ ಮತ್ತು ಹೆಂಡತಿಯ ನಡುವಿನ ಅನ್ಯೋನ್ಯತೆಯನ್ನು ತಿಳಿಸಲು ಬಳಸಿರುವ ರೂಪಕವಿದು ಪರ್ಯಾಯ ಭಾಷಾಂತರ: ""ಅವರಿಬ್ಬರೂ ಈಗ ಒಂದೇ ಶರೀರವಾಗಿದ್ದಾರೆ "" ಅಥವಾ "" ಇನ್ನು ಅವರು ಇಬ್ಬರಲ್ಲ , ಒಂದೇಶರೀರವಾಗಿದ್ದಾರೆ."" (ನೋಡಿ: ರೂಪಕ ಅಲಂಕಾರ)
Mark 10:9
ὃ οὖν ὁ Θεὸς συνέζευξεν, ἄνθρωπος μὴ χωριζέτω
ದೇವರು ಕೊಡಿಸಿದ್ದನ್ನು "" ಎಂಬ ಪದಗುಚ್ಛ ಮದುವೆಯಾದ ದಂಪತಿಯರನ್ನು ಕುರಿತು ಹೇಳುವಂತದ್ದು .ಪರ್ಯಾಯ ಭಾಷಾಂತರ: "" ಆದುದರಿಂದ ದೇವರು ಗಂಡಹೆಂಡತಿ ಎಂದು ಒಂದುಗೂಡಿಸಿದ್ದನ್ನು ಮನುಷ್ಯರು ಅವರನ್ನು ಬೇರೆ ಮಾಡಬಾರದು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 10:10
καὶ εἰς
ಯೇಸು ಮತ್ತು ಆತನ ಶಿಷ್ಯರು
εἰς τὴν οἰκίαν
ಯೇಸುವಿನ ಶಿಷ್ಯರು ಆತನೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತಿರುವಾಗ .ಪರ್ಯಾಯ ಭಾಷಾಂತರ: "" ಮನೆಯಲ್ಲಿ ಏಕಾಂತದಲ್ಲಿ ಇದ್ದಾಗ "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
περὶ τούτου ἐπηρώτων αὐτόν
ಇದು"" ಎಂಬ ಪದ ಇಲ್ಲಿ ಯೇಸು ಪರಿಸಾಯರೊಂದಿಗೆ ವಿಚ್ಛೇದನದ ಬಗ್ಗೆ ಆಗತಾನೇ ಮಾಡಿದ ಸಂಭಾಷಣೆಯನ್ನು ಕುರಿತು ಹೇಳಿದೆ.
Mark 10:11
ὃς ἂν
ಯಾರಾದರೂ
μοιχᾶται ἐπ’ αὐτήν
ಇಲ್ಲಿ""ಅವಳು"" ಎಂಬುದು ಒಬ್ಬ ವ್ಯಕ್ತಿ ಮದುವೆಯಾದ ಮೊದಲ ಹೆಂಡತಿಯನ್ನು ಕುರಿತು ಹೇಳುತ್ತದೆ.
Mark 10:12
μοιχᾶται
ಈ ಸನ್ನಿವೇಶದಲ್ಲಿ ಒಬ್ಬ ಹೆಂಡತಿ ಮೊದಲ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಮಾಡಿಕೊಂಡರೆ ಅದು ವ್ಯಭಿಚಾರ . ಪರ್ಯಾಯ ಭಾಷಾಂತರ: ""ಅವಳು ಅವನ ವಿರುದ್ಧ ವ್ಯಭಿಚಾರ . ಮಾಡಿದಂತೆ "" ಅಥವಾ "" ಅವಳು ತನ್ನ ಮೊದಲ ಗಂಡನ ವಿರುದ್ಧ ವ್ಯಭಿಚಾರ ಮಾಡಿದಂತೆ . "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 10:13
ಯೇಸುವಿನ ಬಳಿಗೆ ಜನರು ತಮ್ಮ ಚಿಕ್ಕ ಮಕ್ಕಳನ್ನು ಕರೆತಂದಾಗ ಆತನ ಶಿಷ್ಯರು ಅವರನ್ನು ಗದರಿಸಿದರು. ಆದರೆ ಯೇಸು ಶಿಷ್ಯರ ಮೇಲೆ ಕೋಪಗೊಂಡು ಮಕ್ಕಳನ್ನು ಹತ್ತಿರಕ್ಕೆ ಕರೆದು ಆಶೀರ್ವದಿಸಿದನು. ಶಿಷ್ಯರನ್ನು ಕುರಿತು ನೀವು ದೇವರ ರಾಜ್ಯವನ್ನು ಸೇರಲು ಬಯಸಿದರೆ ನೀವು ಚಿಕ್ಕ ಮಕ್ಕಳಂತೆ ಶಿಶುಭಾವದಲ್ಲಿ ಇರಬೇಕು ಎಂದು ಹೇಳಿದನು.
καὶ προσέφερον
ಈ ಮುಖ್ಯಕತೆಯಲ್ಲಿ ಮುಂದಿನ ಭಾಗ ಜನರು ತಮ್ಮ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದರು ಎಂಬುದು ."" (ನೋಡಿ: ಹೊಸ ಘಟನೆಯ ಪರಿಚಯ.)
αὐτῶν ἅψηται
ಇದರ ಅರ್ಥ ಯೇಸು ತನ್ನ ಕೈಯಿಂದ ಆ ಮಕ್ಕಳನ್ನು ಮುಟ್ಟಿ ಆಶೀರ್ವದಿಸಿದನು ಎಂದು .ಪರ್ಯಾಯ ಭಾಷಾಂತರ: "" ಆತನು ತಮ್ಮ ಮಕ್ಕಳನ್ನು ಮುಟ್ಟಿ ಆಶೀರ್ವದಿಸಬಹುದು ಎಂದು "" ಅಥವಾ "" ಆತನು ತನ್ನ ಕೈಗಳನ್ನು ಮಕ್ಕಳಮೇಲೆ ಇಟ್ಟು ಆಶೀರ್ವದಿಸುವನು ಎಂದು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐπετίμησαν αὐτοῖς
ಜನರನ್ನು ಗದರಿಸಿದರು
Mark 10:14
ἰδὼν…ὁ Ἰησοῦς
ಇಲ್ಲಿ ""ಇದು ""ಎಂಬ ಪದ ಜನರು ತಮ್ಮ ಮಕ್ಕಳನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದಾಗ ಶಿಷ್ಯರು ಗದರಿಸಿದ ಬಗ್ಗೆ ಹೇಳುತ್ತದೆ.
ἠγανάκτησεν
ಯೇಸು ಕೋಪಗೊಂಡನು
ἄφετε τὰ παιδία ἔρχεσθαι πρός με, καὶ μὴ κωλύετε αὐτά
ಈ ಎರಡೂ ವಾಕ್ಯಗಳಲ್ಲಿ ಒಂದೇರೀತಿಯ ಅರ್ಥವಿದೆ, ಮತ್ತು ಒತ್ತು ನೀಡಲು ಪುನರ್ ಬಳಕೆಯಾಗಿದೆ .ಕೆಲವು ಭಾಷೆಗಳಲ್ಲಿ ಈ ರೀತಿ ಒತ್ತು ನೀಡಿ ಹೇಳುವುದು ಸಹಜವಾಗಿರುತ್ತದೆ. ಪರ್ಯಾಯ ಭಾಷಾಂತರ: ""ಚಿಕ್ಕ ಮಕ್ಕಳು ನನ್ನ ಬಳಿಗೆ ಬರುವುದಕ್ಕೆ ಯಾವ ಅಡ್ಡಿಮಾಡಬೇಡಿರಿ."" (ನೋಡಿ: ಸಾದೃಶ್ಯತೆ.)
μὴ κωλύετε
ಇದೊಂದು ಎರಡು ನಕಾರಾತ್ಕ ಪದವುಳ್ಳದ್ದು .ಕೆಲವು ಭಾಷೆಗಳಲ್ಲಿ ಸಕಾರಾತ್ಮಕ ವಾಕ್ಯ ಬಳಸುವುದು ಸಹಜ ವಾಗಿರುತ್ತದೆ. ಪರ್ಯಾಯ ಭಾಷಾಂತರ: "" ಅನುಮತಿಸು / ಬರಗೊಡಿ"" (ನೋಡಿ: ದ್ವಿಗುಣ ನಕಾರಾತ್ಮಕಗಳು)
τῶν γὰρ τοιούτων ἐστὶν ἡ Βασιλεία τοῦ Θεοῦ
ದೇವರ ರಾಜ್ಯದಲ್ಲಿ ಸೇರುವ ಜನರು ಚಿಕ್ಕಮಕ್ಕಳಂತೆ ಇದ್ದರೆ ಮಾತ್ರ ಅವರಿರುವ ದೇವರ ರಾಜ್ಯ ಪ್ರವೇಶಿಸಲು ಸಾಧ್ಯ. ಪರ್ಯಾಯ ಭಾಷಾಂತರ: "" ದೇವರ ರಾಜ್ಯದಲ್ಲಿ ಅವರಂತೆ ಯಾರಿರುತ್ತಾರೋ ಅವರು ಮಾತ್ರ ಪ್ರವೇಶಿಸಲು ಸಾಧ್ಯ "" ಅಥವಾ "" ಏಕೆಂದರೆ ಅವರಂತೆ ಇರುವ ಜನರು ಮಾತ್ರದೇವರ ರಾಜ್ಯದ ಸದಸ್ಯರಾಗಲು ಸಾಧ್ಯ."" (ನೋಡಿ: ರೂಪಕ ಅಲಂಕಾರ)
Mark 10:15
ὃς ἂν μὴ δέξηται…παιδίον, οὐ μὴ εἰσέλθῃ εἰς αὐτήν
ಯಾರು ಚಿಕ್ಕಮಕ್ಕಳಿಗೆ ಅಡ್ಡಿಮಾಡುತ್ತಾರೋ … ಅಂತಹವರು ದೇವರರಾಜ್ಯ ಪ್ರವೇಶಿಸುವುದೇ ಇಲ್ಲ .
ὡς παιδίον
ಯೇಸು ಚಿಕ್ಕಮಕ್ಕಳು ಹೇಗೆ ದೇವರ ರಾಜ್ಯವನ್ನು ಸ್ವೀಕರಿಸುತ್ತಾರೋ ಹಾಗೆ ಜನರೂ ಸಹ ದೇವರ ರಾಜ್ಯವನ್ನು ಸ್ವೀಕರಿಸಬೇಕು ಎಂದು ಹೋಲಿಕೆ ಮೂಲಕ ತಿಳಿಸುತ್ತಾನೆ. ಪರ್ಯಾಯ ಭಾಷಾಂತರ: "" ಚಿಕ್ಕಮಗು ಹೇಗೆ ಮಾಡುತ್ತದೋ ಅದೇ ರೀತಿ "" (ನೋಡಿ: ಉಪಮಾಲಂಕಾರ.)
μὴ δέξηται τὴν Βασιλείαν τοῦ Θεοῦ
ದೇವರು ಅವರ ರಾಜರೆಂದು ಒಪ್ಪಿಕೊಳ್ಳುವುದಿಲ್ಲ
οὐ μὴ εἰσέλθῃ εἰς αὐτήν
ಅದು"" ಎಂಬುದು ದೇವರರಾಜ್ಯವನ್ನು ಪ್ರತಿನಿಧಿಸುತ್ತದೆ
Mark 10:16
ἐναγκαλισάμενος αὐτὰ
ಆತನು ಮಕ್ಕಳನ್ನು ಅಪ್ಪಿಕೊಂಡನು
Mark 10:17
ἵνα ζωὴν αἰώνιον κληρονομήσω
ಇಲ್ಲಿ ""ಸ್ವೀಕರಿಸುವುದು"" ಎಂದು ಹೇಳುತ್ತಿರುವುದು ಅದನ್ನು ""ವಂಶಪಾರಂಪರ್ಯವಾಗಿ"" ಪಡೆಯುತ್ತಿರುವಂತೆ ಇದೊಂದು ರೂಪಕ ಸ್ವೀಕರಿಸುವ ಪ್ರಕ್ರಿಯೆಯ ಮಹತ್ವವನ್ನು ತಿಳಿಸಲು ಒತ್ತಿ ಹೇಳಿದೆ. ಇಲ್ಲಿ ""ವಾರಸುದಾರ / ವಂಶಪಾರಂಪರ್ಯವಾಗಿ"" ಪಡೆಯುವುದು ಎಂದರೆ ಯಾರಾದರೂ ಸಾಯಬೇಕು ಎಂದಲ್ಲ . ಪರ್ಯಾಯ ಭಾಷಾಂತರ: ""ನಿತ್ಯ ಜೀವವನ್ನು ಪಡೆಯಲು "" (ನೋಡಿ: ರೂಪಕ ಅಲಂಕಾರ)
Mark 10:18
τί με λέγεις ἀγαθόν?
ಯೇಸು ಇಲ್ಲಿ ಒಂದು ಪ್ರಶ್ನೆಯನ್ನು ಕೇಳುವುದರ ಮೂಲಕ ದೇವರಂತೆ ಒಳ್ಳೆಯವರು ಯಾವ ಮನುಷ್ಯರೂ ಇಲ್ಲ ಎಂಬುದನ್ನು ಮನುಷ್ಯನಿಗೆ ನೆನಪಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: ""ನೀವು ನನ್ನನ್ನು ಒಳ್ಳೆಯವನು ಎಂದು ಕರೆಯುವಾಗ ನೀವು ಏನು ಹೇಳುತ್ತಿದ್ದೀರಿ ಎಂದು ನಿಮಗೆ ಗೊತ್ತಿರುವುದಿಲ್ಲ ."" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἀγαθὸς, εἰ μὴ εἷς ὁ Θεός
ಒಳ್ಳೆಯವನು . ದೇವರು ಮಾತ್ರ ಒಳ್ಳೆಯವನು , ದೇವರ ಹೊರತು ಯಾರೂ ಒಳ್ಳೆಯವರಲ್ಲ
Mark 10:19
μὴ…ψευδομαρτυρήσῃς
ಯಾರ ವಿರುದ್ಧವಾಗಿಯೂ ಸುಳ್ಳು ಸಾಕ್ಷಿ ಹೇಳಬಾರದು ಅಥವಾ "" ನ್ಯಾಯತೀರ್ಪು ಆಗುವಾಗ ನ್ಯಾಯಾಲಯದಲ್ಲಿ ಯಾರಬಗ್ಗೆಯೂ ಸುಳ್ಳು ಹೇಳಬಾರದು.
Mark 10:21
ἕν σε ὑστερεῖ
ನೀವು ಕಳೆದುಕೊಂಡಿರುವ ಒಂದು ವಿಷಯವಿದೆ . ""ಕಡಿಮೆ"" ಎಂಬಪದಕ್ಕೆ ಇದು ರೂಪಕವಾಗಿ ಬಂದಿದೆ .ಮಾಡಬೇಕಾದುದು ಇನ್ನೂ ಇದೆ ಎಂಬುದು . ಪರ್ಯಾಯ ಭಾಷಾಂತರ: "" ನೀವು ಮಾಡಬೇಕಾದುದು ಒಂದು ಇದೆ "". ಅಥವಾ ""ನೀನು ಇದುವರೆಗೂ ಮಾಡದೇ ಇರುವ ಒಂದು ವಿಷಯ ಬಾಕಿ ಇದೆ "". ಅಥವಾ """" (ನೋಡಿ: ರೂಪಕ ಅಲಂಕಾರ)
δὸς τοῖς πτωχοῖς
ಇಲ್ಲಿ ""ಇದು"" ಎಂಬ ಪದ ಅವನು ಮಾರುವ ಪದಾರ್ಥಗಳು / ವಸ್ತುಗಳು ಮತ್ತು ಮಾರಿದ ವಸ್ತುಗಳಿಂದ ಬಂದ ಹಣವನ್ನು ಕುರಿತು ಹೇಳುತ್ತಿರುವ ವಿಶೇಷಣ ಪದ / ಮಿಟೋನಿಮಿ. ಪರ್ಯಾಯ ಭಾಷಾಂತರ: "" ನಿನ್ನ ಹಣವನ್ನೆಲ್ಲಾ ಬಡವರಿಗೆ ಕೊಡು ."" (ನೋಡಿ: ಲಕ್ಷಣಾಲಂಕಾರ)
τοῖς πτωχοῖς
ಇದು ಬಡಜನರನ್ನು ಉದ್ದೇಶಿಸಿ ಹೇಳಿದ ಮಾತು .ಪರ್ಯಾಯ ಭಾಷಾಂತರ: ""ಬಡಜನರು ."" (ನೋಡಿ: ನಾಮವಾಚಕ ಗುಣವಾಚಕಗಳು.)
θησαυρὸν
ಆಸ್ತಿ , ಬೆಲೆಬಾಳುವ ವಸ್ತುಗಳು
Mark 10:22
ἔχων κτήματα πολλά
ಅನೇಕ ವಸ್ತುಗಳ ಒಡೆಯನಾಗಿದ್ದ
Mark 10:23
πῶς δυσκόλως
ಇದು ತುಂಬಾ ಕಠಿಣವಾದುದು
Mark 10:24
ὁ δὲ Ἰησοῦς πάλιν ἀποκριθεὶς λέγει αὐτοῖς
ಯೇಸು ತನ್ನಶಿಷ್ಯರನ್ನು ಕುರಿತು ಪುನಃ ಹೇಳಿದ
τέκνα, πῶς
ನನ್ನ ಮಕ್ಕಳೇ ಎಂದು ಯೇಸು ತನ್ನ ಶಿಷ್ಯರನ್ನು ಕುರಿತು ತನ್ನ ಮಕ್ಕಳಿಗೆ ಬೋಧಿಸುವಂತೆ ಬೋಧಿಸಿದ .ಪರ್ಯಾಯ ಭಾಷಾಂತರ: "" ನನ್ನ ಸ್ನೇಹಿತರೇ ಹೇಗೆ "" (ನೋಡಿ: ರೂಪಕ ಅಲಂಕಾರ)
πῶς δύσκολόν ἐστιν
ಅದು ತುಂಬಾ ಕಷ್ಟ
Mark 10:25
εὐκοπώτερόν ἐστιν…εἰς τὴν Βασιλείαν τοῦ Θεοῦ εἰσελθεῖν
ಶ್ರೀಮಂತ ಜನರು ದೇವರರಾಜ್ಯವನ್ನು ಪ್ರವೇಶಿಸುವುದು ಎಷ್ಟು ಕಷ್ಟ ಎಂಬುದನ್ನು ಯೇಸು ಒಂದು ಉತ್ಪ್ರೇಕ್ಷಿತ ಉದಾಹರಣೆ ಹೇಳಿ ಸ್ಪಷ್ಟಪಡಿಸುತ್ತಾನೆ ."" (ನೋಡಿ: ಅತಿಶಯೋಕ್ತಿ)
εὐκοπώτερόν ἐστιν κάμηλον
ಇಲ್ಲಿ ಮಾತನಾಡುತ್ತಿರುವ ವಿಷಯ ನಡೆಯುವುದು ಅಸಾಧ್ಯ ವಾದುದು ನೀವು ನಿಮ್ಮ ಭಾಷೆಯಲ್ಲಿ ಈ ರೀತಿ ಹೇಳಲು ಸಾಧ್ಯವಾಗದಿದ್ದರೆ ಒಂದು ಸನ್ನಿವೇಶವನ್ನು ಕಲ್ಪಿಸಿ ಹೇಳಬಹುದು. ಪರ್ಯಾಯ ಭಾಷಾಂತರ: ""ಇದು ಒಂದು ಒಂಟೆಯು ಹೋಗಲು ಸುಲಭವಾಗಿರಬಹುದು ."" (ನೋಡಿ: ಕಾಲ್ಪನಿಕ ಸನ್ನಿವೇಶಗಳು)
τρυμαλιᾶς ῥαφίδος
ಸೂಜಿಯ ಕಣ್ಣಿನಲ್ಲಿ , ಇದು ಸೂಜಿಯಲ್ಲಿ ದಾರ ಪೋಣಿಸಲು ಇರುವ ಚಿಕ್ಕ ತೂತು ಇದನ್ನು ಸೂಜಿಯ ಕಣ್ಣು ಎಂದು ಇಲ್ಲಿ ಹೇಳಿದೆ .
Mark 10:26
οἱ δὲ περισσῶς ἐξεπλήσσοντο
ಶಿಷ್ಯರು ಅತ್ಯಾಶ್ವರ್ಯ ಪಟ್ಟರು
καὶ τίς δύναται σωθῆναι?
ಇದನ್ನು ಒಂದು ಹೇಳಿಕೆಯ ವಾಕ್ಯವನ್ನಾಗಿ ಬರೆಯಬಹುದು . ಪರ್ಯಾಯ ಭಾಷಾಂತರ: ""ಹಾಗಾದರೆ ಯಾರೂ ರಕ್ಷಿಸಲ್ಪಡುವು ದಿಲ್ಲ !"" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 10:27
παρὰ ἀνθρώποις ἀδύνατον, ἀλλ’ οὐ παρὰ Θεῷ
ಇಲ್ಲಿ ಅರ್ಥಮಾಡಿಕೊಂಡ ಮಾಹಿತಿ ಒದಗಿಸಲಾಗುತ್ತದೆ. ಪರ್ಯಾಯ ಭಾಷಾಂತರ: "" ಜನರು ತಮ್ಮನ್ನು ರಕ್ಷಿಸಿಕೊಳ್ಳು ವುದು ಅಸಾಧ್ಯ ಆದರೆ ದೇವರು ಅವರನ್ನು ರಕ್ಷಿಸುತ್ತಾನೆ."" (ನೋಡಿ: ಪದಲೋಪ)
Mark 10:28
ἰδοὺ, ἡμεῖς ἀφήκαμεν πάντα καὶ ἠκολουθήκαμέν σοι
ಇಲ್ಲಿ ಬರುವ ಪದ "" ಗಮನಿಸು"" ಎಂಬುದು ಮುಂದೆ ಬರುವ ಪದಗಳ / ವಾಕ್ಯಗಳ ಕಡೆ ಗಮನಹರಿಸಬೇಕು ಎಂಬುದನ್ನು ಸೂಚಿಸುತ್ತದೆ. ಇದೇ ರೀತಿಯ ಒತ್ತು ಬೇರೆ ರೀತಿಯಲ್ಲಿ ವ್ಯಕ್ತ ಪಡಿಸಬಹುದು .ಪರ್ಯಾಯ ಭಾಷಾಂತರ: "" ನಾವು ನಮ್ಮದೆಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು."" (ನೋಡಿ: @)
ἀφήκαμεν πάντα
ಎಲ್ಲವನ್ನು ಬಿಟ್ಟು ಬಂದೆವು
Mark 10:29
ἢ ἀγροὺς
ಎಲ್ಲಾ ಭೂ ಸಂಪತ್ತು ಅಥವಾ"" ತಮ್ಮ ಹೆಸರಿನಲ್ಲಿ ಹೊಂದಿದ್ದ ಭೂಮಿ , ಹೊಲಗದ್ದೆಗಳು
ἕνεκεν ἐμοῦ
ನಿನಗಾಗಿ ಅಥವಾ ""ನನಗೋಸ್ಕರ
τοῦ εὐαγγελίου
ಸುವಾರ್ತೆಯನ್ನು ಸಾರಲು
Mark 10:30
ἐὰν μὴ λάβῃ
ಯಾರು ನನ್ನ ನಿಮಿತ್ತ ಎಲ್ಲವನ್ನು ತೊರೆದನೋ "" ಯೇಸು ಈ ಮಾತುಗಳಿಂದ ಪ್ರಾರಂಭಿಸಿ 29ನೇ ವಾಕ್ಯದಲ್ಲಿ ಮುಗಿಸುತ್ತಾನೆ . ಇಡೀ ವಾಕ್ಯವನ್ನು ಸಕಾರಾತ್ಮಕವಾಗಿ ಹೇಳಬಹುದು . ""ಯಾರು ನನ್ನ ನಿಮಿತ್ತ ಮನೆ ಅಥವಾ ಸಹೋದರರು ಅಥವಾ ಸಹೋದರಿಯರು ಅಥವಾ ತಂದೆ ಅಥವಾ ತಾಯಿ ಅಥವಾ ಮಕ್ಕಳು ಅಥವಾ ಭೂಸಂಪತ್ತುಗಳನ್ನು ಸುವಾರ್ತೆ ಸಾರುವ ನಿಮಿತ್ತ ತೊರೆದು ಬಂದರೆ ಮುಂದೆ ಅವರು ನಿತ್ಯ ಜೀವ ಪಡೆಯುವರು ."" (ನೋಡಿ: ದ್ವಿಗುಣ ನಕಾರಾತ್ಮಕಗಳು ಮತ್ತು ಲಿಟೋಟ್ಸ್.)
ἐν τῷ καιρῷ τούτῳ
ಈ ಜೀವನದಲ್ಲಿ ಅಥವಾ "" ಪ್ರಸ್ತುತ ಕಾಲದಲ್ಲಿ
ἀδελφοὺς, καὶ ἀδελφὰς, καὶ μητέρας, καὶ τέκνα
29ನೇ ವಾಕ್ಯದಲ್ಲಿರುವ ಪಟ್ಟಿಯಂತೆ ಇದು ಸಾಮಾನ್ಯವಾಗಿ ಕುಟುಂಬವನ್ನು ವಿವರಿಸುತ್ತದೆ. 30ನೇ ವಾಕ್ಯದಲ್ಲಿ ತಂದೆ ಪದ ಇಲ್ಲವಾಗಿದೆ ಆದರೂ ಇದೇನೂ ಗಮನಾರ್ಹವಾದ ಬದಲಾವಣೆಯನ್ನು ಅರ್ಥದಲ್ಲಿ ಉಂಟುಮಾಡುವುದಿಲ್ಲ .
μετὰ διωγμῶν, καὶ ἐν τῷ αἰῶνι τῷ ἐρχομένῳ, ζωὴν αἰώνιον
ಇಲ್ಲಿ ಪದಗಳನ್ನು ಮರುಜೋಡಿಸಿ ಬಳಸಬೇಕು ಇಲ್ಲಿ ""ಕಿರುಕುಳ"" ಎಂಬ ಭಾವಸೂಚಕ ನಾಮಪದವನ್ನು ""ಕಿರುಕುಳಕೊಡು ""/ "" ಹಿಂಸಿಸು"" ಎಂಬ ಕ್ರಿಯಾಪದವನ್ನು ವ್ಯಕ್ತಪಡಿಸಬಹುದು. ಏಕೆಂದರೆ ಇಲ್ಲಿರುವ ವಾಕ್ಯ ತುಂಬಾ ದೊಡ್ಡದಾಗಿ ಮತ್ತು ಕ್ಲಿಷ್ಟವಾಗಿಯೂ ಇದೆ. "" ಇದನ್ನು ಪಡೆಯುವುದು ಎಂಬುದನ್ನು ಪುನರುಚ್ಛಿಸಬೇಕಾಗಿದೆ . ಪರ್ಯಾಯ ಭಾಷಾಂತರ: "" ಜನರು ಅವರನ್ನು ಹಿಂಸಿಸಿದರೂ ಅವರು ಮುಂಬರುವ ದಿನಗಳಲ್ಲಿ ನಿತ್ಯಜೀವವನ್ನು ಹೊಂದುವರು "" (ನೋಡಿ: ಭಾವವಾಚಕ ನಾಮಪದಗಳು)
ἐν τῷ αἰῶνι τῷ ἐρχομένῳ
ಮುಂದಿನ ಲೋಕದಲ್ಲಿ ಅಥವಾ ""ಭವಿಷ್ಯದಲ್ಲಿ
Mark 10:31
ἔσονται πρῶτοι ἔσχατοι, καὶ ἔσχατοι πρῶτοι
ಇಲ್ಲಿ ಬರುವ "" ಮೊದಲು "" ಮತ್ತು ಕೊನೆಯ ಎಂಬ ಪದಗಳು ಒಂದಕ್ಕೊಂದು ವಿರುದ್ಧಪದಗಳು ಯೇಸು "" ಮುಖ್ಯವಾದುದು"" ಎಂಬುದನ್ನು "" ಮೊದಲು "" ಮತ್ತು "" ಅಮುಖ್ಯವಾದುದು"" ಎಂಬುದು ""ಕೊನೆಯದು "" ಎಂಬುದರ ಬಗ್ಗೆ ಯೇಸು ಮಾತನಾಡುತ್ತಾನೆ .ಪರ್ಯಾಯ ಭಾಷಾಂತರ: "" ಬಹುಮಂದಿ ಮುಖ್ಯರಾದವರು / ಮೊದಲಿನವರು , ಕಡೆಯವರು , ಅಮುಖ್ಯರೂ ಆಗುತ್ತಾರೆ ಎಂದು ಹೇಳಿದನು . "" (ನೋಡಿ: ರೂಪಕ ಅಲಂಕಾರ)
ἔσχατοι πρῶτοι
ಇಲ್ಲಿರುವ ಪದಗುಚ್ಛ ""ಕೊನೆಯವನು ""ಎಂಬುದು ಕೊನೆಯಲ್ಲಿರುವ ಜನರನ್ನು ಕುರಿತು ಹೇಳುತ್ತದೆ. ಹಾಗೆಯೇ ಇಲ್ಲಿ ಅರ್ಥವಾಗುವ ಕ್ರಿಯಾಪದವನ್ನು ಈ ವಾಕ್ಯದಲ್ಲಿ ಒದಗಿಸಲಾಗಿದೆ.ಪರ್ಯಾಯ ಭಾಷಾಂತರ: ""ಯಾರು ಕೊನೆಯವರಾಗಿರುತ್ತಾರೋ ಅವರು ಮೊದಲಿನವರಾಗುತ್ತಾರೆ."" (ನೋಡಿ: ನಾಮವಾಚಕ ಗುಣವಾಚಕಗಳು.ಮತ್ತು ಪದಲೋಪ)
Mark 10:32
ἦσαν δὲ ἐν τῇ ὁδῷ…ἦν προάγων αὐτοὺς ὁ Ἰησοῦς
ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿನ ದಾರಿಯಲ್ಲಿ ನಡೆದುಹೋಗುತ್ತಿರುವಾಗ ಯೇಸು ಆತನ ಶಿಷ್ಯರ ಮುಂದೆ ಹೋಗುತ್ತಿದ್ದ .
οἱ…ἀκολουθοῦντες
ಅವರು ಆತನನ್ನು ಹಿಂಬಾಲಿಸಿಹಿಂದೆ ಬರುತ್ತಿದ್ದರು ಕೆಲವು ಜನರು ಯೇಸು ಮತ್ತು ಆತನ ಶಿಷ್ಯರಹಿಂದೆ ಹೋಗುತ್ತಿದ್ದರು
Mark 10:33
ἰδοὺ
ನೋಡಿ"" ಅಥವಾ "" ಆಲಿಸಿ"" ಅಥವಾ "" ನಾನು ಏನು ಹೇಳುತ್ತಿದ್ದೇನೆ ಎಂಬುದರ ಕಡೆ ಗಮನಕೊಡಿ
ὁ Υἱὸς τοῦ Ἀνθρώπου παραδοθήσεται
ಯೇಸು ತನ್ನ ಬಗ್ಗೆ ಮಾತನಾಡುತ್ತಿದ್ದಾನೆ . ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: ""ನಾನು ಮನುಷ್ಯ ಕುಮಾರನಾಗಿ ಮಾಡುವುದು ಏನೆಂದರೆ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ὁ Υἱὸς τοῦ Ἀνθρώπου παραδοθήσεται τοῖς
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: ""ಮನುಷ್ಯಕುಮಾರನನ್ನು ಹಿಡಿದು ಕೊಡುವುದು "" ಅಥವಾ ""ಅವರು ಮನುಷ್ಯಕುಮಾರನನ್ನು ಹಿಡಿದು ಒಪ್ಪಿಸುವರು . "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
κατακρινοῦσιν
ಇಲ್ಲಿ ""ಅವರು"" ಎಂಬ ಪದ ಮಹಾ ಯಾಜಕರು ಮತ್ತು ಶಾಸ್ತ್ರಿಗಳನ್ನು ಕುರಿತು ಹೇಳಿದೆ.
παραδώσουσιν αὐτὸν τοῖς ἔθνεσιν
ಅವರು ಆತನಿಗೆ ಮರಣದಂಡನೆ ವಿಧಿಸಿ ಆತನನ್ನು ಅನ್ಯರ ಕೈಗೆ ಒಪ್ಪಿಸುವರು.
Mark 10:34
ἐμπαίξουσιν
ಅವರು ಆತನ ಮೇಲೆ ಉಗುಳಿ ಅಪಹಾಸ್ಯ ಮಾಡುವರು.
ἀποκτενοῦσιν
ಆತನನ್ನು ಕೊಂದುಹಾಕುವರು
ἀναστήσεται
ಇಲ್ಲಿ ಇದು ಮರಣದಿಂದ ಎದ್ದು ಬರುವ ಕ್ರಿಯಾಪದವನ್ನು ಸೂಚಿಸುತ್ತದೆ.ಪರ್ಯಾಯ ಭಾಷಾಂತರ: "" ಆತನು ಮರಣದಿಂದ ಜೀವಿತವಾಗಿ ಎದ್ದುಬರುವನು "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 10:35
θέλομεν…αἰτήσωμέν…ἡμῖν
ಇಲ್ಲಿ ಬರುವ ಪದಗಳು ಯಾಕೋಬ ಮತ್ತು ಯೋಹಾನರನ್ನು ಕುರಿತು ಹೇಳುತ್ತಿವೆ."" (ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
Mark 10:37
ἐν τῇ δόξῃ σου
ನಿನಗೆ ಮಹಾಪದವಿ ಬಂದಾಗ , "" ನಿನ್ನ ಮಹಾಪದವಿ ""ಎಂಬ ಪದಗುಚ್ಛ ಯೇಸು ಮುಂದೆ ಮಹಿಮೆ ಹೊಂದಿ ದೇವರ ರಾಜ್ಯದಲ್ಲಿ ಆಡಳಿತ ನಡೆಸುವನು .ಪರ್ಯಾಯ ಭಾಷಾಂತರ: "" ನೀನು ನಿನ್ನ ರಾಜ್ಯದಲ್ಲಿ ಆಡಳಿತ ನಡೆಸುವಾಗ "" (ನೋಡಿ: ಲಕ್ಷಣಾಲಂಕಾರ)
Mark 10:38
οὐκ οἴδατε
ನೀವು ಇದನ್ನು ಅರ್ಥಮಾಡಿಕೊಳ್ಳಲಾರಿರಿ
πιεῖν τὸ ποτήριον ὃ ἐγὼ πίνω
ಇಲ್ಲಿ""ಬಟ್ಟಲು / ಕಪ್ "" ಎಂಬ ಪದ ಯೇಸು ಮುಂದೆ ಶ್ರಮ ಅನುಭವಿಸುವನು ಎಂಬುದನ್ನು ಸೂಚಿಸುತ್ತದೆ. ಶ್ರಮ ಅನುಭವಿ ಸುವುದು ಎಂಬುದನ್ನು ತನ್ನ ಪಾಲಿಗೆ ಬಂದುದ್ದನ್ನು ಕುಡಿಯಲೇ ಬೇಕು . ಪರ್ಯಾಯ ಭಾಷಾಂತರ: "" "" ಅಥವಾ ""ನಾನು ಕುಡಿಯುವ ಬಟ್ಟಲಿನಲ್ಲಿ ನೀವು ಕುಡಿಯಲಾರಿರಿ"" (ನೋಡಿ: ರೂಪಕ ಅಲಂಕಾರ)
τὸ βάπτισμα ὃ ἐγὼ βαπτίζομαι βαπτισθῆναι
ಇಲ್ಲಿ"" ಸ್ನಾನದೀಕ್ಷೆ"" ಮತ್ತು ಸ್ನಾನದೀಕ್ಷೆಯನ್ನು ಹೊಂದಿದ್ದು ಎಂಬುದು ಶ್ರಮೆಯನ್ನು ಪ್ರತಿನಿಧಿಸುತ್ತದೆ. ಸ್ನಾನದೀಕ್ಷೆಯ ಸಮಯದಲ್ಲಿ ನೀರು ಒಬ್ಬ ವ್ಯಕ್ತಿಯನ್ನು ಸಂಪೂರ್ಣ ಮುಳುಗಿಸಿ ಆವರಿಸಿದಂತೆ ಯೇಸುವನ್ನು ಶ್ರಮೆಯೂ ಆವರಿಸುವುದು . ಪರ್ಯಾಯ ಭಾಷಾಂತರ: ""ಶ್ರಮೆಯೆಂಬ ದೀಕ್ಷಾಸ್ನಾನವನ್ನು ಸಹಿಸಿಕೊಳ್ಳುವುದೆಂದರೆ ನಾನು ಶ್ರಮೆ ಅನುಭವಿಸಲೇ ಬೇಕು "" (ನೋಡಿ: ರೂಪಕ ಅಲಂಕಾರ)
Mark 10:39
δυνάμεθα
ಅವರು ಈ ರೀತಿ ಪ್ರತಿಕ್ರಿಯಿಸಿದರು ಅಂದರೆ ಇದರ ಅರ್ಥ ಆತನು ಕುಡಿಯುವ ಪಾತ್ರೆಯಲ್ಲಿ ಅವರು ಕುಡಿಯುವರು , ಆತನಿಗಾದ ದೀಕ್ಷಾಸ್ನಾನವನ್ನು ಹೊಂದುವರು ."" (ನೋಡಿ: ಪದಲೋಪ)
πίεσθε
ನೀವು ನನ್ನ ಪಾತ್ರೆಯಲ್ಲಿ / ಬಟ್ಟಲಿನಲ್ಲಿ ಕುಡಿಯುವಿರಿ
Mark 10:40
τὸ δὲ καθίσαι ἐκ δεξιῶν μου…οὐκ ἔστιν ἐμὸν δοῦναι
ಆದರೆ ನನ್ನ ಬಲಗಡೆಯಲ್ಲಾದರೂ ನನ್ನ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಮಾಡುವುದು ನಾನಲ್ಲ
ἀλλ’ οἷς ἡτοίμασται
ಅದು ಯಾರಿಗೆಂದು ಸಿದ್ಧ ಪಡಿಸಿದೆಯೋ ಅವನಿಗೆ ಸಿಕ್ಕುವುದು ಇದು ಎಂಬ ಪದ ಆತನ ಬಲಗಡೆ ಮತ್ತು ಆತನ ಎಡಗಡೆ ಸ್ಥಳವನ್ನು ಕುರಿತು ಹೇಳುತ್ತದೆ.
ἡτοίμασται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹದು . ಪರ್ಯಾಯ ಭಾಷಾಂತರ: "" ದೇವರು ಅದನ್ನು ಸಿದ್ಧಪಡಿಸಿದ್ದಾನೆ ಅಥವಾ"" ದೇವರು ಅವರನ್ನು ಸಿದ್ಧಪಡಿಸಿದ್ದಾನೆ ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 10:41
ἀκούσαντες,
ಇದು"" ಎಂಬ ಪದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಲಗಡೆ ಮತ್ತು ಎಡಗಡೆ ಕುಳಿತುಕೊಳ್ಳಲು ಅವಕಾಶ ಕೇಳಿದ ಬಗ್ಗೆ ಸೂಚಿಸುತ್ತದೆ.
Mark 10:42
προσκαλεσάμενος αὐτοὺς ὁ Ἰησοῦς
ಯೇಸು ಆತನ ಶಿಷ್ಯರನ್ನು ಕರೆದನು
οἱ δοκοῦντες ἄρχειν τῶν ἐθνῶν
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹದು . ಸಂಭವನೀಯ ಅರ್ಥಗಳು 1) ಸಾಮಾನ್ಯವಾಗಿ ಜನರು ಈ ಜನರನ್ನು ಅನ್ಯ ಜನಾಂಗದ ಜನರನ್ನು ಆಳುವವರು ಎಂದು ಹೇಳುತ್ತಾರೆ. ಪರ್ಯಾಯ ಭಾಷಾಂತರ: ""ಯಾರನ್ನು ಜನರು ಅನ್ಯ ಜನಾಂಗವನ್ನು ಆಳುವವರು ಎಂದು ಪರಿಗಣಿಸುತ್ತಾರೋ "" ಅಥವಾ 2) "" ಅನ್ಯ ಜನಾಂಗದವರು ಈ ಜನರನ್ನು ತಮ್ಮನ್ನು ಆಳುವವರು ಎಂದು ತಿಳಿದಿರುತ್ತಾರೆ. ಪರ್ಯಾಯ ಭಾಷಾಂತರ: ""ಯಾರನ್ನೂ ತಮ್ಮನ್ನು ಆಳುವವರು ಎಂದು ಅನ್ಯ ಜನಾಂಗದವರು ತಿಳಿದಿರುತ್ತಾರೋ ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
κατακυριεύουσιν
ಅವರನ್ನು ಆಳುವವರು ಅಹಂಕಾರದಿಂದ ದೊರೆತನ ಮಾಡುತ್ತಾರೆ
κατεξουσιάζουσιν
ಅವರ ಅಹಂಕಾರದ ಅಧಿಕಾರ ಇದರ ಅರ್ಥ ಅವರು ಬಲಾತ್ಕಾರದಿಂದ ಅಥವಾ ಅಹಂಕಾರದಿಂದ ಅಧಿಕಾರ ನಡೆಸಬಹುದು .
Mark 10:43
οὐχ οὕτως δέ ἐστιν ἐν ὑμῖν
ಇದು ಹಿಂದಿನ ವಾಕ್ಯವು ಅನ್ಯಜನಾಂಗದ ಅಧಿಕಾರಗಳನ್ನು ಕುರಿತು ಹೇಳುತ್ತದೆ. ಇದನ್ನು ಸ್ಪಷ್ಟವಾಗಿ ಹೇಳಬಹುದು . ಪರ್ಯಾಯ ಭಾಷಾಂತರ: ""ಆದರೆ ನೀವು ಅವರಂತೆ ಇರಬಾರದು "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
μέγας γενέσθαι
ನಿಮ್ಮಲ್ಲಿ ಹೆಚ್ಚಿನ ಗೌರವ ನಿರೀಕ್ಷಿಸುವವನು
Mark 10:44
εἶναι πρῶτος
ತುಂಬಾ ಮುಖ್ಯವಾದದು ಎಂದು ಹೇಳುವುದಕ್ಕೆ ಇದೊಂದು ರೂಪಕ .ಪರ್ಯಾಯ ಭಾಷಾಂತರ: ""ದೊಡ್ಡವನಾಗಿರ ಬೇಕೆಂದಿರುವವನು "" (ನೋಡಿ: ರೂಪಕ ಅಲಂಕಾರ)
Mark 10:45
γὰρ ὁ Υἱὸς τοῦ Ἀνθρώπου οὐκ ἦλθεν διακονηθῆναι
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: ""ಮನುಷ್ಯಕುಮಾರನು ಜನರಿಂದ ಸೇವೆ ಮಾಡಿಸಿಕೊಳ್ಳಲು ಬರಲಿಲ್ಲ "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
διακονηθῆναι, ἀλλὰ διακονῆσαι
ಜನರಿಂದ ಸೇವೆ ಮಾಡಿಸಿಕೊಳ್ಳಲು ಬರಲಿಲ್ಲ ಆದರೆ ಜನರ ಸೇವೆ ಮಾಡಲು ಬಂದ
ἀντὶ πολλῶν
ಅನೇಕ ಜನರಿಗೆ
Mark 10:46
ಯೆರೂಸಲೇಮಿನ ಕಡೆಗೆ ಯೇಸು ಮತ್ತು ಆತನ ಶಿಷ್ಯರು ನಡೆದು ಹೋಗುವುದನ್ನು ಮುಂದುವರೆಸುತ್ತಿದ್ದಂತೆ ಬಾರ್ತಿಮಾಯನೆಂಬ ಒಬ್ಬ ಕುರುಡನನ್ನು ಸ್ವಸ್ಥಮಾಡಿದನು ಆಮೇಲೆ ಅವನು ಅವರೊಂದಿಗೆ ನಡೆದು ಹೋದನು
ὁ υἱὸς Τιμαίου, Βαρτιμαῖος, τυφλὸς προσαίτης
ಆ ಕುರುಡು ಭಿಕ್ಷುಕನ ಹೆಸರು ಬಾರ್ತಿಮಾಯ, ತಿಮಾಯ ನೆಂಬುವವನ ಮಗ , ಬಾರ್ತಿಮಾಯನೆಂಬುವುದು ಒಬ್ಬ ಮನುಷ್ಯನ ಹೆಸರು , ತಿಮಾಯ ಎಂಬುದು ಆತನ ತಂದೆಯ ಹೆಸರು "" (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 10:47
ἀκούσας ὅτι Ἰησοῦς…ἐστιν
ಬಾರ್ತಿಮಾಯ ಜನರು ಅಲ್ಲಿ ಹೋಗುತ್ತಿರುವವನು ಯೇಸು ಎಂದು ಹೇಳಿದುದನ್ನು ಕೇಳಿದ .ಪರ್ಯಾಯ ಭಾಷಾಂತರ: "" ಜನರು ಯೇಸು ಹೋಗುತ್ತಿದ್ದಾನೆ ಎಂಬುದನ್ನು ಕೇಳಿದಾಗ "" (ನೋಡಿ: ಪದಲೋಪ)
Υἱὲ Δαυεὶδ
ಯೇಸುವನ್ನು ದಾವೀದಕುಮಾರ ಎಂದು ಕರೆಯಲಾಗಿದೆ ಏಕೆಂದರೆ ಆತನು ರಾಜನಾದ ದಾವೀದನ ಸಂತತಿಯವನು . ಪರ್ಯಾಯ ಭಾಷಾಂತರ: ""ನೀನೇ ಮೆಸ್ಸೀಯ ರಾಜನಾದ ದಾವೀದನ ಸಂತತಿಯೇ ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 10:48
ἐπετίμων…πολλοὶ
ಅನೇಕ ಜನರು ಅವನನ್ನು ಖಂಡಿಸಿ ಗದರಿಸಿದರು.
πολλῷ μᾶλλον
ಅದಕ್ಕಿಂತ ಹೆಚ್ಚು
Mark 10:49
εἶπεν, φωνήσατε αὐτόν
ಇದನ್ನು ಕರ್ತರಿ. ಪ್ರಯೋಗದಲ್ಲಿ ಹೇಳಬಹುದು ಅಥವಾ ಪರೋಕ್ಷ ಉದ್ಧರಣಾ ವಾಕ್ಯವಾಗಿ ಭಾಷಾಂತರಿಸಬಹುದು ಪರ್ಯಾಯ ಭಾಷಾಂತರ: ""ಅವನನ್ನು ಕರೆದುಕೊಂಡು ಬನ್ನಿ ಎಂದು ಆಜ್ಞಾಪಿಸಿದ ""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
φωνοῦσι
ಇಲ್ಲಿ ""ಅವರು"" ಎಂಬ ಪದ ಜನ ಸಮೂಹವನ್ನು ಕುರಿತು ಹೇಳಿದೆ.
θάρσει
ನಿನಗೆ ಧೈರ್ಯವಿರಲಿ ಅಥವಾ ""ಹೆದರಬೇಡ
φωνεῖ σε
ಯೇಸು ನಿನ್ನನ್ನು ಕರೆಯುತ್ತಾನೆ.
Mark 10:50
ἀναπηδήσας
ಅವನು ತಟ್ಟನೆ ಎದ್ದು ಹೋದನು
Mark 10:51
ἀποκριθεὶς αὐτῷ
ಆ ಕುರುಡುನು ಉತ್ತರ ಕೊಟ್ಟನು
ἀναβλέψω
ಅವನಿಗೆ ನೋಡಲು ಸಾಧ್ಯವಾಯಿತು.
Mark 10:52
ἡ πίστις σου σέσωκέν σε
ಈ ಪದಗುಚ್ಛವನ್ನು ಆ ಮನುಷ್ಯನ ನಂಬಿಕೆಯನ್ನು ಈ ರೀತಿಯೂ ಬರೆಯಬಹುದು. ಆ ಮನುಷ್ಯನಿಗೆ ಯೇಸುವಿನ ಬಗ್ಗೆ ಇರುವ ನಂಬಿಕೆಯನ್ನು ನೋಡಿ ಯೇಸು ಅವನನ್ನು ಸ್ವಸ್ಥಮಾಡಿದನು. ಇದನ್ನು ಇನ್ನು ಸ್ಪಷ್ಟವಾಗಿ ಹೇಳಬಹುದು . ಪರ್ಯಾಯ ಭಾಷಾಂತರ: ನೀನು ನಂಬಿದ್ದರಿಂದ ನಾನು ನಿನ್ನನ್ನು ಸ್ವಸ್ಥ ಮಾಡುತ್ತೇನೆ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἠκολούθει αὐτῷ
ಅವನು ಯೇಸುವನ್ನು ಹಿಂಬಾಲಿಸಿದ.
Mark 11
ಮಾರ್ಕ11ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಮೂನೆಗಳು
ಕೆಲವು ಭಾಷಾಂತರದಲ್ಲಿ ಪದ್ಯಭಾಗವನ್ನು ಬಲಭಾಗದಲ್ಲಿ ಬರೆದು ಉಳಿದ ಗದ್ಯಭಾಗವನ್ನು ಓದಲು ಸುಲಭವಾಗುವಂತೆ ಇನ್ನೊಂದೆಡೆ ಬರೆಯುತ್ತಾರೆ. ಇದನ್ನು ಯು.ಎಲ್.ಟಿ.ಹಳೆ ಒಡಂಬಡಿಕೆಯಿಂದ11:9-10,17,ಈ ಪದ್ಯ ಭಾಗವನ್ನು ಆಯ್ಕೆಮಾಡಿ ಬರೆಯಲಾಗಿದೆ..
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ಕತ್ತೆ ಮತ್ತು ಕತ್ತೆಯಮರಿ
ಯೇಸು ಒಂದು ಪ್ರಾಣಿಯಮೇಲೆ ಸವಾರಿ ಮಾಡಿಕೊಂಡು ಯೆರೂಸಲೇಮಿಗೆ ಬಂದ ಈ ರೀತಿ ಒಂದು ಮುಖ್ಯವಾದ ಯುದ್ಧವನ್ನು ಗೆದ್ದ ರಾಜನಂತೆ ಆ ಪಟ್ಟಣವನ್ನು ಪ್ರವೇಶಿಸಿದ . ಹಳೆ ಒಡಂಬಡಿಕೆಯ ಕಾಲದಲ್ಲಿ ಇಸ್ರಾಯೇಲಿನ ರಾಜರು ಕತ್ತೆಯ ಮೇಲೆ ಬರುತ್ತಿದ್ದರು .ಆದುದರಿಂದ ಯೇಸು ಸಹ ಇಸ್ರಾಯೇಲರ ಅರಸನು ಮತ್ತು ಆತನು ಇತರರಂತೆ ಅಲ್ಲ ಎಂದು ತೋರಿಸಲು ಹೀಗೆ ಬಂದನು .
ಮತ್ತಾಯ , ಮಾರ್ಕ, ಲೂಕ ಮತ್ತು ಯೋಹಾನ ಎಲ್ಲರೂ ಈ ಘಟನೆಯ ಬಗ್ಗೆ ತಿಳಿಸಿದ್ದಾರೆ. ಮತ್ತಾಯ ಮತ್ತು ಮಾರ್ಕ ಆತನ ಶಿಷ್ಯರು ಅವನಿಗಾಗಿ ಕತ್ತೆಯನ್ನು ತಂದರು. ಯೋಹಾನನು ಯೇಸುವೇ ಕಂಡುಕೊಂಡ ಎಂದು ಬರೆದಿದ್ದಾನೆ. ಲೂಕನು ಆತನಿಗೆ ಒಂದು ಕತ್ತೆಯಮರಿ ಯನ್ನು ತಂದ. ಯೇಸು ಕತ್ತೆಯ ಮೇಲೆ ಬಂದನೋ ಅಥವಾ ಕತ್ತೆಮರಿಯ ಮೇಲೆ ಬಂದನೋ ಎಂಬುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಆದುದರಿಂದ ಯು.ಎಲ್.ಟಿ. ಯಲ್ಲಿ ಇರುವಂತೆ ಯಾವುದೇ ಬದಲಾವಣೆಗಳಿಲ್ಲದೆ ಯಥಾವತ್ತಾಗಿ ಭಾಷಾಂತರಿಸುವುದು ಉತ್ತಮ. (ನೋಡಿ: ಮತ್ತಾಯ 21:1-7 ಮತ್ತು ಮಾರ್ಕ 11:1-7 ಮತ್ತು ಲೂಕ19:29-36 ಮತ್ತು ಯೊಹಾನ 12:14-15)
Mark 11:1
καὶ ὅτε ἐγγίζουσιν εἰς Ἱεροσόλυμα, εἰς Βηθφαγὴ καὶ Βηθανίαν πρὸς τὸ Ὄρος τῶν Ἐλαιῶν
ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿನ ಹತ್ತಿರ ಬಂದಾಗ ಆಲಿವ್ ಎಣ್ಣೆ ಮರಗಳ ಬಳಿಯಲ್ಲಿರುವ ಬೇತ್ಪಗೆ , ಬೇಥಾನ್ಯಕ್ಕೂ ಬಂದರು .ಈ ಎರಡೂ ಊರುಗಳು ಯೆರುಸಲೇಮಿನ ಪರಿಧಿಯೊಳಗೆ ಇತ್ತು.
Βηθφαγὴ
ಇದೊಂದು ಹಳ್ಳಿಯ ಹೆಸರು ""(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 11:2
τὴν κατέναντι ὑμῶν
ನಮ್ಮ ಮುಂದೆ ಇರುವ
πῶλον
ಇದು ಚಿಕ್ಕ ಕತ್ತೆಮರಿಯಾದರೂ ಒಬ್ಬ ಮನುಷ್ಯನನ್ನು ಹೊತ್ತು ನಡೆಯುವಷ್ಟು ದೊಡ್ಡದಿತ್ತು.
ἐφ’ ὃν οὐδεὶς ἀνθρώπων οὔπω ἐκάθισεν
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು . ಪರ್ಯಾಯ ಭಾಷಾಂತರ: "" ಅದರ ಮೇಲೆ ಯಾರೂ ಇದುವರೆಗೂ ಹತ್ತಿ ಸವಾರಿ ಮಾಡಿರಲಿಲ್ಲ.""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 11:3
τί ποιεῖτε τοῦτο?
ಇದನ್ನು ಸ್ಪಷ್ಟವಾಗಿ ಬರೆದಿಡಬಹುದು, ಇಲ್ಲಿ ""ಇದು"" ಎಂಬ ಪದ ಇದನ್ನೇ ಕುರಿತು ಹೇಳುತ್ತದೆ.ಪರ್ಯಾಯಭಾಷಾಂತರ: "" ನೀವು ಏಕೆ ಈ ಕತ್ತೆಮರಿಯನ್ನು ಬಿಚ್ಚಿ ತೆಗೆದುಕೊಂಡು ಹೋಗುತ್ತೀರಿ? ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
αὐτοῦ χρείαν ἔχει
ಸ್ವಾಮಿಯವರೇ ಬೇಕಾಗಿದೆ
εὐθὺς αὐτὸν ἀποστέλλει πάλιν ὧδε
ತನ್ನ ಕೆಲಸವನ್ನು ಮುಗಿಸಿದ ಮೇಲೆ ಪ್ರಾಮಾಣಿಕವಾಗಿ ಯೇಸು ಅದನ್ನು ಹಿಂತಿರುಗಿಸುವನು.ಪರ್ಯಾಯಭಾಷಾಂತರ: "" ತನ್ನ ಕೆಲಸ ಮುಗಿದ ಮೇಲೆ ತಕ್ಷಣವೇ ಹಿಂತಿರುಗಿಸುವನು. ಆಮೇಲೆ ಅವನಿಗೆ ಅದರ ಅವಶ್ಯಕತೆ ಇರುವುದಿಲ್ಲ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 11:4
ἀπῆλθον
ಇಬ್ಬರು ಶಿಷ್ಯರು ಹೋದರು
πῶλον
ಇದು ಕತ್ತೆಮರಿ ಒಬ್ಬ ಮನುಷ್ಯನನ್ನು ಹೊತ್ತುಕೊಂಡು ಹೋಗುವಷ್ಟು ಸಮರ್ಥವಾಗಿತ್ತು .ನೀವು ಇದನ್ನು [ಮಾರ್ಕ11:2] (../11/02.ಎಂಡಿ).ರಲ್ಲಿ ಹೇಗೆ ಭಾಷಾಂತರಿಸಿರುವಿರಿ ಎಂದು ಗಮನಿಸಿ.
Mark 11:6
οἱ…εἶπον
ಅವರು ಪ್ರತಿಕ್ರಿಯಿಸಿದರು
καθὼς εἶπεν ὁ Ἰησοῦς
ಯೇಸು ಅವರಿಗೆ ಹೇಗೆ , ಏನು ಹೇಳಬೇಕೆಂದು ಹೇಳಿದನೋ ಅದೇ ರೀತಿ ಕತ್ತೆಮರಿಯನ್ನು ತರಲು ಹೋದಾಗ ಜನರಿಗೆ ಹೇಳಿದರು.
ἀφῆκαν αὐτούς
ಇದರ ಅರ್ಥ ಅವರು ಏನು ಮಾಡುತ್ತಿದ್ದರೋ ಅದನ್ನು ಮುಂದುವರೆಸುವಂತೆ / ಮಾಡಲು ಅವರಿಗೆ ಅವಕಾಶ ಮಾಡಿ ಕೊಟ್ಟರು .ಪರ್ಯಾಯಭಾಷಾಂತರ: "" ಅವರೊಂದಿಗೆ ಆ ಕತ್ತೆಯನ್ನು ತೆಗೆದುಕೊಂಡು ಹೋಗಲು ಅನುಮತಿಸಿದರು."" (ನೋಡಿ: ನುಡಿಗಟ್ಟುಗಳು.)
Mark 11:7
ἐπιβάλλουσιν αὐτῷ τὰ ἱμάτια αὐτῶν, καὶ ἐκάθισεν ἐπ’ αὐτόν
ಅವರು ಆ ಕತ್ತೆಯ ಬೆನ್ನ ಮೇಲೆ ತಮ್ಮ ಮೇಲಂಗಿಗಳನ್ನು ಹಾಕಿ ಯೇಸು ಅದರ ಮೇಲೆ ಸವಾರಿ ಮಾಡಲು ಸಿದ್ಧಪಡಿಸಿದರು. ಕತ್ತೆಯ ಬೆನ್ನ ಮೇಲೆ ಅಥವಾ ಕುದುರೆಯ ಬೆನ್ನ ಮೇಲೆ ಕಂಬಳಿ ಗಳನ್ನು ಅಥವಾ ಅದೇ ರೀತಿ ಇರುವ ಹೊದಿಕೆಗಳನ್ನು ಹಾಸಿ ಸವಾರಿ ಮಾಡಲು ಅನುಕೂಲವಾಗುವಂತೆ ಮಾಡುತ್ತಿದ್ದರು. ಶಿಷ್ಯರೂ ಸಹ ತಮ್ಮ ಮೇಲಂಗಿಗಳನ್ನು ಹಾಕಿದರು.
τὰ ἱμάτια
ಮೇಲಂಗಿಗಳು ಅಥವಾ ""ಮೇಲ್ಹೊದಿಕೆಗಳು
Mark 11:8
πολλοὶ τὰ ἱμάτια αὐτῶν ἔστρωσαν εἰς τὴν ὁδόν
ಮುಖ್ಯವಾದ , ದೊಡ್ಡವ್ಯಕ್ತಿಗಳು ಬರುವಾಗ ತಮ್ಮ ಮೇಲ್ಹೊದಿಕೆಗಳನ್ನು ಅವರ ದಾರಿಯಲ್ಲಿ ಹಾಕಿ ಗೌರವಿಸುವುದು ಮೊದಲಿನಿಂದಲೂ ನಡೆದುಬಂದ ಸಂಪ್ರದಾಯ .ಪರ್ಯಾಯ ಭಾಷಾಂತರ: "" ಇನ್ನೂ ಕೆಲವರು ಗಿಡಗಳ ಎಲೆ, ಕೊಂಬೆಗಳನ್ನು, ಗರಿಗಳನ್ನೂ ದಾರಿಯಲ್ಲಿ ಹಾಸಿ ಆತನಿಗೆ ಗೌರವ ಸೂಚಿಸಿದರು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἄλλοι δὲ στιβάδας κόψαντες ἐκ τῶν ἀγρῶν
ಇದೊಂದು ಸಂಪ್ರದಾಯ ಕರ್ಜೂರದ ಗರಿಗಳನ್ನು ಬಹು ಮುಖ್ಯವ್ಯಕ್ತಿಗಳು ಬಂದಾಗ ಅವರ ಹಾದಿಯಲ್ಲಿ ಹಾಕುವುದು ಗೌರವವಾಗಿತ್ತು. ಪರ್ಯಾಯಭಾಷಾಂತರ: "" ಇನ್ನೂ ಕೆಲವರು ಹೊಲಗಳಿಂದ ಕೋಯ್ದು ತಂದ ತೆನೆಗಳನ್ನು ಕೊಂಬೆಗಳನ್ನು ತಂದು ಹಾಸಿ ಆತನಿಗೆ ಗೌರವ ತೋರಿಸಿದರು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 11:9
οἱ…ἀκολουθοῦντες
ಅವನ ಹಿಂದೆ ಬಂದವರು
ὡσαννά
ಈ ಪದದ ಅರ್ಥ ""ನಮ್ಮನ್ನು ರಕ್ಷಿಸು"" ಆದರೆ ಜನರು ಸಂತೋಷದಿಂದ ಜಯಕಾರವನ್ನು ಹಾಕುತ್ತಾ ದೇವರನ್ನು ಸ್ತುತಿಸಲು ಜಯಘೋಷ ಮಾಡಿದರು . ನೀವು ಇದನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಆಧರಿಸಿ ಭಾಷಾಂತರಿಸಿ. ಅಥವಾ ನೀವು ""ಹೋಸನ್ನ"" ಎಂದು ಬರೆಯಬಹುದು. ನಿಮ್ಮ ಭಾಷೆಯಲ್ಲಿ ಇದನ್ನು ಯಾವರೀತಿ ಉಚ್ಛರಿಸುತ್ತೀರೋ ಹಾಗೆ ಬರೆಯಿರಿ.ಪರ್ಯಾಯಭಾಷಾಂತರ: ""ದೇವರಿಗೆ ಸ್ತುತಿ ಹೇಳಿ.""(ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
εὐλογημένος ὁ ἐρχόμενος
ಇದು ಯೇಸುವನ್ನು ಕುರಿತು ಹೇಳಿರುವುದು. ಇದನ್ನು ಸ್ಪಷ್ಟವಾಗಿ ಹೇಳಬಹುದು .ಪರ್ಯಾಯಭಾಷಾಂತರ: "" ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐν ὀνόματι Κυρίου
ದೇವರ ಅಧಿಕಾರಕ್ಕೆ ಇದೊಂದು ವಿಶೇಷಣ / ಮಿಟೋನಿಮಿ ಪರ್ಯಾಯಭಾಷಾಂತರ: "" ದೇವರ ಅಧಿಕಾರ.""(ನೋಡಿ: ಲಕ್ಷಣಾಲಂಕಾರ)
εὐλογημένος
ದೇವರು ಆಶೀರ್ವದಿಸಲಿ
Mark 11:10
εὐλογημένη ἡ ἐρχομένη βασιλεία τοῦ πατρὸς ἡμῶν, Δαυείδ
ನಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತಿದೆ ಅದಕ್ಕೆ ಆಶೀರ್ವಾದ . ಇದು ಯೇಸು ರಾಜನಾಗಿ ಆಡಳಿತ ನಡೆಸಲು ಬರುವುದನ್ನು ಕುರಿತು ಹೇಳುತ್ತಿದೆ. "" ಆಶೀರ್ವಾದ"" ಎಂಬ ಪದವನ್ನು ಕರ್ತರಿಕ್ರಿಯಾಪದವನ್ನಾಗಿ ಭಾಷಾಂತರಿಸಬಹುದು. ಪರ್ಯಾಯಭಾಷಾಂತರ: ""ನಿನ್ನ ರಾಜ್ಯವು ಬರಲಿ ಅದು ಆಶೀರ್ವದಿಸಲ್ಪಡುವುದು . ಅಥವಾ ಬರುತ್ತಿರುವ ನಿನ್ನ ರಾಜ್ಯವನ್ನು ನೀನು ಆಳುವಂತೆ ದೇವರು ನಿನ್ನನ್ನು ಆಶೀರ್ವದಿಸಲಿ ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τοῦ πατρὸς ἡμῶν, Δαυείδ
ಇಲ್ಲಿ ದಾವೀದನ ಸಂತತಿ ಆಳ್ವಿಕೆ ನಡೆಸುವನು ಎಂದು ಹೇಳಿರುವುದು ದಾವೀದನನ್ನು ಕುರಿತು ಹೇಳಿದೆ. ಪರ್ಯಾಯ ಭಾಷಾಂತರ: "" ದಾವೀದನ ಮಹಾಸಂತತಿ ಅಥವಾ ದಾವೀದನ ಮಹಾಸಂತತಿ ಇದನ್ನು ಆಳುವುದು .""(ನೋಡಿ: ಲಕ್ಷಣಾಲಂಕಾರ)
ὡσαννὰ ἐν τοῖς ὑψίστοις
ಸಂಭವನೀಯ ಅರ್ಥಗಳು 1) ""ಪರಲೋಕದಲ್ಲಿರುವ ದೇವರನ್ನು ಸ್ತುತಿಸಿ "" ಅಥವಾ 2) "" ಪರಲೋಕದಲ್ಲಿರುವ ಎಲ್ಲರೂ ಹೋಸನ್ನ ಎಂದು ಘೋಷಿಸಲಿ.
τοῖς ὑψίστοις
ಇಲ್ಲಿ ಪರಲೋಕ ಎಂಬುದನ್ನು ""ಮಹೋನ್ನತವಾದುದು"" ಎಂದು ಹೇಳಲಾಗಿದೆ. ಪರ್ಯಾಯಭಾಷಾಂತರ: "" ಮಹೋನ್ನತದಲ್ಲಿ ಇರುವ ಪರಲೋಕ "" ಅಥವಾ "" ಪರಲೋಕ ""(ನೋಡಿ: ರೂಪಕ ಅಲಂಕಾರ)
Mark 11:11
ὀψίας ἤδη οὔσης τῆς ὥρας
ಮಧ್ಯಾಹ್ನದ ಹೊತ್ತುಮೀರಿ ಸಂಜೆ ಆದುದರಿಂದ
ἐξῆλθεν εἰς Βηθανίαν μετὰ τῶν δώδεκα
ಆತನು ಮತ್ತು ಆತನ ಶಿಷ್ಯರು ಯೆರೂಸಲೇಮನ್ನು ಬಿಟ್ಟು ಬೆಥನಿಗೆ ಬಂದರು.
Mark 11:12
ἐξελθόντων αὐτῶν ἀπὸ Βηθανίας
ಪುನಃ ಬೆಥನಿಯಿಂದ ಯೆರೂಸಲೇಮಿಗೆ ಹಿಂತಿರುಗುತ್ತಿರುವಾಗ
Mark 11:13
ಇದು ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ನಡೆದು ಹೋಗುವಾಗ ನಡೆದ ಘಟನೆ.
εἰ…τι εὑρήσει ἐν αὐτῇ
ಆ ಮರದಲ್ಲಿ ಹಣ್ಣು ಇದೆಯೆ
οὐδὲν εὗρεν εἰ μὴ φύλλα
ಇದರ ಅರ್ಥ ಅಂಜೂರದ ಮರದಲ್ಲಿ ಒಂದೂ ಅಂಜೂರದ ಹಣ್ಣು ಇರಲಿಲ್ಲ . ಪರ್ಯಾಯಭಾಷಾಂತರ: ""ಆತನು ಆ ಮರದಲ್ಲಿ ಎಲೆಗಳ ಹೊರತು ಒಂದೂ ಹಣ್ಣನ್ನು ಕಾಣಲಿಲ್ಲ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ ಮತ್ತು ಲಿಟೋಟ್ಸ್.)
ὁ…καιρὸς
ಆ ಕಾಲದಲ್ಲಿ
Mark 11:14
εἶπεν αὐτῇ, μηκέτι εἰς τὸν αἰῶνα, ἐκ σοῦ μηδεὶς καρπὸν φάγοι
ಯೇಸು ಆ ಅಂಜೂರದ ಮರದೊಂದಿಗೆ ಮಾತನಾಡಿ ಶಪಿಸಿದ. ಆತನು ಆ ಮರದೊಂದಿಗೆ ಮಾತನಾಡುವುದನ್ನು ಆತನ ಶಿಷ್ಯರು ಕೇಳಿದರು ಮಾತನಾಡುವುದನ್ನು ಆತನ ಶಿಷ್ಯರು ಕೇಳಿದರು . ""(ನೋಡಿ: ಅಪಾಸ್ಟ್ರಫಿ - ಚಹ್ನೆ)
εἶπεν αὐτῇ
ಆತನು ಆ ಮರದೊಂದಿಗೆ ಮಾತನಾಡಿದನು
ἤκουον οἱ μαθηταὶ αὐτοῦ
ಇಲ್ಲಿ ""ಇದು"" ಎಂಬ ಪದ ಯೇಸು ಆ ಅಂಜೂರದ ಮರದೊಂದಿಗೆ ಮಾತನಾಡಿದುದನ್ನು ಕುರಿತು ಹೇಳಿದೆ
Mark 11:15
ἔρχονται
ಯೇಸು ಮತ್ತು ಆತನ ಶಿಷ್ಯರು ಬಂದರು
ἤρξατο ἐκβάλλειν τοὺς πωλοῦντας καὶ τοὺς ἀγοράζοντας ἐν τῷ ἱερῷ
ಯೇಸು ದೇವಾಲಯದಲ್ಲಿದ್ದ ಜನರನ್ನು ಓಡಿಸಿದನು . ಇದನ್ನು ಸ್ಪಷ್ಟವಾಗಿ ಬರೆಯಬಹುದು .ಪರ್ಯಾಯಭಾಷಾಂತರ: "" ದೇವಾಲಯದಲ್ಲಿದ್ದ ಮಾರುವವರನ್ನು , ಕೊಳ್ಳುವವರನ್ನು ಹೊರಡಿಸಿ ದೇವಾಲಯದ ಹೊರಗೆ ಓಡಿಸಿದ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τοὺς πωλοῦντας καὶ τοὺς ἀγοράζοντας
ಅಲ್ಲಿ ಮಾರುತ್ತಿದ್ದ ಮತ್ತು ಕೊಳ್ಳುತ್ತಿದ್ದ ಜನರನ್ನು
Mark 11:17
ದೇವರು ಈಗಾಗಲೇ ಹೇಳಿರುವಂತೆ ಪ್ರವಾದಿ ಯೆಶಾಯನು ಹೇಳಿದಂತೆ ""ಇದು ನನ್ನ ಆಲಯ , ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎಂದು ಹೇಳಿಲ್ಲವೆ "".
οὐ γέγραπται, ὅτι ὁ οἶκός μου, οἶκος προσευχῆς κληθήσεται πᾶσιν τοῖς ἔθνεσιν?
ದೇವಾಲಯವನ್ನು ಹೀಗೆ ದುರ್ಬಳಕೆಮಾಡಿದ ಯೆಹೂದಿ ನಾಯಕರನ್ನು ಯೇಸು ಗದರಿಸಿ ಖಂಡಿಸಿದ. ಇದನ್ನು ಒಂದು ಹೇಳಿಕೆಯ ವಾಕ್ಯವನ್ನಾಗಿ ಬರೆಯಬಹುದು . ಪರ್ಯಾಯ ಭಾಷಾಂತರ: "" ಸತ್ಯವೇದದಲ್ಲಿ ಬರೆದಿರುವಂತೆ ದೇವರು ಈರೀತಿ ಹೇಳಿದ್ದಾನೆ "" ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದು ಎಂದು ಬರೆದಿದೆಯಲ್ಲ . ""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
ὑμεῖς δὲ ἐποιήσατε αὐτὸν σπήλαιον λῃστῶν
ಯೇಸು ಅಲ್ಲಿದ್ದ ಜನರನ್ನು ಕಳ್ಳರೂ , ದರೋಡೆಕೋರರಿಗೆ ದೇವಾಲಯವನ್ನು ಕಳ್ಳರ ಗವಿಯಂತೆ ಮಾಡಿದ್ದೀರಿ ಎಂದು ಹೋಲಿಸಿ ಹೇಳುತ್ತಾನೆ .ಪರ್ಯಾಯಭಾಷಾಂತರ: "" ಆದರೆ ನೀವು ಕಳ್ಳರಂತೆ , ನನ್ನ ಆಲಯವನ್ನು ಕಳ್ಳರಗವಿಯಂತೆ ಮಾಡಿದ್ದೀರಿ.""(ನೋಡಿ: ರೂಪಕ ಅಲಂಕಾರ)
σπήλαιον λῃστῶν
ಗವಿ ಎಂದರೆ ಕಳ್ಳರು ಅವಿತುಕೊಳ್ಳಲು ಬಳಸುವ ಸ್ಥಳ
Mark 11:18
ἐζήτουν πῶς
ಅವರು ಅಲ್ಲಿ ದಾರಿ / ಕಾರಣ ಹುಡುಕುತ್ತಿದ್ದರು
Mark 11:19
ὅταν ὀψὲ ἐγένετο
ಸಂಜೆಯಾದಮೇಲೆ
ἐξεπορεύοντο ἔξω τῆς πόλεως
ಯೇಸು ಮತ್ತು ಆತನ ಶಿಷ್ಯರು ಪಟ್ಟಣವನ್ನು ಬಿಟ್ಟು ಹೊರಟರು
Mark 11:20
ಯೇಸು ಅಂಜೂರಮರದ ಉದಾಹರಣೆಯನ್ನು ನೆನಪಿಸಿ ಶಿಷ್ಯರು ದೇವರಲ್ಲಿ ನಂಬಿಕೆ ಇಡಬೇಕು ಎಂದು ತಿಳಿಸಿದನು.
παραπορευόμενοι
ಅವರೆಲ್ಲಾ ದಾರಿಯ ಬದಿಯಲ್ಲಿ ನಡೆದು ಹೋಗುತ್ತಿದ್ದರು
τὴν συκῆν ἐξηραμμένην ἐκ ῥιζῶν
ಇಲ್ಲಿ ಆ ಮರವು ಒಣಗಿ ಹೋಯಿತು ಎಂಬುದನ್ನು ಹೇಳಿಕೆಯ ವಾಕ್ಯವನ್ನಾಗಿ ಸ್ಪಷ್ಟವಾಗಿ ಭಾಷಾಂತರಿಸಿ. ಪರ್ಯಾಯ ಭಾಷಾಂತರ: "" ಅಂಜೂರಮರ ಎಲೆಗಳೆಲ್ಲಾ ಉದುರಿ ಬೇರಿನವರೆಗೆ ಒಣಗಿ ಸತ್ತು ಹೋಯಿತು ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐξηραμμένην
ಒಣಗಿ ಹೋಯಿತು
Mark 11:21
ἀναμνησθεὶς ὁ Πέτρος
ಇಲ್ಲಿ ಪೇತ್ರನು ಏನನ್ನು ನೆನಪಿಸಿಕೊಂಡನು ಎಂಬುದನ್ನು ಹೇಳುವುದರಿಂದ ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: "" ಯೇಸು ಆ ಅಂಜೂರಮರವನ್ನು ಕುರಿತು ಏನು ಹೇಳಿದ ಎಂಬುದನ್ನು ನೆನಪಿಸಿಕೊಂಡ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 11:22
ἀποκριθεὶς ὁ Ἰησοῦς λέγει αὐτοῖς
ಯೇಸು ತನ್ನ ಶಿಷ್ಯರಿಗೆ ಉತ್ತರಿಸಿದ
Mark 11:23
ἀμὴν, λέγω ὑμῖν
ಈ ಪದಗುಚ್ಛ ಯೇಸು ಮುಂದೆ ಏನು ಹೇಳುತ್ತಾನೆ ಎಂಬುದರ ಬಗ್ಗೆ ಒತ್ತು ನೀಡುತ್ತದೆ ಎಂಬುದನ್ನು ನಾನು ನಿಜವಾಗಿ ಹೇಳುತ್ತೇನೆ.
ὃς ἂν εἴπῃ
ಯಾರಾದರೂ ಹೀಗೆ ಹೇಳಿದರೆ
μὴ διακριθῇ ἐν τῇ καρδίᾳ αὐτοῦ, ἀλλὰ πιστεύῃ
ಇಲ್ಲಿ ""ಹೃದಯ"" ಎಂದರೆ ಪ್ರತಿಯೊಬ್ಬನೂ ಮನಸ್ಸು ಅಥವಾ ಅವನ ಅಂತರಂಗಕ್ಕೆ ಒಂದು ವಿಶೇಷಣ / ಮಿಟೋನಿಮಿ. ಪರ್ಯಾಯಭಾಷಾಂತರ: "" ಅವನು ಹೃದಯಪೂರ್ವಕವಾಗಿ ನಂಬಿದರೆ ""ಅಥವಾ "" ಅವನು ಮನಸ್ಸಿನಲ್ಲಿ ಯಾವ ಸಂಶಯವನ್ನೂ ಪಡದೆ ನಂಬಿದರೆ ""(ನೋಡಿ: ಲಕ್ಷಣಾಲಂಕಾರ)
ἔσται αὐτῷ
ದೇವರು ಅದನ್ನು ನೆರವೇರಿಸುವನು
Mark 11:24
διὰ τοῦτο λέγω ὑμῖν
ಎಂದು ನಾನು ನಿನಗೆ ಹೇಳುತ್ತೇನೆ ""(ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
ἔσται ὑμῖν
ನೀವು ಪ್ರಾರ್ಥನೆ ಮಾಡಿ ಏನನ್ನು ಬೇಡಿಕೊಳ್ಳುವಿರೋ ಅದೆಲ್ಲವನ್ನು ದೇವರು ಒದಗಿಸುವನು ಎಂಬುದನ್ನು ಅರ್ಥಮಾಡಿಕೊಳ್ಳಿ.ಇದನ್ನು ಸ್ಪಷ್ಟವಾಗಿ ತಿಳಿಸಿ ಪರ್ಯಾಯ ಭಾಷಾಂತರ: ""ದೇವರು ಎಲ್ಲವನ್ನು ನಿಮಗೆ ಕೊಡುತ್ತಾನೆ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 11:25
ὅταν στήκετε προσευχόμενοι
ಇಬ್ರೀಯ ಸಂಸ್ಕೃತಿಯಂತೆ ದೇವರಿಗೆ ಪ್ರಾರ್ಥನೆ ಮಾಡುವಾಗ ನಿಂತುಕೊಳ್ಳುವುದು ಸಾಮಾನ್ಯವಾದುದು. ಪರ್ಯಾಯ ಭಾಷಾಂತರ: ""ನೀವು ಪ್ರಾರ್ಥಿಸುವಾಗ"".
εἴ τι ἔχετε κατά τινος
ನಿಮಗೆ ಯಾರ ವಿರುದ್ಧವಾದರೂ ಅಸಮಾಧಾನ , ವಿರೋಧವಿದ್ದರೆ. ಇಲ್ಲಿ ""ಏನೇ ಇದ್ದರೂ"" ಎಂಬ ಪದ ವಿರೋಧ / ಅಸಮಾಧಾನ ಪದವನ್ನು ಕುರಿತು ಹೇಳುತ್ತದೆ. ಅಥವಾ ನಿಮ್ಮ ವಿರುದ್ಧ ತಪ್ಪುಮಾಡಿದ್ದರೆ ಅವರ ಬಗ್ಗೆ ಕೋಪಗೊಂಡರೆ .
Mark 11:27
ಮರುದಿನ ಯೇಸು ದೇವಾಲಯಕ್ಕೆ ಬಂದಾಗ ಅಲ್ಲಿದ್ದ ಪ್ರಧಾನ ಯಾಜಕರು , ಶಾಸ್ತ್ರಿಗಳು ಮತ್ತು ಹಿರಿಯರಿಗೆ ಅವರ ಪ್ರಶ್ನೆಗೆ ತಕ್ಕ ಉತ್ತರ ನೀಡುತ್ತಾನೆ . ಆತನು ದೇವಾಲಯದಲ್ಲಿ ಹಣದ ವ್ಯವಹಾರ , ವ್ಯಾಪಾರ ಮಾಡುತ್ತಿದ್ದವರನ್ನು ದೇವಾಲಯದಿಂದ ಓಡಿಸಿದ ಬಗ್ಗೆ ಉತ್ತರಿಸುತ್ತಾನೆ. ಅದೇ ರೀತಿ ಅವರನ್ನು ಕುರಿತು ಪ್ರಶ್ನೆ ಕೇಳುತ್ತಾನೆ , ಆದರೆ ಯಾರೂ ಅದಕ್ಕೆ ಉತ್ತರ ನೀಡಲಿಲ್ಲ
ἔρχονται…εἰς
ಯೇಸು ಮತ್ತು ಆತನ ಶಿಷ್ಯರು ದೇವಾಲಯಕ್ಕೆ ಬಂದರು
ἐν τῷ ἱερῷ περιπατοῦντος αὐτοῦ
ಇದರ ಅರ್ಥ ಯೇಸು ದೇವಾಲಯದ ಒಳಪ್ರಾಕಾರ ಮತ್ತು ಸುತ್ತಾ ನಡೆದಾಡುತ್ತಿದ್ದ , ಆದರೆ ಆತ ದೇವಾಲಯದ ಒಳಗೆ ನಡೆಯುತ್ತಿರಲಿಲ್ಲ
Mark 11:28
ἔλεγον αὐτῷ
ಇಲ್ಲಿ ""ಅವರು"" ಎಂಬುದು ಮುಖ್ಯ ಯಾಜಕರು ಶಾಸ್ತ್ರಿಗಳು ಮತ್ತು ಹಿರಿಯರನ್ನು ಕುರಿತು ಹೇಳಿದೆ.
ἐν ποίᾳ ἐξουσίᾳ ταῦτα ποιεῖς? ἢ, τίς σοι ἔδωκεν τὴν ἐξουσίαν ταύτην, ἵνα ταῦτα ποιῇς?
ಸಂಭವನೀಯ ಅರ್ಥಗಳು1) "" ಎರಡೂ ಪ್ರಶ್ನೆಗಳು ಒಂದೇ ಅರ್ಥ ವನ್ನು ಹೊಂದಿದೆ ಆದರೂ ಎರಡನ್ನೂ ಒಂದೇಸಲಕ್ಕೆ ಕೇಳುವ ಉದ್ದೇಶ ಯೇಸುವಿನ ಅಧಿಕಾರವನ್ನು ಪ್ರಶ್ನಿಸುವುದ ಕ್ಕಾಗಿ ಘಟ್ಟಿಸಿ ಕೇಳುವುದಕ್ಕೋಸ್ಕರ ಕೇಳಿದರು . ಪರ್ಯಾಯಭಾಷಾಂತರ: "" ಇದೆಲ್ಲವನ್ನೂ ಮಾಡಲು ನಿನಗೆ ಅಧಿಕಾರ ಕೊಟ್ಟವರು ಯಾರು ? "" 2) ಅವು ಎರಡು ಪ್ರತ್ಯೇಕ ಪ್ರಶ್ನೆಗಳು ಮೊದಲನೆಯದು ಅಧಿಕಾರದ ಸ್ವರೂಪವನ್ನು ಕುರಿತು ಕೇಳಿರುವಂತದ್ದು , ಎರಡನೆಯದು ಆತನಿಗೆ ಈ ಅಧಿಕಾರವನ್ನು ಕೊಟ್ಟವರು ಯಾರು ಎಂಬುದು ?""(ನೋಡಿ: ಸಾದೃಶ್ಯತೆ.)
ταῦτα ποιεῖς
ಈ ಸಂಗತಿಗಳು"" ಎಂಬ ಪದಗಳು ಯೇಸು ದೇವಾಲಯದಲ್ಲಿದ್ದ ಮಾರುವವರ ಮೇಜುಗಳನ್ನು ತಲೆಕೆಳಗೂ ಮಾಡಿ ಮಹಾ ಯಾಜಕ , ಶಾಸ್ತ್ರಿಗಳ ಬೋಧನೆಗಳ ವಿರುದ್ಧ ಮಾತನಾಡಿದನು ಪರ್ಯಾಯಭಾಷಾಂತರ: "" ನೀವು ನೆನ್ನೆ ಕೇಳಿದ ವಿಷಯಗಳಂತೆ. ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 11:29
ἀποκρίθητέ μοι
ನನಗೆ ಉತ್ತರನೀಡು
Mark 11:30
τὸ βάπτισμα τὸ Ἰωάννου
ಸ್ನಾನಿಕನಾದ ಯೋಹಾನನು ನೆರವೇರಿಸಿದ ದೀಕ್ಷಾಸ್ನಾನ
ἐξ οὐρανοῦ ἦν ἢ ἐξ ἀνθρώπων
ಈ ದೀಕ್ಷಾಸ್ನಾನ ಮನುಷ್ಯರಿಂದ ನೇಮಿಸಲ್ಪಟ್ಟಿತೋ ಅಥವಾ ಪರಲೋಕದಿಂದ ಅಧಿಕೃತವಾಗಿ ನೇಮಿಸಲ್ಪಟ್ಟಿತೋ
ἐξ οὐρανοῦ
ಇಲ್ಲಿ ""ಪರಲೋಕ"" ಎಂಬುದು ದೇವರನ್ನು ಕುರಿತು ಹೇಳುವುದು. ಪರ್ಯಾಯಭಾಷಾಂತರ: ""ದೇವರಿಂದ ""(ನೋಡಿ: ಲಕ್ಷಣಾಲಂಕಾರ)
ἐξ ἀνθρώπων
ಜನರಿಂದ
Mark 11:31
ἐὰν εἴπωμεν, ἐξ οὐρανοῦ
ಇದು ಸ್ನಾನಿಕನಾದ ಯೋಹಾನನ ದೀಕ್ಷಾಸ್ನಾನದ ಬಗ್ಗೆ ಹೇಳುತ್ತಿದೆ .ಪರ್ಯಾಯಭಾಷಾಂತರ: "" ನಾವು ಇದು ಪರಲೋಕದಿಂದ ಬಂದಿತು ಎಂದರೆ ,""(ನೋಡಿ: ಪದಲೋಪ)
ἐξ οὐρανοῦ
ಇಲ್ಲಿ ""ಪರಲೋಕ"" ಎಂಬುದು ದೇವರನ್ನು ಕುರಿತು ಹೇಳಿದೆ . ನೀವು ಇದನ್ನು [ಮಾರ್ಕ 11:30] (../11/30.ಎಂಡಿ ). ರಲ್ಲಿ ಹೇಗೆ ಭಾಷಾಂತರಿಸಿರುವಿರಿ ಗಮನಿಸಿ . ಪರ್ಯಾಯ ಭಾಷಾಂತರ: ""ದೇವರಿಂದ ""(ನೋಡಿ: ಲಕ್ಷಣಾಲಂಕಾರ)
οὐκ ἐπιστεύσατε αὐτῷ
ಇಲ್ಲಿ ""ಅವನಿಗೆ"" ಎಂಬಪದ ಸ್ನಾನಿಕನಾದ ಯೋಹಾನನ್ನು ಕುರಿತು ಹೇಳಿದೆ.
Mark 11:32
ἀλλὰ εἴπωμεν, ἐξ ἀνθρώπων
ಇದು ಯೋಹಾನನ ದೀಕ್ಷಾಸ್ನಾನವನ್ನು ಕುರಿತು ಹೇಳಿದೆ . ಪರ್ಯಾಯಭಾಷಾಂತರ: "" ಆದರೆ ನಾವು ಇದನ್ನು ಮಾನವ ನಿಂದ ಆದದ್ದು ಎಂದರೆ .""(ನೋಡಿ: ಪದಲೋಪ)
ἐξ ἀνθρώπων
ಮನುಷ್ಯರಿಂದ / ಜನರಿಂದ ಬಂದದ್ದು
ἀλλὰ εἴπωμεν, ἐξ ἀνθρώπων…ἦν.
ಧಾರ್ಮಿಕ ನಾಯಕರು ಈ ಉತ್ತರ ಕೊಟ್ಟರೆ ಜನರು ಏನು ಮಾಡುತ್ತಾರೋ ಎಂದು ಯೋಚಿಸುತ್ತಿದ್ದರು . ಇದರಿಂದ ಜನರ ಬಗ್ಗೆ ಭಯವಿತ್ತು .ಪರ್ಯಾಯಭಾಷಾಂತರ: "" ಮನುಷ್ಯರಿಂದ ಎಂದು ನಾವು ಹೇಳಿದರೆ ಅದು ಒಳ್ಳೆಯದಲ್ಲ. "" ಅಥವಾ "" ಆದರೆ ನಾವು ಇದು ಮನುಷ್ಯರಿಂದ ಆದದ್ದು ಎಂದು ಹೇಳಲು ಬಯಸುವುದಿಲ್ಲ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿಮತ್ತು ಪದಲೋಪ)
ἐφοβοῦντο τὸν ὄχλον
ಲೇಖಕನಾದ ಮಾರ್ಕನು ಸ್ನಾನಿಕನಾದ ಯೋಹಾನನ ದೀಕ್ಷಾಸ್ನಾನವು ಮನುಷ್ಯನಿಂದ ಆಯಿತು ಎಂದು ಧಾರ್ಮಿಕ ನಾಯಕರು ಹೇಳಲು ಏಕೆ ಬಯಸುವುದಿಲ್ಲ ಎಂದು ವಿವರಿಸುತ್ತಾನೆ. ಇದನ್ನು ಸ್ಪಷ್ಟವಾಗಿ ಹೇಳಬಹುದು , ಮನುಷ್ಯನಿಂದ ಆಯಿತೆಂದು ಹೇಳಿದರೆ ಏನಾಗುವುದೋ ಎಂದು ""ಅವರು ತಮ್ಮತಮ್ಮೊಳಗೆ ಮಾತಾಡಿಕೊಂಡರು ಏಕೆಂದರೆ ಅವರಿಗೆ ಜನರ ಬಗ್ಗೆ ಹೆದರಿಕೆ ಇತ್ತು "" ಅಥವಾ "" ಯೋಹಾನನ ದೀಕ್ಷಾಸ್ನಾನ ಮನುಷ್ಯನಿಂದ ಆಯಿತು ಎಂದು ಹೇಳಲು ಬಯಸಲಿಲ್ಲ ಏಕೆಂದರೆ ಅವರಿಗೆ ಜನರು ಏನು ಹೇಳುವರೋ ಎಂಬ ಭಯವಿತ್ತು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 11:33
οὐκ οἴδαμεν
ಇದು ಯೋಹಾನನ ದೀಕ್ಷಾಸ್ನಾನದ ಬಗ್ಗೆ ಹೇಳುತ್ತಿದೆ . ಇಲ್ಲಿ ಅರ್ಥಮಾಡಿಕೊಂಡ ಮಾಹಿತಿಯನ್ನು ""ಪ್ರಸ್ತುತ ಪಡಿಸಬೇಕು"" . ಪರ್ಯಾಯಭಾಷಾಂತರ: "" ಯೋಹಾನನ ದೀಕ್ಷಾಸ್ನಾನ ಹೇಗೆ , ಎಲ್ಲಿಂದ ಆಯಿತು ಎಂಬುದು ನಮಗೂ ಗೊತ್ತಿಲ್ಲ""(ನೋಡಿ: ಪದಲೋಪ)
Mark 12
ಮಾರ್ಕ 12 ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಮೂನೆಗಳು
ಕೆಲವು ಭಾಷಾಂತರದಲ್ಲಿ ಪದ್ಯಭಾಗವನ್ನು ಬಲಭಾಗದಲ್ಲಿ ಬರೆದು ಉಳಿದ ಗದ್ಯಭಾಗವನ್ನು ಓದಲು ಸುಲಭ ವಾಗುವಂತೆ ಇನ್ನೊಂದೆಡೆ ಬರೆಯುತ್ತಾರೆ. ಯು.ಎಲ್.ಟಿ.ಯಂತೆ 12:10-11,36 ರಲ್ಲಿ ಬರುವ ವಾಕ್ಯಗಳು ಹಳೆ ಒಡಂಬಡಿಕೆ ಯಿಂದ ಆಯ್ಕೆಮಾಡಿ ಕೊಂಡಿದೆ .
ಈ ಅಧ್ಯಾಯದಲ್ಲಿನ ಮುಖ್ಯವಾದ ಅಲಂಕಾರಗಳು
ಕಲ್ಪಿತ ಸನ್ನಿವೇಶಗಳು
ಕಲ್ಪಿತ ಸನ್ನಿವೇಶಗಳು ವಾಸ್ತವವಾಗಿ ನಡೆಯದ ಸನ್ನಿವೇಶ ಗಳು . ಜನರು ಇಂತಹ ಸನ್ನಿವೇಶಗಳನ್ನು ಓದುಗರು / ಶ್ರೋತೃಗಳು ಯಾವುದು ಒಳ್ಳೆಯದು ಮತ್ತು ಕೆಟ್ಟದ್ದು , ಸರಿ ಮತ್ತು ತಪ್ಪು ಎಂದು ತಿಳಿದುಕೊಳ್ಳಲು ಅನುಕೂಲವಾಗುವಂತೆ ಮಾಡುತ್ತಾರೆ .(ನೋಡಿ: ಕಾಲ್ಪನಿಕ ಸನ್ನಿವೇಶಗಳು)
Mark 12:1
ಯೇಸು ಮಹಾಯಾಜಕರು , ಶಾಸ್ತ್ರಿಗಳು ಮತ್ತು ಹಿರಿಯರ ವಿರುದ್ಧ ಈ ಸಾಮ್ಯವನ್ನು ಹೇಳುತ್ತಾನೆ . ""(ನೋಡಿ: ಸಾಮ್ಯಗಳು.)
καὶ ἤρξατο αὐτοῖς ἐν παραβολαῖς λαλεῖν
ಅವರಿಗೆ "" ಎಂಬ ಪದ ಇಲ್ಲಿ ಮಹಾಯಾಜಕರು , ಶಾಸ್ತ್ರಿಗಳು, ಪರಿಸಾಯರು ಇವರನ್ನು ಕುರಿತು ಹಿಂದಿನ ಅಧ್ಯಾಯದಲ್ಲಿ ಮಾತನಾಡುತ್ತಿದ್ದದನ್ನು ತಿಳಿಸುತ್ತದೆ.
περιέθηκεν φραγμὸν
ಒಬ್ಬ ಮನುಷ್ಯನು ದ್ರಾಕ್ಷಿಯ ತೋಟದ ಸುತ್ತ ಬೇಲಿ ಹಾಕಿಸಿದ ಬಹುಷಃ ಆ ತೋಟದಲ್ಲಿ ಅನೇಕ ಸಾಲುಸಾಲು ಪೊದೆಗಳು ಇದ್ದವು ಅದಕ್ಕೆ ಒಂದು ಬೇಲಿ ಅಥವಾ ತಡೆಗೋಡೆಯನ್ನು ನಿರ್ಮಿಸಿದ
ὤρυξεν ὑπολήνιον
ಇದರ ಅರ್ಥ ತೋಟದ ಮಧ್ಯಭಾಗದಲ್ಲಿ ಒಂದು ಗುಂಡಿತೋಡಿಸಿ ಕಲ್ಲಿನ ಬಾನಿಯಂತೆ ಕೊರೆಯಿಸಿ ಅದರಲ್ಲಿ ದ್ರಾಕ್ಷಿಯನ್ನು ಹಾಕಿ ರಸವನ್ನು ತೆಗೆಯಲು ಅನುಕೂಲವಾಗುವಂತೆ ಮಾಡಿದ. ಪರ್ಯಾಯಭಾಷಾಂತರ: "" ದ್ರಾಕ್ಷಿರಸ ತೆಗೆಯುವುದಕ್ಕಾಗಿ ಕಲ್ಲಿನಲ್ಲಿ ತೊಟ್ಟಿಯಂತೆ ಕೊರೆಯಿಸಿದ "" ಅಥವಾ"" ದ್ರಾಕ್ಷಿರಸ ತೆಗೆಯಲು ಗಾಣವನ್ನು ರಸ ಸಂಗ್ರಹಿಸಲು ತೊಟ್ಟಿಯನ್ನು ಕಟ್ಟಿಸಿದ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐξέδετο αὐτὸν γεωργοῖς
ಆ ದ್ರಾಕ್ಷಿ ತೋಟದ ಯಜಮಾನನು ಬೇರೆ ದೇಶಕ್ಕೆ ಹೋಗ ಬೇಕಾದುದರಿಂದ ದ್ರಾಕ್ಷಿ ತೋಟದ ಜವಾಬ್ದಾರಿಯನ್ನು ಅದರ ಬೆಳೆಗಾರರಿಗೆ ವಹಿಸಿಕೊಟ್ಟನು. ದ್ರಾಕ್ಷಿಯು ಬೆಳೆದು ಫಲ ಕೊಡುವ ಸಮಯ ಬಂದಾಗ ತೋಟದ ಯಜಮಾನನ ಭಾಗಕೊಟ್ಟು ತಮ್ಮ ಭಾಗವನ್ನು ತೆಗೆದುಕೊಳ್ಳಬೇಕಾಗಿತ್ತು .
Mark 12:2
τῷ καιρῷ
ಇದು ಸುಗ್ಗಿಯಕಾಲವನ್ನು ನೆನಪಿಸುತ್ತದೆ. ಇದನ್ನು ಸ್ಪಷ್ಟಪಡಿಸಬಹುದು . ಪರ್ಯಾಯಭಾಷಾಂತರ: "" ದ್ರಾಕ್ಷಿಯ ಸುಗ್ಗಿಕಾಲ ಬಂದಾಗ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:3
καὶ λαβόντες αὐτὸν
ದ್ರಾಕ್ಷಿ ಬೆಳೆಯುವವರು ಬಂದ ಆಳನ್ನು ಹಿಡಿದು ಹೊಡೆದರು .
κενόν
ಇದರ ಅರ್ಥ ಅವರು ಆ ಆಳಿನ ಬಳಿ ಹಣ್ಣು ಕೊಡಲಿಲ್ಲ , ಪರ್ಯಾಯಭಾಷಾಂತರ: "" ದ್ರಾಕ್ಷಿ ಕೊಡದೆ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:4
ἀπέστειλεν πρὸς αὐτοὺς
ದ್ರಾಕ್ಷಿ ತೋಟದ ಮಾಲಿಕ ತನ್ನ ಮತ್ತೊಬ್ಬ ಆಳನ್ನು ದ್ರಾಕ್ಷಿ ಬೆಳೆಗಾರರ ಬಳಿ ಕಳುಹಿಸಿದ .
κἀκεῖνον ἐκεφαλίωσαν
ಇದನ್ನು ಇನ್ನೂ ಸ್ಪಷ್ಟವಾಗಿ ಬರೆಯಬಹುದು.ಪರ್ಯಾಯ ಭಾಷಾಂತರ: "" ಅವರು ಆ ಆಳನ್ನು ಹಿಡಿದು ತಲೆತಲೆಗೆ ಹೊಡೆದು ತೀವ್ರವಾಗಿ ಗಾಯಗೊಳ್ಳುವಂತೆ ಹೊಡೆದು ಕಳುಹಿಸಿದರು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:5
ἄλλον…πολλοὺς ἄλλους
ಈ ಪದಗುಚ್ಛಗಳು ಇತರ ಆಳುಗಳನ್ನು ಕುರಿತು ಹೇಳುತ್ತದೆ. ಪರ್ಯಾಯಭಾಷಾಂತರ: ""ಇನ್ನೂ ಒಬ್ಬ ಆಳು ... ಅನೇಕ ಆಳುಗಳು.""(ನೋಡಿ: ಪದಲೋಪ)
Mark 12:6
υἱὸν ἀγαπητόν
ಇಲ್ಲಿ ಸ್ಪಷ್ಟವಾಗುವ ವಿಷಯವೆಂದರೆ ಇದು ದ್ರಾಕ್ಷಿ ತೋಟದ ಯಜಮಾನನ ಮಗ. ಪರ್ಯಾಯಭಾಷಾಂತರ: "" ಅವನ ಪ್ರೀತಿಯ ಮಗ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:7
ὁ κληρονόμος
ಇವನು ಯಜಮಾನನ ವಾರಸುದಾರ , ಅವನ ತಂದೆಯ ಮರಣದ ನಂತರ ಆ ತೋಟದ ಯಜಮಾನನಾಗಿ , ಸರ್ವವನ್ನು ತನ್ನದಾಗಿ ಹೊಂದುವವನಿದ್ದ ಪರ್ಯಾಯಭಾಷಾಂತರ: "" ಯಜಮಾನನ ವಾರಸುದಾರ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἡ κληρονομία
ಆ ದ್ರಾಕ್ಷಿ ತೋಟದ ಬಾಡಿಗೆ ಬೆಳೆಗಾರರು ದ್ರಾಕ್ಷಿ ತೋಟವನ್ನು ""ವಂಶಪಾರಂಪರ್ಯವಾಗಿ ಬರುವಂತದ್ದು ಎಂದು ಹೇಳುತ್ತಿದ್ದಾರೆ. ಪರ್ಯಾಯಭಾಷಾಂತರ: ""ಈ ದ್ರಾಕ್ಷಿ ತೋಟ.""(ನೋಡಿ: ಉಪಲಕ್ಷಣಾಲಂಕಾರ)
Mark 12:8
λαβόντες
ಆ ದ್ರಾಕ್ಷಿ ಬೆಳೆಗಾರರು ಮಗನನ್ನು ಹಿಡಿದುಕೊಂಡರು .
Mark 12:9
τί οὖν ποιήσει ὁ κύριος τοῦ ἀμπελῶνος?
ಯೇಸು ಇಲ್ಲಿ ಜನರನ್ನು ಕುರಿತು ಪ್ರಶ್ನೆಕೇಳುವುದರ ಮೂಲಕ ಉತ್ತರವನ್ನು ಹೇಳಿ ಬೋಧಿಸುತ್ತಾನೆ. ಇಲ್ಲಿ ಪ್ರಶ್ನೆಯನ್ನು ಹೇಳಿಕೆ ವಾಕ್ಯವನ್ನಾಗಿ ಬರೆಯಬಹುದು.ಪರ್ಯಾಯಭಾಷಾಂತರ: "" ಆದುದರಿಂದ ತೋಟದ ಯಜಮಾನನು ಏನು ಮಾಡಬಹುದು ಎಂದುನಾನು ನಿಮಗೆ ಹೇಳುತ್ತೇನೆ "" ಎಂದನು ""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
οὖν
ಯೇಸು ಈ ಸಾಮ್ಯವನ್ನು ಹೇಳಿ ಮುಗಿಸಿದ ನಂತರ ಜನರನ್ನು ಕುರಿತು ಮುಂದೆ ಏನಾಗುತ್ತದೆ ಎಂದು ನೀವು ತಿಳಿದಿರುವಿರಿ ಎಂದು ಕೇಳುತ್ತಾನೆ .""(ನೋಡಿ: ಪದಗಳು ಮತ್ತು ನುಡಿಗಟ್ಟುಗಳನ್ನು ಸಂಪರ್ಕಿಸಲಾಗುತ್ತಿದೆ)
ἀπολέσει
ಕೊಲ್ಲುವರು
δώσει τὸν ἀμπελῶνα ἄλλοις
ಇತರರು"" ಎಂಬ ಪದ ಇತರ ದ್ರಾಕ್ಷಿ ಬೆಳೆಗಾರರನ್ನು ಕುರಿತು ಹೇಳಿದೆ .ಪರ್ಯಾಯಭಾಷಾಂತರ: "" ಅವನು ಬೇರೆ ದ್ರಾಕ್ಷಿ ಬೆಳೆಗಾರರಿಗೆ ತನ್ನ ತೋಟದ ಜವಾಬ್ದಾರಿಯನ್ನು ವಹಿಸಿ ಕೊಡುವನು ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:10
ಈ ದೇವರ ಮಾತುಗಳನ್ನು / ವಚನಗಳನ್ನುಬಹು ಹಿಂದೆಯೇ ಬರೆಯಲಾಗಿತ್ತು .
οὐδὲ τὴν Γραφὴν ταύτην ἀνέγνωτε:
ಯೇಸು ಸತ್ಯವೇದದ ಒಂದು ವಾಕ್ಯಭಾಗವನ್ನು ಜನರಿಗೆ ನೆನಪಿಸುತ್ತಾನೆ . ಅವರನ್ನು ಗದರಿಸಿ ,ಖಂಡಿಸಲು ಒಂದು ಅಲಂಕಾರಿಕ ಪ್ರಶ್ನೆಯನ್ನು ಉಪಯೋಗಿಸುತ್ತಾನೆ. ಇದನ್ನು ಒಂದು ವಾಕ್ಯವನ್ನಾಗಿ ಬರೆಯಬಹುದು . ಪರ್ಯಾಯ ಭಾಷಾಂತರ: "" ಖಂಡಿತವಾಗಿ ನೀವು ಈ ವಾಕ್ಯಗಳನ್ನು ಓದಿರುತ್ತಿರಿ "" ಅಥವಾ "" ನೀವು ಈ ಸತ್ಯವೇದದ ವಾಕ್ಯಗಳನ್ನು ಸ್ಮರಿಸುವಿರಿ .""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἐγενήθη εἰς κεφαλὴν γωνίας
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು . ಪರ್ಯಾಯ ಭಾಷಾಂತರ: "" ದೇವರು ಮೂಲೆಗಲ್ಲನ್ನಾಗಿ ಮಾಡಿದನು
Mark 12:11
παρὰ Κυρίου ἐγένετο αὕτη
ದೇವರು ಇದನ್ನು ಮಾಡಿದನು
ἔστιν θαυμαστὴ ἐν ὀφθαλμοῖς ἡμῶν
ಇಲ್ಲಿ ""ನಮ್ಮ ಕಣ್ಣಿನಲ್ಲಿ / ನಮ್ಮದೃಷ್ಟಿಯಲ್ಲಿ"" ಎಂಬುದು ನೋಡುವುದನ್ನು ಪ್ರತಿನಿಧಿಸುತ್ತದೆ. ಅಂದರೆ ಜನರ ಅಭಿಪ್ರಾಯಕ್ಕೆ ರೂಪಕವಾಗಿ ಬಂದಿದೆ.ಪರ್ಯಾಯಭಾಷಾಂತರ: ""ನಾವು ಅದನ್ನು ನೋಡಿದ್ದೇವೆ ಮತ್ತು ಅದನ್ನು ಆಶ್ಚರ್ಯಕರ ವಾದದ್ದು ಎಂದು ತಿಳಿದಿದ್ದೇವೆ"" ಅಥವಾ ""ನಾವು ಅದನ್ನು ಅದ್ಭುತವಾದುದು ಎಂದು ತಿಳಿದಿದ್ದೇವೆ""(ನೋಡಿ: ರೂಪಕ ಅಲಂಕಾರ)
Mark 12:12
ἐζήτουν αὐτὸν κρατῆσαι
ಅವರು"" ಎಂಬುದು ಮಹಾಯಾಜಕರು , ಶಾಸ್ತ್ರಿಗಳು ಮತ್ತು ಹಿರಿಯರನ್ನು ಕುರಿತು ಹೇಳಿದೆ. ಈ ಗುಂಪನ್ನು ""ಯೆಹೂದಿ ನಾಯಕರು"" ಎಂದು ಹೇಳಬಹುದು.
ἐζήτουν
ಬೇಕಾದುದು
καὶ ἐφοβήθησαν τὸν ὄχλον
ಯೇಸುವನ್ನು ಬಂಧಿಸಿದರೆ ಜನಸಮೂಹ ತಮ್ಮನ್ನು ಏನು ಮಾಡಬಹುದೋ ಎಂದು ಹೆದರಿಕೊಂಡರು .ಇದನ್ನು ಸ್ಪಷ್ಟಪಡಿಸಬಹುದು .ಪರ್ಯಾಯಭಾಷಾಂತರ: "" ಆತನನ್ನು ಬಂಧಿಸಿ ಹಿಡಿಯಲು ಭಯಪಟ್ಟರು ಏಕೆಂದರೆ ಜನಸಮೂಹ ಏನು ಮಾಡಬಹುದೋ ಎಂದು ಯೋಚಿಸಿ ಹೆದರಿದರು ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
πρὸς αὐτοὺς
ಅವರನ್ನು ಬಂಧಿಸಲು , ಆರೋಪಿಸಲು
Mark 12:13
ಅವರು ಯೇಸುವನ್ನು ಮಾತಿನಲ್ಲಿ ಕಟ್ಟಿಹಾಕಲು ಪ್ರಶ್ನೆಗಳೊಂದಿಗೆ ಪರಿಸಾಯರು , ಹೆರೋದ್ಯರು ಮತ್ತು ಸದ್ದುಕಾಯರು ಹೊಂಚು ಹಾಕುತ್ತಿದ್ದರು.
καὶ ἀποστέλλουσιν
ಆಗ ಯೆಹೂದಿ ನಾಯಕರು ಕೆಲವರನ್ನು ಕಳುಹಿಸಿದರು .
τῶν Ἡρῳδιανῶν
ಹೆರೋದ ಅಂತಿಪನಿಗೆ ಬೆಂಬಲಕೊಡುತ್ತಿದ್ದ ಒಂದು ಅನೌಪಚಾ ರಿಕ ರಾಜಕೀಯ ಪಕ್ಷದ ಹೆಸರು ಇದು .
ἵνα αὐτὸν ἀγρεύσωσιν
ಇಲ್ಲಿ ಲೇಖಕನು ಯೇಸುವನ್ನು "" ಸಿಕ್ಕಿಸಲು"" ಹೇಗೆ ಕುತಂತ್ರಮಾಡುತ್ತಿದ್ದರು ಎಂದು ತಿಳಿಸುತ್ತಾನೆ ಪರ್ಯಾಯ ಭಾಷಾಂತರ: "" ಆತನನ್ನು ಕುತಂತ್ರದಲ್ಲಿ ಸಿಕ್ಕಿಸಲು""(ನೋಡಿ: ರೂಪಕ ಅಲಂಕಾರ)
Mark 12:14
ἐλθόντες, λέγουσιν
ಇಲ್ಲಿ""ಅವರು"" ಎಂಬುದು ಪರಿಸಾಯರಲ್ಲಿಯೂ ಮತ್ತು ಹೆರೋದ್ಯರಲ್ಲಿಯೂ ಕಳುಹಿಸಿದ ಕೆಲವರನ್ನು ಕುರಿತು ಹೇಳಿದೆ.
οὐ μέλει σοι περὶ οὐδενός
ಇದರ ಅರ್ಥ ಇಲ್ಲಿ ಯೇಸುವಿಗೆ ಯಾವ ಸಂಬಂಧವೂ ಇಲ್ಲ ಎಂದು . ಇಲ್ಲಿ ಬರುವ ಕ್ರಿಯಾಪದವನ್ನು ಪರಿವರ್ತಿಸಬಹುದು. ಪರ್ಯಾಯ ಭಾಷಾಂತರ: ""ಜನರ ಅಭಿಪ್ರಾಯಗಳಿಗೆ ನೀನು ಗಮನಕೊಡುವುದಿಲ್ಲ "" ಅಥವಾ "" ಜನರ ಒಲವನ್ನು ಗಳಿಸಲು ನೀನು ಉತ್ಸುಕನಾಗಿಲ್ಲ "" ನಾವು ಅದನ್ನು ಅದ್ಭುತವಾದುದು ಎಂದು ತಿಳಿದಿದ್ದೇವೆ.(ನೋಡಿ: ಲಿಟೋಟ್ಸ್.)
Mark 12:15
ὁ…εἰδὼς αὐτῶν τὴν ὑπόκρισιν
ಅವರು ಕಪಟಿಗಳಂತೆ ತಮ್ಮ ಕಲ್ಪನೆಗೆ ತಕ್ಕಂತೆ ವರ್ತಿಸುತ್ತಿ ದ್ದಾರೆ.ಇದನ್ನು ಸ್ಪಷ್ಟವಾಗಿ ವಿವರಿಸಬಹುದು . ಪರ್ಯಾಯ ಭಾಷಾಂತರ: ""ಅವರು ನಿಜವಾಗಲೂ ದೇವರು ನಿರೀಕ್ಷಿಸುವಂತೆ ನಡೆಯುವುದು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿಲ್ಲ ಎಂದು ಯೇಸುವಿಗೆ ಗೊತ್ತಿತ್ತು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τί με πειράζετε?
ಯೇಸು ಯೆಹೂದಿನಾಯಕರು ಆತನನ್ನು ಕುತಂತ್ರದಲ್ಲಿ ಸಿಕ್ಕಿಸಲು ಪ್ರಯತ್ನಿಸುವುದನ್ನು ಖಂಡಿಸಿ ಗದರಿಸಿದನು . ಇದನ್ನು ಒಂದು ಹೇಳಿಕೆವಾಕ್ಯವನ್ನಾಗಿ ಬರೆಯಬಹುದು .ಪರ್ಯಾಯಭಾಷಾಂತರ: ""ನನ್ನನ್ನು ಪರೀಕ್ಷೆ ಮಾಡಿ , ಕುತಂತ್ರದಲ್ಲಿ ಸಿಕ್ಕಿಸಲು ನಾನು ತಪ್ಪಾದುದನ್ನು ಹೇಳುವಂತೆ ಮಾಡಲು ಏಕೆ ಪ್ರಯತ್ನಿಸುತ್ತಿದ್ದೀರಿ? ಹಾಗೆ ಮಾಡಿ ನನ್ನ ಮೇಲೆಆರೋಪ ಹೊರಿಸಲು ನೋಡುತ್ತಿದ್ದೀರಿ ಎಂಬುದು ನನಗೆ ಗೊತ್ತು "" ಎಂದು ಹೇಳಿದ""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
δηνάριον
ಈ ನಾಣ್ಯವು ಒಬ್ಬ ವ್ಯಕ್ತಿಯ ಒಂದು ದಿನದ ಕೂಲಿ /ಸಂಬಳಕ್ಕೆ ಸಮಾನವಾದುದು.""(ನೋಡಿ: ಸತ್ಯವೇದದಲ್ಲಿನ ಹಣದ ಮೌಲ್ಯ.)
Mark 12:16
οἱ δὲ ἤνεγκαν
ಪರಿಸಾಯರು ಮತ್ತು ಹೆರೋದ್ಯರು ಒಂದು ದಿನಾರನ್ನು ತಂದರು.
ἡ εἰκὼν…καὶ ἡ ἐπιγραφή
ಹೆಸರು ಮತ್ತು ಮುದ್ರೆಯ ಚಿತ್ರ
οἱ…εἶπαν αὐτῷ, Καίσαρος.
ಇಲ್ಲಿ ""ಸೀಸರನದು"" ಎಂದರೆ ಅವನ ತಲೆ / ಮುಖ ಮತ್ತು ಮುದ್ರೆಯನ್ನು ಕುರಿತು ಹೇಳಿದೆ . ಪರ್ಯಾಯಭಾಷಾಂತರ: ""ಅವರು ಇದು ಕೈಸರನ / ಸೀಸರನ ತಲೆ ಮತ್ತು ಮುದ್ರೆ"" ಎಂದು ಹೇಳಿದರು ""(ನೋಡಿ: ಪದಲೋಪ)
Mark 12:17
τὰ Καίσαρος ἀπόδοτε Καίσαρι
ಜನರು ಸರ್ಕಾರಕ್ಕೆ ಗೌರವ ಕೊಡಬೇಕು ಮತ್ತು ತೆರಿಗೆ , ಕಂದಾಯಗಳನ್ನು ಕ್ರಮವಾಗಿ ಪಾವತಿಸಬೇಕು ಎಂದು ಬೋಧಿಸಿದನು .ಇಲ್ಲಿ ಬಳಸಿರುವ ಅಲಂಕಾರವನ್ನು ಸ್ಪಷ್ಟಪಡಿಸಿ ಹೇಳಲು ಕೈಸರ / ಸೀಸರ ಎಂಬುದನ್ನು ರೋಮನ್ ಸರ್ಕಾರ ಎಂದು ಬದಲಾಯಿಸಿ ಬರೆಯಬಹುದು.ಪರ್ಯಾಯಭಾಷಾಂತರ: "" ರೋಮನ್ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಕಂದಾಯಗಳನ್ನು ಸರಿಯಾಗಿ ಪಾವತಿಸಬೇಕು ""(ನೋಡಿ: ಲಕ್ಷಣಾಲಂಕಾರ)
καὶ…τῷ Θεῷ
ಇಲ್ಲಿ ಅರ್ಥಮಾಡಿಕೊಳ್ಳಲು ಸುಲಭವಾಗುವಂತಹ ಕ್ರಿಯಾಪದ ವನ್ನು ಬಳಸಬೇಕು .ಪರ್ಯಾಯಭಾಷಾಂತರ: ""ದೇವರಿಗೆ ಸೇರಬೇಕಾದುದನ್ನು ದೇವರಿಗೆ ಕೊಡಿ .""(ನೋಡಿ: ಪದಲೋಪ)
ἐξεθαύμαζον ἐπ’ αὐτῷ
ಯೇಸು ಹೇಳಿದ ಈ ಮಾತುಗಳನ್ನು ಕೇಳಿ ಅವರು ಬೆರಗಾದರು . ಇದನ್ನು ಇನ್ನೂ ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: "" ಅವರು ಆತನು ಹೇಳಿದ ಮಾತುಗಳನ್ನು ಕೇಳಿ ಅತ್ಯಾಶ್ಚರ್ಯಪಟ್ಟರು ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:18
οἵτινες λέγουσιν ἀνάστασιν μὴ εἶναι
ಈ ಪದಗುಚ್ಛ ಸದ್ದುಕಾಯರು ಎಂದರೆ ಯಾರು ಎಂದು ವಿವರಿಸುತ್ತದೆ. ಇದನ್ನು ಇನ್ನೂ ಸ್ಪಷ್ಟವಾಗಿ ಬರೆಯಬಹುದು . ಪರ್ಯಾಯ ಭಾಷಾಂತರ: ""ಇವರು ಮರಣದ ನಂತರ ಪುನರುತ್ಥಾನ ವೆಂಬುದು ಇಲ್ಲ ಎಂದು ಹೇಳುವವರು ..""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:19
Μωϋσῆς ἔγραψεν ἡμῖν, ὅτι ἐάν τινος ἀδελφὸς ἀποθάνῃ
ಸದ್ದುಕಾಯರು ಮೋಶೆ ಬರೆದ ಧರ್ಮಶಾಸ್ತ್ರ ನಿಯಮಗಳ ಬಗ್ಗೆ ಉದಾಹರಿಸಿದರು . ಮೋಶೆಯ ಮಾತುಗಳನ್ನು ಅಪರೋಕ್ಷ ವಾಕ್ಯಗಳಲ್ಲಿ ಹೇಳಬಹುದು .ಪರ್ಯಾಯಭಾಷಾಂತರ: "" ಒಬ್ಬ ಮನುಷ್ಯ ತನ್ನ ಅಣ್ಣನು ಸತ್ತರೆ ಏನು ಮಾಡಬೇಕೆಂದು ನಮಗೆ ಬರೆದು ತಿಳಿಸಿದ್ದಾನೆ ""(ನೋಡಿ: ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು)
ἔγραψεν ἡμῖν
ನಮಗೆಎಂದರೆಯೆಹೂದಿಗಳಿಗೆ ಬರೆದಿದ್ದಾನೆ ಸದ್ದುಕಾಯರೆಂದರೆ ಯೆಹೂದಿಗಳು ಇಲ್ಲಿ ಅವರು ""ನಮ್ಮ"" ಎಂಬ ಪದವನ್ನು ಬಳಸಿ ಅವರನ್ನು ಮತ್ತು ಎಲ್ಲಾ ಯೆಹೂದಿಗಳನ್ನು ಸೇರಿಸಿದಂತೆ ಎಂಬ ಅರ್ಥಬರುವಂತೆ ಬಳಸಿದ್ದಾರೆ.
λάβῃ ὁ ἀδελφὸς αὐτοῦ τὴν γυναῖκα
ಆ ಮನುಷ್ಯನು ತನ್ನ ಅಣ್ಣನ ಹೆಂಡತಿಯನ್ನು ಮದುವೆಯಾಗ ಬೇಕು ಎಂದು ಹೇಳಿದ್ದಾನೆ
ἐξαναστήσῃ σπέρμα τῷ ἀδελφῷ αὐτοῦ
ಅಣ್ಣನಿಗಾಗಿ ಒಬ್ಬ ಗಂಡು ಮಗನನ್ನು ಪಡೆಯಬೇಕು, ಆ ಮನುಷ್ಯನ ಮೊದಲನೆಯ ಮಗ ಸತ್ತ ಅಣ್ಣನ ಮಗನೆಂದು ಪರಿಗಣಿಸಲಾಗುವುದು, ಆ ಮಗನ ಸಂತತಿಯು ಸತ್ತ ಅಣ್ಣನ ಸಂತತಿಯಾಗುವುದು. ಇದನ್ನು ಸ್ಪಷ್ಟವಾಗಿ ತಿಳಿಸಬೇಕು . ಪರ್ಯಾಯಭಾಷಾಂತರ: ""ಒಬ್ಬ ಮಗನನ್ನು ಪಡೆಯಬೇಕು , ಅವನನ್ನು ಸತ್ತ ಅಣ್ಣನ ಮಗನೆಂದು ಪರಿಗಣಿಸಲಾಗುವುದು. ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:20
ἑπτὰ ἀδελφοὶ ἦσαν
ಸದ್ದುಕಾಯರು ನಿಜವಾಗಲೂ ನಡೆಯದೆ ಇದ್ದ ಸನ್ನಿವೇಶದ ಬಗ್ಗೆ ಮಾತನಾಡುತ್ತಿದ್ದರು . ಏಕೆಂದರೆ ಅವರಿಗೆ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ಯೇಸು ಹೇಳುವುದು ಸರಿಯೋ , ತಪ್ಪೋ ಎಂದು ತಿಳಿದುಕೊಳ್ಳಬೇಕಾಗಿತ್ತು . ಪರ್ಯಾಯಭಾಷಾಂತರ: "" ಉದಾಹರಣೆಗೆ ಏಳು ಸಹೋದರರು ಇದ್ದರೆ ""(ನೋಡಿ: ಕಾಲ್ಪನಿಕ ಸನ್ನಿವೇಶಗಳು)
ὁ πρῶτος
ಮೊದಲ ಸಹೋದರನು
ὁ πρῶτος ἔλαβεν γυναῖκα
ಮೊದಲನೆಯವನು ಆ ಹೆಂಗಸನ್ನು ಮದುವೆಯಾಗುವವನು . ಇಲ್ಲಿ ಹೆಂಗಸನ್ನು ಮದುವೆಯಾಗುವುದು ಎಂದರೆ ಆಕೆಯನ್ನು "" ಸೇರಿಸಿಕೊಳ್ಳುವುದು"" ಎಂದರ್ಥ.
Mark 12:21
ὁ δεύτερος…ὁ τρίτος
ಇಲ್ಲಿ ಬರುವ ಸಂಖ್ಯೆಗಳು ಪ್ರತಿಯೊಬ್ಬ ಸಹೋದರನನ್ನು ಕುರಿತು ಹೇಳಿರುವುದು ಮತ್ತು ಈ ರೀತಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: "" ಎರಡನೇ ಸಹೋದರ , ಮೂರನೇ ಸಹೋದರ "" ಎಂದು (ನೋಡಿ: ಪದಲೋಪ)
ὁ δεύτερος ἔλαβεν αὐτήν
ಎರಡನೇ ಸಹೋದರ ಆಕೆಯನ್ನು ಮದುವೆಯಾದ ಇಲ್ಲಿ ಹೆಂಗಸನ್ನು ಮದುವೆಯಾಗುವುದು ಎಂದರೆ ಆಕೆಯನ್ನು "" ಸೇರಿಸಿಕೊಳ್ಳುವುದು"" ಎಂದರ್ಥ.
ὁ τρίτος ὡσαύτως
ಇದನ್ನು ""ಇದೇ ರೀತಿ""ಎಂದು ವಿವರಿಸುವುದು ಸಹಾಯಕ ವಾಗಿರಬಹುದು .ಪರ್ಯಾಯಭಾಷಾಂತರ: "" ಮೂರನೆಯ ಸಹೋದರ ಇತರ ಸಹೋದರರು ಮಾಡಿದಂತೆ ಆಕೆಯನ್ನು ಮದುವೆಯಾದ ಅವನೂ ಸಹ ಮಕ್ಕಳಿಲ್ಲದೆ ಸತ್ತುಹೋದ "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:22
οἱ ἑπτὰ
ಇದು ಎಲ್ಲಾ ಸಹೋದರರು ಎಂಬುದನ್ನು ಕುರಿತು ಹೇಳುತ್ತದೆ. ಪರ್ಯಾಯಭಾಷಾಂತರ: ""ಏಳು ಸಹೋದರರು ""(ನೋಡಿ: ಪದಲೋಪ)
οἱ ἑπτὰ οὐκ ἀφῆκαν σπέρμα
ಪ್ರತಿಯೊಬ್ಬ ಸಹೋದರನೂ ಒಬ್ಬರಾದ ಮೇಲೆ ಒಬ್ಬರು ಸತ್ತನಂತರ ಆಕೆಯನ್ನು ಮದುವೆಯಾದರು ಆದರೆ ಒಬ್ಬರಿಗೂ ಮಕ್ಕಳಾಗಲಿಲ್ಲ ಹಾಗೇ ಸತ್ತುಹೋದರು . ಇದನ್ನು ಸ್ಪಷ್ಟವಾಗಿ ತಿಳಿಸಬಹುದು , ಪರ್ಯಾಯ ಭಾಷಾಂತರ: "" ಪ್ರತಿಯೊಬ್ಬ ಸಹೋದರನೂ ಒಬ್ಬರ ಮರಣದ ನಂತರ ಒಬ್ಬರು ಮದುವೆಯಾದರು .ಆದರೆ ಒಬ್ಬರಿಗೂ ಆಕೆಯಲ್ಲಿ ಮಕ್ಕಳನ್ನು ಪಡೆಯಲು ಆಗಲಿಲ್ಲ , ಪ್ರತಿಯೊಬ್ಬರೂ ಸತ್ತುಹೋದರು ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:23
ἐν τῇ ἀναστάσει, ὅταν ἀναστῶσιν, τίνος αὐτῶν ἔσται γυνή
ಸದ್ದುಕಾಯರು ಯೇಸುವನ್ನು ಕುರಿತು ಈ ಪ್ರಶ್ನೆ ಕೇಳಿದರು . ನಿಮ್ಮ ಓದುಗರು ಇದನ್ನು ಅವರು ಮಾಹಿತಿಗಾಗಿ ಕೇಳಿದ ಕೋರಿಕೆ ಎಂದು ತಿಳಿದರೆ ಇದನ್ನು ಸರಳ ವಾಕ್ಯವನ್ನಾಗಿ ಬರೆಯಬಹುದು .ಪರ್ಯಾಯಭಾಷಾಂತರ: "" ಈಗ ಹೇಳುವ ಆ ಹೆಂಗಸು ಪುನರುತ್ಥಾನದಲ್ಲಿ ಅವರೆಲ್ಲರೂ ಜೀವದಿಂದ ಎದ್ದಾಗ ಯಾರ ಹೆಂಡತಿಯಾಗಿರುವಳು "" ಎಂದು ಕೇಳಿದರು ""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 12:24
οὐ διὰ τοῦτο πλανᾶσθε…τὴν δύναμιν τοῦ Θεοῦ?
ಯೇಸು ಸದ್ದುಕಾಯರನ್ನು ಗದರಿಸಿ ಖಂಡಿಸಿದನು , ಏಕೆಂದರೆ ಅವರು ಧರ್ಮಶಾಸ್ತ್ರ ನಿಯಮವನ್ನು ಸರಿಯಾಗಿ ಓದದೆ ತಪ್ಪಾಗಿ ತಿಳಿದುಕೊಂಡಿದ್ದರು, ಇದನ್ನು ಸರಳವಾಕ್ಯವಾಗಿ ಬರೆಯ ಬಹುದು.ಪರ್ಯಾಯ ಭಾಷಾಂತರ: "" ನೀವು ದೇವರ ಶಕ್ತಿಯನ್ನು ತಿಳಿಯದವರಾಗಿರುವುದರಿಂದಲೇ ಎಲ್ಲವನ್ನೂ ತಪ್ಪಾಗಿ ತಿಳಿದುಕೊಳ್ಳುವಿರಿ ""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
μὴ εἰδότες τὰς Γραφὰς
ಇದರ ಅರ್ಥ ಅವರು ಹಳೆ ಒಡಂಬಡಿಕೆಯ ವಾಕ್ಯಗಳಲ್ಲಿ ಬರೆದಿರುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು.
τὴν δύναμιν τοῦ Θεοῦ
ದೇವರು ಎಷ್ಟು ಮಹತ್ವವುಳ್ಳವನು .
Mark 12:25
ὅταν γὰρ…ἀναστῶσιν
ಇಲ್ಲಿ ""ಅವರು"" ಎಂಬ ಪದ ಈ ಉದಾಹರಣೆಯಲ್ಲಿರುವ ಸಹೋದರರು ಮತ್ತು ಆ ಹೆಂಗಸು .
ἀναστῶσιν
ನಿದ್ದೆಯಿಂದ ಎದ್ದು ನಡೆಯುವುದು ಎಂದರೆ ಸತ್ತ ನಂತರ ಪುನಃ ಜೀವದಿಂದ ಎದ್ದು ಬರುವುದಕ್ಕೆ ರೂಪಕವಾಗಿದೆ.""(ನೋಡಿ: ರೂಪಕ ಅಲಂಕಾರ)
ἐκ νεκρῶν
ಸತ್ತುಹೋದ ಎಲ್ಲರಿಂದಲೂ ಪಾತಾಳಲೋಕದಲ್ಲಿ ಸತ್ತು ಜೊತೆಯಾಗಿರುವ ಎಲ್ಲರನ್ನು ಕುರಿತು ವಿವರಿಸುವ ವಿಚಾರವಿದು. ಅದರಿಂದ ಎದ್ದು ಬರುವುದು ಎಂದರೆ ಪುನಃ ಜೀವಂತ ವಾಗಿರು ವುದು ಎಂದು.
οὔτε γαμοῦσιν οὔτε γαμίζονται
ಸತ್ತವರು ಬದುಕಿ ಎದ್ದ ಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ ಮಾಡಿಕೊಡುವುದೂ ಇಲ್ಲ
γαμίζονται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು . ಪರ್ಯಾಯ ಭಾಷಾಂತರ: ""ಯಾರೂ ಅವರನ್ನು ಮದುವೆ ಮಾಡಿಕೊಡು ವುದಿಲ್ಲ""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τοῖς οὐρανοῖς
ಇದು ದೇವರು ವಾಸಿಸುವ ಸ್ಥಳವನ್ನು ಕುರಿತು ಹೇಳಿದೆ
Mark 12:26
ὅτι ἐγείρονται
ಇದನ್ನು ಕರ್ತರಿ ಕ್ರಿಯಾ ಪದವಾಗಿ ಹೇಳಬಹುದು . ಪರ್ಯಾಯ ಭಾಷಾಂತರ: ""ಯಾರು ಏಳುವರು "" ಅಥವಾ""ಯಾರು ಪುನಃ ಜೀವಂತವಾಗಿ ಏಳುವರು "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
τῇ βίβλῳ Μωϋσέως
ಈ ಪುಸ್ತಕವನ್ನು ಮೋಶೆ ಬರೆದನು .
τοῦ βάτου
ಇದು ಮೋಶೆಯು ಬರೆದ ಪುಸ್ತಕದ ಭಾಗವನ್ನು ಕುರಿತು ಹೇಳಿದೆ ಇದರಲ್ಲಿರುವ ವಿಷಯಗಳನ್ನು ಮೋಶೆಯೊಂದಿಗೆ ದೇವರು ಉರಿಯುತ್ತಿರುವ ಬೆಂಕಿಯ ಪೊದೆಯೊಳಗಿಂದ ಮಾತನಾಡಿದ್ದು . ಆದರೆ ಅದರಿಂದ ಉರಿದು ಹೋಗಲಿಲ್ಲ.ಪರ್ಯಾಯ ಭಾಷಾಂತರ: "" ಉರಿಯುವ ಬೆಂಕಿಯ ಪೊದೆಯಿಂದ ಎಂಬ ವಿಷಯ ಬರುವ ವಾಕ್ಯಭಾಗದಿಂದ"" ಅಥವಾ "" ಉರಿಯುವ ಪೊದೆಯ ಬಗ್ಗೆ ಇರುವ ವಾಕ್ಯಗಳು ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τοῦ βάτου
ಇದೊಂದು ಪೊದೆ , ಒಣಗಿದ ಗಿಡ ಮರಕ್ಕಿಂತ ಚಿಕ್ಕದು ಇದನ್ನು ಕುರಿತು ಹೇಳುತ್ತದೆ.
πῶς εἶπεν αὐτῷ ὁ Θεὸς
ದೇವರು ಮೋಶೆಯೊಂದಿಗೆ ಮಾತನಾಡಿದ ಬಗ್ಗೆ
ἐγὼ ὁ Θεὸς Ἀβραὰμ…Ἰσαὰκ…Ἰακώβ
ಇದರ ಅರ್ಥ ಅಬ್ರಹಾಮ , ಇಸಾಕ ಮತ್ತು ಯಾಕೋಬ ದೇವರನ್ನು ಆರಾಧಿಸಿದರು ಎಂದು ಇವರೆಲ್ಲರೂ ದೈಹಿಕವಾಗಿ ಮರಣಹೊಂದಿದರು ಆದರೆ ಅವರು ಆತ್ಮಿಕವಾಗಿ ಇನ್ನೂ ಬದುಕಿದ್ದಾರೆ ಮತ್ತು ಇನ್ನೂ ದೇವರನ್ನು ಆರಾಧಿಸುತ್ತಿದ್ದಾರೆ.
Mark 12:27
οὐκ…Θεὸς νεκρῶν, ἀλλὰ ζώντων
ಇಲ್ಲಿ "" ಮರಣಿಸುವುದು "" ಎಂದರೆ ಜನರು ಮರಣ ಹೊಂದಿದ ಬಗ್ಗೆ ಹೇಳುತ್ತದೆ. ಮತ್ತು ""ಬದುಕಿದವರು"" ಎಂದರೆ ಯಾವ ಜನರು ಜೀವಂತವಾಗಿದ್ದಾರೋ ಅವರನ್ನು ಕುರಿತದ್ದು . ""ದೇವರು"" ಎಂಬ ಪದವನ್ನು ಸಹ ಸ್ಪಷ್ಟವಾಗಿ ಎರಡನೇ ಪದಗುಚ್ಛದಲ್ಲಿ ಹೇಳಬಹುದು.ಪರ್ಯಾಯಭಾಷಾಂತರ: "" ಆತನು ಜೀವಿತರಿಗೆ ದೇವರಾಗಿದ್ದಾನೆಯೇ ಹೊರತು ಜೀವವಿಲ್ಲದವರಿಗೆ ಅಲ್ಲ ""(ನೋಡಿ: ನಾಮವಾಚಕ ಗುಣವಾಚಕಗಳು. ಮತ್ತು ಪದಲೋಪ)
ζώντων
ಇದು ದೈಹಿಕವಾಗಿ ಮತ್ತು ಆತ್ಮಿಕವಾಗಿ ಜೀವಂತವಾಗಿರುವ ಜನರನ್ನು ಸೇರಿದಂತೆ ಹೇಳಿದೆ.
πολὺ πλανᾶσθε
ಅವರು ಯಾವುದನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂಬುದನ್ನು ಹೇಳಿದರೆ ಸಹಾಯಕವಾಗಿರುತ್ತದೆ. ಪರ್ಯಾಯಭಾಷಾಂತರ: ""ನೀವು ಸತ್ತ ಜನರು ಪುನಃ ಜೀವಂತರಾಗಿ ಏಳುವುದಿಲ್ಲ ಎಂದರೆ ನಿಮ್ಮ ಅಭಿಪ್ರಾಯ ತಪ್ಪು ನೀವು ತಪ್ಪಾಗಿ ತಿಳಿದುಕೊಂಡಿರುವಿರಿ. ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
πολὺ πλανᾶσθε
ಸಂಪೂರ್ಣವಾಗಿ ಅಪಾರ್ಥ ಮಾಡಿಕೊಂಡಿದ್ದೀರಿ ಅಥವಾ ""ತುಂಬಾ ತಪ್ಪು
Mark 12:28
ἐπηρώτησεν αὐτόν
ಶಾಸ್ತ್ರಿಗಳು ಯೇಸುವನ್ನು ಕುರಿತು ಕೇಳಿದರು
Mark 12:29
πρώτη ἐστίν
ಎಲ್ಲಾ ಆಜ್ಞೆಗಳಲ್ಲಿ ಯಾವುದು ತುಂಬಾ ಮುಖ್ಯವಾದುದು ಎಂಬುದನ್ನು ಹೇಳುತ್ತದೆ.ಪರ್ಯಾಯಭಾಷಾಂತರ: "" ಬಹು ಮುಖ್ಯವಾದ ಆಜ್ಞೆ ಯಾವುದೆಂದರೆ .""(ನೋಡಿ: ನಾಮವಾಚಕ ಗುಣವಾಚಕಗಳು.)
ἄκουε, Ἰσραήλ, Κύριος ὁ Θεὸς ἡμῶν Κύριος εἷς ἐστιν
ಇಸ್ರಾಯೇಲ್ ಜನರೇ ಕೇಳಿ ! "" ನಮ್ಮ ದೇವರಾದ ಕರ್ತನು ಒಬ್ಬನೇ ದೇವನು "".
Mark 12:30
ἐξ ὅλης τῆς καρδίας σου, καὶ ἐξ ὅλης τῆς ψυχῆς σου, καὶ ἐξ ὅλης τῆς διανοίας σου, καὶ ἐξ ὅλης τῆς ἰσχύος σου
ಇಲ್ಲಿ ""ಹೃದಯ"" ಮತ್ತು ""ಆತ್ಮ"" ವ್ಯಕ್ತಿಯೊಬ್ಬನ ಅಂತರಂಗವನ್ನು ಕುರಿತು ಹೇಳಿರುವ ವಿಶೇಷಣ / ಮಿಟೋನಿಮಿ ಈ ನಾಲ್ಕು ಪದಗುಚ್ಛಗಳನ್ನು ಒಟ್ಟಾಗಿ ಉಪಯೋಗಿಸಿ ""ಸಂಪೂರ್ಣವಾಗಿ"" ಅಥವಾ "" ಪ್ರಾಮಾಣಿಕವಾಗಿ ಎಂದು ಸೂಚಿಸುತ್ತದೆ.""(ನೋಡಿ: ಲಕ್ಷಣಾಲಂಕಾರ ಮತ್ತು ದ್ವಿರುಕ್ತಿಗಳು)
Mark 12:31
ἀγαπήσεις τὸν πλησίον σου ὡς σεαυτόν
ಯೇಸು ಇಲ್ಲಿ ಒಂದು ಉಪಮಾ ಅಲಂಕಾರ ಬಳಸಿ ಜನರು ಹೇಗೆ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ ಎಂದರೆ ತಮ್ಮನ್ನು ಹೇಗೆ ಪ್ರೀತಿಸಿಕೊಳ್ಳುವ ಹಾಗೆ ಪ್ರೀತಿಸುತ್ತಾರೆ. ಪರ್ಯಾಯ ಭಾಷಾಂತರ: ""ನಿಮ್ಮನ್ನು ಪ್ರೀತಿಸಿಕೊಳ್ಳುವ ಹಾಗೆಯೇ ನಿಮ್ಮ ನೆರೆಯವರನ್ನು ಪ್ರೀತಿಸಿ.""(ನೋಡಿ: ಉಪಮಾಲಂಕಾರ.)
τούτων
ಇಲ್ಲಿ""ಇವುಗಳು"" ಎಂಬ ಪದ ಎರಡು ಆಜ್ಞೆಗಳನ್ನು ಕುರಿತು ಹೇಳುತ್ತದೆ. ಈ ಬಗ್ಗೆ ಯೇಸು ಈಗ ತಾನೆ ಜನರನ್ನು ಕುರಿತು ಹೇಳಿದ.
Mark 12:32
καλῶς, Διδάσκαλε
ಒಳ್ಳೆಯ ಉತ್ತರ. ಬೋಧಕನೇ ಅಥವಾ "" ಚೆನ್ನಾಗಿ ಹೇಳಿದೆ"", ಬೋಧಕನೇ
εἷς ἐστιν
ಇದರ ಅರ್ಥ ದೇವರು ಒಬ್ಬನೇ . ಪರ್ಯಾಯಭಾಷಾಂತರ: "" ಆತನ ಹೊರತು ಬೇರೆ ದೇವರಿಲ್ಲ .""(ನೋಡಿ: ನುಡಿಗಟ್ಟುಗಳು.)
οὐκ ἔστιν ἄλλος
ಇಲ್ಲಿ""ದೇವರು"" ಎಂಬ ಪದ ಹಿಂದಿನ ಪದಗುಚ್ಛಗಳ ಮೂಲಕ ಅರ್ಥಮಾಡಿಕೊಳ್ಳಬಹುದು.ಪರ್ಯಾಯಭಾಷಾಂತರ: ""ಆತನ ಹೊರತು ಮತ್ತೊಬ್ಬ ದೇವರಿಲ್ಲ ""(ನೋಡಿ: ಪದಲೋಪ)
Mark 12:33
ἐξ ὅλης τῆς καρδίας…ἐξ ὅλης τῆς συνέσεως…ἐξ ὅλης τῆς ἰσχύος
ಇಲ್ಲಿ""ಹೃದಯ"" ವ್ಯಕ್ತಿಯೊಬ್ಬನ ಆಲೋಚನೆಗಳು , ಭಾವನೆಗಳು ಅಥವಾ ಅಂತರಂಗವನ್ನು ಕುರಿತು ಹೇಳುವ ವಿಶೇಷಣ/ ಮಿಟೋನಿಮಿ ಈ ಮೂರು ಪದಗುಚ್ಛಗಳು ಒಟ್ಟಾಗಿ ಉಪಯೋಗಿಸಿ ""ಸಂಪೂರ್ಣತೆ "" ಅಥವಾ ಪ್ರಾಮಾಣಿಕತೆಯನ್ನು ಕುರಿತು ಹೇಳುವಂತದ್ದು.""(ನೋಡಿ: ಲಕ್ಷಣಾಲಂಕಾರ)
τὸ ἀγαπᾶν τὸν πλησίον ὡς ἑαυτὸν
ಇಲ್ಲಿರುವ ಉಪಮಾ ಅಲಂಕಾರ ಜನರು ತಮ್ಮನ್ನು ಹೇಗೆ ಪ್ರೀತಿಸುತ್ತಾರೋ ಹಾಗೆ ಇತರರನ್ನು ಪ್ರೀತಿಸುತ್ತಾರೆ ಎಂಬುದನ್ನು ತೋರಿಸಿ ಕೇಳುತ್ತಾರೆ.ಪರ್ಯಾಯಭಾಷಾಂತರ: "" ನಿಮ್ಮನ್ನು ಪ್ರೀತಿಸಿದಂತೆ ನಿಮ್ಮ ನೆರೆಯವರನ್ನೂ ಪ್ರೀತಿಸಿ ""(ನೋಡಿ: ಉಪಮಾಲಂಕಾರ.)
περισσότερόν ἐστιν
ಈ ನುಡಿಗಟ್ಟಿನ ಅರ್ಥ ಕೆಲವು ವಿಷಯಗಳಿಗಿಂತ ಇನ್ನೂ ಬೇರೆ ವಿಷಯಗಳು ಹೆಚ್ಚು ಮುಖ್ಯವಾಗಿವೆ. ಈ ವಿಷಯದಲ್ಲಿ ಎರಡೂ ಆಜ್ಞೆಗಳು ಎಲ್ಲ ಸರ್ವಾಂಗ ಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ದೇವರಿಗೆ ಮೆಚ್ಚಿಕೆಯಾಗಿದೆ ಇದನ್ನು ಸ್ಪಷ್ಟವಾಗಿ ಬರೆಯಬೇಕು. ಪರ್ಯಾಯಭಾಷಾಂತರ: "" ಇದು ಇನ್ನೂ ಮುಖ್ಯವಾದುದು "" ಅಥವಾ"" ದೇವರಿಗೆ ಇದು ಇನ್ನೂ ಹೆಚ್ಚಿನ ರೀತಿಯಲ್ಲಿ ಮೆಚ್ಚಿನ ವಿಷಯವಾಗಿದೆ.""(ನೋಡಿ: ನುಡಿಗಟ್ಟುಗಳು.)
Mark 12:34
οὐ μακρὰν εἶ ἀπὸ τῆς Βασιλείας τοῦ Θεοῦ
ಇದನ್ನು ಕರ್ಮಣಿ ಪ್ರಯೋಗದಲ್ಲಿ ಹೇಳಬಹುದು. ಯೇಸುವಿಗೆ ಉತ್ತರಕೊಟ್ಟವನನ್ನು ಕುರಿತು "" ದೇವರಿಗೆ ಒಪ್ಪಿಸಿಕೊಡಲು ಸಿದ್ಧವಾಗಿರುವವನು ದೇವರರಾಜ್ಯಕ್ಕೆ ದೈಹಿಕವಾಗಿ ಹತ್ತಿರವಾದವ. ಅದೊಂದು ಹತ್ತಿರದ ಸ್ಥಳದಂತಿದೆ .ಪರ್ಯಾಯ ಭಾಷಾಂತರ: "" ನೀನು ದೇವರರಾಜ್ಯಕ್ಕೆ ನಿನ್ನ ಒಪ್ಪಿಸಿಕೊಡಲು ಸಿದ್ಧವಾಗಿರುವುದರಿಂದ ಆತನಿಗೆ ಹತ್ತಿರದವನಾಗಿದ್ದೀಯ "" (ನೋಡಿ: ಲಿಟೋಟ್ಸ್. ಮತ್ತು ರೂಪಕ ಅಲಂಕಾರ)
οὐδεὶς…ἐτόλμα
ಇದನ್ನು ಕರ್ಮಣಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ಪ್ರತಿಯೊಬ್ಬರೂ ಹೆದರಿಕೊಂಡರು .""(ನೋಡಿ: ಲಿಟೋಟ್ಸ್.)
Mark 12:35
ἀποκριθεὶς ὁ Ἰησοῦς ἔλεγεν διδάσκων ἐν τῷ ἱερῷ
ಕೆಲವು ಸಮಯದ ನಂತರ ಯೇಸು ದೇವಾಲಯದಲ್ಲಿ ಇದ್ದನು ಇದು ಹಿಂದಿನ ಸಂಭಾಷಣೆಯ ಭಾಗವಲ್ಲ .ಪರ್ಯಾಯ ಭಾಷಾಂತರ: ""ನಂತರ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ಜನರಿಗೆ ಹೀಗೆ ಹೇಳಿದ ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
πῶς λέγουσιν οἱ γραμματεῖς ὅτι ὁ Χριστὸς, υἱὸς Δαυείδ ἐστιν?
ಯೇಸು ಪ್ರಶ್ನೆಯನ್ನು ಬಳಸಿ ಜನರನ್ನು ತಾನು ಪ್ರಸ್ಥಾಪಿಸುವ ದಾವೀದನ ಕೀರ್ತನೆಯ ಬಗ್ಗೆ ತೀವ್ರವಾಗಿ ಯೋಚಿಸುವಂತೆ ಹೇಳಿದನು. ಇದನ್ನು ಸರಳ ವಾಕ್ಯವನ್ನಾಗಿ ಬರೆಯಬಹುದು . ಪರ್ಯಾಯಭಾಷಾಂತರ: "" ಯೇಸುವನ್ನು ದಾವೀದನ ಮಗನೆಂದು ಹೇಳುತ್ತಾರಲ್ಲಾ ,ಅದು ಹೇಗೆ ಎಂದು ಶಾಸ್ತ್ರಿಗಳು ಕೇಳಿದರು.""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
υἱὸς Δαυείδ
ದಾವೀದನ ಸಂತಾನ
Mark 12:36
αὐτὸς Δαυεὶδ
ಅವನೇ ""ಎಂಬ ಪದ ಇಲ್ಲಿ ದಾವೀದನನ್ನು ಕುರಿತು ಹೇಳಿದೆ ಮತ್ತು ಆತನ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಹೇಳಿದೆ ಮತ್ತು ಅದನ್ನು ದಾವೀದನೇ ಹೇಳಿದ .ಪರ್ಯಾಯಭಾಷಾಂತರ: "" ಅದು ದಾವೀದನೇ""(ನೋಡಿ: ಕರ್ತೃವಾಚ್ಯ ಸರ್ವನಾಮಗಳು.)
ἐν τῷ Πνεύματι τῷ ἁγίῳ
ಇದರ ಅರ್ಥ ದಾವೀದನಿಗೆ ಪವಿತ್ರಾತ್ಮನ ಪ್ರೇರಣೆಯಾಯಿತು ಅವನು ಪವಿತ್ರಾತ್ಮನ ಪ್ರೇರಣೆಯಿಂದ ನಿರ್ದೇಶಿಸಲ್ಪಟ್ಟು ಮಾತನಾಡಿದನು .ಪರ್ಯಾಯ ಭಾಷಾಂತರ: "" ಪವಿತ್ರಾತ್ಮನ ಪ್ರೇರಣೆಯಿಂದ""(ನೋಡಿ: ನುಡಿಗಟ್ಟುಗಳು.)
εἶπεν…εἶπεν ὁ Κύριος τῷ Κυρίῳ μου
ಇಲ್ಲಿ ದಾವೀದನು ದೇವರನ್ನು ""ನನ್ನ ಒಡೆಯನೇ"" ಎಂದು ಕರೆದು ಕ್ರಿಸ್ತನನ್ನು ""ನನ್ನ ಒಡೆಯ"" ಎಂದು ಇಲ್ಲಿ ಕರೆಯಲಾಗಿದೆ. ಇದನ್ನು ಇನ್ನೂ ಸ್ಪಷ್ಟವಾಗಿ ಬರೆಯಬಹುದು .ಪರ್ಯಾಯಭಾಷಾಂತರ: ""ಯೇಸು ಕ್ರಿಸ್ತನ ಬಗ್ಗೆ ಹೇಳಿದ ಕರ್ತನು ತನ್ನ ಒಡೆಯನೇ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
κάθου ἐκ δεξιῶν μου
ಯೇಸು ದಾವೀದನ ಕೀರ್ತನೆಯನ್ನು ಉದಾಹರಿಸುತ್ತಾನೆ. ಇಲ್ಲಿ ದೇವರು ಕ್ರಿಸ್ತನೊಂದಿಗೆ ಮಾತನಾಡುತ್ತಿದ್ದಾನೆ . ದೇವರ "" ಬಲಗಡೆಯಲ್ಲಿ ಕುಳಿತುಕೊಳ್ಳುವುದು"" ಎಂಬುದು ಸಾಂಕೇತಿಕ ವಾದ ಕ್ರಿಯೆ . ಇದು ದೇವರಿಂದ ಮನ್ನಣೆಯನ್ನು ಮತ್ತು ಅಧಿಕಾರವನ್ನು ಪಡೆಯುವುದು ಎಂದು ಅರ್ಥ. ಪರ್ಯಾಯ ಭಾಷಾಂತರ: ""ನನ್ನಬಲಗಡೆಯಲ್ಲಿ ಕುಳಿತುಕೊಳ್ಳುವ ಗೌರವ "" (ನೋಡಿ: ಸಾಂಕೇತಿಕ ಕ್ರಿಯೆ)
ἕως ἂν θῶ τοὺς ἐχθρούς σου ὑποκάτω τῶν ποδῶν σου
ಈ ಉದಾಹರಣೆಯಲ್ಲಿ ದೇವರು "" ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವೆನು "" ಎಂದು ಹೇಳುತ್ತಾನೆ ಪರ್ಯಾಯಭಾಷಾಂತರ: "" ನಾನು ನಿನ್ನ ವಿರೋಧಿಗಳನ್ನು ಸಂಪೂರ್ಣವಾಗಿ ಸೋಲಿಸಿದ ಮೇಲೆ ""(ನೋಡಿ: ರೂಪಕ ಅಲಂಕಾರ)
Mark 12:37
λέγει αὐτὸν, Κύριον
ಇಲ್ಲಿ ""ಅವನ"" ಎಂಬ ಪದ ಕ್ರಿಸ್ತನನ್ನು ಕುರಿತು ಹೇಳಿದೆ.
καὶ πόθεν υἱός αὐτοῦ ἐστιν?
ಇದನ್ನು ಸರಳವಾಕ್ಯವನ್ನಾಗಿ ಬರೆಯಬಹುದು. ಪರ್ಯಾಯಭಾಷಾಂತರ: ""ಕ್ರಿಸ್ತನು ದಾವೀದನ ಸಂತಾನ ಎಂಬುದನ್ನು ಹೇಗೆ ಪರಿಗಣಿಸಬಹುದು ""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 12:38
ἀσπασμοὺς ἐν ταῖς ἀγοραῖς
ಇಲ್ಲಿ ""ಶುಭಾಶಯ"" ಎಂಬುದೊಂದು ನಾಮಪದ . ಇದನ್ನು ""ಶುಭಾಶಯ ಕೋರು "" ಎಂದು ಕ್ರಿಯಾಪದವನ್ನಾಗಿ ವ್ಯಕ್ತಪಡಿಸಬಹುದು. ಈ ಶುಭಾಶಯ , ವಂದನೆಗಳ ಮೂಲಕ ಜನರು ಶಾಸ್ತ್ರಿಗಳನ್ನು ಗೌರವಿಸಿದರು .ಪರ್ಯಾಯಭಾಷಾಂತರ: "" ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳನ್ನು ತಿಳಿಸಿ ವಂದಿಸಿದರು . "" ಅಥವಾ "" ಜನರು ಈ ಶಾಸ್ತ್ರಿಗಳನ್ನು ಅಂಗಡಿ ಬೀದಿಗಳಲ್ಲಿ ಗೌರವದಿಂದ ವಂದಿಸಿದರು .""(ನೋಡಿ: ಭಾವವಾಚಕ ನಾಮಪದಗಳುಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:40
οἱ κατεσθίοντες τὰς οἰκίας τῶν χηρῶν
ಇಲ್ಲಿ ಕಪಟಿಗಳಾದ ಈ ಶಾಸ್ತ್ರಿಗಳು ಹೇಗೆ ವಿಧವೆಯರಿಗೆ ಮೋಸಮಾಡಿ , ಅವರ ಮನೆಗಳನ್ನು ಕಬಳಿಸುತ್ತಾರೆ ಎಂದು ಹೇಳಿದನು .ಪರ್ಯಾಯಭಾಷಾಂತರ: "" ಅವರು ವಿಧವೆಯರನ್ನು ವಂಚಿಸಿ ಅವರ ಮನೆಗಳನ್ನು ವಶಪಡಿಸಿಕೊಳ್ಳುತ್ತಾರೆ. ""(ನೋಡಿ: ರೂಪಕ ಅಲಂಕಾರ)
τὰς οἰκίας τῶν χηρῶν
ಇಲ್ಲಿ ""ವಿಧವೆಯರು"" ಮತ್ತು ""ಮನೆಗಳು"" ಎಂಬುದು ಅಸಹಾಯಕ ಬಡಜನರನ್ನು ಕುರಿತು ಹೇಳುವ ಉಪಲಕ್ಷಣ ಮತ್ತು ಇವು ಒಬ್ಬ ವ್ಯಕ್ತಿಯ ಮುಖ್ಯವಾದ ಸಂಪತ್ತು. ಪರ್ಯಾಯ ಭಾಷಾಂತರ: "" ಅಸಹಾಯಕ ಜನರಿಗೆ ಸೇರಿದ ಎಲ್ಲವನ್ನೂ ""(ನೋಡಿ: ಉಪಲಕ್ಷಣಾಲಂಕಾರ)
οὗτοι λήμψονται περισσότερον κρίμα
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ದೇವರು ಇಂತಹವರನ್ನು ಖಂಡಿತವಾಗಿಯೂ ಹೆಚ್ಚಿನ ಶಿಕ್ಷೆಯ ಮೂಲಕ ದಂಡಿಸುವನು "" ಅಥವಾ ದೇವರು ಇಂತಹವರನ್ನು ತೀವ್ರವಾಗಿ ಶಿಕ್ಷಿಸುವುದು ಖಂಡಿತ.""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
λήμψονται περισσότερον κρίμα
ಇಲ್ಲಿ "" ಹೆಚ್ಚಿನ"" ಎಂಬುದರ ಹೋಲಿಕೆಯ ಪದವಾಗಿದೆ. ಇಲ್ಲಿ ಹೋಲಿಕೆಯ ಪದ ಬಳಸಿರುವುದು ಇತರ ವ್ಯಕ್ತಿಗಳಿಗಿಂತ ಹೆಚ್ಚಿನ ದಂಡನೆ ನೀಡುವ ಬಗ್ಗೆ . ಪರ್ಯಾಯಭಾಷಾಂತರ: "" ಇತರ ಜನರಿಗಿಂತ ಹೆಚ್ಚಿನ ದಂಡನೆಯನ್ನು ಹೊಂದುವರು""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 12:41
ದೇವಾಲಯದಲ್ಲಿ ಇನ್ನೂ ಇರುವಾಗಲೇ ವಿಧವೆಯ ಕಾಣಿಕೆಯ ಮೌಲ್ಯದಬಗ್ಗೆ ಮಾತನಾಡಿದನು.
τοῦ γαζοφυλακίου
ಈ ಕಾಣಿಕೆಯಡಬ್ಬಿಯನ್ನು ದೇವಾಲಯದ ಕಾಣಿಕೆಯನ್ನು ಹಾಕಲು ಪ್ರತಿಯೊಬ್ಬರೂ ಬಳಸುತ್ತಿದ್ದರು.
Mark 12:42
λεπτὰ δύο
ಎರಡು ಚಿಕ್ಕ ತಾಮ್ರದ ನಾಣ್ಯಗಳು .ಇವು ಅಂದು ಚಾಲ್ತಿಯಲ್ಲಿದ್ದ ಅತ್ಯಂತ ಕಡಿಮೆ ಬೆಲೆಯ ನಾಣ್ಯಗಳು ""(ನೋಡಿ: ಸತ್ಯವೇದದಲ್ಲಿನ ಹಣದ ಮೌಲ್ಯ.)
ἐστιν κοδράντης
ಅತಿ ಕಡಿಮೆ ಮೌಲ್ಯದ ಒಂದು ""ದುಗ್ಗಾಣಿ"" ಎಂಬುದು. ಇದನ್ನುನಿಮ್ಮ ಭಾಷೆಯಲ್ಲಿರುವ ಅತ್ಯಂತ ಚಿಕ್ಕ ಮೌಲ್ಯದ ನಾಣ್ಯ ಅಥವಾ ಹಣದ ಪದವನ್ನು ಬಳಸಿಕೊಳ್ಳಿ.
Mark 12:43
43ನೇ ವಾಕ್ಯದಲ್ಲಿ ಈ ಕಾಣಿಕೆಯಾಗಿ ನೀಡಿದ ಎಲ್ಲಾ ಶ್ರೀಮಂತರ ಹಣಕ್ಕಿಂತ ಈ ವಿಧವೆ ನೀಡಿದ ಕಾಣಿಕೆ ಅತ್ಯಂತ ಅಮೂಲ್ಯ ವಾದುದು ಮತ್ತು ಬಹು ಮೌಲ್ಯವುಳ್ಳದ್ದು . 44ನೇ ವಾಕ್ಯದಲ್ಲಿ ಆತ ಈರೀತಿ ಹೇಳುವುದಕ್ಕೆ ಕಾರಣವನ್ನು ನೀಡುತ್ತಾನೆ. ಈ ಮಾಹಿತಿ ಯನ್ನು ಕ್ರಮಪಡಿಸಿ ಹೇಳಬಹುದು.ಇದರಿಂದ ಯೇಸು ಮೊದಲು ಕಾರಣಹೇಳಿ ನಂತರ ವಿಧವೆ ಹೆಚ್ಚು ಮೌಲ್ಯದ ಕಾಣಿಕೆ ನೀಡಿದಳು ಎಂಬುದು ಯು.ಎಸ್.ಟಿ.ಯಲ್ಲಿ ಇದ್ದಂತೆ ಹೇಳಿದೆ.""(ನೋಡಿ: ವಾಕ್ಯಗಳ ನಡುವಿನ ಸೇತುವೆ.)
προσκαλεσάμενος
ಯೇಸು ಕರೆದನು.
ἀμὴν, λέγω ὑμῖν
ಇಲ್ಲಿರುವ ಹೇಳಿಕೆಯ ವಾಕ್ಯ ವಿಶೇಷವಾಗಿ ನಿಜವಾದುದು ಮತ್ತು ಮುಖ್ಯವಾದುದುಮಾರ್ಕ 3:28.ರಲ್ಲಿ ನೀವು ಹೇಗೆ ಭಾಷಾಂತರ ಮಾಡಿರುವಿರಿ ಎಂಬುದನ್ನು ಗಮನಸಿ.
πάντων…τῶν βαλλόντων εἰς
ಇತರ ಎಲ್ಲಾ ಜನರು ಹಾಕಿದ ಕಾಣಿಕೆ ಬಗ್ಗೆ
Mark 12:44
τοῦ περισσεύοντος
ಅವರ ಬಳಿ ಹೆಚ್ಚಾದ ಸಂಪತ್ತು , ಬಹು ಮೌಲ್ಯವುಳ್ಳ ವಸ್ತುಗಳು
τῆς ὑστερήσεως αὐτῆς
ಇದರ ಹೊರತಾಗಿ ಅಥವಾ "" ಅವಳ ಬಳಿ ಇದ್ದ ಎಲ್ಲವನ್ನೂ
τὸν βίον αὐτῆς
ಅದೇ ಅವಳ ಬಳಿ ಜೀವನೋಪಾಯಕ್ಕಾಗಿ ಇದ್ದದ್ದು
Mark 13
ಮಾರ್ಕ 13 ಸಾಮಾನ್ಯ ಟಿಪ್ಪಣಿಗಳು
ರಚನೆ ಮತ್ತು ನಮೂನೆಗಳು
ಕೆಲವು ಭಾಷಾಂತರದಲ್ಲಿ ಯು.ಎಲ್.ಟಿ.ಯಲ್ಲಿ 13:24-25
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ಯೇಸುವಿನ ಪುನರಾಗಮನ
ತನ್ನ ಪುನರಾಗಮನ ಕ್ಕಿಂತ ಮೊದಲು ಏನೇನು ನಡೆಯುತ್ತವೆ ಎಂಬುದರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಿದ ([ಮಾರ್ಕ 13:6-37] (./06.ಎಂಡಿ)). ಆತನು ತನ್ನನ್ನು ಹಿಂಬಾಲಿಸುವವರನ್ನು ಕುರಿತು ಈ ಲೋಕದಲ್ಲಿ ನಡೆಯುವ ವಿಷಯಗಳು ಅವರಿಗೆ ನಡೆಯುವ ವಿನಾಶಗಳು , ಯೆರೂಸಲೇಮಿನ ನಾಶ , ಯುಗದ ಸಮಾಪ್ತಿ ಇವುಗಳ ಬಗ್ಗೆ ತಿಳಿಸಿದ ಆದರೆ ಅವರು ಆತನ ಆಗಮನ ಯಾವ ಸಮಯದಲ್ಲಾದರೂ ನಡೆಯಬಹುದು , ಅದಕ್ಕಾಗಿ ಸಿದ್ಧರಾಗ ಬೇಕಾಗಿರುವುದು ಅವಶ್ಯವಾಗಿದೆ ಎಂದು ಹೇಳಿದ
Mark 13:1
ಅವರು ದೇವಾಲಯವನ್ನು ಬಿಟ್ಟು ಹೊರಟಾಗ ಯೇಸು ಆತನ ಶಿಷ್ಯರನ್ನು ಕುರಿತು ಹೆರೋದನು ಕಟ್ಟಿಸಿದ ಈ ಮಹಾ ದೇವಾಲಯದ ಪರಿಸ್ಥಿತಿ ಭವಿಷ್ಯದಲ್ಲಿ ಏನಾಗುತ್ತದೆ? ಎಂಬುದರ ಬಗ್ಗೆ ತಿಳಿಸಿದ .
ποταποὶ λίθοι καὶ ποταπαὶ οἰκοδομαί
ಕಲ್ಲುಗಳು"" ಎಂಬುದು ಕಟ್ಟಡಗಳನ್ನು ಕಟ್ಟಲು ಬಳಸುವಂತಹವು. ಪರ್ಯಾಯಭಾಷಾಂತರ: "" ಅದ್ಭುತವಾದ ಕಟ್ಟಡಗಳು ಮತ್ತು ಅದ್ಭುತವಾದ ಕಲ್ಲುಗಳು ಯಾವುದರಿಂದ ಮಾಡಿದರೂ ಉಳಿಯುವುದಿಲ್ಲ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 13:2
βλέπεις ταύτας τὰς μεγάλας οἰκοδομάς? οὐ μὴ…λίθος
ಇಲ್ಲಿ ಬಳಸಿರುವ ಪ್ರಶ್ನೆ ಕಟ್ಟಡಗಳ ಕಡೆ ಗಮನ ಸೆಳೆಯುವ ಉದ್ದೇಶವಾಗಿದೆ . ಇದನ್ನು ಒಂದು ಹೇಳಿಕೆಯ ವಾಕ್ಯವನ್ನಾಗಿ ಬರೆಯಬಹುದು . ಪರ್ಯಾಯಭಾಷಾಂತರ: ""ಈ ಅದ್ಭುತವಾದ ಕಟ್ಟಡಗಳನ್ನು ನೋಡಿ ? ಎಂಥಹ ಕಲ್ಲುಗಳು! "" ಅಥವಾ "" ನೀವು ನೋಡುತ್ತಿರುವ ಅದ್ಭುತವಾದ ಈಕಟ್ಟಡಗಳು , ಆದರೆ ಒಂದೇ ಕಲ್ಲಿನದಲ್ಲ.""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
οὐ μὴ ἀφεθῇ ὧδε λίθος ἐπὶ λίθον, ὃς οὐ μὴ καταλυθῇ
ಈ ಕಟ್ಟಡವನ್ನು ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಶತ್ರುಗಳ ಸೈನಿಕರು ಕೆಡವಿ ಹಾಕುವರು ಎಂಬುದು ಸ್ಪಷ್ಟ . ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯಭಾಷಾಂತರ: ""ಶತ್ರು ಸೈನಿಕರು ಒಂದು ಕಲ್ಲಿನ ಮೇಲೆ ಕಲ್ಲು ಉಳಿಯದಂತೆ , ಒಂದು ಕಲ್ಲೂ ಇಲ್ಲದಂತೆ ಎಲ್ಲವನ್ನೂ ಕೆಡವಿ ನಿರ್ನಾಮ ಮಾಡುವರು . ಎಲ್ಲಾ ಕಟ್ಟಡಗಳನ್ನು ಕೆಡವಿ ನಾಶಮಾಡುವರು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿಮತ್ತು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 13:3
ಶಿಷ್ಯರು ದೇವಾಲಯದ ನಾಶ ಮತ್ತು ಮುಂದೆ ನಡೆಯುವ ಘಟನೆಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಯೇಸು ಭವಿಷ್ಯದಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನು ಕುರಿತು ಹೇಳುತ್ತಾನೆ.
καὶ καθημένου αὐτοῦ εἰς τὸ Ὄρος τῶν Ἐλαιῶν κατέναντι τοῦ ἱεροῦ…Πέτρος
ಇಲ್ಲಿ ಯೇಸು ಮತ್ತು ಆತನ ಶಿಷ್ಯರು ಆಲಿವ್ ಬೆಟ್ಟದಕಡೆ ನಡೆದುಹೋಗುತ್ತಿದ್ದರು ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು .ಪರ್ಯಾಯಭಾಷಾಂತರ: "" ದೇವಾಲಯದ ಎದುರಿನಲ್ಲಿದ್ದ ಆಲಿವ್ ಬೆಟ್ಟದ ಬಳಿ ಬಂದಾಗ ಯೇಸು ಕುಳಿತು ಕೊಂಡನು. ಆಗ ಪೇತ್ರನು ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
κατ’ ἰδίαν
ಅವರು ಏಕಾಂತದಲ್ಲಿ ಇದ್ದಾಗ
Mark 13:4
ταῦτα ἔσται…μέλλῃ…συντελεῖσθαι
ಈಗ ತಾನೆ ಯೇಸು ದೇವಾಲಯದ ಕಲ್ಲುಗಳಿಗೆ ಏನು ಆಗುತ್ತದೆ ಎಂದು ತಿಳಿಸಿದ ಬಗ್ಗೆ ಹೇಳುತ್ತದೆ . ಇದನ್ನು ಸ್ಪಷ್ಟಪಡಿಸಬೇಕು . ಪರ್ಯಾಯಭಾಷಾಂತರ: "" ಇದು ದೇವಾಲಯದ ಕಟ್ಟಡಗಳಿಗೆ ನಡೆಯವ ಸಂಗತಿಗಳ ಬಗ್ಗೆ ಹೇಳಿದೆ …ಮುಂದೆ ದೇವಾಲಯದ ಕಟ್ಟಡಗಳಿಗೆ ನಡೆಯುವ ಸಂಗತಿ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ὅταν…ταῦτα…πάντα
ಈ ಎಲ್ಲಾ ಸಂಗತಿಗಳಿಗೆ
Mark 13:5
λέγειν αὐτοῖς
ಆತನ ಶಿಷ್ಯರಿಗೆ
ὑμᾶς πλανήσῃ
ಇಲ್ಲಿ ""ದಾರಿತಪ್ಪಿಹೋಗಲು ಮುನ್ನಡೆಸುವುದು"" ಎಂಬುದು ಒಬ್ಬರನ್ನು ಅಸತ್ಯವಾದ ಸಂಗತಿಯನ್ನು ನಂಬುವಂತೆ ಮಾಡುವ ಪ್ರಯತ್ನಕ್ಕೆ ರೂಪಕವಾಗಿ ಬಳಕೆಯಾಗಿದೆ .ಪರ್ಯಾಯ ಭಾಷಾಂತರ: "" ಅವರು ನಿಮ್ಮನ್ನು ವಂಚಿಸುವರು ""(ನೋಡಿ: ರೂಪಕ ಅಲಂಕಾರ)
Mark 13:6
πολλοὺς πλανήσουσιν
ಇಲ್ಲಿ "" ಇಲ್ಲಿ ""ದಾರಿತಪ್ಪಿಹೋಗಲು ಮುನ್ನಡೆಸುವುದು"" ಎಂಬುದು ಒಬ್ಬರನ್ನು ಅಸತ್ಯವಾದ ಸಂಗತಿಯನ್ನು ನಂಬುವಂತೆ ಮಾಡುವ ಪ್ರಯತ್ನಕ್ಕೆ ರೂಪಕವಾಗಿ ಬಳಕೆಯಾಗಿದೆ.ಪರ್ಯಾಯ ಭಾಷಾಂತರ: ""ಅವರು ಅನೇಕ ಜನರನ್ನು ವಂಚಿಸುವರು ."" (ನೋಡಿ: ರೂಪಕ ಅಲಂಕಾರ)
ἐπὶ τῷ ὀνόματί μου
ಸಂಭವನೀಯ ಅರ್ಥಗಳು 1) "" ನನ್ನ ಅಧಿಕಾರವನ್ನು "" ಅಥವಾ 2) ""ದೇವರು ಅವರನ್ನು ಕಳುಹಿಸಿದ್ದಾನೆ ಎಂದು ""(ನೋಡಿ: ಲಕ್ಷಣಾಲಂಕಾರ)
ἐγώ εἰμι
ನಾನೇ ಕ್ರಿಸ್ತನು
Mark 13:7
ἀκούσητε πολέμους καὶ ἀκοὰς πολέμων
ಇದಲ್ಲದೆ ""ಯುದ್ಧಗಳಾಗುವುದನ್ನು , ಯುದ್ಧ ಆಗುವ ಹಾಗಿದೆ ಸಂಭವನೀಯ ಅರ್ಥಗಳು 1) "" ಯುದ್ಧವಾಗುವ ಶಬ್ಧಗಳನ್ನು ನಿಮ್ಮಬಳಿ ಬಹು ಹತ್ತಿರದಲ್ಲಿ ಕೇಳಿಸುವುದು ಕೆಲವೊಮ್ಮೆ ದೂರದಲ್ಲಿರಬಹುದು"" ಅಥವಾ 2) "" ಯುದ್ಧಗಳು ಪ್ರಾರಂಭವಾದ ಬಗ್ಗೆ ಮತ್ತು ಯುದ್ಧಗಳು ಪ್ರಾರಂಭವಾಗುವ ವರದಿಗಳು . ""(ನೋಡಿ: @)
ἀλλ’ οὔπω τὸ τέλος
ಆದರೂ ಇದು ಯುಗದ ಸಮಾಪ್ತಿಯಲ್ಲ ಅಥವಾ ಆದರೆ ಇದು ಅಂತ್ಯಕಾಲವಲ್ಲ ಇದು ನಂತರ ಸಂಭವಿಸುವಂತದ್ದು. "" ಅಥವಾ "" ಸಮಾಪ್ತಿ ನಂತರ ಆಗುತ್ತದೆ.
τὸ τέλος
ಇದು ಬಹುಷಃ ಈ ಪ್ರಪಂಚದ ಅಂತ್ಯಕಾಲವನ್ನು ಕುರಿತು ಹೇಳುತ್ತದೆ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 13:8
ἐγερθήσεται…ἐπ’
ಈ ನುಡಿಗಟ್ಟಿನ ಅರ್ಥ ಜನರು ಒಬ್ಬರ ವಿರುದ್ಧವಾಗಿ ಒಬ್ಬರು ಜಗಳ ಆಡುವರು.ಪರ್ಯಾಯಭಾಷಾಂತರ: "" ವಿರುದ್ಧವಾಗಿ ಜಗಳ ಆಡುವರು.""(ನೋಡಿ: ನುಡಿಗಟ್ಟುಗಳು.)
βασιλεία ἐπὶ βασιλείαν
ಇಲ್ಲಿ "" ಏಳುವವು "" ಎಂಬುದನ್ನು ಹಿಂದಿನ ನುಡಿಗುಚ್ಛದ ಮೂಲಕ ಅರ್ಥಮಾಡಿಕೊಳ್ಳಬೇಕು.ಪರ್ಯಾಯಭಾಷಾಂತರ: "" ರಾಜ್ಯಗಳು ರಾಜ್ಯಗಳ ವಿರುದ್ಧ ಏಳುವವು ಅಥವಾ ಒಂದು ರಾಜ್ಯದ ಜನರು ಇನ್ನೊಂದು ರಾಜ್ಯದ ಜನರ ವಿರುದ್ಧ ಯುದ್ಧಮಾಡುವರು. ""(ನೋಡಿ: ಪದಲೋಪ)
ἀρχὴ ὠδίνων ταῦτα
ಯೇಸು ಇಲ್ಲಿ ಬರುವ ಎಲ್ಲಾ ವಿನಾಶಕಾರಿ ಕಾರ್ಯಗಳು ನೂತನ ಕಾಲವು ಹುಟ್ಟುವ ಪ್ರಸವ ವೇದನೆಯ ಪ್ರಾರಂಭದಂತೆ ಇರುತ್ತದೆ. ಪರ್ಯಾಯಭಾಷಾಂತರ: ""ಈ ಘಟನೆಗಳು ಒಬ್ಬ ಸ್ತ್ರೀ ಮೊದಲ ಪ್ರಸವ ವೇದನೆಯನ್ನು ಅನುಭವಿಸಿ ಮಗುವನ್ನು ಹೆರುವ ನೋವಿನಂತೆ ಇರುತ್ತದೆ.""(ನೋಡಿ: ರೂಪಕ ಅಲಂಕಾರ)
Mark 13:9
βλέπετε δὲ ὑμεῖς ἑαυτούς
ಜನರು ನಿಮಗೆ ಮಾಡುವುದಕ್ಕೆ ತಕ್ಕಂತೆ ನೀವು ಸಿದ್ಧರಾಗಿ.
παραδώσουσιν ὑμᾶς εἰς συνέδρια
ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು.
δαρήσεσθε
ಇದನ್ನು ಕರ್ತರಿಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: "" ಜನರು ನಿಮ್ಮನ್ನು ಸಭಾಮಂದಿರಗಳಲ್ಲಿ ಹೊಡೆಯುವರು.""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἐπὶ…σταθήσεσθε
ಇದರ ಅರ್ಥ ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗಿ , ನ್ಯಾಯತೀರ್ಪು ಮಾಡುವರು ಪರ್ಯಾಯ ಭಾಷಾಂತರ: "" ನಿಮ್ಮನ್ನು ನ್ಯಾಯ ವಿಚಾರಣೆಗೆ ಒಳಪಡಿಸುವರು "" ಅಥವಾ "" ನಿಮ್ಮನ್ನು ನ್ಯಾಯ ವಿಚಾರಣೆಗೆ ತರುವರು ಮತ್ತು ನಿಮಗೆ ನ್ಯಾಯತೀರ್ಪಾಗುವುದು.""(ನೋಡಿ: ನುಡಿಗಟ್ಟುಗಳು.)
ἕνεκεν ἐμοῦ
ನನ್ನ ನಿಮಿತ್ತವಾಗಿ ಅಥವಾ ""ನನ್ನಿಂದಾಗಿ
εἰς μαρτύριον αὐτοῖς
ಇದರ ಅರ್ಥ ಅವರು ಯೇಸುವಿಗೆ ಸಾಕ್ಷಿಯಾಗಿರುವರು.ಇದನ್ನು ಸ್ಪಷ್ಟವಾಗಿ ಹೇಳಬಹುದು.ಪರ್ಯಾಯಭಾಷಾಂತರ: "" ನನ್ನ ಬಗ್ಗೆ ಸಾಕ್ಷಿ ಹೇಳಲು ನಿಲ್ಲಿಸುವರು "" ಅಥವಾ "" ನೀವು ನನ್ನ ಬಗ್ಗೆ ಅವರಿಗೆ ಹೇಳುವಿರಿ""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 13:10
καὶ εἰς πάντα τὰ ἔθνη πρῶτον δεῖ κηρυχθῆναι τὸ εὐαγγέλιον
ಯೇಸು ಇನ್ನು ಸಮಾಪ್ತಿಯಾಗುವ ಮೊದಲು ನಡೆಯಬಹುದಾದ ಘಟನೆಗಳ ಬಗ್ಗೆ ಮಾತನಾಡುತ್ತಿದ್ದ. ಇದನ್ನು ಸ್ಪಷ್ಟವಾಗಿ ಹೇಳ ಬಹುದು .ಪರ್ಯಾಯಭಾಷಾಂತರ: "" ಅಂತ್ಯಕಾಲ ಬರುವುದಕ್ಕೆ ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆ ಸಾರಲ್ಪಡಬೇಕು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 13:11
παραδιδόντες
ಇದರ ಅರ್ಥ ಜನರನ್ನು ಅರಸುಗಳ, ಅಧಿಕಾರಿಗಳ ಅಧೀನ ಪಡಿಸುವುದು.ಪರ್ಯಾಯಭಾಷಾಂತರ: ""ನಿಮ್ಮನ್ನು ಹಿಡುಕೊಂಡು ಹೋಗಿ ಅಧಿಕಾರಗಳಿಗೆ ಒಪ್ಪಿಸುವಾಗ.""(ನೋಡಿ: ನುಡಿಗಟ್ಟುಗಳು.)
ἀλλὰ τὸ Πνεῦμα τὸ Ἅγιον
ಮಾತನಾಡುವರು "" ಎಂಬ ಪದವನ್ನು ಹಿಂದಿನ ಪದಗುಚ್ಛದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಪರ್ಯಾಯಭಾಷಾಂತರ: ""ಆದರೆ ಪವಿತ್ರಾತ್ಮನು ನಿಮ್ಮ ಮೂಲಕ ಮಾತನಾಡುವನು . ""(ನೋಡಿ: ಪದಲೋಪ)
Mark 13:12
παραδώσει ἀδελφὸς ἀδελφὸν εἰς θάνατον
ಒಬ್ಬ ಸಹೋದರನು ಇನ್ನೊಬ್ಬ ಸಹೋದರನನ್ನು ಜನರ ಕೈಗೆ ಕೊಲ್ಲಲು ಒಪ್ಪಿಸುವನು ಅಥವಾ ಸಹೋದರರು ಅವರ ಸಹೋದರರನ್ನು ಜನರ ಕೈಗೆ ಕೊಲ್ಲಲು ಒಪ್ಪಿಸಿಕೊಡುವರು. ಇದು ಅನೇಕ ಸಲ ಅನೇಕ ಜನರಿಗೆ ನಡೆಯುವುದು. ಯೇಸು ಇಲ್ಲಿ ಒಬ್ಬ ವ್ಯಕ್ತಿ ಅಥವಾ ಒಬ್ಬ ಸಹೋದರನ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ.
ἀδελφὸς ἀδελφὸν
ಇದು ಸಹೋದರರು ಸಹೋದರಿಯರು ಇಬ್ಬರನ್ನು ಕುರಿತು ಹೇಳುತ್ತಿರುವಂತದ್ದು.ಪರ್ಯಾಯಭಾಷಾಂತರ: "" ಜನರು ಅವರ … ಒಡಹುಟ್ಟಿದವರನ್ನು ""(ನೋಡಿ: ಪುಲ್ಲಿಂಗ ಪದಗಳು ಮಹಿಳೆಯರನ್ನು ಒಳಗೊಂಡಿದ್ದೇಕೆ ಯಾವ ಪದ ಹೇಗೆ ಬಳಸಬಹುದು.)
πατὴρ τέκνον
ಇಲ್ಲಿ "" ಮರಣಕ್ಕೆ ಗುರಿಮಾಡುವುದು"" ಎಂಬ ಪದವನ್ನು ಹಿಂದಿನ ಪದಗುಚ್ಛದ ಮೂಲಕ ಅರ್ಥಮಾಡಿಕೊಳ್ಳಬಹುದು. ಇದರ ಅರ್ಥ ತಂದೆಯಂದಿರು ತಮ್ಮ ಮಕ್ಕಳನ್ನು ಹಿಡಿದು ಒಪ್ಪಿಸುವರು , ಇದರಿಂದ ಅವರ ಮಕ್ಕಳು ಕೊಲ್ಲಲ್ಪಡುವರು .ಪರ್ಯಾಯ ಭಾಷಾಂತರ: "" ತಂದೆಯಂದಿರು ತಮ್ಮ ಮಕ್ಕಳನ್ನು ಮರಣಕ್ಕೆ ಒಪ್ಪಿಸಿಕೊಡುವರು.""ಅಥವಾ "" ತಂದೆಯಂದಿರು ಹಿಡಿದುಕೊಡುವರು , ಕೊಲ್ಲಲು ಒಪ್ಪಿಸುವರು (ನೋಡಿ: ಪದಲೋಪಮತ್ತು ನುಡಿಗಟ್ಟುಗಳು.)
ἐπαναστήσονται τέκνα ἐπὶ γονεῖς
ಅಂದರೆ ಮಕ್ಕಳು ತಮ್ಮ ತಂದೆ ತಾಯಿಯರನ್ನು ಹಿಡಿದು ಕೊಡುವರು .ಪರ್ಯಾಯಭಾಷಾಂತರ: "" ಮಕ್ಕಳು ಅವರ ತಂದೆ ತಾಯಿಯರನ್ನು ವಿರೋಧಿಸುವರು ""(ನೋಡಿ: ನುಡಿಗಟ್ಟುಗಳು.)
θανατώσουσιν αὐτούς
ಅಂದರೆ ಅಧಿಕಾರ ವರ್ಗದವರು ತಂದೆ ತಾಯಿಯರನ್ನು ಮರಣದಂಡನೆಗೆ ಗುರಿಮಾಡುವರು . ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯಭಾಷಾಂತರ: "" ಅಧಿಕಾರಿಗಳನ್ನು ತಂದೆ ತಾಯಿಯನ್ನು ಮರಣದಂಡನೆಗೆ ಗುರಿಮಾಡುವಂತೆ ಮಾಡುತ್ತದೆ. .""ಅಥವಾ "" ಅಧಿಕಾರಿಗಳು ತಂದೆ ತಾಯಿಯರನ್ನು ಕೊಲ್ಲುವರು .""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 13:13
ἔσεσθε μισούμενοι ὑπὸ πάντων
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ""ಪ್ರತಿಯೊಬ್ಬರೂ ನಿಮ್ಮನ್ನು ದೂಷಿಸುವರು. (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
διὰ τὸ ὄνομά μου
ನನ್ನ ಹೆಸರು"" ಎಂಬುದು ಆತನನ್ನು ಕುರಿತು ಹೇಳುವ ವಿಶೇಷಣ/ ಮಿಟೋನಿಮಿ .ಪರ್ಯಾಯಭಾಷಾಂತರ: "" ನನ್ನಿಂದಾಗಿ .""ಅಥವಾ "" ನೀವು ನನ್ನಲ್ಲಿ ನಂಬಿಕೆ ಇಟ್ಟಿರುವುದರಿಂದ .""(ನೋಡಿ: ಲಕ್ಷಣಾಲಂಕಾರ)
ὁ…ὑπομείνας εἰς τέλος, οὗτος σωθήσεται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ಯಾರು ಕಡೆಯವರೆಗೂ ಸಹಿಸಿಕೊಳ್ಳುವನೋ ತಾಳುವನೋ ಅವನನ್ನು ದೇವರು ರಕ್ಷಿಸುವನು .""ಅಥವಾ "" ದೇವರು ಕೊನೆಯವರೆಗೂ ತಾಳುವವನನ್ನು ರಕ್ಷಿಸುವನು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ὁ…ὑπομείνας εἰς τέλος
ಇಲ್ಲಿ "" ತಾಳುವುದು "" ನಿರಂತರವಾಗಿ ದೇವರಿಗಾಗಿ ಶ್ರಮ ಅನುಭವಿಸಿದವರೂ ನಂಬಿಕೆಯಿಂದ ಇರುವುದು. ಪರ್ಯಾಯ ಭಾಷಾಂತರ: "" ಯಾರು ಶ್ರಮೆ / ಹಿಂಸೆ ಅನುಭವಿಸಿದರೂ ದೇವರಿಗೆ ನಿಷ್ಠೆಯಿಂದ ನಂಬಿಕೆಯಿಂದ ಇರುವರೋ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
εἰς τέλος
ಸಂಭವನೀಯ ಅರ್ಥಗಳು 1) "" ಅವರ ಜೀವನದ ಕೊನೆಯವರೆಗೆ .""ಅಥವಾ "" 2) ಕಷ್ಟದ ಕೊನೆಯ ಕಾಲದವರೆಗೂ "".
Mark 13:14
τὸ βδέλυγμα τῆς ἐρημώσεως
ಈ ಪದಗುಚ್ಛಗಳು ದಾನಿಯೇಲನ ಪುಸ್ತಕದಿಂದ ತೆಗೆದು ಕೊಳ್ಳಲಾಗಿದೆ . ಆತನ ಓದುಗರು / ಶ್ರೋತೃಗಳು ಈ ವಾಕ್ಯ ಭಾಗಗಳ ಪರಿಚಯವಿದ್ದೀತು ಮತ್ತು ದೇವಾಲಯವನ್ನು ಪ್ರವೇಶಿಸುವ ಅಸಹ್ಯ ಸಂಗತಿಗಳ ಬಗ್ಗೆ ಮತ್ತು ಅಶುದ್ಧಗೊಳಿಸುವ ಬಗ್ಗೆ ಪ್ರವಾದನೆ ಹೇಳಲಾಗಿದೆ. ಪರ್ಯಾಯಭಾಷಾಂತರ: "" ನಾಚಿಕೆ ಉಂಟುಮಾಡುವ ವಸ್ತುಗಳು ದೇವರ ವಸ್ತುಗಳನ್ನು ಅಶುದ್ಧಗೊಳಿಸಿತು..""(ನೋಡಿ: ರೂಪಕ ಅಲಂಕಾರ)
ἑστηκότα ὅπου οὐ δεῖ
ಯೇಸುವಿನ ಶ್ರೋತೃಗಳು ಈ ದೇವಾಲಯದ ಬಗ್ಗೆ ಇರುವ ವಿಚಾರಗಳನ್ನು ತಿಳಿದವರಾಗಿದ್ದಾರೆ ಎಂದು ತಿಳಿಸುತ್ತದೆ. ಇದನ್ನು ಸ್ಪಷ್ಟವಾಗಿತಿಳಿಸಬಹುದು. ಪರ್ಯಾಯಭಾಷಾಂತರ: "" ದೇವಾಲಯದ ಒಳಗೆ ಹಾಳುಮಾಡುವ ಅಸಹ್ಯ ವಸ್ತುವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ὁ ἀναγινώσκων νοείτω
ಇದು ಯೇಸು ಮಾತನಾಡಿದ ವಿಷಯವಲ್ಲ ಮತ್ತಾಯನು ಓದುಗರ ಗಮನಸೆಳೆಯಲು ಮತ್ತು ಅವರಿಗೆ ಈ ಎಚ್ಚರಿಕೆ ನೀಡಲು ಹೇಳಿದ.ಪರ್ಯಾಯಭಾಷಾಂತರ: "" ಇದನ್ನು ಓದುವ ಪ್ರತಿಯೊಬ್ಬರೂ ಈ ಎಚ್ಚರಿಕೆಯನ್ನು ಗಮನಿಸಬೇಕು ..""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 13:15
ἐπὶ τοῦ δώματος
ಯೇಸು ವಾಸಿಸುತ್ತಿದ್ದ ಮನೆಯ ಛಾವಣಿ ಸಮವಾಗಿತ್ತು ಮತ್ತು ಜನರು ಅದರ ಮೇಲೆ ನಿಲ್ಲಲು ಸಾಧ್ಯವಾಗುತ್ತಿತ್ತು
Mark 13:16
μὴ ἐπιστρεψάτω εἰς τὰ ὀπίσω
ಇದು ಆತನು ತನ್ನ ಮನೆಗೆ ಹಿಂತಿರುಗಿದ ಬಗ್ಗೆ ಹೇಳಿದೆ . ಇದನ್ನು ಸ್ಪಷ್ಟವಾಗಿ ಹೇಳಬಹುದು.ಪರ್ಯಾಯಭಾಷಾಂತರ: "" ತನ್ನ ಮನೆಗೆ ಹಿಂತಿರುಗುವುದಿಲ್ಲ..""(ನೋಡಿ: ಪದಲೋಪ)
ἆραι τὸ ἱμάτιον αὐτοῦ
ಆತನ ಹೊದಿಕೆ ತೆಗೆದುಕೊಳ್ಳಲು
Mark 13:17
ταῖς ἐν γαστρὶ ἐχούσαις
ಒಬ್ಬಳು ಬಸುರಿಯಾಗಿರುವುದನ್ನು ಸೌಮ್ಯರೀತಿಯಲ್ಲಿ ಹೇಳುವ ರೀತಿ . ಪರ್ಯಾಯಭಾಷಾಂತರ: "" ಬಸುರಿಯರು .""(ನೋಡಿ: ಸೌಮ್ಯೋಕ್ತಿಗಳು.)
Mark 13:18
προσεύχεσθε…ἵνα
ಈ ಸಮಯದಲ್ಲಿ ಪ್ರಾರ್ಥಿಸಬೇಕು ಅಥವಾ "" ಈ ವಿಷಯದ ಬಗ್ಗೆ ಪ್ರಾರ್ಥಿಸಿ
χειμῶνος
ಚಳಿಗಾಲದ ಸಮಯ ಅಥವಾ ""ಚಳಿ, ಮಳೆಯಕಾಲ ಇದು ಆ ವರ್ಷದ ಚಳಿಗಾಲದ ಸಮಯ ಮತ್ತು ತುಂಬಾ ಸಹಿಸಲು ಆಗದ ಮತ್ತು ಪ್ರಯಾಣಿಸಲು ಕಷ್ಟವಾದ ಕಾಲ
Mark 13:19
οἵα οὐ γέγονεν τοιαύτη
ಇಂತಹ ದಿನಗಳು ಸಂಕಟದ ದಿನಗಳಾಗಿರುವುದರಿಂದ .ಇದು ಅಂದಿನ ದಿನಗಳು ಎಷ್ಟು ಸಂಕಟ, ಕಷ್ಟಗಳಿಂದ ಕೂಡಿತ್ತು, ಇಂತಹ ಸಂಕಟದ ದಿನಗಳು ಸೃಷ್ಟಿಯ ಕಾಲದಿಂದ ಇದೂವರೆಗೂ ಬರಲಿಲ್ಲ.
οὐ μὴ γένηται
ಇಂತಹ ದಿನಗಳು ಎಂದೂ ಬರದಂತೆ ಪ್ರಾರ್ಥನೆ ಮಾಡಿ ಅಥವಾ ""ಸಂಕಟದ ದಿನಗಳುದೇವರು ಸೃಷ್ಟಿಸಿದಂದಿನಿಂದ ಇದೂವರೆಗೂ ಬಂದಿರಲಿಲ್ಲ.
Mark 13:20
ἐκολόβωσεν…τὰς ἡμέρας
ಇದು ದೇವರು ಸಮಯವನ್ನು ಕಡಿಮೆ ಮಾಡಿದನು ""ದಿನಗಳು ಎಂದರೆ ಏನು ಎಂದು ನಿರ್ದಿಷ್ಟವಾಗಿ ಹೇಳಬಹುದು .ಪರ್ಯಾಯ ಭಾಷಾಂತರ: "" ದೇವರು ನರಳುವ ದಿನಗಳನ್ನು ಕಡಿಮೆ ಮಾಡಿದ ""ಅಥವಾ"" ಶ್ರಮೆ ಅನುಭವಿಸುವ ದಿನಗಳನ್ನು / ಸಮಯವನ್ನು ಕಡಿಮೆ ಮಾಡಿದ...""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
οὐκ ἂν ἐσώθη πᾶσα σάρξ
ಮಾಂಸ / ಶರೀರ"" ಎಂಬ ಪದ ಜನರನ್ನು ಉದ್ದೇಶಿಸಿ ಹೇಳಿದೆ ಮತ್ತು ""ರಕ್ಷಣೆ"" ಎಂಬುದು ಭೌತಿಕ ವಿಮೋಚನೆಯನ್ನು ಕುರಿತು ಹೇಳುತ್ತದೆ.ಪರ್ಯಾಯಭಾಷಾಂತರ: "" ಯಾರನ್ನೂ ರಕ್ಷಿಸುವು ದಿಲ್ಲ ""ಅಥವಾ"" ಪ್ರತಿಯೊಬ್ಬರೂ ಮರಣ ಹೊಂದುತ್ತಾರೆ. "" (ನೋಡಿ: ಉಪಲಕ್ಷಣಾಲಂಕಾರ)
διὰ τοὺς ἐκλεκτοὺς
ತಾನು ಆದು ಕೊಂಡವರಿಗೆ ಸಹಾಯ ಮಾಡಲು
τοὺς ἐκλεκτοὺς, οὓς ἐξελέξατο
ಯಾರನ್ನು ಆತನು ಆಯ್ಕೆ ಮಾಡಿದನೋ ""ಎಂಬ ಪದಗುಚ್ಛದ ಅರ್ಥ"" ಆಯ್ಕೆಯಾಗುವುದು "" ಎಂಬುದನ್ನು ಸೂಚಿಸುತ್ತದೆ. ಒಟ್ಟಾಗಿ ಇವರನ್ನು ದೇವರು ಹೀಗೆ ಈ ಜನರನ್ನು ಆಯ್ಕೆ ಮಾಡಿದ ಎಂಬುದನ್ನು ಒತ್ತಿ ಹೇಳುತ್ತದೆ..""(ನೋಡಿ: ದ್ವಿರುಕ್ತಿಗಳು)
Mark 13:21
21ನೇ ವಾಕ್ಯದಲ್ಲಿ ಯೇಸು ಒಂದು ಆಜ್ಞೆ ನೀಡುತ್ತಾನೆ ಮತ್ತು 22 ನೇ ವಾಕ್ಯದಲ್ಲಿ ಆತನು ನೀಡಿದ ಆಜ್ಞೆಗೆ ಕಾರಣವನ್ನು ತಿಳಿಸಿದ. ಇದನ್ನು ಕಾರಣ ನೀಡಿ ಪುನರ್ ರೂಪಿಸಬೇಕು ಮೊದಲು ಮತ್ತು ಆಜ್ಞೆಯನ್ನು ಎರಡನೆಯದಾಗಿ ಯು.ಎಸ್.ಟಿ. ಯಲ್ಲಿ ಇರುವಂತೆ ಕ್ರಮಪಡಿಸಬೇಕು. ""(ನೋಡಿ: ವಾಕ್ಯಗಳ ನಡುವಿನ ಸೇತುವೆ.)
Mark 13:22
ψευδόχριστοι
ಜನರು ನಾನೇ ಕ್ರಿಸ್ತ ಎಂದುಹೇಳುವರು.
πρὸς τὸ ἀποπλανᾶν
ಮೋಸ ಮಾಡುವ ಉದ್ದೇಶದಿಂದ "" ಅಥವಾ"" ಮೋಸಗೊಳಿಸಲು ಪ್ರಯತ್ನಿಸುವಾಗ
πρὸς τὸ ἀποπλανᾶν εἰ δυνατὸν τοὺς ἐκλεκτούς
ಆದು ಕೊಂಡವರೂ ಸಹ""ಈ ಪದಗುಚ್ಛ ಸುಳ್ಳು ಪ್ರವಾದಿಗಳು , ಸುಳ್ಳು ಕ್ರಿಸ್ತರು ಕೆಲವು ಜನರನ್ನು ಮೋಸಗೊಳಿಸಲು ನಿರೀಕ್ಷಿಸುತ್ತಿದ್ದಾರೆ. ಆದರೆ ಅವರಿಗೆ ದೇವರಾದು ಕೊಂಡವರನ್ನು ಮೋಸಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಗೊತ್ತಿರುವುದಿಲ್ಲ. ಪರ್ಯಾಯಭಾಷಾಂತರ: "" ಜನರನ್ನು ವಂಚಿಸಲು ಮತ್ತು ದೇವರಾದುಕೊಂಡವರನ್ನು ಸಾಧ್ಯವಾದರೆ ವಂಚಿಸಬಹುದು."" (ನೋಡಿ: ಪದಲೋಪ)
τοὺς ἐκλεκτούς
ದೇವರು ಆಯ್ಕೆ ಮಾಡಿಕೊಂಡ ಜನರು.
Mark 13:23
ὑμεῖς δὲ βλέπετε
ಎಚ್ಚರಿಕೆಯಿಂದಿರು ಅಥವಾ "" ಜಾಗರೂಕರಾಗಿರಿ"".
προείρηκα ὑμῖν πάντα
ಯೇಸು ಅವರಿಗೆ ಈ ವಿಚಾರಗಳನ್ನು ಹೇಳಿ ಎಚ್ಚರಿಕೆ ನೀಡಿದ ಪರ್ಯಾಯಭಾಷಾಂತರ: "" ನಾನು ಎಲ್ಲವನ್ನು ಮೊದಲೇ ಹೇಳಿ ಎಚ್ಚರಿಕೆ ನೀಡಿದ್ದೇನೆ..""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 13:24
ὁ ἥλιος σκοτισθήσεται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ಸೂರ್ಯನು ಕತ್ತಲಾಗಿ ಹೋಗುವುದು. "" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
ἡ σελήνη οὐ δώσει τὸ φέγγος αὐτῆς
ಇಲ್ಲಿ ಚಂದ್ರನನ್ನು ಜೀವಂತವಾಗಿರುವಂತೆ ಮತ್ತು ಯಾರಿಗೋ ಏನನ್ನು ಕೊಡಲು ಸಾಧ್ಯ ಎಂದು ಹೇಳಿದೆ .ಪರ್ಯಾಯ ಭಾಷಾಂತರ: "" ಚಂದ್ರನು ಬೆಳಕು ಕೊಡದೆ ಇರುವುದಿಲ್ಲ "" ಅಥವಾ"" ಚಂದ್ರನು ಬೆಳಕಿಲ್ಲದೆ ಕತ್ತಲಾಗುವನು ..""(ನೋಡಿ: ವ್ಯಕ್ತೀಕರಣ)
Mark 13:25
οἱ ἀστέρες ἔσονται ἐκ τοῦ οὐρανοῦ πίπτοντες
ಅವರು ನೆಲದ ಮೇಲೆ ಬೀಳುವರು ಎಂಬುದು ಇದರ ಅರ್ಥವಲ್ಲ . ಆದರೆ ಅವರು ಎಲ್ಲಿರುವರೋ ಅಲ್ಲಿಂದ ಕೆಳಗೆ ಬೀಳುವರು / ಇಳಿಯುವರು .ಪರ್ಯಾಯಭಾಷಾಂತರ: "" ಆಕಾಶದಲ್ಲಿರುವ ನಕ್ಷತ್ರಗಳು ತಮ್ಮ ಸ್ಥಳವನ್ನು ಬಿಟ್ಟು ಕೆಳಗೆ ಬೀಳುವವು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
αἱ δυνάμεις αἱ ἐν τοῖς οὐρανοῖς σαλευθήσονται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ಆಕಾಶದಲ್ಲಿರುವ ಶಕ್ತಿಗಳು ಕದಲುವುದು ""ಅಥವಾ""ಪರಲೋಕದಲ್ಲಿರುವ ಶಕ್ತಿಗಳನ್ನು ದೇವರು ಕದಲಿಸುವನು .""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
αἱ δυνάμεις αἱ ἐν τοῖς οὐρανοῖς
ಆಕಾಶದಲ್ಲಿನ ಎರಡು ಶಕ್ತಿಶಾಲಿ ವಿಷಯಗಳು. ಸಂಭವನೀಯ ಅರ್ಥಗಳು 1) ಇದು ಸೂರ್ಯ , ಚಂದ್ರ ಮತ್ತು ನಕ್ಷತ್ರಗಳನ್ನು ಕುರಿತು ಹೇಳಿದೆ ಅಥವಾ 2) ಇದು ಬಲಶಕ್ತಿಗಳಲ್ಲ ಆತ್ಮಿಕ ವಿಷಯಗಳು .
ἐν τοῖς οὐρανοῖς
ಆಕಾಶದಲ್ಲಿ
Mark 13:26
τότε ὄψονται
ಆಗ ಜನರು ನೋಡಬಹುದು
μετὰ δυνάμεως πολλῆς καὶ δόξης
ಬಹುಬಲದಿಂದಲೂ ಮತ್ತು ಮಹಿಮೆಯಿಂದಲು
Mark 13:27
ἐπισυνάξει
ಇಲ್ಲಿ ""ಅವನು"" ಎಂಬುದು ದೇವರನ್ನು ಮತ್ತು ದೇವದೂತರನ್ನು ಕುರಿತು ಹೇಳಿರುವ ವಿಶೇಷಣ / ಮಿಟೋನಿಮಿ ಇವರೇ ದೇವರಾದು ಕೊಂಡವರನ್ನು ಒಟ್ಟುಗೂಡಿಸುವರು .ಪರ್ಯಾಯ ಭಾಷಾಂತರ: "" ಅವರು ಒಂದುಗೂಡಿ ಬರುವರು ""ಅಥವಾ""ಆತನ ದೂತರು ಒಂದುಗೂಡಿಬಂದರು .""(ನೋಡಿ: ಲಕ್ಷಣಾಲಂಕಾರ)
τῶν τεσσάρων ἀνέμων
ನಾಲ್ಕು ಮಾರುತಗಳು ""ಈ ಭೂಮಿಯಲ್ಲಿವೆ ಇವು ನಾಲ್ಕು ದಿಕ್ಕುಗಳನ್ನು ಸೂಚಿಸುತ್ತವೆ ಎಂದು ಹೇಳುತ್ತಾರೆ: ಉತ್ತರ, ದಕ್ಷಿಣ,ಪೂರ್ವ ಮತ್ತು ಪಶ್ಚಿಮ . ಪರ್ಯಾಯ ಭಾಷಾಂತರ: "" ಉತ್ತರ, ದಕ್ಷಿಣ,ಪೂರ್ವ ಮತ್ತು ಪಶ್ಚಿಮ""ಅಥವಾ""ಭೂಮಿಯ ಎಲ್ಲಾ ಭಾಗಗಳು.""(ನೋಡಿ: ರೂಪಕ ಅಲಂಕಾರ)
ἀπ’ ἄκρου γῆς ἕως ἄκρου οὐρανοῦ
ಈ ಎರಡೂ ಕಟ್ಟಕಡೆಯ ಎಂಬ ಪದವನ್ನು ಬಳಸಿರುವುದು ಆತನು ತನ್ನ ದೂತರನ್ನು ಕಳುಹಿಸಿ ತಾನು ಆದುಕೊಂಡವ ರನ್ನು ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ನಾಲ್ಕು ದಿಕ್ಕುಗಳಿಂದ ಒಟ್ಟುಗೂಡಿಸುವನು. ಪರ್ಯಾಯ ಭಾಷಾಂತರ: "" ಭೂಮಿಯ ಮೇಲಿನಪ್ರತಿಯೊಂದು ಸ್ಥಳವೂ."" (ನೋಡಿ: ಮೆರಿಸಮ್.)
Mark 13:28
ಯೇಸು ಇಲ್ಲಿ ಎರಡು ಚಿಕ್ಕ ಸಾಮ್ಯಗಳನ್ನು ಬಳಸಿ ತಾನು ವಿವರಿಸುತ್ತಿರುವ ಘಟನೆಗಳ ಮೂಲಕ ಜನರಿಗೆ ಎಚ್ಚರಿಕೆಯಿಂದ ಇರುವಂತೆ ನೆನಪಿಸುತ್ತಾನೆ.""(ನೋಡಿ: ಸಾಮ್ಯಗಳು.)
ὁ κλάδος αὐτῆς ἁπαλὸς γένηται, καὶ ἐκφύῃ τὰ φύλλα
ಕೊಂಬೆಗಳು"" ಎಂಬ ಪದಗುಚ್ಛ ಅಂಜೂರಮರದ ಕೊಂಬೆಯನ್ನು ಕುರಿತು ಹೇಳುತ್ತಿದೆ.ಪರ್ಯಾಯಭಾಷಾಂತರ: "" ಅದರ ಕೊಂಬೆ ಗಳು ಎಳೆಯದಾಗಿದ್ದು ಎಲೆ ಚಿಗುರುತ್ತಿದೆ.
ἁπαλὸς
ಎಲೆಗಳು ಹಚ್ಚಹಸಿರಾಗಿದ್ದು ಎಳೆಯದಾಗಿತ್ತು
ἐκφύῃ τὰ φύλλα
ಇಲ್ಲಿ ಅಂಜೂರಮರಕ್ಕೆ ಜೀವವಿರುವ ವ್ಯಕ್ತಿಯಂತೆ ಭಾವಿಸಿ ಅದು ತನ್ನ ಮರದಲ್ಲಿ ಎಲೆಗಳು ಬೆಳೆಯುವಂತೆ ಮಾಡುತ್ತಿದೆ ಎಂಬಂತೆ ಹೇಳಲಾಗಿದೆ.ಪರ್ಯಾಯಭಾಷಾಂತರ: "" ಅದರ ಎಲೆಗಳು ಚಿಗುರಲು ತೊಡಗಿತು.""(ನೋಡಿ: ವ್ಯಕ್ತೀಕರಣ)
τὸ θέρος
ವರ್ಷದ ಬೇಸಿಗೆಯ ಕಾಲ ಅಥವಾ ಬೆಳೆಯುವ ಕಾಲ.
Mark 13:29
ταῦτα
ಇದು ಸಂಕಟದ ಕಾಲವನ್ನು ಕುರಿತು ಹೇಳುತ್ತದೆ.ಪರ್ಯಾಯ ಭಾಷಾಂತರ: "" ಈ ವಿಷಯಗಳನ್ನು ವಿವರಿಸಲಾಗಿದೆ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἐγγύς ἐστιν
ಮನುಷ್ಯಕುಮಾರನು ಹತ್ತಿರದಲ್ಲೇ ಇದ್ದಾನೆ
ἐπὶ θύραις
ಈ ನುಡಿಗಟ್ಟು ಅವನು ಹತ್ತಿರವೇ ಇದ್ದಾನೆ ಮತ್ತು ಹೆಚ್ಚು ಕಡಿಮೆ ಬಂದೆ ಬಿಟ್ಟಿದ್ದಾನೆ. ಅಂದರೆ ಒಬ್ಬ ಪ್ರಯಾಣಿಕತಾನು ತಲುಪಬೇಕಾದ ಪಟ್ಟಣದ ಪ್ರವೇಶದ್ವಾರವನ್ನು ತಲುಪುವುದರಲ್ಲಿ ಇದ್ದಾನೆ ಎಂದು . ಪರ್ಯಾಯಭಾಷಾಂತರ: "" ಆತ ಹೆಚ್ಚು ಕಡಿಮೆ ಇಲ್ಲೇ ಇದ್ದಾನೆ.""(ನೋಡಿ: ನುಡಿಗಟ್ಟುಗಳು.)
Mark 13:30
ἀμὴν, λέγω ὑμῖν
ಇಲ್ಲಿ ಬರುವ ಹೇಳಿಕೆ ವಾಕ್ಯವು ಒಂದು ಮುಖ್ಯವಾದ ಘಟನೆ ಯನ್ನು ವಿಶೇಷವಾಗಿ ಅನುಸರಿಸುತ್ತಿರುವುದನ್ನು ಕುರಿತು ಹೇಳಿದ್ದಾನೆ ಮಾರ್ಕ 3:28. ರಲ್ಲಿ ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿ .
οὐ μὴ παρέλθῃ
ಇದು ಯಾರಾದರೂ ಮರಣಹೊಂದಿದಾಗ ಇದನ್ನು ಸೌಮ್ಯವಾದ ರೀತಿಯಲ್ಲಿ ಹೇಳುವ ವಿಧಾನ ಪರ್ಯಾಯಭಾಷಾಂತರ: "" .""(ನೋಡಿ: ಸೌಮ್ಯೋಕ್ತಿಗಳು.)
μέχρις οὗ ταῦτα πάντα
ಇಲ್ಲಿ"" ಈ ಘಟನೆಗಳು"" ಎಂಬ ಪದಗಳು ಸಂಕಟಗಳನ್ನು ಕುರಿತು ಹೇಳುತ್ತದೆ.
Mark 13:31
ὁ οὐρανὸς καὶ ἡ γῆ
ಇಲ್ಲಿ ಎರಡು ರೀತಿಯ ಕಟ್ಟಕಡೆಯ ವಿಚಾರಗಳನ್ನು ಆಕಾಶದ ಬಗ್ಗೆ ತಿಳಿಸಿದೆ.ಇದರಲ್ಲಿ ಸೂರ್ಯ , ಚಂದ್ರ ,ನಕ್ಷತ್ರಗಳು ಮತ್ತು ಗ್ರಹಗಳು ಮತ್ತು ಭೂಮಿಗೆ ಸೇರಿದ ಎಲ್ಲವನ್ನೂಒಳಗೊಂಡಿದೆ. ಪರ್ಯಾಯಭಾಷಾಂತರ: "" ಆಕಾಶ ,ಭೂಮಿ ಮತ್ತು ಅವುಗಳಲ್ಲಿ ಇರುವ ಎಲ್ಲವೂ .""(ನೋಡಿ: ಮೆರಿಸಮ್.)
παρελεύσονται
ಇವೆಲ್ಲವೂ ಅಳಿದು ಹೋಗುವವು. ಇಲ್ಲಿ ಈ ಪದವು ಈ ಲೋಕ ಅಳಿದುಹೋಗುವ ಬಗ್ಗೆ ಹೇಳುತ್ತದೆ.
οἱ…λόγοι μου οὐ μὴ παρελεύσονται
ಯೇಸು ಇಲ್ಲಿ ಎಲ್ಲವೂ ಅಳಿದುಹೋದರೂ ಅವೆಲ್ಲವೂ ಭೌತಿಕ ವಾದುದು ಅದಕ್ಕೆ ಅಳಿದು ಹೋಗುತ್ತವೆ.ಎಂದು ಹೇಳಿದ್ದಾನೆ . ಪರ್ಯಾಯಭಾಷಾಂತರ: "" ಆದರೆ ನನ್ನ ಮಾತುಗಳು ಅಳಿದು ಹೋಗುವುದೇ ಇಲ್ಲ..""(ನೋಡಿ: ರೂಪಕ ಅಲಂಕಾರ)
Mark 13:32
τῆς ἡμέρας ἐκείνης ἢ τῆς ὥρας
ಇದು ಮನುಷ್ಯಕುಮಾರನು ಪುನಃ ಹಿಂತಿರುಗಿ ಬರುತ್ತಾನೆ ಎಂಬುದನ್ನು ಸೂಚಿಸುತ್ತದೆ. ಪರ್ಯಾಯಭಾಷಾಂತರ: "" ಆದಿನ ಅಥವಾ ಆ ಸಮಯದಲ್ಲಿ ಮನುಷ್ಯಕುಮಾರನು ಹಿಂತಿರುಗಿ ಬರುವನು"" ಅಥವಾ ""ಆದಿನ ಅಥವಾ ಆ ಗಳಿಗೆಯಲ್ಲಿ ನಾನು ಹಿಂತಿರುಗಿ ಬರುವೆನು.(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
οὐδεὶς οἶδεν; οὐδὲ οἱ ἄγγελοι ἐν οὐρανῷ, οὐδὲ ὁ Υἱός, εἰ μὴ ὁ Πατήρ
ಈ ಪದಗಳು ಆ ದಿನದ ವಿಷಯವಾಗಲಿ , ಆ ಘಳಿಗೆಯ ವಿಷಯ ವಾಗಲಿ , ಮನುಷ್ಯಕುಮಾರನು ಹಿಂತಿರುಗುವ ವಿಷಯವಾಗಲಿ ಯಾರಿಗೂ ತಿಳಿಯುವುದಿಲ್ಲ . ಇದು ಆತನ ತಂದೆಗೆ ತಿಳಿಯು ವುದೇ ಹೊರತು ಮತ್ತೆ ಯಾರಿಗೂ ತಿಳಿಯುವುದಿಲ್ಲ ಎಂಬುದನ್ನು ವಿಶೇಷವಾಗಿ ಸೂಚಿಸುತ್ತದೆ.ಪರ್ಯಾಯಭಾಷಾಂತರ: "" ಯಾರಿಗೂ ತಿಳಿಯುವುದಿಲ್ಲ ಪರಲೋಕದಲ್ಲಿರುವ ದೇವದೂತ ರಿಗೂ , ಮಗನಿಗೂ ತಿಳಿಯುವುದಿಲ್ಲ ಆದರೆ ತಂದೆಗೆ ತಿಳಿದಿರುತ್ತದೆ. "" ಅಥವಾ "" ಪರಲೋಕದಲ್ಲಿರುವ ತಂದೆಯ ಹೊರತು ಅಲ್ಲೇ ಇರುವ ದೇವದೂತರಿಗಾಗಲಿ ,ಮಗನಿಗಾಗಲಿ ಇದು ತಿಳಿದಿರುವುದಿಲ್ಲ.""(ನೋಡಿ: ಪದಲೋಪ)
οἱ ἄγγελοι ἐν οὐρανῷ
ಪರಲೋಕ "" ಎಂದರೆ ದೇವರು ವಾಸಿಸುವ ಸ್ಥಳ.
εἰ μὴ ὁ Πατήρ
ಇದನ್ನು""ತಂದೆ""ಎಂದು ಭಾಷಾಂತರಿಸುವುದು ಉತ್ತಮ. ನಿಮ್ಮ ಭಾಷೆಯಲ್ಲಿ ಇದೇ ಪದವನ್ನು ಉಪಯೋಗಿಸಿ ಮಾನವ - ತಂದೆ ಪದವನ್ನು ಸೂಚಿಸುವಂತೆ ಬರೆಯಬಹುದು. ಇದೊಂದು ಪದಲೋಪ ಮಗ ಯಾವಾಗ ಹಿಂತಿರುಗುವನು ಎಂಬುದು ತಂದೆಗೆ ಮಾತ್ರ ಗೊತ್ತಿರುತ್ತದೆ. ಪರ್ಯಾಯಭಾಷಾಂತರ: "" ಆದರೆ ತಂದೆಗೆ ಮಾತ್ರ ಗೊತ್ತಿರುತ್ತದೆ.""(ನೋಡಿ: ಪದಲೋಪ)
Mark 13:33
πότε ὁ καιρός ἐστιν
ಇದನ್ನು ಸ್ಪಷ್ಟವಾಗಿ "" ಆ ಸಮಯ / ಗಳಿಗೆ ಎಂಬುದು ಯಾವುದನ್ನು ಕುರಿತು ಇಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: "" ಯಾವಾಗ ಎಲ್ಲಾ ಘಟನೆಗಳು ನಡೆಯುತ್ತವೋ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 13:34
ἑκάστῳ τὸ ἔργον αὐτοῦ
ಯಾರುಯಾರು ಯಾವ ಕೆಲಸ ಮಾಡಬೇಕು ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸುವುದು.
Mark 13:35
ἢ ὀψὲ
ಅವನು ಸಂಜೆ ಹಿಂತಿರುಗುವನು
ἀλεκτοροφωνίας
ಹುಂಜ ಒಂದು ಪಕ್ಷಿ ಜಾತಿಯದು ಇದು ಬೆಳಗಿನ ಜಾವದಲ್ಲಿ ದೊಡ್ಡ ಧ್ವನಿಯಿಂದ ಕೂಗುತ್ತದೆ.
Mark 13:36
εὕρῃ ὑμᾶς καθεύδοντας
ನೀವು ""ನಿದ್ದೆಮಾಡುತ್ತಾ"" ಎಚ್ಚರವಾಗಿ ಸಿದ್ಧವಾಗಿ ಇರುತ್ತೀರಿ ಎಂಬುದರ ಬಗ್ಗೆ ಯೇಸು ಮಾತನಾಡುತ್ತಿದ್ದಾನೆ.ಪರ್ಯಾಯ ಭಾಷಾಂತರ: "" ನೀವು ಆತನ ಆಗಮನಕ್ಕೆ ಸಿದ್ಧರಾಗಿರುವುದಿಲ್ಲ. .""(ನೋಡಿ: ರೂಪಕ ಅಲಂಕಾರ)
Mark 14
ಮಾರ್ಕ 14 ಸಾಮಾನ್ಯ ಟಿಪ್ಪಣಿಗಳು
ಕೆಲವು ಭಾಷಾಂತರದಲ್ಲಿ ಪದ್ಯಭಾಗವನ್ನುಬಲಭಾಗದಲ್ಲಿ ಬರೆದು ಉಳಿದ ಗದ್ಯಭಾಗವನ್ನು ಓದಲು ಸುಲಭ ವಾಗುವಂತೆ ಇನ್ನೊಂದೆಡೆ ಬರೆಯುತ್ತಾರೆ. ಯು.ಎಲ್.ಟಿ.ಯಲ್ಲಿರುವಂತೆ ಮಾಡಿರುತ್ತಾರೆ.
14:27, 62, ಹಳೆ ಒಡಂಬಡಿಕೆಯ ವಾಕ್ಯಗಳು ದೇಹವನ್ನು ತಿಂದು , ರಕ್ತವನ್ನು ಕುಡಿಯುವುದು
ಮಾರ್ಕ 14:22-25 ಎಂಬುದು ಯೇಸು ತನ್ನ ಶಿಷ್ಯರೊಂದಿಗೆ ಕಡೆಯ ಭೋಜನ ಮಾಡಿದ್ದನ್ನು ವಿವರಿಸುತ್ತದೆ. ಈ ಸಮಯದಲ್ಲಿ ಯೇಸು ಅವರನ್ನು ಕುರಿತು ಅವರು ಆತನ ಮಾಂಸವನ್ನು ತಿಂದು ಮತ್ತು ರಕ್ತವನ್ನು ಕುಡಿಯುತ್ತಿದ್ದಾರೆ ಎಂದು ಹೇಳಿದನು.ಎಲ್ಲಾ ಚರ್ಚ್ ಗಳಲ್ಲಿ / ಸಭೆಗಳಲ್ಲಿ "" ಕರ್ತನ ರಾತ್ರಿ ಭೋಜನ"" "" ಯುಕರಿಸ್ಟ್"" ಅಥವಾ""ಪವಿತ್ರ ಭೋಜನ ಸಂಸ್ಕಾರ"" ಎಂಬುದನ್ನು ಎಲ್ಲಾ ಕ್ರೈಸ್ತರು ಆತನನ್ನು ಸ್ಮರಿಸಿಕೊಳ್ಳಲು ಆಚರಿಸುವರು .
ಈ ಅಧ್ಯಾಯದಲ್ಲಿನ ಇತರ ಸಂಭವನೀಯ ಕ್ಲಿಷ್ಟತೆಗಳು
ಅಬ್ಬಾ , ತಂದೆ
"" ಅಬ್ಬಾ"" ಎಂಬುದು ಅರಾಮಿಕ್ ಪದ ಯೆಹೂದಿಗಳು ತಮ್ಮ ತಂದೆಯರೊಂದಿಗೆ ಮಾತನಾಡುತ್ತಿದ್ದ ಭಾಷೆ. ಮಾರ್ಕನು ಇದನ್ನು ಹೇಗೆ ಧ್ವನಿಸುತ್ತದೋ ಹಾಗೆಯೇ ಭಾಷಾಂತರಿಸಿದ್ದಾನೆ . (ಮಾರ್ಕ 14:22-25).
""ಮನುಷ್ಯ ಕುಮಾರ ""
ಈ ಅಧ್ಯಾಯದಲ್ಲಿ ಯೇಸು ತನ್ನನ್ನು ""ಮನುಷ್ಯ ಕುಮಾರನೆಂದು ""ಹೇಳುತ್ತಾನೆ . (ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.) (ಮಾರ್ಕ 14:20).ನಿಮ್ಮ ಭಾಷೆಯಲ್ಲಿ ಜನರು ಅವನಷ್ಟಕ್ಕೆ ಮತ್ತೊಬ್ಬರ ಬಗ್ಗೆ ಈ ರೀತಿ ಮಾತನಾಡಲು ಅವಕಾಶ ಇಲ್ಲದೆ ಇರಬಹುದು (ನೋಡಿ: ಮನುಷ್ಯ ಕುಮಾರನು, ಮನುಷ್ಯನ ಮಗ ಮತ್ತು ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ.)
Mark 14:1
ಪಸ್ಕ ಹಬ್ಬದ ಎರಡು ದಿನಗಳ ಮೊದಲು ಮಹಾಯಾಜಕರು ಮತ್ತು ಶಾಸ್ತ್ರಿಗಳು ಯೇಸುವನ್ನು ಕೊಲ್ಲಲು ರಹಸ್ಯವಾಗಿ ಕುತಂತ್ರದಿಂದ ಉಪಾಯಗಳನ್ನು ಹುಡುಕುತ್ತಿದ್ದರು.
ἐν δόλῳ
ಜನರ ಗಮನಕ್ಕೆ ಬಾರದಂತೆ
Mark 14:2
ἔλεγον γάρ
ಅವರು"" ಎಂಬ ಪದ ಮಹಾಯಾಜಕರು ಮತ್ತು ಶಾಸ್ತ್ರಿಗಳನ್ನು ಕುರಿತು ಹೇಳುತ್ತದೆ.
μὴ ἐν τῇ ἑορτῇ
ಯೇಸುವನ್ನು ಪಸ್ಕ ಹಬ್ಬದ ಸಮಯದಲ್ಲಿ ಬಂಧಿಸಬಾರದು ಎಂದು ಯೋಚಿಸಿದ ಬಗ್ಗೆ ಹೇಳುತ್ತದೆ.ಪರ್ಯಾಯಭಾಷಾಂತರ: "" ನಾವು ಇದನ್ನು ಈ ಹಬ್ಬದ ಸಮಯದಲ್ಲಿ ಮಾಡಬಾರದು ."" (ನೋಡಿ: ಪದಲೋಪ)
Mark 14:3
ಯೇಸುವಿನ ಮೇಲೆ ಸುರಿದ ಸುಗಂಧತೈಲವನ್ನು ನೋಡಿ ಅವರು ಕೋಪಗೊಂಡರು .ಅದಕ್ಕೆ ಯೇಸು ಈಕೆ ಮುಂದಾಗಿಯೇ ನನ್ನ ಉತ್ತರಕ್ರಿಯೆಗಾಗಿ ನನ್ನ ದೇಹಕ್ಕೆ ಈ ಸುಗಂಧ ತೈಲವನ್ನು ಅಭಿಷೇಕಿಸಿದ್ದಾಳೆ ಎಂದನು .
Σίμωνος τοῦ λεπροῦ
ಈ ಮನುಷ್ಯನು ಮೊದಲು ಕುಷ್ಠರೋಗದಿಂದ ನರಳುತ್ತಿದ್ದ ಆದರೆ ಈಗ ಅವನು ಸ್ವಸ್ಥವಾಗಿ ಕುಷ್ಠವಿಲ್ಲದೆ ಇದ್ದಾನೆ. ಇವನು ಸಿಮೋನ ಪೇತ್ರ ಮತ್ತು ಮತಾಭಿಮಾನಿಯಾದ ಸಿಮೋನನಲ್ಲದೆ ಬೇರೆಯವನು .""(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
κατακειμένου αὐτοῦ
ಯೇಸುವಿನ ಕಾಲದಲ್ಲಿ ಊಟಕ್ಕೆ ಕುಳಿತುಕೊಳ್ಳುವಾಗ ಒರಗಿ ಕುಳಿತುಕೊಳ್ಳುವ ಪದ್ಧತಿ ಇತ್ತು. ಇವರು ದೊಡ್ಡ ದೊಡ್ಡ ಒರಗುದಿಂಬುಗಳನ್ನು ಚಿಕ್ಕ ಮೇಜುಗಳ ಬಳಿ ಇಟ್ಟಿರುತ್ತಿದ್ದರು .
ἀλάβαστρον
ಇದೊಂದು ಅಮೃತಶಿಲೆಯಿಂದ ಮಾಡಿದ ಭರಣಿ . ಅಮೃತಶಿಲೆ ಎಂಬುದು ಬಹುಬೆಲೆಯುಳ್ಳ ತಿಳಿಹಳದಿ ಬಿಳಿಶಿಲೆ. ಪರ್ಯಾಯ ಭಾಷಾಂತರ: "" ಸುಂದರವಾದ ಬಿಳಿಶಿಲೆಯ ಭರಣಿ.""(ನೋಡಿ: ಪರಿಚಯವಿಲ್ಲದ ವಿಷಯಗಳನ್ನು ಅನುವಾದಿಸುವುದು / ಭಾಷಾಂತರಿಸುವುದು.)
ἀλάβαστρον μύρου, νάρδου πιστικῆς πολυτελοῦς
ಇದರಲ್ಲಿ ಬೆಲೆಬಾಳುವ , ಜಟಮಾಂಸಿ ತೈಲವಿತ್ತು. ಜಟಮಾಂಸಿ ( ಒಂದು ವನಸ್ಪತಿ) ತೈಲವೆಂದರೆ ತುಂಬಾ ಬೆಲೆಬಾಳುವ , ಸುವಾಸನೆಯುಳ್ಳ ಸುವಾಸನೆಯ ತೈಲದಲ್ಲಿ ಬೆರೆಸುತ್ತಾರೆ ."" (ನೋಡಿ: ಪರಿಚಯವಿಲ್ಲದ ವಿಷಯಗಳನ್ನು ಅನುವಾದಿಸುವುದು / ಭಾಷಾಂತರಿಸುವುದು.)
αὐτοῦ τῆς κεφαλῆς
ಯೇಸುವಿನ ತಲೆಯಮೇಲೆ
Mark 14:4
εἰς τί ἡ ἀπώλεια αὕτη τοῦ μύρου γέγονεν?
ಅವರು ಆ ಹೆಂಗಸನ್ನು ಬೆಲೆಬಾಳುವ ಸುಗಂಧಿತ ತೈಲವನ್ನು ಯೇಸುವಿನ ತಲೆಯಮೇಲೆ ಸುರಿದ ಬಗ್ಗೆ ಕೋಪದಿಂದ ಪ್ರಶ್ನಿಸಿದರು .ಇದನ್ನು ಸರಳವಾಕ್ಯವನ್ನಾಗಿ ಬರೆಯಬಹುದು. ಪರ್ಯಾಯಭಾಷಾಂತರ: "" ಇವರು ಈ ತೈಲವನ್ನು ಸುರಿದು ನಷ್ಟಮಾಡಿದಳು !.""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 14:5
ἠδύνατο…τοῦτο τὸ μύρον πραθῆναι
ಈ ರೀತಿ ಮಾತನಾಡಿದವರು ಹಣದ ಬಗ್ಗೆ ಹೆಚ್ಚು ವ್ಯಾಮೋಹಿತ ರಾಗಿದ್ದಾರೆ , ಎಂಬುದನ್ನು ಓದುಗರಿಗೆ ತಿಳಿಸಲು ಮಾರ್ಕನು ಈ ರೀತಿ ಹೇಳಿದ್ದಾನೆ . ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯಭಾಷಾಂತರ: "" ನಾವು ಈ ಸುಗಂಧತೈಲವನ್ನು ಮಾರಬಹುದಿತ್ತು "" ಅಥವಾ"" ಈಕೆ ಈ ಸುಗಂಧತೈಲವನ್ನು ಮಾರಬಹುದಿತ್ತು.""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
δηναρίων τριακοσίων
300 ದಿನಾರ್ ಗಳು . ದಿನಾರ್ ಗಳು ರೋಮನ್ ಬೆಳ್ಳಿ ನಾಣ್ಯಗಳು .""(ನೋಡಿ: ಸತ್ಯವೇದದಲ್ಲಿನ ಹಣದ ಮೌಲ್ಯ.ಮತ್ತು ಸಂಖ್ಯೆಗಳು.)
δοθῆναι τοῖς πτωχοῖς
ಬಡವರು"" ಈ ಪದ ಬಡಜನರನ್ನು ಕುರಿತು ಹೇಳಿದೆ. ಈಕೆ ಈ ಸುಗಂಧತೈಲವನ್ನು ಮಾರಿ ಬಂದ ಹಣವನ್ನು ಬಡವರಿಗೆ ನೀಡಬಹುದಿತ್ತು ಎಂಬುದನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "" ಈ ಹಣವನ್ನು ಬಡಜನರಿಗೆ ಕೊಡಬಹುದಿತ್ತು."" (ನೋಡಿ: ಪದಲೋಪ)
Mark 14:6
τί αὐτῇ κόπους παρέχετε?
ಯೇಸು ಈ ರೀತಿ ಮಾತನಾಡಿದ ತನ್ನ ಜೊತೆ ಬಂದ ಇತರ ಅಥಿತಿಗಳನ್ನು ಕುರಿತು ಖಂಡಿಸಿ ಹೇಳಿದ . ಇದನ್ನು ಸರಳ ವಾಕ್ಯವಾಗಿ ಬರೆಯಬಹುದು.ಪರ್ಯಾಯಭಾಷಾಂತರ: "" ನೀವು ಆಕೆಯನ್ನು ಬೈದುತೊಂದರೆ ಮಾಡಬೇಡಿ !.""(ನೋಡಿ: ನಾಮವಾಚಕ ಗುಣವಾಚಕಗಳು.)
Mark 14:7
τοὺς πτωχοὺς
ಇದು ಬಡಜನರನ್ನು ಕುರಿತು ಹೇಳಿದೆ, ಪರ್ಯಾಯಭಾಷಾಂತರ: "" ಬಡಜನರು .""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 14:9
ἀμὴν…λέγω ὑμῖν
ಇದು ಮುಂದೆ ಬರುವ ವಾಕ್ಯ ವಿಶೇಷವಾಗಿ ಸತ್ಯವಾದುದು ಮತ್ತುಮುಖ್ಯವಾದುದು ಎಂಬುದನ್ನು ಸೂಚಿಸುತ್ತದೆ. ಮಾರ್ಕ 3:28.ರಲ್ಲಿ ನೀವು ಹೇಗೆ ಭಾಷಾಂತರಿಸುವಿರಿ ಎಂದು ಗಮನಿಸಿ.
ὅπου ἐὰν κηρυχθῇ τὸ εὐαγγέλιον
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲಾ.""(ನೋಡಿ: ನಾಮವಾಚಕ ಗುಣವಾಚಕಗಳು.)
ὃ ἐποίησεν αὕτη, λαληθήσεται
ಈ ಹೆಂಗಸುಮಾಡಿದ ಕಾರ್ಯದ ಬಗ್ಗೆ ನೆನಪಿಗೆ ತಂದು ಮಾತನಾಡುವರು.
Mark 14:10
ಯೇಸುವನ್ನು ಆ ಹೆಂಗಸು ಸುಗಂಧತೈಲದಿಂದ ಅಭಿಷೇಕ ಮಾಡಿದ ಮೇಲೆ ಯೂದನು ಯೇಸುವನ್ನು ಮಹಾಯಾಜಕರಿಗೆ ಹಿಡಿದುಕೊಡುವುದಾಗಿ ಮಾತುಕೊಟ್ಟನು.
ἵνα αὐτὸν παραδοῖ αὐτοῖς
ಯೂದನು ಇನ್ನು ಯೇಸುವನ್ನು ಹಿಡಿದುಕೊಟ್ಟಿರಲಿಲ್ಲ. ಆದರೆ ಅವನು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲು ಹೋದ. ಪರ್ಯಾಯ ಭಾಷಾಂತರ: "" ಯೇಸುವನ್ನು ಹಿಡಿದುಕೊಡಲು ಬೇಕಾದ ಸಿದ್ಧತೆಗಳನ್ನು ಮಾಡಲುಹೋದ..""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
αὐτὸν παραδοῖ
ಯೇಸುವನ್ನು ಹಿಡಿದುಕೊಡಲು ಅವರಿಗೆ ಅನುಕೂಲಕರವಾದ ಸಮಯವನ್ನು ಯೋಜಿಸುತ್ತಿದ್ದ.
Mark 14:11
οἱ δὲ ἀκούσαντες
ಮಹಾಯಾಜಕರು ಏನನ್ನು ಕೇಳಿಸಿಕೊಂಡರು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರೆ ಸಹಾಯಕವಾಗುವುದು.ಪರ್ಯಾಯ ಭಾಷಾಂತರ: "" ಯೂದನು ಅವರಿಗಾಗಿ ಏನುಬೇಕಾದರೂ ಮಾಡಲು ಸಿದ್ಧನಾಗಿದ್ದಾನೆ ಎಂದು ಮಹಾಯಾಜಕರು ತಿಳಿದುಕೊಂಡಾಗ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:12
ಯೇಸು ತನ್ನ ಇಬ್ಬರು ಶಿಷ್ಯರನ್ನು ಪಸ್ಕ ಹಬ್ಬದ ಭೋಜನಕ್ಕೆ ಸಿದ್ಧಮಾಡಲು ಮುಂದಾಗಿ ಕಳುಹಿಸಿದ.
ὅτε τὸ Πάσχα ἔθυον
ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಪ್ರಾರಂಭದಲ್ಲಿ ಕುರಿಮರಿಯನ್ನು ಯಜ್ಞಕ್ಕೆ ಅರ್ಪಿಸುವುದು ಪದ್ಧತಿಯಾಗಿತ್ತು . ಪರ್ಯಾಯ ಭಾಷಾಂತರ: "" ಪಸ್ಕದ ಕುರಿಮರಿಯನ್ನು ಯಜ್ಞಕ್ಕಾಗಿ ಅರ್ಪಿಸುವುದು ಪದ್ಧತಿ ಆಗಿತ್ತು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
φάγῃς τὸ Πάσχα
ಇಲ್ಲಿ ""ಪಸ್ಕ"" ಎಂಬುದು ಫಸ್ಕಹಬ್ಬದ ಭೋಜನವನ್ನು ಸೂಚಿಸುತ್ತದೆ. ಪರ್ಯಾಯಭಾಷಾಂತರ: "" ಪಸ್ಕ ಹಬ್ಬದ ಭೋಜನವನ್ನು ಮಾಡಿ .""(ನೋಡಿ: ಲಕ್ಷಣಾಲಂಕಾರ)
Mark 14:13
κεράμιον ὕδατος βαστάζων
ನೀರು ತುಂಬಿದ ಒಂದು ದೊಡ್ಡ ಕೊಡವನ್ನು ಹೊತ್ತುಬರುವನು
Mark 14:14
ὁ διδάσκαλος λέγει, ποῦ ἐστιν τὸ κατάλυμά μου…μετὰ τῶν μαθητῶν μου φάγω?
ಇದನ್ನು ಅಪರೋಕ್ಷ ಹೇಳಿಕೆಯನ್ನಾಗಿ ಬರೆಯಬಹುದು .ಇದನ್ನು ಒಂದು ಸೌಮ್ಯರೀತಿಯ ಬೇಡಿಕೆಯ ವಾಕ್ಯವನ್ನಾಗಿ ಭಾಷಾಂತರಿಸಿ.ಪರ್ಯಾಯಭಾಷಾಂತರ: "" ನಮ್ಮ ಬೋಧಕರು ತನ್ನ ಶಿಷ್ಯನ ಸಂಗಡ ಪಸ್ಕದ ಭೋಜನವನ್ನು ಮಾಡಲು ಒಂದು ಕೊಠಡಿಯನ್ನು ಕೇಳುತ್ತಿದ್ದಾನೆ .""(ನೋಡಿ: ನೇರವಾದ ಮತ್ತು ಪರೋಕ್ಷವಾದ ಉಲ್ಲೇಖನಗಳು)
τὸ κατάλυμά
ಅಥಿತಿಗಳಿಗಾಗಿ ಇರುವ ಕೊಠಡಿ
Mark 14:15
ἐκεῖ ἑτοιμάσατε ἡμῖν
ಅವರು ಯೇಸು ಮತ್ತು ಆತನ ಶಿಷ್ಯನಿಗಾಗಿ ಭೋಜನವನ್ನು ಸಿದ್ಧಪಡಿಸಬೇಕಿತ್ತು .ಪರ್ಯಾಯಭಾಷಾಂತರ: "" ಅಲ್ಲಿ ನಮಗಾಗಿ ಭೋಜನವನ್ನು ಸಿದ್ಧಪಡಿಸಿ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:16
ἐξῆλθον οἱ μαθηταὶ
ಇಬ್ಬರು ಶಿಷ್ಯರುಹೊರಟರು
καθὼς εἶπεν
ಯೇಸು ಹೇಳಿದಂತೆ
Mark 14:17
ಸಂಜೆಯಾದೊಡನೆ ಯೇಸು ಮತ್ತು ಆತನ ಶಿಷ್ಯರು ಪಸ್ಕಹಬ್ಬದ ಊಟಮಾಡುತ್ತಿರುವಾಗ ಯೇಸು ಅವರಲ್ಲಿ ಒಬ್ಬನು ತನ್ನನ್ನು ವಂಚಿಸಿ ಹಿಡುಕೊಡುವನು .
ἔρχεται μετὰ τῶν δώδεκα
ಅವರು ಎಲ್ಲಿಗೆ ಬಂದರೋ ಎಂಬುದನ್ನು ವಿವರಿಸಿ ಹೇಳುವುದು ಸಹಾಯಕವಾಗಿರುತ್ತದೆ. ಪರ್ಯಾಯ ಭಾಷಾಂತರ: "" ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಆ ಮನೆಗೆ ಬಂದನು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:18
ἀνακειμένων
ಯೇಸುವಿನ ಸಂಸ್ಕೃತಿಯಲ್ಲಿ ಜನರು ಊಟಮಾಡಲು ಸೇರಿ ಬಂದಾಗ ಕೆಳಗೆ ಕುಳಿತು ದಿಂಬುಗಳ ಮೇಲೆ ಒರಗಿ ಚಿಕ್ಕ ಮೇಜುಗಳ ಮೇಲೆ ಇರುವ ಭೋಜನವನ್ನು ತೆಗೆದು ಕೊಳ್ಳುತ್ತಿದ್ದರು.
ἀμὴν, λέγω ὑμῖν
ಇಲ್ಲಿ ಬರುವ ವಾಕ್ಯವಿಶೇಷವಾಗಿ ನಿಜವಾದುದು ಮತ್ತು ಮುಖ್ಯವಾದುದು ಎಂಬುದನ್ನು ಸೂಚಿಸುತ್ತದೆ. [ಮಾರ್ಕ 3:28] (../03/28.ಎಂಡಿ).ರಲ್ಲಿ ಹೇಗೆ ಭಾಷಾಂತರಿಸುವಿರಿ ಎಂದು ಗಮನಿಸಿ.
Mark 14:19
εἷς κατὰ εἷς
ಇದರ ಅರ್ಥ""ಒಬ್ಬೊಬ್ಬರೇ"" ಪ್ರತಿಯೊಬ್ಬ ಶಿಷ್ಯರು ಆತನನ್ನು ಕೇಳಿದರು .
μήτι ἐγώ?
ಸಂಭವನೀಯ ಅರ್ಥಗಳು 1) ಈ ಪ್ರಶ್ನೆಗಳಿಗೆ ಶಿಷ್ಯರು ನಿರೀಕ್ಷಿಸಿದ ಉತ್ತರ ""ಇಲ್ಲ"" ಎಂದು ಅಥವಾ 2)ಇದಕ್ಕೆ ಉತ್ತರದ ಅವಶ್ಯಕತೆ ಇಲ್ಲ .ಪರ್ಯಾಯಭಾಷಾಂತರ: "" ನಾನಲ್ಲವಲ್ಲ ನಿನ್ನನ್ನು ವಂಚಿಸಿ ಹಿಡುಕೊಡುವವನು ನಾನಲ್ಲವಲ್ಲ .""ಎಂದು ಕೇಳಿದರು (ನೋಡಿ: ಅಲಂಕಾರಿಕ ಪ್ರಶ್ನೆಗಳು.ಮತ್ತು ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:20
εἷς τῶν δώδεκα
ಅವನು ನಿಮ್ಮ ಹನ್ನೆರಡು ಜನರಲ್ಲಿ ಒಬ್ಬರು ಅವರೆ ಈಗ
ἐμβαπτόμενος μετ’ ἐμοῦ εἰς τὸ τρύβλιον
ಯೇಸುವಿನ ಕಾಲದಲ್ಲಿ ಜನರು ಬ್ರೆಡ್ / ರೊಟ್ಟಿಯನ್ನು ಬಟ್ಟಲಿನಲ್ಲಿರುವ ಸಾಸ್ ನಲ್ಲಿ ಅದ್ದಿ ತಿನ್ನುತ್ತಿದ್ದರು ಅಥವಾ ಸೊಪ್ಪು ಸೇರಿಸಿದ ಎಣ್ಣೆಯಲ್ಲಿ ಅದ್ದಿ ತಿನ್ನುತ್ತಿದ್ದರು .
Mark 14:21
ὅτι ὁ μὲν Υἱὸς τοῦ Ἀνθρώπου ὑπάγει, καθὼς γέγραπται περὶ αὐτοῦ
ಇಲ್ಲಿ ಯೇಸು ಸತ್ಯವೇದದಲ್ಲಿ ಯೇಸುವಿನ ಮರಣದ ಬಗ್ಗೆ ಹೇಳಿರುವ ಪ್ರವಾದನೆಗಳನ್ನು ಕುರಿತು ಹೇಳುತ್ತಾನೆ .ಮರಣದ ಬಗ್ಗೆ ಸೌಮ್ಯವಾಗಿ ಹೇಳುವಂತಹ ಪದಗಳು ನಿಮ್ಮ ಭಾಷೆಯಲ್ಲಿ ಇದ್ದರೆ ಅದನ್ನು ಬಳಸಿ .ಪರ್ಯಾಯಭಾಷಾಂತರ: "" ಸತ್ಯವೇದ ದಲ್ಲಿ ಹೇಳಿರುವಂತೆ ಮನುಷ್ಯಕುಮಾರನ ಮರಣವಾಗುತ್ತದೆ.
δι’ οὗ ὁ Υἱὸς τοῦ Ἀνθρώπου παραδίδοται
ಇದನ್ನು ನೇರವಾಗಿ ಹೇಳಬಹುದು .ಪರ್ಯಾಯಭಾಷಾಂತರ: "" ಮನುಷ್ಯಕುಮಾರನನ್ನು ಹಿಡಿದು ಕೊಡುವವನು ..""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:22
ἄρτον
ಇದು ಹುಳಿ ಇಲ್ಲದ ಸಮನಾಗಿ ಇರುವ ಬ್ರೆಡ್ / ರೊಟ್ಟಿ ಇದನ್ನು ಪಸ್ಕಹಬ್ಬದ ಸಮಯದಲ್ಲಿ ಊಟಮಾಡುವರು.
ἔκλασεν
ಇದರ ಅರ್ಥ ಆತನು ರೊಟ್ಟಿಯನ್ನು ಮುರಿದು ತನ್ನ ಶಿಷ್ಯರಿಗೆ ತಿನ್ನಲು ಕೊಟ್ಟ . ಪರ್ಯಾಯಭಾಷಾಂತರ: "" ರೊಟ್ಟಿಯನ್ನು ತುಂಡುಗಳನ್ನಾಗಿ ಮುರಿದ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
λάβετε, τοῦτό ἐστιν τὸ σῶμά μου
ಈ ರೊಟ್ಟಿಯನ್ನು ತೆಗೆದುಕೊಳ್ಳಿರಿ , ಇದು ನನ್ನ ದೇಹ ಅನೇಕರು ರೊಟ್ಟಿಯನ್ನು ಯೇಸುವಿನ ದೇಹವನ್ನು ಕುರಿತು ಸಾಂಕೇತಿಕವಾಗಿ ಹೇಳಲಾಗಿದೆ ಆದರೆ ಅದು ನಿಜವಾಗಲೂ ಮಾಂಸವಲ್ಲ ಎಂದು ತಿಳಿದುಕೊಳ್ಳುವರು . ಈ ವಾಕ್ಯವನ್ನು ಅಕ್ಷರಷಃ ಭಾಷಾಂತರಿಸು ವುದು ಉತ್ತಮ .""(ನೋಡಿ: ಸಾಂಕೇತಿಕ ಭಾಷೆ)
Mark 14:23
λαβὼν ποτήριον
ಇಲ್ಲಿ"" ಬಟ್ಟಲು"" ಎಂಬುದು ದ್ರಾಕ್ಷಾರಸಕ್ಕೆ ವಿಶೇಷಣ / ಮಿಟೋನಿಮಿ. ಪರ್ಯಾಯಭಾಷಾಂತರ: "" ಆತನು ಆ ದ್ರಾಕ್ಷಾರಸದ ಬಟ್ಟಲನ್ನು ತೆಗೆದುಕೊಂಡನು .""(ನೋಡಿ: ಉಪಲಕ್ಷಣಾಲಂಕಾರ)
Mark 14:24
τοῦτό ἐστιν τὸ αἷμά μου τῆς διαθήκης, τὸ ἐκχυννόμενον ὑπὲρ πολλῶν
ಈ ಒಡಂಬಡಿಕೆಯು ಪಾಪಗಳಿಗಾಗಿ ಇರುವ ಕ್ಷಮಾಪಣೆ .ಇದನ್ನು ಹೆಚ್ಚು ವಿವರವಾಗಿ ಬರೆಯಬಹುದು . ಪರ್ಯಾಯಭಾಷಾಂತರ: "" ಇದು ನನ್ನ ರಕ್ತ ಈ ಒಡಂಬಡಿಕೆಯ ರಕ್ತ ಎಂಬುದನ್ನು ದೃಢಪಡಿಸುತ್ತದೆ. ಇದು ಬಹುಜನರಿಗೋಸ್ಕರ ಸುರಿಸಲ್ಪಡುವ ರಕ್ತ. ಇದರಿಂದ ಅನೇಕರು ಅವರ ಪಾಪಗಳಿಗೆ ಕ್ಷಮಾಪಣೆ ಹೊಂದುವರು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
τοῦτό ἐστιν τὸ αἷμά μου
ದ್ರಾಕ್ಷಾರಸವು ನನ್ನ ರಕ್ತ. ಅನೇಕರು ದ್ರಾಕ್ಷಾರಸ ಯೇಸುವಿನ ರಕ್ತಕ್ಕೆ ಸಾಂಕೇತಿಕವಾಗಿ ಬಳಸಲಾಗಿದೆ ಆದರೆ ಅದು ನಿಜವಾದ ರಕ್ತವಲ್ಲ ಎಂದು ತಿಳಿದುಕೊಳ್ಳುತ್ತಾರೆ. ಈ ವಿಷಯವನ್ನು ಸ್ಪಷ್ಟವಾದ ಅಕ್ಷರಷಃ ವಾಕ್ಯವನ್ನಾಗಿ ಭಾಷಾಂತರಿಸಿದರೆ ಉತ್ತಮ.""(ನೋಡಿ: ಸಾಂಕೇತಿಕ ಭಾಷೆ)
Mark 14:25
ἀμὴν, λέγω ὑμῖν
ಇಲ್ಲಿ ಬರುವ ವಾಕ್ಯವಿಶೇಷವಾಗಿ ನಿಜವಾದುದು ಮತ್ತು ಮುಖ್ಯವಾದುದು ಎಂಬುದನ್ನು ಸೂಚಿಸುತ್ತದೆ. [ಮಾರ್ಕ 3:28] (../03/28.ಎಂಡಿ).ರಲ್ಲಿ ಹೇಗೆ ಭಾಷಾಂತರಿಸುವಿರಿ ಎಂದು ಗಮನಿಸಿ.
τοῦ γενήματος τῆς ἀμπέλου
ದ್ರಾಕ್ಷಾರಸ. ಇದು ದ್ರಾಕ್ಷಾರಸವನ್ನು ವಿವರಿಸಿ ಹೇಳುವ ರೀತಿ .
καινὸν
ಸಂಭವನೀಯ ಅರ್ಥಗಳು 1) ""ಪುನಃ""ಅಥವಾ 2) ""ಹೊಸಮಾರ್ಗದಲ್ಲಿ
Mark 14:26
ὑμνήσαντες
ಸಂಗೀತ / ಕೀರ್ತನೆ ಎಂಬುದು ಒಂದು ರೀತಿಯ ಹಾಡು. ಹಳೆ ಒಡಂಬಡಿಕೆಯ ದಾವೀದನ ಕೀರ್ತನೆಯಿಂದ ಸಾಂಪ್ರದಾಯಿಕ ವಾಗಿ ಹಾಡಲು ತೊಡಗಿದರು .
Mark 14:27
λέγει αὐτοῖς ὁ Ἰησοῦς
ಯೇಸು ತನ್ನ ಶಿಷ್ಯನನ್ನು ಕುರಿತು ಹೀಗೆ ಹೇಳಿದನು
σκανδαλισθήσεσθε
ಇದೊಂದು ನುಡಿಗಟ್ಟು , ಇದರ ಅರ್ಥಹೊರಟು ಹೋಗು . ಪರ್ಯಾಯಭಾಷಾಂತರ: "" ನನ್ನನ್ನು ಬಿಟ್ಟುಹೋಗುವರು ."" (ನೋಡಿ: ನುಡಿಗಟ್ಟುಗಳು.)
πατάξω
ಕೊಲ್ಲುವುದು , ಇಲ್ಲಿ ""ನಾನು"" ಎಂಬುದು ದೇವರನ್ನು ಕುರಿತು ಹೇಳುವುದು
τὰ πρόβατα διασκορπισθήσονται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: "" ನಾನು ಈ ಕುರಿಗಳನ್ನು ಚದುರಿಸುವೆನು ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 14:28
ಪೇತ್ರನು ತನ್ನನ್ನು ಅರಿಯನೆಂದು / ಗೊತ್ತಿಲ್ಲ ಎಂದು ಹೇಳುವನು ಯೇಸುಹೇಳಿದನು . ಪೇತ್ರನು ಮತ್ತು ಎಲ್ಲಾ ಶಿಷ್ಯರು ಯೇಸುವನ್ನು ಅರಿಯವೆಂದು ಖಂಡಿತವಾಗಿ ಹೇಳುವುದಿಲ್ಲ ಎಂದು ಹೇಳಿದರು.
ἐγερθῆναί με
ಇಲ್ಲಿ ಬರುವ ನುಡಿಗಟ್ಟು ದೇವರು ಯೇಸುವನ್ನು ಮರಣದ ನಂತರ ಪುನಃ ಜೀವಂತ ಎಬ್ಬಿಸುವುದನ್ನು ತಿಳಿಸುತ್ತದೆ. ಇದನ್ನು ಕರ್ತರಿ ಪ್ರಯೋಗದಲ್ಲಿ ಬರೆಯಬಹುದು . ಪರ್ಯಾಯ ಭಾಷಾಂತರ: "" ದೇವರು ನನ್ನನ್ನು ಮರಣದಿಂದ ಎಬ್ಬಿಸುವನು ""ಅಥವಾ"" ದೇವರು ನನ್ನನ್ನು ಪುನಃ ಜೀವಂತವಾಗಿಸುವನು."" (ನೋಡಿ: ನುಡಿಗಟ್ಟುಗಳು.ಮತ್ತು ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
προάξω ὑμᾶς
ನಾನು ನಿಮ್ಮ ಮುಂದೆ ಹೋಗುತ್ತೇನೆ
Mark 14:29
εἰ καὶ πάντες σκανδαλισθήσονται, ἀλλ’ οὐκ ἐγώ
ಪೇತ್ರನು"" ಎಲ್ಲರೂ ದಿಗಿಲುಗೊಂಡು ಹಿಂದೆ ಬಿದ್ದರೂ ನಾನು ಮಾತ್ರ ಬೀಳಲಾರೆ"" ಎಂದು ಹೇಳುತ್ತಾನೆ. ಈ ಪದಗುಚ್ಛ ""ದಿಗಿಲುಬಿದ್ದು ನಿರಾಕರಿಸಲಾರೆ "" ಎಂಬುದು ಎರಡು ನಕಾರಾತ್ಮಕ ಅರ್ಥಹೊಂದಿದ್ದರೂ ಸಕಾರಾತ್ಮಕ ಅರ್ಥವನ್ನು ಹೊಂದಿದೆ.ಇದನ್ನು ಸಕಾರಾತ್ಮಕವಾಗಿ ವ್ಯಕ್ತಪಡಿಸುವ ಅಗತ್ಯವಿದೆ.ಪರ್ಯಾಯಭಾಷಾಂತರ: "" ಯಾರು ನಿನ್ನನ್ನು ಬಿಟ್ಟು ಹೋದರೂ ನಾನು ನಿನ್ನ ಬಿಡದೆ ನಿನ್ನೊಂದಿಗೇ ಇರುತ್ತೇನೆ ."" (ನೋಡಿ: ಪದಲೋಪಮತ್ತು ದ್ವಿಗುಣ ನಕಾರಾತ್ಮಕಗಳು)
Mark 14:30
ἀμὴν, λέγω σοι
ಇಲ್ಲಿ ಬರುವ ವಾಕ್ಯವಿಶೇಷವಾಗಿ ನಿಜವಾದುದು ಮತ್ತು ಮುಖ್ಯವಾದುದು ಎಂಬುದನ್ನು ಸೂಚಿಸುತ್ತದೆ. [ಮಾರ್ಕ 3:28] (../03/28.ಎಂಡಿ).ರಲ್ಲಿ ಹೇಗೆ ಭಾಷಾಂತರಿಸುವಿರಿ ಎಂದು ಗಮನಿಸಿ.
ἀλέκτορα φωνῆσαι
ಹುಂಜ ಎಂಬುದೊಂದು ಕೋಳಿ ಪಕ್ಷಿಜಾತಿಗೆ ಸೇರಿದ್ದು. ಪ್ರತಿದಿನ ಬೆಳಗಿನ ಜಾವ ಗಟ್ಟಿಯಾದಸ್ವರದಲ್ಲಿ ""ಕೂಗುತ್ತದೆ"".
ἢ δὶς
ಎರಡು ಸಲ
σὺ…με ἀπαρνήσῃ
ನೀನು ನಾನು ಯಾರು ಎಂದು ನಿನಗೆ ಗೊತ್ತಿಲ್ಲ ಎಂದು ಹೇಳುವೆ
Mark 14:31
ἐὰν δέῃ με συναποθανεῖν
ನಾನು ಸಾಯಬೇಕಾದರೂ / ಸತ್ತರೂ
ὡσαύτως…καὶ πάντες ἔλεγον
ಇದರ ಅರ್ಥ ಎಲ್ಲಾ ಶಿಷ್ಯರು ಪೇತ್ರನು ಹೇಳಿದಂತೆ ಹೇಳಿದರು .
Mark 14:32
ಅವರೆಲ್ಲರೂ ಆಲೀವ್ ಪರ್ವತದ ಬಳಿಇದ್ದ ಗೆತ್ಸೆಮನೆ ತೋಟಕ್ಕೆ ಹೋದಾಗ ಯೇಸು ತನ್ನ ಮೂವರು ಶಿಷ್ಯರನ್ನು ಕುರಿತು ನಾನು ಪ್ರಾರ್ಥನೆ ಮಾಡಿ ಬರುವವರೆಗೆ ನೀವು ಎಚ್ಚರದಿಂದ ಕಾಯುತ್ತಿರಿ ಎಂದು ಹೇಳಿದ . ಎರಡು ಸಲ ಬಂದಾಗ ಅವರು ನಿದ್ರಿಸುತ್ತಿರುವು ದನ್ನು ಕಂಡು ಎಚ್ಚರಿಸಿದ ಮತ್ತು ಮೂರನೆ ಸಲ ಬಂದು ಮನುಷ್ಯ ಕುಮಾರನನ್ನು ಹಿಡಿದು ಕೊಡುವ ಸಮಯ ಸಮೀಪಿಸಿತು ಎಚ್ಚರಗೊಳ್ಳಿ ಎಂದು ಎಬ್ಬಿಸಿದ.
ἔρχονται εἰς χωρίον
ಅವರು"" ಎಂಬ ಪದ ಇಲ್ಲಿ ಯೇಸು ಮತ್ತು ಆತನ ಶಿಷ್ಯರನ್ನು ಕುರಿತು ಹೇಳಿದೆ.
Mark 14:33
ἐκθαμβεῖσθαι
ಆತನು ಮಿತಿಮೀರಿದ ದುಃಖಕ್ಕೆ ಒಳಗಾದನು.
ἀδημονεῖν
ಆಳವಾದ"" ಎಂಬ ಪದ ಯೇಸು ತುಂಬಾ ದುಃಖಕ್ಕೆ ಒಳಗಾದುದನ್ನು ತಿಳಿಸುತ್ತದೆ. ಆತನ ಆತ್ಮವು ದುಃಖದಿಂದ ಕುಂದಿಹೋಯಿತು .ಪರ್ಯಾಯಭಾಷಾಂತರ: "" ತುಂಬಾ ದುಃಖದಿಂದ ಮನಗುಂದಿದವನಾದ.""(ನೋಡಿ: ರೂಪಕ ಅಲಂಕಾರ)
Mark 14:34
ἐστιν ἡ ψυχή μου
ಯೇಸು ತನ್ನ ಬಗ್ಗೆ ಮಾತನಾಡುತ್ತಾ ತನ್ನ ""ಆತ್ಮ"" ಎಂದು ಹೇಳುತ್ತಾನೆ. ಪರ್ಯಾಯಭಾಷಾಂತರ: "" ನಾನು , ನನ್ನ ."" (ನೋಡಿ: ಉಪಲಕ್ಷಣಾಲಂಕಾರ)
ἕως θανάτου
ಯೇಸು ತಾನು ಸೂರ್ಯೋದಯ ಆದಮೇಲೆ ಮರುದಿನ ತನ್ನ ಮರಣವಾಗುತ್ತದೆ ಎಂದು ತಿಳಿದಿದ್ದರೂ ಇಲ್ಲಿ ಆತನಿಗಾದ ದುಃಖ ಮತ್ತು ನೋವುಗಳಿಂದ ಆತನು ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ ಎಂದು ಹೇಳುತ್ತಾನೆ .ಇದೊಂದು ಉತ್ಪ್ರೇಕ್ಷೆಯಾಗಿ ಕಂಡರೂ ಆತನ ದುಃಖದ ತೀವ್ರತೆಯನ್ನು ತಿಳಿಸುತ್ತದೆ..""(ನೋಡಿ: ಅತಿಶಯೋಕ್ತಿ)
γρηγορεῖτε
ಯೇಸು ಪ್ರಾರ್ಥಿಸುತ್ತಿರುವಾಗ ತನ್ನ ಶಿಷ್ಯರು ನಿದ್ರಿಸದೆ ಎಚ್ಚರ ವಾಗಿದ್ದು ಕಾಯಬೇಕಿತ್ತು . ಇದರ ಅರ್ಥ ದೇವರು ಇದನ್ನು ನಡೆಯದಿರುವಂತೆ ಮಾಡುವನು .
Mark 14:35
εἰ δυνατόν ἐστιν
ಇದರ ಅರ್ಥ ದೇವರು ಇದನ್ನುನಡೆಯುವಂತೆ ಮಾಡಿದರೆ . ಪರ್ಯಾಯ ಭಾಷಾಂತರ: "" ದೇವರು ಇದು ನಡೆಯುವಂತೆ ಮಾಡುವನು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
παρέλθῃ…ἡ ὥρα
ಇಲ್ಲಿ"" ಈ ಸಮಯ/ ಹೊತ್ತು"" ಯೇಸುವಿನ ಶ್ರಮೆಯ ಸಮಯ, ಗೆತ್ಸೆಮನೆ ತೋಟದಲ್ಲಿಮತ್ತು ನಂತರ ಆಗುವ ನರಳಿಕೆ ಪರ್ಯಾಯ ಭಾಷಾಂತರ: "" ಆತನು ಇಂತಹ ನೋವು ಶ್ರಮೆಗಳನ್ನು ಈ ಸಮಯದಲ್ಲಿ ಅನುಭವಿಸದೆ ಇರಬಹುದಿತ್ತು."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:36
Ἀββά
ಯೆಹೂದಿಗಳ ಮಕ್ಕಳು ತಮ್ಮ ತಂದೆಯನ್ನು ಕರೆಯಲು ಬಳಸುತ್ತಿದ್ದರು ಅದು ತಂದೆಯೇ, ಅಪ್ಪಾ/ಬ್ಬಾ ಎಂಬುದನ್ನು ಹಾಗೇ ಪ್ರತಿಮಾಡಿದರೆ ಉತ್ತಮ..""(ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
ὁ Πατήρ
ಇದೊಂದು ಪ್ರಮುಖವಾದ ಶೀರ್ಷಿಕೆ ದೇವರಿಗೆ .""(ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
παρένεγκε τὸ ποτήριον τοῦτο ἀπ’ ἐμοῦ
ಯೇಸು ತನ್ನ ಶ್ರಮೆಯ ಬಗ್ಗೆ ಮಾತನಾಡುತ್ತಾ ಆತನು ""ಈ ಬಟ್ಟಲನ್ನು ಸಹಿಸಲೇ ಬೇಕು ಎಂದು ಹೇಳುತ್ತಾನೆ .""(ನೋಡಿ: ಲಕ್ಷಣಾಲಂಕಾರ)
ἀλλ’ οὐ τί ἐγὼ θέλω, ἀλλὰ τί σύ
ದೇವರನ್ನು ಕುರಿತು ಯೇಸು ನನ್ನಚಿತ್ತದಂತೆ ಆಗದೆ ಎಲ್ಲವೂ ನಿನ್ನ ಚಿತ್ತದಂತೆಯೇ ಆಗಲಿ ಎಂದು ಹೇಳುತ್ತಾನೆ. ಪರ್ಯಾಯ ಭಾಷಾಂತರ: "" ನನ್ನಚಿತ್ತದಂತೆ , ನನಗೆ ಬೇಕಾದಂತೆ ಮಾಡದೆ , ನಿನಗೆ ಬೇಕಾದಂತೆ , ನಿನ್ನ ಚಿತ್ತದಂತೆ ಮಾಡು ಎಂದು ಹೇಳಿದ."" (ನೋಡಿ: ಪದಲೋಪ)
Mark 14:37
εὑρίσκει αὐτοὺς καθεύδοντας
ಅವರಿಗೆ"" ಎಂಬ ಪದ ಪೇತ್ರ , ಯಾಕೋಬ ಮತ್ತು ಯೋಹಾನರನ್ನು ಕುರಿತು ಹೇಳಿದೆ .
Σίμων, καθεύδεις? οὐκ ἴσχυσας μίαν ὥραν γρηγορῆσαι?
ಯೇಸು ಸಿಮೋನ ಪೇತ್ರರನ್ನು ನಿದ್ರಿಸುತ್ತಿದ್ದಕ್ಕೆ ಖಂಡಿಸುತ್ತಾನೆ . ಇದನ್ನು ಒಂದು ಸರಳ ವಾಕ್ಯವನ್ನಾಗಿ ಬರೆಯಬಹುದು. ಪರ್ಯಾಯಭಾಷಾಂತರ: "" ಸಿಮೋನನೇ ನಾನು ನಿಮಗೆ ನಿದ್ರಿಸದೆ , ಎಚ್ಚರವಾಗಿರಿ ಎಂದು ಹೇಳಿದರೂ ನಿದ್ರಿಸುತ್ತಿದ್ದೀರಿ ನನಗಾಗಿ ಒಂದು ಗಳಿಗೆಯಾದರೂ ಎಚ್ಚರವಾಗಿರಲಾರಿರಾ? "" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 14:38
ἵνα μὴ ἔλθητε εἰς πειρασμόν
ಶೋಧನೆಗೆ ಒಳಗಾಗದೆ ಎಚ್ಚರವಾಗಿದ್ದು ದೈಹಿಕ ಬೇಡಿಕೆಗೆ ಮಾರುಹೋಗದಂತಿರುವ ಬಗ್ಗೆ ಹೇಳುತ್ತಿದ್ದಾನೆ.ಪರ್ಯಾಯ ಭಾಷಾಂತರ: "" ನೀವು ಶೋಧನೆಗೆ ಒಳಗಾಗದೇ ಇರಿ.""(ನೋಡಿ: ರೂಪಕ ಅಲಂಕಾರ)
τὸ μὲν πνεῦμα πρόθυμον, ἡ δὲ σὰρξ ἀσθενής
ಸಿಮೋನ ಪೇತ್ರರನ್ನು ಕುರಿತು ದೇಹಕ್ಕೆ ಬಲಸಾಲದು ಆದರೂ ಅದಕ್ಕಾಗಿ ಪ್ರಾರ್ಥನೆಯ ಮೂಲಕ ಪ್ರಯತ್ನಿಸಬೇಕು ಎಂದು ಹೇಳುತ್ತಾನೆ.ಪರ್ಯಾಯಭಾಷಾಂತರ: "" ಮನಸ್ಸು ಸಿದ್ಧವಾಗಿದೆ ಆದರೆ ದೇಹಕ್ಕೆ ಬಲಸಾಲದೇ ಇರುವುದರಿಂದ ಏನು ಮಾಡ ಬೇಕೆಂದು ಇರುವಿರೋ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ .
τὸ…πνεῦμα…ἡ…σὰρξ
ಇಲ್ಲಿ ಪೇತ್ರ ಎರಡು ವಿಭಿನ್ನ ವಿಚಾರಗಳನ್ನು ಕುರಿತು ಹೇಳಿದ್ದಾನೆ. "" ಆತನ ಮನಸ್ಸು"" ಆತನೊಳಗಿರುವ ಅಂತರಂಗದಬಯಕೆ. "" ಮಾಂಸ / ದೇಹ "" ಆತನ ಭೌತಿಕ / ದೈಹಿಕ ಸಾಮರ್ಥ್ಯ ಮತ್ತು ಬಲ .""(ನೋಡಿ: ಲಕ್ಷಣಾಲಂಕಾರ)
Mark 14:39
τὸν αὐτὸν λόγον εἰπών
ಈಗಾಗಲೇ ಪ್ರಾರ್ಥಿಸಿದಂತೆ ಆತನು ಪುನಃ ಪ್ರಾರ್ಥಿಸತೊಡಗಿದ.
Mark 14:40
εὗρεν αὐτοὺς καθεύδοντας
ಇಲ್ಲಿ "" ಅವರಿಗೆ "" ಎಂಬುದು ಪೇತ್ರ , ಯಾಕೋಬ ಮತ್ತು ಯೋಹಾನರನ್ನು ಕುರಿತು ಹೇಳಿದೆ.
ἦσαν γὰρ αὐτῶν οἱ ὀφθαλμοὶ καταβαρυνόμενοι
ಇಲ್ಲಿ ಲೇಖಕನು ನಿದ್ದೆ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಮಾತನಾಡು ತ್ತಾನೆ . ಗಾಢವಾಗಿ ನಿದ್ದೆ ಮಾಡುವ ವ್ಯಕ್ತಿಗೆ ಕಣ್ಣುತೆರೆಯಲು ಸಾಧ್ಯವಾಗದೆ ಕಣ್ಣುಗಳು ನಿದ್ದೆಯ ಭಾರದಿಂದ ತುಂಬಿರುತ್ತವೆ. ಪರ್ಯಾಯಭಾಷಾಂತರ: "" ಅವರಿಗೆ ಗಾಢವಾದ ನಿದ್ದೆ ಬಂದುದರಿಂದ ಅವರಿಗೆ ಎಚ್ಚರವಾಗಿರಲು ಆಗದೆ ಕಣ್ಣುಗಳು ನಿದ್ದೆಯ ಭಾರದಿಂದ ಇದ್ದುದರಿಂದ ಕಣ್ಣುಗಳನ್ನು ತೆರೆಯುವುದು ಕಷ್ಟವಾಗುತ್ತಿತ್ತು..""(ನೋಡಿ: ರೂಪಕ ಅಲಂಕಾರ)
Mark 14:41
ἔρχεται τὸ τρίτον
ಯೇಸು ಪುನಃ ಹೋಗಿ ಪ್ರಾರ್ಥಿಸಲು ತೊಡಗಿದ ಆಮೇಲೆ ಆತನು ಮೂರನೆ ಸಲ ಬಂದ ,ಇದನ್ನು ಸ್ಪಷ್ಟಪಡಿಸಬಹುದು.ಪರ್ಯಾಯ ಭಾಷಾಂತರ: "" ಪುನಃ ಪ್ರಾರ್ಥಿಸಲು ತೊಡಗಿದ ಆತ ಮೂರನೆ ಸಲ ಹಿಂತಿರುಗಿದ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
καθεύδετε τὸ λοιπὸν καὶ ἀναπαύεσθε.
ಯೇಸು ಪುನಃ ತನ್ನ ಶಿಷ್ಯರನ್ನು ನಿದ್ರಿಸದೆ ಎಚ್ಚರವಾಗಿರದೆ ಮತ್ತು ಪ್ರಾರ್ಥಿಸದೆ ಇದ್ದುದನ್ನು ಖಂಡಿಸಿದ ಇಲ್ಲಿ ಅವಶ್ಯವಿದ್ದರೆ ಈ ಅಲಂಕಾರಿಕ ಪ್ರಶ್ನೆಯನ್ನು ಸರಳ ವಾಕ್ಯವನ್ನಾಗಿ ಭಾಷಾಂತರಿಸ ಬಹುದು .ಪರ್ಯಾಯಭಾಷಾಂತರ: "" ನೀವು ಇನ್ನು ನಿದ್ದೆ ಮಾಡಿ ಆಯಾಸ ಪರಿಹರಿಸಿಕೊಳ್ಳಲು ವಿಶ್ರಾಂತಿ ಪಡೆಯಿರಿ!"" (ನೋಡಿ: ಅಲಂಕಾರಿಕ ಪ್ರಶ್ನೆಗಳು.)
ἦλθεν ἡ ὥρα
ಯೇಸುವಿನ ನರಳಿಕೆ ಮತ್ತು ಹಿಡಿದುಕೊಡುವ ಸಮಯ ಸಮೀಪಿಸಿತು.
ἰδοὺ
ಗಮನಿಸಿ!/ ಕೇಳಿ!
παραδίδοται ὁ Υἱὸς τοῦ Ἀνθρώπου
ಯೇಸು ತನ್ನ ಶಿಷ್ಯರನ್ನು ಕುರಿತು ತನ್ನನ್ನು ಹಿಡಿದುಕೊಡುವವನು ನಮ್ಮ ಕಡೆಗೆ ಬರುತ್ತಿದ್ದಾನೆ ಎಂದು ಹೇಳಿದ .ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯಭಾಷಾಂತರ: "" ಮನುಷ್ಯ ಕುಮಾರನಾದ ನನ್ನನ್ನು ಹಿಡಿದು ಕೊಡಲಾಗುವುದು. ""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 14:43
44ನೇ ವಾಕ್ಯಯೂದನು ಯೆಹೂದಿ ನಾಯಕರಿಗೆ ಯೇಸುವನ್ನು ಹಿಡಿದುಕೊಡುವ ಬಗ್ಗೆ ಮಾಡಿರುವ ವ್ಯವಸ್ಥೆಯ ಬಗ್ಗೆ ಹಿನ್ನೆಲೆ ಮಾಹಿತಿ ಒದಗಿಸುತ್ತದೆ.""(ನೋಡಿ: ಹಿನ್ನೆಲೆ ಮಾಹಿತಿ.)
ಯೇಸುವನ್ನು ಮುದ್ದಿಡುವ ಮೂಲಕ ಯೇಸುವನ್ನು ಹಿಡಿದುಕೊಟ್ಟ ಮತ್ತು ಆತನ ಎಲ್ಲಾ ಶಿಷ್ಯರು ಓಡಿಹೋದರು .
Mark 14:44
δὲ ὁ παραδιδοὺς αὐτὸν
ಇದು ಯೇಸುವನ್ನು ಕುರಿತು ಹೇಳೀದೆ.
αὐτός ἐστιν
ಇಲ್ಲಿ ""ಇವನು / ಯಾರಿಗೆ "" ಎಂಬುದು ಯೂದನು ಹಿಡಿದು ಕೊಡುವವನನ್ನು ಗುರುತಿಸಲು ಹೇಳಿದ ಪದ .ಪರ್ಯಾಯ ಭಾಷಾಂತರ: "" ಇವನೇ ನಿಮಗೆ ಬೇಕಾದವನು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:45
κατεφίλησεν αὐτόν
ಯೂದನು ಆತನಿಗೆ ಮುದ್ದಿಟ್ಟನು
Mark 14:46
ἐπέβαλαν τὰς χεῖρας αὐτῶν καὶ ἐκράτησαν αὐτόν
ಇಲ್ಲಿ ಬರುವ ಎರಡು ಪದಗಳು ಯೇಸುವನ್ನು ಬಂಧಿಸಿದ್ದನ್ನು ಸೂಚಿಸಲು ಒಂದೇರೀತಿಯ ಅರ್ಥವನ್ನು ಒತ್ತಿ ಹೇಳುತ್ತದೆ, ಪರ್ಯಾಯಭಾಷಾಂತರ: "" ಆತನ ಮೇಲೆ ಕೈಹಾಕಿ ಎಳೆದು ಬಂಧಿಸಿದರು. ""ಅಥವಾ "" ಆತನನ್ನು ಬಂಧಿಸಿದರು.""(ನೋಡಿ: ಸಾದೃಶ್ಯತೆ.)
Mark 14:47
τῶν παρεστηκότων
ಆತನ ಹತ್ತಿರ ನಿಂತಿದ್ದವರು
Mark 14:48
ἀποκριθεὶς ὁ Ἰησοῦς εἶπεν αὐτοῖς
ಯೇಸು ಆ ಜನಸಮೂಹಕ್ಕೆ ಹೇಳಿದ
ὡς ἐπὶ λῃστὴν ἐξήλθατε μετὰ μαχαιρῶν καὶ ξύλων συνλαβεῖν με?
ಯೇಸು ಆ ಜನಸಮೂಹವನ್ನು ಖಂಡಿಸಿ ಗದರಿಸಿದ ಇದನ್ನು ಸರಳ ವಾಕ್ಯವನ್ನಾಗಿ ಬರೆಯಬಹುದು . ಪರ್ಯಾಯ ಭಾಷಾಂತರ: "" ಕಳ್ಳನನ್ನು ಹಿಡಿಯಲು ಬಂದಂತೆ ಕತ್ತಿ , ದೊಣ್ಣೆ ಗಳನ್ನು ತೆಗೆದು ಕೊಂಡು ನನ್ನನ್ನು ಹಿಡಿಯಲು ಬಂದಿರಾ? ಇದು ಹಾಸ್ಯಾಸ್ಪದ ವಾಗಿದೆ ! ""(ನೋಡಿ: ಅಲಂಕಾರಿಕ ಪ್ರಶ್ನೆಗಳು.ಮತ್ತು @)
Mark 14:49
ἀλλ’ ἵνα
ಆದರೆ ಇದು ನಡೆದುಹೋಯಿತು
Mark 14:50
ἀφέντες αὐτὸν…πάντες
ಇದು ಶಿಷ್ಯರನ್ನು ಕುರಿತು ಹೇಳಿದ ಮಾತು
Mark 14:51
σινδόνα
ನಾರುಮಡಿಯಿಂದ ಮಾಡಿದ ಬಟ್ಟೆ
κρατοῦσιν αὐτόν
ಜನರು ಅವನನ್ನು ಹಿಡಿಯಲು ಪ್ರಯತ್ನಿಸಿದಾಗ
Mark 14:52
ὁ δὲ καταλιπὼν τὴν σινδόνα
ಅವನು ತಪ್ಪಿಸಿಕೊಂಡು ಓಡುವಾಗ ಅವನನ್ನು ಹಿಡಿಯಲು ಅವನು ಧರಿಸಿದ್ದ ಬಟ್ಟೆಯನ್ನು ಹಿಡಿದು ತಡೆಯಲು ನೋಡಿದರು .
Mark 14:53
ಜನರ ಸಮೂಹದೊಂದಿಗೆ ಮಹಾಯಾಜಕರು, ಶಾಸ್ತ್ರಿಗಳು ಮತ್ತು ಹಿರಿಯರು ಯೇಸುವನ್ನು ಪ್ರಧಾನ ಯಾಜಕನ ಬಳಿಗೆ ಕರೆದುಕೊಂಡು ಹೋಗುವಾಗ ಪೇತ್ರ ಅಲ್ಲೇ ಹತ್ತಿರದಲ್ಲೆ ಇದ್ದನು . ಆಗ ಕೆಲವರು ಯೇಸುವಿನ ವಿರುದ್ಧ ಸುಳ್ಳುಸಾಕ್ಷಿ ಹೇಳುತ್ತಿದ್ದರು
συνέρχονται πάντες οἱ ἀρχιερεῖς, καὶ οἱ πρεσβύτεροι, καὶ οἱ γραμματεῖς
ಇದನ್ನು ಕ್ರಮಪಡಿಸಿ ಬರೆಯಬೇಕು .ಇದರಿಂದ ಅರ್ಥಮಾಡಿ ಕೊಳ್ಳಲು ಸುಲಭವಾಗುತ್ತದೆ. "" ಎಲ್ಲಾ ಮುಖ್ಯ ಯಾಜಕರು , ಹಿರಿಯರು ಮತ್ತು ಶಾಸ್ತ್ರಿಗಳು ಅಲ್ಲಿ ಒಟ್ಟಾಗಿ ಸೇರಿಬಂದಿದ್ದರು.
Mark 14:54
καὶ
ಇಲ್ಲಿ ಈ ಪದವನ್ನು ಮುಖ್ಯಕತೆಯಲ್ಲಿ ಒಂದು ತಿರುವು ತರಲು ಲೇಖಕನು ಪೇತ್ರನ ಬಗ್ಗೆ ನಮಗೆ ಹೇಳಲು ತೊಡಗುತ್ತಾನೆ.
ἕως ἔσω εἰς τὴν αὐλὴν τοῦ ἀρχιερέως
ಪೇತ್ರನು ಯೇಸುವನ್ನು ಹಿಂಬಾಲಿಸಿ ಹೋಗುವಾಗ ಪ್ರಧಾನ ಯಾಜಕನ ನ್ಯಾಯವಿಚಾರಣಾ ಆವರಣಕ್ಕೆ ಬಂದಾಗ ಅಲ್ಲೇ ನಿಂತುಕೊಂಡನು. ಇದನ್ನು ಸ್ಪಷ್ಟವಾಗಿ ಬರೆಯಬಹುದು. ಪರ್ಯಾಯ ಭಾಷಾಂತರ: "" ಅವನು ಪ್ರಧಾನ ಯಾಜಕನು ನ್ಯಾಯವಿಚಾರಣೆ ಮಾಡುವ ಪ್ರಾಂಗಣದವರೆಗೂ ಬಂದನು ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ἦν συνκαθήμενος μετὰ τῶν ὑπηρετῶν
ಪೇತ್ರನು ಅಲ್ಲಿ ನ್ಯಾಯಾಲಯದ ಆವರಣದಲ್ಲಿ ಕಾವಲಿದ್ದವರ ಸಂಗಡ ಕುಳಿತುಕೊಂಡ .ಪರ್ಯಾಯಭಾಷಾಂತರ: "" ಅವನು ನ್ಯಾಯಾಲಯವನ್ನು ಕಾವಲು ಕಾಯುವ ಕಾವಲುಗಾರರೊಂದಿಗೆ ಕುಳಿತುಕೊಂಡ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:55
δὲ
ಈ ಪದವನ್ನು ಇಲ್ಲಿ ಲೇಖಕನು ಮುಖ್ಯಕತೆಯಲ್ಲಿ ಒಂದು ತಿರುವುಕೊಡಲು ಯೇಸುವನ್ನು ವಿಚಾರಣೆಗೆ ಗುರಿಪಡಿಸಿದ ಬಗ್ಗೆ ಹೇಳುವುದನ್ನು ಮುಂದುವರೆಸಿದ .
εἰς τὸ θανατῶσαι αὐτόν
ಅವರು ಯೇಸುವನ್ನು ಮರಣದಂಡನೆಗೆ ಗುರಿಮಾಡಿ ಕೊಲ್ಲುವವರಲ್ಲ ಆದರೆ ಅವರು ಆಜ್ಞೆನೀಡಿ ಬೇರೆಯವರಿಂದ ಮಾಡಿಸುತ್ತಿದ್ದರು .ಪರ್ಯಾಯಭಾಷಾಂತರ: "" ಅವರು ಯೇಸುವನ್ನು ಕೊಲ್ಲಬಹುದಿತ್ತು ""ಅಥವಾ"" ಅವರು ಬೇರೆಯವರಿಂದ ಯೇಸುವನ್ನು ಕೊಲ್ಲಿಸುವರು .""(ನೋಡಿ: ಲಕ್ಷಣಾಲಂಕಾರ)
οὐχ ηὕρισκον
ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸುಳ್ಳು ಸಾಕ್ಷಿ ಹುಡುಕಿದರೂ ಅವರಿಗೆ ಏನೂ ಸಿಗದೆ ಆತನನ್ನು ಕೊಲ್ಲಿಸಲು ಉಪಾಯ ಹುಡುಕಿದರು .ಪರ್ಯಾಯಭಾಷಾಂತರ: "" ಅವರಿಗೆ ಆತನನ್ನು ಮರಣದಂಡನೆಗೆ ಗುರಿಮಾಡಲು ಯಾವುದೇ ಸಾಕ್ಷಿ ದೊರೆಯಲ್ಲಿಲ್ಲ .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:56
ἐψευδομαρτύρουν κατ’ αὐτοῦ
ಇಲ್ಲಿ ಸುಳ್ಳು ಸಾಕ್ಷಿಯ ಬಗ್ಗೆ ವಿವರಿಸುತ್ತಾ ಅದನ್ನು ಒಂದು ಭೌತಿಕ ವಸ್ತುವಿನಂತೆ ಕಲ್ಪಿಸಿ ಯಾರಾದರೂ ಅದನ್ನು ಹೊತ್ತೊಯ್ಯ ಬಹುದು ಎಂಬಂತೆ ಹೇಳುತ್ತಾರೆ. ಪರ್ಯಾಯಭಾಷಾಂತರ: "" ಆತನ ವಿರುದ್ಧ ಸುಳ್ಳುಸಾಕ್ಷಿ ಹೇಳುವ ಮೂಲಕ ಆತನನ್ನು ಆರೋಪಿಸಿದರು.""(ನೋಡಿ: ರೂಪಕ ಅಲಂಕಾರ)
ἴσαι αἱ μαρτυρίαι οὐκ ἦσαν
ಇದನ್ನು ಸಕಾರಾತ್ಮಕವಾಗಿ ಬರೆಯಬಹುದು . ಆದರೆ ಅವರು ಹೇಳಿದ ಸುಳ್ಳುಸಾಕ್ಷಿ ಒಂದಕ್ಕೊಂದು ಹೊಂದಲಿಲ್ಲ
Mark 14:57
ἐψευδομαρτύρουν κατ’ αὐτοῦ
ಇಲ್ಲಿ ಸುಳ್ಳು ಸಾಕ್ಷಿಯ ಬಗ್ಗೆ ವಿವರಿಸುತ್ತಾ ಅದನ್ನು ಒಂದು ಭೌತಿಕ ವಸ್ತುವಿನಂತೆ ಕಲ್ಪಿಸಿ ಯಾರಾದರೂ ಅದನ್ನು ಹೊತ್ತೊಯ್ಯ ಬಹುದು ಎಂಬಂತೆ ಹೇಳುತ್ತಾರೆ. ಪರ್ಯಾಯಭಾಷಾಂತರ: "" ಆತನ ವಿರುದ್ಧ ಸುಳ್ಳುಸಾಕ್ಷಿ ಹೇಳುವ ಮೂಲಕ ಆತನನ್ನು ಆರೋಪಿಸಿದರು.""(ನೋಡಿ: ರೂಪಕ ಅಲಂಕಾರ)
Mark 14:58
ἡμεῖς ἠκούσαμεν αὐτοῦ λέγοντος
ನಾವು ಯೇಸು ಹೇಳುವುದನ್ನು ಕೇಳಿದೆವು . ಇಲ್ಲಿ "" ನಾವು "" ಎಂಬ ಪದ ಯೇಸುವಿನ ವಿರುದ್ಧ ಸುಳ್ಳುಸಾಕ್ಷಿ ಹೇಳಲು ಕರೆದುಕೊಂಡು ಬಂದ ಜನರ ಬಗ್ಗೆ ಹೇಳಿರುವಂತದ್ದು ಮತ್ತು ಅವರು ಯಾರೊಂದಿಗೆ ಮಾತನಾಡುತ್ತಿದ್ದಾರೋ ಅವರನ್ನು ಸೇರಿಸಿಕೊಂಡು ಮಾತನಾಡುತ್ತಿಲ್ಲ.""(ನೋಡಿ: ಪ್ರತ್ಯೇಕಿಸಲ್ಪಟ್ಟ ಮತ್ತು ಸೇರಿಸಲ್ಪಟ್ಟ "ನಾವು".)
τὸν χειροποίητον
ಇಲ್ಲಿ"" ಕೈಗಳು "" ಮನುಷ್ಯರನ್ನು ಕುರಿತು ಹೇಳಿದೆ .ಪರ್ಯಾಯ ಭಾಷಾಂತರ: "" ಮನುಷ್ಯರಿಂದ ಮಾಡಿದ್ದು . . . . ಮನುಷ್ಯನ ಸಹಾಯವಿಲ್ಲದೆ ಅಥವಾ ಮನುಷ್ಯನಿಂದ ಕಟ್ಟಿದ . . . . ಮನುಷ್ಯನ ಸಹಾಯವಿಲ್ಲದೆ.""(ನೋಡಿ: ಉಪಲಕ್ಷಣಾಲಂಕಾರ)
διὰ τριῶν ἡμερῶν
ಮೂರು ದಿನದೊಳಗೆ ಇದರ ಅರ್ಥ ದೇವಾಲಯವನ್ನು ಮೂರು ದಿನದೊಳಗೆ ಕಟ್ಟಲ್ಪಡುವುದು.
ἄλλον…οἰκοδομήσω
ದೇವಾಲಯ"" ಎಂಬ ಪದವನ್ನು ಹಿಂದಿನ ಪದದ ಮೂಲಕ ಅರ್ಥಮಾಡಿಕೊಳ್ಳಬಹುದು , ಇದನ್ನು ಪುನರುಚ್ಛರಿಸಬಹುದು. ಪರ್ಯಾಯಭಾಷಾಂತರ: "" ಇನ್ನೊಂದು ದೇವಾಲಯವನ್ನು ಕಟ್ಟುವೆನು.""(ನೋಡಿ: ಪದಲೋಪ)
Mark 14:59
οὐδὲ…ἴση ἦν
ಇದು ಒಂದರೊಡನೊಂದು ಹೊಂದಿಕೊಳ್ಳಲಿಲ್ಲ ಇದನ್ನು ಸಕಾರಾತ್ಮಕ ರೀತಿಯಲ್ಲಿ ಹೇಳಬಹುದು.
Mark 14:60
ಯೇಸು ತಾನೇ ಕ್ರಿಸ್ತನು ಎಂದು ಉತ್ತರಿಸಿದಾಗ ಅಲ್ಲಿನ ಪ್ರಧಾನ ಯಾಜಕ ಮತ್ತು ಎಲ್ಲಾ ನಾಯಕರು ಯೇಸುವನ್ನು ದೂಷಿಸಿ, ಇವನು ಮರಣ ದಂಡನೆ ಹೊಂದ ತಕ್ಕವನು ಎಂದು ಹೇಳಿದರು.
ἀναστὰς…εἰς μέσον
ಯೇಸು ಕೋಪೋದ್ರಿಕ್ತರಾದ ಜನರ ಮಧ್ಯೆ ನಿಂತು ಅವರನ್ನು ಉದ್ದೇಶಿಸಿ ಮಾತನಾಡಿದನು . ಯೇಸು ಅವರ ಬಗ್ಗೆ ನಿಂತು ಮಾತನಾಡಲು ತೊಡಗಿದಾಗ ಯಾರ್ಯಾರು ಇದ್ದರು ಎಂದು ಭಾಷಾಂತರಿಸಿ .ಪರ್ಯಾಯಭಾಷಾಂತರ: "" ಯೇಸು ಪ್ರಧಾನ ಯಾಜಕರು , ಶಾಸ್ತ್ರಿಗಳು ಮತ್ತು ಹಿರಿಯರ ಮಧ್ಯೆ ನಿಂತನು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
οὐκ ἀποκρίνῃ οὐδέν? τί οὗτοί σου καταμαρτυροῦσιν?
ಪ್ರಧಾನಯಾಜಕನು ಯೇಸುವನ್ನು ಕುರಿತು ಆತನ ವಿರುದ್ಧ ಹೇಳಿರುವ ಸುಳ್ಳು ಸಾಕ್ಷಿಗಳ ಬಗ್ಗೆ ಯಾವ ಮಾಹಿತಿಯನ್ನೂ ಕೇಳಲಿಲ್ಲ. ಅವನು ಯೇಸುವನ್ನು ಸಾಕ್ಷಿಪಡಿಸುವಂತೆ ಕೇಳಿದ. ಪರ್ಯಾಯಭಾಷಾಂತರ: "" ಇವರು ನಿನ್ನ ವಿರುದ್ಧ ಹೇಳುತ್ತಿರುವ ಸಾಕ್ಷಿಗಳಿಗೆ ನಿನ್ನ ಪ್ರತಿಕ್ರಿಯೆ ಏನು? ನೀನು ಇದಕ್ಕೆ ಉತ್ತರಿಸುವುದಿಲ್ಲವೋ ? ಎಂದು ಕೇಳಿದ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:61
ὁ…Υἱὸς τοῦ Εὐλογητοῦ
ಇಲ್ಲಿ ದೇವರನ್ನು ""ಆಶೀರ್ವದಿಸಲ್ಪಟ್ಟನು"" ಎಂದು ಕರೆಯುತ್ತಾನೆ. ಇದನ್ನು "" ಮಗ"" ಎಂದು ಭಾಷಾಂತರಿಸಬೇಕು . ನಿಮ್ಮ ಭಾಷೆಯಲ್ಲಿ ಸಮಾನ ಪದವನ್ನು ಸಹಜವಾಗಿರುವಂತೆ "" ಮಗ"" ಮಾನವ ತಂದೆ ಎಂಬ ಅರ್ಥದಲ್ಲಿ ಭಾಷಾಂತರಿಸ ಬೇಕು. ಪರ್ಯಾಯಭಾಷಾಂತರ: "" ಆಶೀರ್ವದಿಸಲ್ಪಟ್ಟವನ ಮಗ "" ಅಥವಾ "" ದೇವಕುಮಾರ .""(ನೋಡಿ: ನಾಮವಾಚಕ ಗುಣವಾಚಕಗಳು.ಮತ್ತು ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
Mark 14:62
ἐγώ εἰμι
ಇದಕ್ಕೆ ಎರಡು ರೀತಿಯ ಅರ್ಥವಿದೆ 1)ಪ್ರಧಾನ ಯಾಜಕರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವುದು . 2)ತನ್ನನ್ನು ತಾನು ""ನಾನೇ"" ಎಂದು ಕರೆದುಕೊಳ್ಳುವುದು ಇದೇರೀತಿ ದೇವರು ತನ್ನನ್ನು ಹಳೆ ಒಡಂಬಡಿಕೆಯಲ್ಲಿ ಕರೆದುಕೊಂಡಿದ್ದಾನೆ.
ἐκ δεξιῶν καθήμενον τῆς δυνάμεως
ಇಲ್ಲಿ""ಬಲ"" ಒಂದು ವಿಶೇಷಣ / ಮಿಟೋನಿಮಿ ದೇವರನ್ನು ಪ್ರತಿನಿಧಿಸುತ್ತದೆ. ""ದೇವರ ಬಲ ಪಾರ್ಶ್ವದಲ್ಲಿ"" ಕುಳಿತು ಕೊಳ್ಳುವುದು ಎಂಬುದು ದೇವರಿಂದ ಅಧಿಕಾರವನ್ನು ಹೊಂದುವುದು ಮತ್ತು ಮನ್ನಣೆಯನ್ನು ಪಡೆಯುವುದಕ್ಕೆ ಸಾಂಕೇತಿಕವಾದ ಕ್ರಿಯೆ . ಪರ್ಯಾಯಭಾಷಾಂತರ: "" ಆತನು ಸರ್ವಶಕ್ತನಾದ ದೇವರ ಬಲಗಡೆಯಲ್ಲಿ ಆಸೀನನಾಗಿರುವನು .""(ನೋಡಿ: ಲಕ್ಷಣಾಲಂಕಾರಮತ್ತು ಸಾಂಕೇತಿಕ ಕ್ರಿಯೆ)
ἐρχόμενον μετὰ τῶν νεφελῶν τοῦ οὐρανοῦ
ಇಲ್ಲಿ ಮೇಘಗಳನ್ನು ಯೇಸು ಆಕಾಶದ ಮೇಘಗಳೊಂದಿಗೆ ಪುನಃ ಹಿಂತಿರುಗಿ ಬರುವುದನ್ನು ಕುರಿತು ವಿವರಿಸಿದೆ .ಪರ್ಯಾಯ ಭಾಷಾಂತರ: "" ಆತನು ಆಕಾಶದ ಮೇಘಗಳೊಂದಿಗೆ ಆತನು ಹಿಂತಿರುಗಿ ಬಂದನು.""(ನೋಡಿ: ರೂಪಕ ಅಲಂಕಾರ)
Mark 14:63
διαρρήξας τοὺς χιτῶνας αὐτοῦ
ಯೇಸುವಿನ ಮಾತು ಕೇಳಿ ಪ್ರಧಾನ ಯಾಜಕನು ತನ್ನ ಬಟ್ಟೆಗಳನ್ನು ಉದ್ದೇಶಪೂರ್ವಕವಾಗಿ ಹರಿದುಕೊಂಡು ತನ್ನ ಉಗ್ರವಾದ ಕೋಪವನ್ನು ತೋರಿಸಿದ .ಪರ್ಯಾಯಭಾಷಾಂತರ: "" ಮಹಾ ಕೋಪದಿಂದ ತನ್ನ ಅಂಗಿಯನ್ನು ಹರಿದುಕೊಂಡನು ."" (ನೋಡಿ: @ಮತ್ತು @)
τί ἔτι χρείαν ἔχομεν μαρτύρων?
ಇದನ್ನು ಒಂದು ವಾಕ್ಯವನ್ನಾಗಿ ಬರೆಯಬಹುದು .ಪರ್ಯಾಯ ಭಾಷಾಂತರ: "" ನಮಗೆ ಈ ಮನುಷ್ಯನ ವಿರುದ್ಧವಾದ ಯಾವ ಸಾಕ್ಷಿಗಳೂ ಖಂಡಿತವಾಗಿ ಬೇಕಾಗಿಲ್ಲ.""(ನೋಡಿ: ಅಲಂಕಾರಿಕ ಪ್ರಶ್ನೆಗಳು.)
Mark 14:64
ἠκούσατε τῆς βλασφημίας
ಇದು ಯೇಸು ಹೇಳಿದ ಮಾತುಗಳ ಬಗ್ಗೆ ಮಹಾಯಾಜಕನು ದೇವದೂಷಣೆ ಎಂದು ಆರೋಪಿಸಿದ ಬಗ್ಗೆ ಹೇಳುತ್ತಿದೆ. ಪರ್ಯಾಯ ಭಾಷಾಂತರ: "" ಇವನು ಮಾಡಿದ ದೇವದೂಷಣೆ ಯನ್ನು ನೀವೆಲ್ಲರೂ ಕೇಳಿದರಿ ತಾನೇ?""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
οἱ…πάντες
ಆ ಕೋಣೆಯಲ್ಲಿದ್ದ ಎಲ್ಲ ಜನರು
Mark 14:65
ἤρξαντό τινες ἐμπτύειν
ಆ ಕೋಣೆಯಲ್ಲಿದ್ದ ಕೆಲವು ಜನರು
περικαλύπτειν αὐτοῦ τὸ πρόσωπον
ಅವರು ಆತನ ಮುಖಕ್ಕೆ ಮುಸುಕು ಹಾಕಿದರು.ಇದರಿಂದ ಆತನಿಗೆ ನೋಡಲು ಸಾಧ್ಯವಾಗದಂತೆ ಮಾಡಿದರು.ಪರ್ಯಾಯ ಭಾಷಾಂತರ: "" ಆತನ ಮುಖವನ್ನು ಒಂದು ಬಟ್ಟೆಯಿಂದ ಮುಸುಕುಹಾಕಿ ಮುಚ್ಚಿದರು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
προφήτευσον
ಅವರು ಆತನನ್ನು ಅಪಹಾಸ್ಯಮಾಡಿ ಆತನ ಮುಖಕ್ಕೆ ಗುದ್ದಿ ಪ್ರವಾದನೆ ಹೇಳು ಎಂದು ಹೇಳಿದರು .ಪರ್ಯಾಯಭಾಷಾಂತರ: "" ಈಗ ನಿನ್ನನ್ನು ಗುದ್ದಿದವರು ಯಾರು ಎಂದು ಪ್ರವಾದನೆ ಹೇಳು"" ಎಂದನು (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
οἱ ὑπηρέται
ರಾಜ್ಯಪಾಲಕನ ಮನೆಯನ್ನು ಕಾಯುತ್ತಿದ್ದ ಕಾವಲುಗಾರರು
Mark 14:66
ಯೇಸು ಮೊದಲೇ ನುಡಿದಂತೆ ಪೇತ್ರನು ಯೇಸುವನ್ನು ಅರಿಯೆ ಎಂದು ಕೋಳಿ ಮೂರುಸಲ ಕೂಗುವ ಮೊದಲೇ ಹೇಳಿದ.
κάτω ἐν τῇ αὐλῇ
ನ್ಯಾಯಾಲಯದ ಹೊರಗೆ
μία τῶν παιδισκῶν τοῦ ἀρχιερέως
ಮಹಾಯಾಜಕನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ. ಪರ್ಯಾಯಭಾಷಾಂತರ: "" ಮಹಾಯಾಜಕನ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಒಬ್ಬ ಹುಡುಗಿ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:68
ἠρνήσατο
ಇದರ ಅರ್ಥ ಇದು ಸತ್ಯವಾದುದಲ್ಲ ಎಂದು ಹೇಳುವುದು . ಈ ವಿಷಯದಲ್ಲಿ ಪೇತ್ರನು ಆ ಹುಡುಗಿ ಅವನ ಬಗ್ಗೆ ಹೇಳಿದ ವಿಷಯ ಸುಳ್ಳು ಎಂದು ಹೇಳಿದ.
οὔτε οἶδα, οὔτε ἐπίσταμαι σὺ τί λέγεις
ತಿಳಿಯುವುದು"" ಮತ್ತು "" ಅರ್ಥಮಾಡಿಕೊಳ್ಳುವುದು"" ಎಂಬುದು ಎರಡೂ ಒಂದೇ ಅರ್ಥ ನೀಡುತ್ತದೆ. ಪೇತ್ರನು ಏನು ಹೇಳುತ್ತಿದ್ದಾನೆ ಎಂಬುದನ್ನು ಒತ್ತಿ ಹೇಳಲು ಅದರ ಅರ್ಥ ಪುನಃ ಪುನಃ ಹೇಳಲಾಗಿದೆ.ಪರ್ಯಾಯಭಾಷಾಂತರ: "" ನೀವು ಏನು ಮಾತನಾಡುತ್ತಿದ್ದೀರಿ ಎಂದು ಅರ್ಥವಾಗುತ್ತಿಲ್ಲ.""(ನೋಡಿ: ದ್ವಿರುಕ್ತಿಗಳು)
Mark 14:69
ἡ παιδίσκη
ಇವಳು ಮೊದಲು ಪೇತ್ರನನ್ನು ಗುರುತಿಸಿದ ಕೆಲಸ ಮಾಡುವ ಅದೇ ಹುಡುಗಿ.
ἐξ αὐτῶν
ಜನರು ಪೇತ್ರನನ್ನು ಯೇಸುವಿನ ಶಿಷ್ಯರಲ್ಲಿ ಒಬ್ಬ ಎಂದು ಗುರುತಿಸಿ ಹೇಳಿದರು. ಇದನ್ನು ಇನ್ನು ಸ್ಪಷ್ಟವಾಗಿ ಹೇಳಬಹುದು . ಪರ್ಯಾಯ ಭಾಷಾಂತರ: "" ಯೇಸುವಿನ ಶಿಷ್ಯರಲ್ಲಿ ಒಬ್ಬ ""ಅಥವಾ"" ಇವನು ಅವರು ಬಂಧಿಸಿದ ಆ ಮನುಷ್ಯನೊಂದಿಗಿದ್ದವ ರಲ್ಲಿ ಒಬ್ಬ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 14:71
ἀναθεματίζειν
ನಿಮ್ಮ ಭಾಷೆಯಲ್ಲಿ ಒಬ್ಬಮನುಷ್ಯನು ಯಾರನ್ನಾದರೂ ಶಪಿಸುತ್ತಿದ್ದರೆ ಅವನನ್ನು ಯಾವ ಹೆಸರಿನಿಂದ ಕರೆಯುತ್ತೀರಿ ದೇವರಿಗೆ ಹೇಳಿ . ಪರ್ಯಾಯಭಾಷಾಂತರ: "" ದೇವರನ್ನು ಕುರಿತು ಆ ವ್ಯಕ್ತಿಯನ್ನು ಶಪಿಸು ಎಂದು ಹೇಳಿದರು.""(ನೋಡಿ: ನುಡಿಗಟ್ಟುಗಳು.)
Mark 14:72
εὐθὺς…ἀλέκτωρ ἐφώνησεν
ಹುಂಜ ಎಂಬುದೊಂದು ಕೋಳಿ ಪಕ್ಷಿಜಾತಿಗೆ ಸೇರಿದ್ದು. ಪ್ರತಿದಿನ ಬೆಳಗಿನ ಜಾವ ಗಟ್ಟಿಯಾದಸ್ವರದಲ್ಲಿ ""ಕೂಗುತ್ತದೆ"".
ἐκ δευτέρου
ಎರಡನೆಯದಾಗಿ ಇಲ್ಲಿ ಕ್ರಮಸೂಚಕ ಪದವಿದೆ""(ನೋಡಿ: ಕ್ರಮಸೂಚಕ ಸಂಖ್ಯೆಗಳು.)
ἐπιβαλὼν
ಇಲ್ಲಿರುವ ನುಡಿಗಟ್ಟು ಆತನು ದುಃಖದಿಂದ ಮುಳುಗಿ ಭಾವನೆ ಗಳಿಂದ ತನ್ನನ್ನು ಹತೋಟಿಯಲ್ಲಿಡಲಾರದೆ ದುಃಖಿಸಿದನು. ಪರ್ಯಾಯಭಾಷಾಂತರ: "" ಅವನು ದುಃಖದಲ್ಲಿ ಮುಳುಗಿ ಹೋಗಿದ್ದನು ಅಥವಾ ದುಃಖದ ಭಾವನೆಗಳಿಂದ ತನ್ನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.""(ನೋಡಿ: ನುಡಿಗಟ್ಟುಗಳು.)
Mark 15
ಮಾರ್ಕ 15ಸಾಮಾನ್ಯ ಟಿಪ್ಪಣಿಗಳು ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ದೇವಾಲಯದ ತೆರೆ ಎರಡು ಭಾಗವಾಗಿ ಹರಿದು ಬಿತ್ತು ""
ದೇವಾಲಯದ ತೆರೆ ಎಂಬುದು ಒಂದು ಮುಖ್ಯವಾದ ಚಿನ್ಹೆ/ ಸಂಕೇತ ಜನರಿಗೆ ಅವಶ್ಯವಾದ ಸಂಕೇತವಾಗಿದೆ. ಅವರು ದೇವರೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದರು. ಏಕೆಂದರೆ ಅವರು ತುಂಬಾ ಪಾಪ ಮಾಡಿದವರಾಗಿದ್ದರು. ದೇವರು ಪಾಪವನ್ನು ದ್ವೇಷಿಸುತ್ತಾನೆ.ಆದುದರಿಂದ ತೆರೆಯ ಅವಶ್ಯಕತೆ ಅವರಿಗಿದೆ ದೇವರು ಈಗ ಆ ತೆರೆಯನ್ನು ಎರಡು ಭಾಗವಾಗಿ ಹರಿದುಬಿಟ್ಟ .ಯೇಸುವಿನ ಮೂಲಕ ಜನರು ಯಾವ ಅಡ್ಡಿಯೂ ಇಲ್ಲದೆ ದೇವರೊಂದಿಗೆ ನೇರವಾಗಿ ಮಾತನಾಡಲು ಅವಕಾಶ ನೀಡಿದ ಏಕೆಂದರೆ ಯೇಸು ಅವರ ಪಾಪಗಳಿಗಾಗಿ ತನ್ನ ಪ್ರಾಣವನ್ನು ಕೊಟ್ಟನು .
ಸಮಾಧಿ""
ಸಮಾಧಿಯಲ್ಲಿ ಯೇಸುವನ್ನು ಇಟ್ಟು ಸಮಾಧಿಮಾಡಿದರು .([ಮಾರ್ಕ15:46] (../../ಮಾರ್ಕ /15/46.ಎಂಡಿ)) ಈ ಸಮಾಧಿಯಲ್ಲಿ ಶ್ರೀಮಂತ ಯೆಹೂದಿಗಳ ಕುಟುಂಬದವರಲ್ಲಿ ಸತ್ತವರ ದೇಹವನ್ನು ಸಮಾಧಿ ಮಾಡುತ್ತಿದ್ದರು . ಅದೊಂದು ಕಲ್ಲಿನಲ್ಲಿ ಕೊರೆದ ಕೊಠಡಿಯಂತೆ ಇತ್ತು. ಅದರಲ್ಲಿ ಒಂದು ಸಮವಾದ ಸ್ಥಳ ಒಂದು ಪಕ್ಕದಲ್ಲಿ ಇತ್ತು ಅದರಲ್ಲಿ ಸುಗಂಧದ್ರವ್ಯಗಳು , ಎಣ್ಣೆ ಮುಂತಾದ ವಸ್ತುಗಳನ್ನು ಇಟ್ಟು ಬಟ್ಟೆಯಲ್ಲಿ ಸುತ್ತಿ ಇಡುತ್ತಿದ್ದರು.ಆಮೇಲೆ ಅವರು ಬಂಡೆಯನ್ನು ತಳ್ಳಿ ಅದರ ದ್ವಾರವನ್ನು ಮುಚ್ಚಿಬಿಡುತ್ತಿದ್ದರು . ಇದರಿಂದ ಯಾರೂ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ .
ಈ ಅಧ್ಯಾಯದಲ್ಲಿನ ಮುಖ್ಯವಾದ ಅಲಂಕಾರಗಳು
ವ್ಯಂಗ್ಯೋಕ್ತಿಗಳು
(ಮಾರ್ಕ 15:18), ಆರಾಧಿಸುವವರಂತೆ ನಟಿಸುವರು ಮತ್ತು ರಾಜನಬಳಿ ಮಾತನಾಡುವಂತೆ ನಟಿಸುವವರು .([ಮಾರ್ಕ 15:19] (../../ ಮಾರ್ಕ /15/19. ಎಂಡಿ)) ಸೈನಿಕರು ಮತ್ತು ಯೆಹೂದಿಗಳು ಯೇಸುವನ್ನು ದ್ವೇಷಿಸುತ್ತಿದ್ದರು ಮತ್ತು ಅವರು ಆತನನ್ನು ದೇವಕುಮಾರನೆಂದು ಒಪ್ಪಿಕೊಳ್ಳಲು , ನಂಬಲು ಸಿದ್ಧರಿರಲಿಲ್ಲ. (ನೋಡಿ: ವ್ಯಂಗ್ಯ - ಮತ್ತು ಪರಿಹಾಸ್ಯ, ಗೇಲಿ, ಗೇಲಿ ಮಾಡಿದರು, ಪರಿಹಾಸ್ಯ ಮಾಡುತ್ತಿರುವುದು, ಅಪಹಾಸ್ಯ ಮಾಡುವವನು, ಅಪಹಾಸ್ಯ ಮಾಡುವವರು, ಹಾಸ್ಯಾಸ್ಪದ, ಹೀಯಾಳಿಸುವುದು, ಹೀಯಾಳಿಸಲಾಗಿರುತ್ತದೆ)
ಈ ಅಧ್ಯಾಯದಲ್ಲಿನ ಇತರ ಸಂಭವನೀಯ ಭಾಷಾಂತರದ ಕ್ಲಿಷ್ಟತೆಗಳು
ಎಲೋಹಿ ,ಎಲೋಹಿ ,ಲಾಮ ಸಬಕ್ತಾನಿ?
ಇದೊಂದು ಅರಾಮಿಕ್ ಭಾಷೆಯ ಪದ . ಮಾರ್ಕನು ಈ ಪದವನ್ನು ಯಥಾವತ್ತು ಪ್ರತಿಮಾಡುವ ಮೂಲಕ ಗ್ರೀಕ್ ಅಕ್ಷರಗಳನ್ನು , ಧ್ವನಿಯನ್ನು ಉಳಿಸಿಕೊಂಡಿದ್ದಾನೆ. ನಂತರ ಅವನು ಅದರ ಅರ್ಥವನ್ನು ವಿವರಿಸುತ್ತಾನೆ(ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
Mark 15:1
ಮಹಾಯಾಜಕರು , ಹಿರಿಯರು , ಶಾಸ್ತ್ರಿಗಳು ಮತ್ತು ಹಿರಿಸಭೆಯವರು ಯೇಸುವನ್ನು ಪಿಲಾತನಿಗೆ ಒಪ್ಪಿಸಿದರು . ಅವರು ಯೇಸು ಅನೇಕ ದುಷ್ಟಕಾರ್ಯಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಿದರು . ಪಿಲಾತನು ಯೇಸುವನ್ನು ಕುರಿತು ಇವರೆಲ್ಲಾ ನಿನ್ನ ಮೇಲೆ ಹೇಳುತ್ತಿರುವ ದೂರುಗಳು ನಿಜವೇ? ಎಂದು ಕೇಳಿದ. ಯೇಸು ಅವನಿಗೆ ಉತ್ತರಿಸಲಿಲ್ಲ.
δήσαντες τὸν Ἰησοῦν, ἀπήνεγκαν
ಅವರು ಯೇಸುವನ್ನು ಕಟ್ಟಿಹಾಕಲು ಆಜ್ಞೆ ನೀಡಿದರು ಆದರೆ ಕಾವಲುಗಾರರು ಆತನನ್ನು ಬಂಧಿಸಿ ಕಟ್ಟಿ ಹೊರಗೆ ಕರೆದು ಕೊಂಡು ಹೋದರು.ಪರ್ಯಾಯಭಾಷಾಂತರ: "" ಅವರು ಯೇಸುವನ್ನು ಕಟ್ಟಿ ಬಂಧಿಸಲು ಹೇಳಿದರು . ಮತ್ತು ಅಲ್ಲಿಂದ ಹೊರಗೆ ಕರೆದುಕೊಂಡು ಹೋದರು. "" ಅಥವಾ "" ಅವರು ಕಾವಲುಗಾರರಿಗೆ ಯೇಸುವನ್ನು ಬಂಧಿಸಿ ಹೊರಗೆ ಕರೆದು ಕೊಂಡು ಹೋಗಲು ಹೇಳಿದರು.""(ನೋಡಿ: ಲಕ್ಷಣಾಲಂಕಾರ)
παρέδωκαν Πειλάτῳ
ಅವರು ಯೇಸುವನ್ನು ಪಿಲಾತನ ಬಳಿ ಕರೆದುಕೊಂಡುಹೋಗಿ ಆತನನ್ನು ವಿಚಾರಿಸಿ ಶಿಕ್ಷಿಸುವ ಹೊಣೆಯನ್ನು ಪಿಲಾತನಿಗೆ ವಹಿಸಿದರು.
Mark 15:2
σὺ λέγεις
ಸಂಭವನೀಯ ಅರ್ಥಗಳು 1) ಪಿಲಾತನು ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು . ಯೇಸು ನೀನೇ ಹೇಳಿದ್ದಿ! ಎಂದು ಹೇಳುವುದರ ಮೂಲಕ ಯೇಸು ಮಾತ್ರವಲ್ಲ , ಪಿಲಾತನು ಯೇಸುವನ್ನು ಯೆಹೂದಿಗಳ ಅರಸ ಎಂದು ಹೇಳಿದ್ದನ್ನು ತಿಳಿಸುತ್ತಾನೆ. ಪರ್ಯಾಯಭಾಷಾಂತರ: "" ಹಾಗೇ ನೀನೇ ಹೇಳಿದ್ದಿ! ಅಥವಾ 2) ಹೀಗೆ ಹೇಳುವುದರ ಮೂಲಕ ಯೇಸು ತಾನು ಯೆಹೂದಿಗಳ ಅರಸ ಎಂದು ಸ್ಪಷ್ಟಪಡಿಸುತ್ತಾನೆ. ಪರ್ಯಾಯ ಭಾಷಾಂತರ: "" ಹೌದು , ನೀನು ಹೇಳಿದಂತೆ ನಾನೇ .""ಅಥವಾ "" ಹೌದು ನೀನು ಹೇಳಿದಂತೆ "" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:3
κατηγόρουν αὐτοῦ…πολλά
ಅವರು ಅನೇಕ ವಿಚಾರಗಳನ್ನು ಯೇಸುವಿನ ಮೇಲೆ ಆರೋಪಿಸಿ ಹೇಳಿದರು ""ಅಥವಾ"" ಯೇಸು ಅನೇಕ ದುಷ್ಟಕಾರ್ಯಗಳನ್ನು ಮಾಡಿದ್ದಾನೆ ಎಂದು ಹೇಳಿದರು
Mark 15:4
ὁ δὲ Πειλᾶτος πάλιν ἐπηρώτα αὐτὸν
ಪಿಲಾತನು ಯೇಸುವನ್ನು ಪುನಃ ಕೇಳಿದನು
οὐκ ἀποκρίνῃ οὐδέν?
ಇದನ್ನು ಸಕಾರಾತ್ಮಕವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: "" ಇದಕ್ಕೆ ನಿನ್ನ ಉತ್ತರವೇನು ? "" "" ನಿನ್ನ ಬಳಿ ಇದಕ್ಕೆ ಉತ್ತರವಿದೆಯೇ"" ?
ἴδε
ನೋಡಿ ಅಥವಾ""ಕೇಳಿ"" ಅಥವಾ"" ನಾನು ಹೇಳುವುದರ ಕಡೆ ಗಮನಕೊಡಿ"".
Mark 15:5
ὥστε θαυμάζειν τὸν Πειλᾶτον
ಯೇಸು ಉತ್ತರಿಸದೇ ಇರುವುದನ್ನು ಮತ್ತು ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸದೇ ಇರುವುದನ್ನು ಕೇಳಿ ಪಿಲಾತನು ಆಶ್ಚರ್ಯಚಕಿತನಾದನು .
Mark 15:6
ಪಿಲಾತನು ಜನರ ಗುಂಪು ಒಬ್ಬ ಕೈದಿಯನ್ನು ಬಿಡುಗಡೆ ಮಾಡುವಾಗ ಯೇಸುವನ್ನು ಆಯ್ಕೆ ಮಾಡಬಹುದು ಎಂದು ತಿಳಿದಿದ್ದ , ಆದರೆ ಜನರ ಗುಂಪು ಬರಬ್ಬನನ್ನು ಬಿಡುಗಡೆ ಮಾಡಲು ಕೇಳಿತು.
δὲ
ಪಸ್ಕಹಬ್ಬದ ಸಮಯದಲ್ಲಿ ಸೆರೆಯಲ್ಲಿರುವ ಕೈದಿಗಳನ್ನು ಆಯ್ಕೆಮಾಡಿ ಬಿಡುಗಡೆಮಾಡುವ ಅಧಿಕಾರ ಪಿಲಾತನಿಗೆ ನೀಡಿರುವ ಸಂಪ್ರದಾಯದ ಹಿನ್ನೆಲೆ ಮಾಹಿತಿಯನ್ನು ಲೇಖಕನಾದ ಮಾರ್ಕ ಮುಖ್ಯಕಥಾಭಾಗದಲ್ಲಿ ಒಂದು ತಿರುವು ತರಲು ಬಳಸಿಕೊಂಡಿದ್ದಾನೆ.""(ನೋಡಿ: ಹಿನ್ನೆಲೆ ಮಾಹಿತಿ.)
Mark 15:7
ἦν δὲ ὁ λεγόμενος Βαραββᾶς, μετὰ τῶν στασιαστῶν δεδεμένος
ಆ ಸಮಯದಲ್ಲಿ ಇದ್ದ ಒಬ್ಬ ವ್ಯಕ್ತಿಯ ಹೆಸರು ಬರಬ್ಬ . ಇತರ ಕೈದಿಗಳೊಂದಿಗೆ ಅವನು ಸೆರೆಯಲ್ಲಿದ್ದ .ಅವರು ಕೊಲೆ , ರೋಮನ್ನರ ಸರ್ಕಾರದ ವಿರುದ್ಧ ಪಿತೂರಿ , ದಂಗೆ ಮುಂತಾದ ಅಪರಾಧ ಮಾಡಿದ್ದರು.
Mark 15:8
αἰτεῖσθαι καθὼς ἐποίει αὐτοῖς
ಇದು ಪಿಲಾತನು ಪಸ್ಕಹಬ್ಬದ ಸಮಯದಲ್ಲಿ ಕೈದಿಗಳನ್ನು ಬಿಡುಗಡೆಮಾಡುವ ಬಗ್ಗೆ ತಿಳಿಸುತ್ತದೆ. ಇದನ್ನು ಸ್ಪಷ್ಟಪಡಿಸಬೇಕು. ಪರ್ಯಾಯಭಾಷಾಂತರ: "" ಹಿಂದಿನಿಂದಲೂ ಮಾಡುತ್ತಾ ಬಂದಂತೆ ಕೈದಿಯನ್ನು ಅವರಿಗಾಗಿ ಬಿಡುಗಡೆ ಮಾಡಿಕೊಟ್ಟನು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:10
ἐγίνωσκεν γὰρ ὅτι διὰ φθόνον παραδεδώκεισαν αὐτὸν οἱ ἀρχιερεῖς
ಇದು ಯೇಸುವನ್ನು ಪಿಲಾತನಿಗೆ ಏಕೆ ಒಪ್ಪಿಸಿಕೊಟ್ಟರು ಎಂಬುದರ ಬಗ್ಗೆ ಹಿನ್ನೆಲೆ ಮಾಹಿತಿ ನೀಡುತ್ತದೆ..""(ನೋಡಿ: ಹಿನ್ನೆಲೆ ಮಾಹಿತಿ.)
διὰ φθόνον…οἱ ἀρχιερεῖς
ಅವರು ಯೇಸುವನ್ನು ದ್ವೇಷಿಸುತ್ತಿದ್ದರು. ಏಕೆಂದರೆ ಅನೇಕ ಜನರು ಯೇಸುವನ್ನು ಅನುಸರಿಸಿ ನಡೆಯುತ್ತಿದ್ದರು ಮತ್ತು ಆತನ ಶಿಷ್ಯರಾಗುತ್ತಿದ್ದರು. ಪರ್ಯಾಯಭಾಷಾಂತರ: "" ಪ್ರಧಾನ ಯಾಜಕರು ಯೇಸುವನ್ನು ದ್ವೇಷಿಸುತ್ತಿದ್ದರು, ಆದುದರಿಂದ ಅವರು "" ಅಥವಾ"" ಜನರ ನಡುವೆ ಗೌರವವನ್ನು , ಜನಪ್ರಿಯತೆಯನ್ನು ಪಡೆದ ಯೇಸುವನ್ನು ಮಹಾಯಾಜಕರು ದ್ವೇಷಿಸುತ್ತಿದ್ದರು. ಇದರಿಂದ ಅವರು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:11
ἀνέσεισαν τὸν ὄχλον
ಲೇಖಕನು ಮಹಾಯಾಜಕರು ಯೇಸುವಿನ ವಿರುದ್ಧ ಎದ್ದಿರುವುದನ್ನು ಅಥವಾ ಜನಸಮೂಹವನ್ನು ಗೊಂದಲಕ್ಕೆ ಒಳಗಾಗಿಸುತ್ತಿದ್ದರು ಎಂದು ಹೇಳುತ್ತಾರೆ .ಪರ್ಯಾಯ ಭಾಷಾಂತರ: "" ಜನರನ್ನು ದಂಗೆ ಏಳುವಂತೆ ""ಅಥವಾ "" ಜನಸಮೂಹವನ್ನು ಬಲವಂತ ಮಾಡಿದರು.""(ನೋಡಿ: ರೂಪಕ ಅಲಂಕಾರ)
μᾶλλον…ἀπολύσῃ
ಯೇಸುವಿನ ಬದಲು ಬರಬ್ಬನನ್ನು ಬಿಡುಗಡೆಮಾಡಲು ಅವರು ಬೇಡಿಕೊಂಡರು .ಪರ್ಯಾಯಭಾಷಾಂತರ: "" ಯೇಸುವಿನ ಬದಲು ಬಿಡುಗಡೆ ಮಾಡಿದರು.""(ನೋಡಿ: ಪದಲೋಪ)
Mark 15:12
ಜನಸಮೂಹ ಯೇಸುವಿನ ಮರಣವನ್ನು ಕೇಳಿದರು .ಆದುದರಿಂದ ಪಿಲಾತನು ಯೇಸುವನ್ನು ಸಿಪಾಯಿಗಳ ಕೈಗೆ ಒಪ್ಪಿಸಿದನು. ಅವರು ಆತನನ್ನು ಅಪಹಾಸ್ಯಮಾಡಿ ಮುಳ್ಳಿನ ಕಿರೀಟವನ್ನು ತೊಡಿಸಿ , ಕೊರಡೆಯಿಂದ ಹೊಡೆದು ಮತ್ತು ಆತನನ್ನು ಶಿಲುಬೆಗೆ ಏರಿಸಲು ಕರೆದುಕೊಂಡುಹೋದರು.
τί οὖν ποιήσω λέγετε τὸν Βασιλέα τῶν Ἰουδαίων?
ಬರಬ್ಬನನ್ನು ಬಿಡುಗಡೆ ಮಾಡಿದರೆ ಯೇಸುವನ್ನು ಏನು ಮಾಡಬೇಕು ಎಂದು ಜನರನ್ನು ಪಿಲಾತ ಕೇಳಿದನು. ಇದನ್ನು ಸ್ಪಷ್ಟವಾಗಿ ಬರೆಯಬೇಕು. ಪರ್ಯಾಯಭಾಷಾಂತರ: "" ನಾನು ಬರಬ್ಬನನ್ನು ಬಿಡುಗಡೆ ಮಾಡಿದರೆ, ನಾನು ಯೆಹೂದಿಗಳ ರಾಜನಾದ ಯೇಸುವನ್ನು ಏನು ಮಾಡಬೇಕು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:14
ὁ δὲ Πειλᾶτος ἔλεγεν αὐτοῖς
ಪಿಲಾತನು ಜನಸಮೂಹವನ್ನು ಕೇಳಿದ
Mark 15:15
τῷ ὄχλῳ τὸ ἱκανὸν ποιῆσαι
ಅವರು ಹೇಳಿದಂತೆ ಮಾಡುವುದರ ಮೂಲಕ ಜನಸಮೂಹವನ್ನು ಸಂತೋಷಪಡಿಸಿದ.
τὸν Ἰησοῦν φραγελλώσας
ಯೇಸುವನ್ನು ಪಿಲಾತನು ಕೊರಡೆಯಿಂದ ಹೊಡೆಯಲಿಲ್ಲ ಆದರೆ ಆತನ ಸೈನಿಕರು ಹೊಡೆದರು.
φραγελλώσας
ಛಡಿ ಏಟು . ""ಕೊರಡೆಯಿಂದ ಹೊಡೆಯುವುದು"". ಇದು ಚಾಟಿಯಂತಹ ಕೊರಡೆಯಿಂದ ಹೊಡೆಯುವುದು, ಇದು ತುಂಬಾ ವೇದನೆಯುಳ್ಳದ್ದು .
καὶ παρέδωκεν…ἵνα σταυρωθῇ
ಪಿಲಾತನು ತನ್ನ ಸೈನಿಕರನ್ನು ಕುರಿತು ಯೇಸುವನ್ನು ಶಿಲುಬೆಗೆ ಏರಿಸಲು ಹೊರಗೆ ಕರೆದುಕೊಂಡು ಹೋಗುವಂತೆ ಹೇಳಿದ. ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ಅವನು ತನ್ನ ಸೈನಿಕರಿಗೆ ಯೇಸುವನ್ನು ಹೊರಗೆ ಕರೆದುಕೊಂಡು ಹೋಗಿ ಶಿಲುಬೆಗೆ ಹಾಕಿ"" ಎಂದನು.""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 15:16
τῆς αὐλῆς, ὅ ἐστιν πραιτώριον
ಇವರು ರೋಮನ್ ಸೈನಿಕರು , ಯೆರೂಸಲೇಮಿನಲ್ಲಿ ವಾಸವಾಗಿದ್ದವರು. ರಾಜ್ಯಪಾಲನು ಯೆರೂಸಲೇಮಿನಲ್ಲಿದ್ದಾಗ ಅವನೊಂದಿಗೆ ಇರುತ್ತಿದ್ದವರು. ಪರ್ಯಾಯಭಾಷಾಂತರ: "" ಸೈನಿಕರು ವಾಸಿಸುತ್ತಿದ್ದ ನ್ಯಾಯಾಲಯದ ಆವರಣ , ಬ್ಯಾರಕ್ ಗಳು ಅಥವಾ ರಾಜ್ಯಪಾಲನ ಮನೆಯ ಆವರಣ. .
ὅλην τὴν σπεῖραν
ಇಡೀ ಸೈನ್ಯದ ತುಕಡಿ
Mark 15:17
ἐνδιδύσκουσιν αὐτὸν πορφύραν
ನೇರಳೆ ಬಣ್ಣದ ಬಟ್ಟೆ ರಾಜವಂಶದವರು ಬಳಸುವಂತಾದ್ದು. ಯೇಸು ರಾಜನೆಂದು ಸೈನಿಕರು ನಂಬಲಿಲ್ಲ. ಅವರು ಆತನನ್ನು ಅಪಹಾಸ್ಯಮಾಡಲು ಒಂದು ಕೆಂಪು ಬಟ್ಟೆಯನ್ನು ಸುತ್ತಿದರು . ಏಕೆಂದರೆ ಆ ಇತರರು ಆತನನ್ನು ಯೆಹೂದಿಗಳ ರಾಜ ಎಂದು ಹೇಳುತ್ತಿದ್ದರು.
ἀκάνθινον στέφανον
ಮುಳ್ಳಿನ ಬಳ್ಳಿಯಿಂದ ಮಾಡಿದ ಕಿರೀಟ
Mark 15:18
Χαῖρε, Βασιλεῦ τῶν Ἰουδαίων
ಜಯವಾಗಲಿ / ವಂದನೆ ಎಂಬ ವಂದನೆಗಳು ರೋಮಾಯ ಚಕ್ರವರ್ತಿಯನ್ನು ವಂದಿಸಲು ಕೈಗಳನ್ನು ಎತ್ತಿ ನಮಸ್ಕರಿಸುತ್ತಿ ದ್ದರು. ಆ ಸೈನಿಕರು ಯೇಸುವನ್ನು ರಾಜನೆಂದು ನಂಬಲಿಲ್ಲ ಆದರೆ ಅವರು ಆತನನ್ನು ಅಪಹಾಸ್ಯಮಾಡಲು ಈ ರೀತಿ ಹೇಳಿದರು.""(ನೋಡಿ: ವ್ಯಂಗ್ಯ -)
Mark 15:19
καλάμῳ
ಒಂದು ಕೋಲು ಅಥವಾ ""ಬೆತ್ತ / ದಂಡ
τιθέντες τὰ γόνατα
ಒಬ್ಬ ಮನುಷ್ಯ ಮಂಡಿಯೂರಿ , ಮಂಡಿಯನ್ನು ಬಾಗಿ ಯಾರು ಮಂಡಿಯೂರುತ್ತಾರೋ ಅವರು ಕೆಲವೊಮ್ಮೆ ""ಮಂಡಿಯನ್ನು ಬಾಗಿ "".ಪರ್ಯಾಯಭಾಷಾಂತರ: "" ಮಂಡಿಯೂರಿದರು."" ಅಥವಾ"" ಮಂಡಿಬಾಗಿದರು . (ನೋಡಿ: ರೂಪಕ ಅಲಂಕಾರ)
Mark 15:21
ἀγγαρεύουσιν…ἵνα ἄρῃ τὸν σταυρὸν αὐτοῦ
ರೋಮನ್ ನಿಯಮಗಳ ಪ್ರಕಾರ ಒಬ್ಬ ಸೈನಿಕನು ಒಬ್ಬ ಮನುಷ್ಯನನ್ನು ರಸ್ತೆಯ ಬದಿಯಲ್ಲಿ ಬರುತ್ತಿದ್ದ ಒಬ್ಬ ವ್ಯಕ್ತಿಯನ್ನು ಹೊರೆ ಹೊತ್ತುಬರಲು ಬಲವಂತವಾಗಿ ನೇಮಿಸಿಕೊಂಡನು. ಇಲ್ಲಿ ಅವರು ಸಿಮೋನ ಎಂಬುವವನನ್ನು ಯೇಸುವಿನ ಶಿಲುಬೆಯನ್ನು ಹೊತ್ತುಬರಲು ನೇಮಿಸಿಕೊಂಡರು.
ἀπ’ ἀγροῦ
ಪಟ್ಟಣದ ಹೊರಗಿನಿಂದ
καὶ ἀγγαρεύουσιν, παράγοντά…τὸν πατέρα Ἀλεξάνδρου καὶ Ῥούφου
ಆ ಸೈನಿಕರು ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡುಬರಲು ಬಲವಂತದಿಂದ ನೇಮಿಸಿಕೊಂಡರು. ಆ ವ್ಯಕ್ತಿಯ ಹಿನ್ನೆಲೆ ಮಾಹಿತಿ ಇದು .""(ನೋಡಿ: ಹಿನ್ನೆಲೆ ಮಾಹಿತಿ.)
Σίμωνα…Ἀλεξάνδρου…Ῥούφου
ಇವು ಮನುಷ್ಯನ ಹೆಸರು .""(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Κυρηναῖον
ಇದು ಒಂದು ಸ್ಥಳದ ಹೆಸರು""(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 15:22
ಆ ಸೈನಿಕರು ಯೇಸುವನ್ನು ಗೋಲ್ಗೋಥಾ ಎಂಬ ಸ್ಥಳಕ್ಕೆ ಕರೆದು ಕೊಂಡು ಹೋದರು. ಅಲ್ಲಿ ಆತನನ್ನು ಇನ್ನೂ ಇಬ್ಬರೊಂದಿಗೆ ಶಿಲುಬೆಗೆ ಏರಿಸಿದರು.. ಅನೇಕ ಜನರು ಆತನನ್ನು ಅಪಹಾಸ್ಯಮಾಡಿದರು .
Κρανίου Τόπος
ಕಪಾಲಸ್ಥಳ ಅಥವಾ "" ತಲೆಬುರುಡೆಯಾಕಾರದ ಸ್ಥಳ"". ಇದು ಒಂದು ಸ್ಥಳದ ಹೆಸರು. ಅಲ್ಲಿ ತುಂಬಾ ತಲೆಬುರುಡೆಗಳು ಇವೆ ಎಂದು ಅರ್ಥವಲ್ಲ .""(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Κρανίου
ಕಪಾಲ ಎಂದರೆ ತಲೆಯ ಮೂಳೆ, ಅಥವಾ ಒಂದು ತಲೆಯಲ್ಲಿ ಮಾಂಸವಿಲ್ಲದೆ ಮೂಳೆಮಾತ್ರ ಇರುವುದು.
Mark 15:23
ἐσμυρνισμένον οἶνον
ರಕ್ತಬೋಳ ಇದನ್ನು ವಿವರಿಸುವುದಾದರೆ ಇದು ಒಂದು ನೋವು ನಿವಾರಕ ಔಷಧಿ.ಪರ್ಯಾಯಭಾಷಾಂತರ: "" ದ್ರಾಕ್ಷಾರಸ ದೊಂದಿಗೆ ರಕ್ತಬೋಳವನ್ನು ಬೆರೆಸಿರುವುದು"" ಅಥವಾ "" ದ್ರಾಕ್ಷಾರಸದೊಂದಿಗೆ ರಕ್ತಬೋಳ ಎಂಬ ನೋವುನಿವಾರಕ ಔಷಧಿಯನ್ನು ಬೆರೆಸುವುದು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:25
ὥρα τρίτη
ಮೂರನೆಯ ಎಂಬುದು ಇಲ್ಲಿ ಕ್ರಮಪಡಿಸಿದ ಸಂಖ್ಯೆ .ಇದು ಬೆಳಿಗ್ಗೆ ಒಂಬತ್ತು ಗಂಟೆಯನ್ನು ಸೂಚಿಸುತ್ತದೆ.ಪರ್ಯಾಯ ಭಾಷಾಂತರ: "" ಬೆಳಿಗ್ಗೆ ಒಂಬತ್ತು ಗಂಟೆ.""(ನೋಡಿ: ಕ್ರಮಸೂಚಕ ಸಂಖ್ಯೆಗಳು.)
Mark 15:26
τῆς αἰτίας αὐτοῦ
ಆತನು ಮಾಡಿದ ಎಂದು ಅನೇಕ ಆರೋಪ ಹೊರಿಸುವುದು
Mark 15:27
ἕνα ἐκ δεξιῶν καὶ ἕνα ἐξ εὐωνύμων αὐτοῦ
ಇದನ್ನು ಇನ್ನೂ ಹೆಚ್ಚು ಸ್ಪಷ್ಟವಾಗಿ ಬರೆಯಬಹುದು .ಪರ್ಯಾಯ ಭಾಷಾಂತರ: "" ಆತನ ಬಲಗಡೆಯಲ್ಲಿ ಶಿಲುಬೆಯ ಮೇಲೆ ಒಬ್ಬ ಮತ್ತು ಇನ್ನೊಬ್ಬ ಆತನ ಎಡಗಡೆಯಲ್ಲಿ ಶಿಲುಬೆಯ ಮೇಲೆ "" ಇದ್ದನು.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:29
κινοῦντες τὰς κεφαλὰς αὐτῶν
ಇದೊಂದು ಕ್ರಿಯೆ ಜನರು ಯೇಸುವನ್ನು ಒಪ್ಪಿಕೊಳ್ಳದೆ ಇರುವುದನ್ನು ತೋರಿಸಿದರು .
οὐὰ
ಇದೊಂದು ಆಶ್ಚರ್ಯಸೂಚಕ ಅಪಹಾಸ್ಯ. ನಿಮ್ಮ ಭಾಷೆಯಲ್ಲಿರುವ ಇಂತಹ ಸೂಕ್ತ ಆಶ್ಚರ್ಯಸೂಚಕ. ಬಳಸಿ "" (ನೋಡಿ: ಭಾವಸೂಚಕಗಳು.)
ὁ καταλύων τὸν ναὸν καὶ οἰκοδομῶν ἐν τρισὶν ἡμέραις
ಯೇಸು ಮೊದಲು ಹೇಳಿದ್ದ ಪ್ರವಾದನೆಯಂತೆ ಆತ ಮಾಡುವುದು ಎಂದು ಜನರು ಹೇಳಿದ್ದನ್ನು ಕುರಿತು ಹೇಳಿದರು. ಪರ್ಯಾಯ ಭಾಷಾಂತರ: "" ಈ ದೇವಾಲಯವನ್ನು ಕೆಡವಿ ನಂತರ ಮೂರು ದಿನಗಳಲ್ಲಿ ಅದನ್ನು ಪುನರ್ ನಿರ್ಮಿಸುವೆ ಎಂದು ನೀನು ತಾನೆ ಹೇಳಿದ್ದು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:31
ὁμοίως
ಯೇಸುವಿನೊಂದಿಗೆ ನಡೆದುಹೋಗುತ್ತಿದ್ದ ಜನರು ಆತನನ್ನು ಅಪಹಾಸ್ಯ ಮಾಡುತ್ತಿದ್ದರು ಎಂಬುದನ್ನು ಸೂಚಿಸುತ್ತದೆ.
ἐμπαίζοντες πρὸς ἀλλήλους
ಯೇಸುವಿನ ಬಗ್ಗೆ ಅನೇಕ ಅಪಹಾಸ್ಯದ ಮಾತುಗಳನ್ನು ಅವರಲ್ಲೇ ಮಾತನಾಡಿಕೊಂಡರು .
Mark 15:32
ὁ Χριστὸς, ὁ Βασιλεὺς Ἰσραὴλ καταβάτω
ಜನರು ಯೇಸುವೆ ಇಸ್ರಾಯೇಲ್ ರಾಜನಾದ ಕ್ರಿಸ್ತನು ಎಂಬುದನ್ನು ನಂಬಲಿಲ್ಲ .ಪರ್ಯಾಯಭಾಷಾಂತರ: "" ಆತನು ತನ್ನನ್ನು ಇಸ್ರಾಯೇಲರ ರಾಜನಾದ ಕ್ರಿಸ್ತನೆಂದು ಕರೆದು ಕೊಳ್ಳುತ್ತಾನೆ. ಆದುದರಿಂದ ಶಿಲುಬೆಯಿಂದ ಇಳಿದುಬರಲಿ."" ಅಥವಾ "" ಇವನು ನಿಜವಾದ ಕ್ರಿಸ್ತನೂ , ಇಸ್ರಾಯೇಲರ ರಾಜನೂ ಆಗಿದ್ದರೆ ಅವನು ಕೆಳಗೆ ಬರಲಿ ."" (ನೋಡಿ: ವ್ಯಂಗ್ಯ -)
πιστεύσωμεν
ಯೇಸುವನ್ನು ನಂಬಲು ಬೇಕಾದುದು ಪರ್ಯಾಯಭಾಷಾಂತರ: "" ಆತನಲ್ಲಿ ನಂಬಿಕೆ ಇಡಿ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
ὠνείδιζον
ಅಪಹಾಸ್ಯ, ಅವಮಾನ ಮಾಡಿದರು
Mark 15:33
ಮಧ್ಯಾಹ್ನ ಮೂರುಗಂಟೆಯಷ್ಟೊತ್ತಿಗೆ ಇಡೀ ಭೂಮಿಯ ಮೇಲೆ ಕತ್ತಲು ಕವಿಯಿತು . ಆಗ ಯೇಸು ಮಹಾ ಧ್ವನಿಯಿಂದ ಕೂಗಿ ಪ್ರಾಣಬಿಟ್ಟನು , ಯೇಸು ಪ್ರಾಣಬಿಟ್ಟಾಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಹರಿಯಿತು.
ὥρας ἕκτης
ಇದು ಮಧ್ಯಾಹ್ನದ ಅಥವಾ 12 ಗಂಟೆಯನ್ನು ಕುರಿತು ಹೇಳುತ್ತದೆ.
σκότος ἐγένετο ἐφ’ ὅλην τὴν γῆν
ಇಲ್ಲಿ ಲೇಖಕನು ಹೊರಗೆ ಕತ್ತಲೆಯಾಯಿತು ಎಂಬುದನ್ನು ಕತ್ತಲೆಯ ಅಲೆಯು ಭೂಮಿಯಮೇಲೆಲ್ಲಾ ಹರಡಿ ವ್ಯಾಪಿಸಿತು ಎಂದು ವಿವರಿಸುತ್ತಾನೆ.ಪರ್ಯಾಯಭಾಷಾಂತರ: "" ಇಡೀ ಭೂಮಿಯು ಕತ್ತಲೆಯಾಯಿತು.""(ನೋಡಿ: ರೂಪಕ ಅಲಂಕಾರ)
Mark 15:34
τῇ ἐνάτῃ ὥρᾳ
ಇದು ಮಧ್ಯಾಹ್ನದ ಮೂರುಗಂಟೆಯಾಯಿತು ಎಂದು ತಿಳಿಸುತ್ತದೆ. ಪರ್ಯಾಯಭಾಷಾಂತರ: "" ಮಧ್ಯಾಹ್ನದ ಮೂರುಗಂಟೆಗೆ "" ಅಥವಾ"" ಮಧ್ಯಾಹ್ನದ ಮಧ್ಯ ಭಾಗದಲ್ಲಿ
Ἐλωῒ, Ἐλωῒ, λεμὰ σαβαχθάνει
ಇವು ಅರಾಮಿಕ್ ಭಾಷೆಯ ಪದಗಳು ಇವುಗಳನ್ನು ನಿಮ್ಮ ಭಾಷೆಯಲ್ಲಿ ಯಥಾವತ್ತು ಅದರ ಧ್ವನಿ ಬದಲಾಗದಂತೆ ಪ್ರತಿಮಾಡಬೇಕು ..""(ನೋಡಿ: ನಕಲು ಮಾಡು ಅಥವಾ ಪದಗಳನ್ನು ಪಡೆದುಕೋ.)
ἐστιν μεθερμηνευόμενον
ಇದರ ಅರ್ಥ
Mark 15:35
καί τινες τῶν παρεστηκότων, ἀκούσαντες ἔλεγον
ಇದನ್ನು ಸ್ಪಷ್ಟವಾಗಿ ಹೇಳಬೇಕು. ಅವರು ಯೇಸು ಹೇಳಿದ್ದನ್ನು ಅಪಾರ್ಥಮಾಡಿಕೊಂಡಿದ್ದರು.ಪರ್ಯಾಯಭಾಷಾಂತರ: "" ಅಲ್ಲಿ ನಿಂತಿದ್ದ ಕೆಲವರು ಆತನ ಮಾತುಗಳನ್ನು ಕೇಳಿಸಿಕೊಂಡರು ಅವರು ಅದನ್ನು ಅಪಾರ್ಥಮಾಡಿಕೊಂಡರು ಮತ್ತು ಹೀಗೆ ಹೇಳಿದರು .""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:36
ὄξους
ವಿನೆಗರ್ / ಹುಳಿರಸ
καλάμῳ
ಕೋಲು , ಇದೊಂದು ಉದ್ದನೆಯ ಮರದ ಕೋಲು
ἐπότιζεν αὐτόν
ಯೇಸುವಿಗೆ ಕೊಟ್ಟರು . ಒಬ್ಬ ಮನುಷ್ಯನು ಈ ಕೋಲನ್ನು ಯೇಸುವಿನ ಬಾಯಿಯ ಹತ್ತಿರ ಹಿಡಿದನು . ಅದಕ್ಕೆ ಸಿಕ್ಕಿಸಿದ ಸ್ಪಂಜಿನ ಮೂಲಕ ದ್ರಾಕ್ಷಾರಸವನ್ನು ಹೀರಿಕೊಳ್ಳಲು ಅನುಕೂಲ ವಾಗಲೆಂದು ಹೀಗೆ ಮಾಡಿದ. ಪರ್ಯಾಯ ಭಾಷಾಂತರ: "" ಯೇಸುವಿನ ಬಾಯಿಯ ಬಳಿಗೆ ಎತ್ತಿ ಹಿಡಿದ.""(ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:38
τὸ καταπέτασμα τοῦ ναοῦ ἐσχίσθη εἰς δύο
ಮಾರ್ಕನು ದೇವಾಲಯದ ತೆರೆಯನ್ನು ದೇವರೇ ಎರಡು ಭಾಗವಾಗಿ ಹರಿದನು ಎಂದು ಹೇಳುತ್ತಾನೆ .ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯಭಾಷಾಂತರ: "" ದೇವರು ದೇವಾಲಯದ ತೆರೆಯನ್ನು ಎರಡು ಭಾಗವಾಗುವಂತೆ ಮಾಡಿದ .""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 15:39
ὁ κεντυρίων
ಇವನು ಯೇಸುವನ್ನು ಶಿಲುಬೆಗೆ ಏರಿಸಿದ ಸೈನಿಕರ ಮೇಲುಸ್ತುವಾರಿ ಮಾಡುತ್ತಿದ್ದ ಶತಾಧಿಪತಿ.
ὁ παρεστηκὼς ἐξ ἐναντίας αὐτοῦ
ಇಲ್ಲಿ ""ಮುಖಾಮುಖಿ"" ಎಂಬುದು ಒಂದು ನುಡಿಗಟ್ಟು ಇದರ ಅರ್ಥ ಎದುರುಬದುರಾಗಿ ಒಬ್ಬರನ್ನು ನೋಡುವುದು ಪರ್ಯಾಯ ಭಾಷಾಂತರ: "" ಯೇಸುವಿನ ಮುಂದೆ ನಿಂತಿರುವವರು ""(ನೋಡಿ: ನುಡಿಗಟ್ಟುಗಳು.)
ὅτι οὕτως ἐξέπνευσεν
ಯೇಸು ಹೇಗೆ ಮರಣಹೊಂದಿದನು ಅಥವಾ "" ಯೇಸು ಮರಣಹೊಂದಿದ ರೀತಿ
Υἱὸς Θεοῦ
ಇದೊಂದು ಮುಖ್ಯವಾದ ಶೀರ್ಷಿಕೆ ಯೇಸುವಿಗೆ.""(ನೋಡಿ: ತಂದೆ ಮತ್ತು ಮಗ ಎಂಬ ಪರಿಕಲ್ಪನೆಯನ್ನು ಭಾಷಾಂತರಿಸುವುದು.)
Mark 15:40
ἀπὸ μακρόθεν θεωροῦσαι
ದೂರದಿಂದ ಗಮನಿಸುತ್ತಿದ್ದರು
ἡ Ἰακώβου τοῦ μικροῦ καὶ Ἰωσῆ μήτηρ
ಯಾಕೋಬನ ಮತ್ತು ಯೋಸೇಫನ ತಾಯಿ. ಇದನ್ನು ಆವರಣ ಚಿನ್ಹೆ ಇಲ್ಲದೆ ಬರೆಯಬಹುದು.
Ἰακώβου τοῦ μικροῦ
ಚಿಕ್ಕವನಾದ ಯಾಕೋಬ ಇವನನ್ನು "" ಚಿಕ್ಕವನು "" ಎಂದು ಹೇಳಲು ಕಾರಣ ಇನ್ನೊಬ್ಬ ಯಾಕೋಬನೆಂಬ ವ್ಯಕ್ತಿಯಿಂದ ಬೇರ್ಪಡಿಸಿ ಹೇಳಲು .
Ἰωσῆ
ಈ ಯೋಸೇಫ ಯೇಸುವಿನ ತಮ್ಮನಾದ ಯೋಸೇಫನಲ್ಲ , ನೀವು ಮಾರ್ಕ 6:3. ರಲ್ಲಿ ಹೇಗೆ ಭಾಷಾಂತರಿಸಿರುವಿರಿ ಗಮನಿಸಿ(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Σαλώμη
ಸಲೋಮಿ ಎಂಬುದು ಒಬ್ಬ ಸ್ತ್ರೀಯ ಹೆಸರು""(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
Mark 15:41
αἳ ὅτε ἦν ἐν τῇ Γαλιλαίᾳ ἠκολούθουν αὐτῷ…αὐτῷ εἰς Ἱεροσόλυμα
ಯೇಸು ಗಲಿಲಾಯದಲ್ಲಿ ಇದ್ದಾಗ ಈ ಹೆಂಗಸರು ಯೆರೋಸಲೇಮಿಗೆ ಆತನನ್ನು ಹಿಂಬಾಲಿಸಿದ್ದರು .ಇವರೇ ಯೇಸು ಶಿಲುಬೆ ಏರಿದ್ದನ್ನು / ಶಿಲುಬೆ ಶಿಕ್ಷೆಯನ್ನು ದೂರದಿಂದ ಗಮನಿಸಿ ದವರು. ಇದರ ಹಿನ್ನೆಲೆ ಮಾಹಿತಿಯೇ ಇದು .""(ನೋಡಿ: ಹಿನ್ನೆಲೆ ಮಾಹಿತಿ.)
συναναβᾶσαι αὐτῷ εἰς Ἱεροσόλυμα
ಯೆರೋಸಲೇಮ್ ಪಟ್ಟಣವು ಇಸ್ರಾಯೇಲಿನ ಎಲ್ಲಾ ಪ್ರದೇಶ ಗಳಿಗಿಂತ ಎತ್ತರದಲ್ಲಿತ್ತು. ಆದುದರಿಂದ ಯೆರೋಸಲೇಮಿಗೆ ಮೇಲೆ ಹತ್ತಿಹೋಗುವುದು ಕೆಳಗೆ ಇಳಿದು ಬರುವುದು ಎಂಬುದರ ಬಗ್ಗೆ ಜನರು ಮಾತನಾಡುವುದು ಸಹಜವಾಗಿತ್ತು
Mark 15:42
ಅರಿಮಥಾಯದ ಯೋಸೇಫ ಪಿಲಾತನ ಬಳಿ ಯೇಸುವಿನ ದೇಹವನ್ನು ತೆಗೆದುಕೊಂಡುಹೋಗಲು ಅನುಮತಿ ಕೋರುತ್ತಾನೆ. ಅನಂತರ ಯೇಸುವನ್ನು ನಾರುಮಡಿಯಲ್ಲಿ ಸುತ್ತಿ ಸಮಾಧಿಯಲ್ಲಿ ಇಟ್ಟನು.
ὀψίας γενομένης
ಆಗ ಸಂಜೆಯಾಗಿತ್ತು .ಅದು ಸೌರಣೆಯದಿನ"" ಬರುವುದು "" ಅಂದರೆ ಏನೋಒಂದು , ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬರಲು ಪ್ರಯತ್ನಿಸುವುದು .ಪರ್ಯಾಯಭಾಷಾಂತರ: "" ಅದು ಸಂಜೆ ಯಾಗುತ್ತಾ ಬರುತ್ತಿತ್ತು "" ಅಥವಾ"" ಅದುಸಂಜೆಯಾಗಿತ್ತು."" (ನೋಡಿ: ರೂಪಕ ಅಲಂಕಾರ)
Mark 15:43
ἐλθὼν Ἰωσὴφ ὁ ἀπὸ Ἁριμαθαίας, εὐσχήμων
ಅಲ್ಲಿಗೆ ಬಂದದ್ದು"" ಎಂಬ ಪದ ಯೋಸೇಫನು ಪಿಲಾತನ ಬಳಿಗೆ ಬಂದುದರ ಬಗ್ಗೆ ಹೇಳುತ್ತದೆ. ಇದನ್ನು ಹಿನ್ನೆಲೆಮಾಹಿತಿ ನೀಡಿದ ಮೇಲೆ ವಿವರಿಸಬಹುದು.ಈತನ ಬರುವಿಕೆಯನ್ನು ಈ ಕತೆಯಲ್ಲಿ ಈತನ ಪಾತ್ರವನ್ನು ಪರಿಚಯಿಸಲು ಹೇಳಿದೆ. ಇದನ್ನು ನಿಮ್ಮ ಭಾಷೆಗೆ ತಕ್ಕಂತೆ ಅಳವಡಿಸಿಕೊಳ್ಳಿ .ಪರ್ಯಾಯಭಾಷಾಂತರ: "" ಅರಿಮಥಾಯದ ಯೋಸೇಫನುಒಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದನು .""(ನೋಡಿ: ಹಳೆಯ ಮತ್ತು ಹೊಸ ಪಾತ್ರಧಾರಿಗಳ ಪರಿಚಯ.)
Ἰωσὴφ ὁ ἀπὸ Ἁριμαθαίας
ಅರಿಮಥಾಯದ ಯೋಸೇಫ , ಯೋಸೇಫ ಎಂಬುದು ಒಬ್ಬ ವ್ಯಕ್ತಿಯ ಹೆಸರು ಮತ್ತು ಅರಿಮಥಾಯ ಎಂಬುದು ಒಂದು ಸ್ಥಳದ ಹೆಸರು, ಇವನು ಈ ಸ್ಥಳದಿಂದ ಬಂದವನು .""(ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
εὐσχήμων βουλευτής…τὴν Βασιλείαν τοῦ Θεοῦ
ಇದು ಯೋಸೇಫನ ಬಗ್ಗೆ ಇರುವ ಹಿನ್ನೆಲೆ ಮಾಹಿತಿ ""(ನೋಡಿ: ಹಿನ್ನೆಲೆ ಮಾಹಿತಿ.)
εἰσῆλθεν πρὸς τὸν Πειλᾶτον
ಪಿಲಾತನ ಬಳಿಗೆ ಹೋದ ಅಥವಾ ""ಪಿಲಾತನು ಇದ್ದ ಸ್ಥಳಕ್ಕೆ ಹೋದ
ᾐτήσατο τὸ σῶμα τοῦ Ἰησοῦ
ಇದನ್ನು ಸ್ಪಷ್ಟವಾಗಿ ಹೇಳಬಹುದು. ಅವನಿಗೆ ಯೇಸುವಿನ ದೇಹವನ್ನು ಪಡೆದು ಸಮಾಧಿಮಾಡಬೇಕಿತ್ತು .ಪರ್ಯಾಯ ಭಾಷಾಂತರ: "" ಪಿಲಾತನ ಬಳಿ ಯೇಸುವಿನ ದೇಹವನ್ನು ತೆಗೆದುಕೊಂಡು ಸಮಾಧಿಮಾಡಲು ಅನುಮತಿ ಕೇಳಿದ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:44
ὁ δὲ Πειλᾶτος ἐθαύμασεν εἰ ἤδη τέθνηκεν; καὶ προσκαλεσάμενος τὸν κεντυρίωνα
ಯೇಸು ಮರಣಹೊಂದಿದ ಎಂಬ ವಿಷಯವನ್ನು ಜನರು ಮಾತನಾಡುತ್ತಿದ್ದದನ್ನು ಪಿಲಾತನು ಕೇಳಿ ತಿಳಿದುಕೊಂಡ . ಇದು ಅವನಿಗೆ ಆಶ್ಚರ್ಯದ ಸಂಗತಿಯಾಗಿತ್ತು ಶತಾಧಿಪತಿಯನ್ನು ಕೇಳಿ ದೃಢಪಡಿಸಿಕೊಂಡ . ಪರ್ಯಾಯಭಾಷಾಂತರ: "" ಯೇಸು ಮರಣಹೊಂದಿದ ಎಂಬ ವಿಷಯವನ್ನು ಕೇಳಿದ ಪಿಲಾತನು ಬೆರಗಾದನು ಆದುದರಿಂದ ಶತಾಧಿಪತಿಯನ್ನು ಕರೆಸಿದ ."" (ನೋಡಿ: ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ)
Mark 15:45
ἐδωρήσατο τὸ πτῶμα τῷ Ἰωσήφ
ಅವನು ಯೋಸೇಫನಿಗೆ ಯೇಸುವಿನ ದೇಹ ತೆಗೆದುಕೊಂಡು ಹೋಗಲು ಅನುಮತಿಸಿದ.
Mark 15:46
σινδόνα
ನಾರುಮಡಿಯಿಂದ ಇದೊಂದು ಅಗಸೆಗಿಡದ ನಾರಿನಿಂದ ಮಾಡಿದ ಬಟ್ಟೆಮಾರ್ಕ 14:51.ರಲ್ಲಿ ಹೇಗೆ ಭಾಷಾಂತರಿಸಿರುವಿರಿ ಗಮನಿಸಿ.
καθελὼν αὐτὸν…καὶ προσεκύλισεν λίθον
ನೀವು ಇಲ್ಲಿ ಯೋಸೇಫನು ಯೇಸುವಿನ ದೇಹವನ್ನು ಶಿಲುಬೆ ಯಿಂದ ಇಳಿಸಲು , ಸಮಾಧಿಯಲ್ಲಿ ಇಡಲು ಸಿದ್ಧತೆ ಮತ್ತು ಅದನ್ನು ಮುಚ್ಚಲು ಬಹುಷಃ ಇತರ ಜನರ ಸಹಾಯ ಪಡೆದಿರ ಬಹುದು. ಪರ್ಯಾಯಭಾಷಾಂತರ: "" ಅವನು ಮತ್ತು ಇತರರು ಆತನನ್ನು ಕೆಳಗೆ ಇಳಿಸಿದರು. ಆಮೇಲೆ ಒಂದು ದೊಡ್ಡ ಬಂಡೆಯನ್ನು ಸಮಾಧಿ ಮುಚ್ಚಿ ಕೊಳ್ಳುವಂತೆ ಉರುಳಿಸಿದರು."" (ನೋಡಿ: ಲಕ್ಷಣಾಲಂಕಾರ)
μνήματι ὃ ἦν λελατομημένον ἐκ πέτρας
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು.ಪರ್ಯಾಯ ಭಾಷಾಂತರ: "" ಸಮಾಧಿ ಎಂಬುದು ಇಲ್ಲಿ ಮೊದಲೇ ಒಂದು ಬಂಡೆಯನ್ನು ಕೊರೆದು ಸಿದ್ಧಮಾಡಿರುವಂತಾದ್ದು.""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
λίθον ἐπὶ
ಅದರ ಮುಂದೆ ದೊಡ್ಡ ಅಗಲವಾದಬಂಡೆ
Mark 15:47
Ἰωσῆτος
ಈ ಯೋಸೇಫ ಯೇಸುವಿನ ತಮ್ಮನಲ್ಲ [ಮಾರ್ಕ 6:3] (../06/ 03. ಎಂಡಿ). ರಲ್ಲಿ ಹೇಗೆ ಭಾಷಾಂತರಿಸಿರುವಿರಿ ಗಮನಿಸಿ. (ನೋಡಿ: ಹೆಸರುಗಳನ್ನು ಹೇಗೆ ಭಾಷಾಂತರಿಸುವುದು)
ἐθεώρουν ποῦ τέθειται
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: "" ಈ ಜಾಗದಲ್ಲಿ ಯೋಸೇಫ ಮತ್ತು ಇತರರು ಯೇಸುವಿನ ದೇಹವನ್ನು ಸಮಾಧಿಯಲ್ಲಿಟ್ಟರು.""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 16
ಮಾರ್ಕ16ಸಾಮಾನ್ಯ ಟಿಪ್ಪಣಿಗಳು
ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು
ಸಮಾಧಿ
ಯೇಸುವನ್ನು ಸಮಾಧಿಯಲ್ಲಿಟ್ಟರು .([ಮಾರ್ಕ 15:46] (../../ ಮಾರ್ಕ /15/ 46. ಎಂಡಿ))ಇದೊಂದು ರೀತಿಯ ಸಮಾಧಿ ಇದರಲ್ಲಿ ಶ್ರೀಮಂತ ಯೆಹೂದಿ ಕುಟುಂಬದವರನ್ನು ಸಮಾಧಿ ಮಾಡುತ್ತಿದ್ದರು . ಇದೊಂದು ಕಲ್ಲಿನಲ್ಲಿ ಕೊರೆದ ಕೊಠಡಿಯಂತೆ . ಇದರಲ್ಲಿ ಒಂದು ಪಕ್ಕದಲ್ಲಿ ಸಮವಾಗಿ ಕತ್ತರಿಸಿದ ಸ್ಥಳವಿರುತ್ತದೆ. ಇದರಲ್ಲಿ ಸತ್ತವರ ದೇಹವನ್ನು ಬಟ್ಟೆಯಲ್ಲಿ ಸುತ್ತಿ ಸುಗಂಧಿತ ವಸ್ತುಗಳು ಮತ್ತು ತೈಲಗಳನ್ನು ಹಾಕಿ ಇಡುತ್ತಿದ್ದರು , ಆಮೇಲೆ ಅಗಲವಾದ ಬಂಡೆಯನ್ನು ಉರುಳಿಸಿ ಸಮಾಧಿಯ ಪ್ರವೇಶವನ್ನು ಮುಚ್ಚುತ್ತಿದ್ದರು. ಇದರಿಂದ ಯಾರೂ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ .
ಈ ಅಧ್ಯಾಯದಲ್ಲಿರುವ ಸಂಭವನೀಯ ಭಾಷಾಂತರ ಕ್ಲಿಷ್ಟತೆಗಳು
ಒಬ್ಬ ಬಿಳಿ ಬಟ್ಟೆ ಧರಿಸಿದ ಯುವಕನು
ಮತ್ತಾಯ, ಮಾರ್ಕ,ಲೂಕ ಮತ್ತು ಯೋಹಾನರು ದೇವದೂತರು ಬಿಳಿಬಟ್ಟೆ ಧರಿಸಿ ಯೇಸುವಿನ ಸಮಾಧಿಬಳಿ ಇದ್ದ ಮಹಿಳೆಯರು . ಇಬ್ಬರು ಲೇಖಕರು ಈ ದೇವದೂತರನ್ನು ಪುರುಷರು ಎಂದು ಹೇಳಿದ್ದಾರೆ ಏಕೆಂದರೆ ಈ ದೇವದೂತರು ಮಾನವರೂಪದಲ್ಲಿ ಇದ್ದುದರಿಂದ. ಇತರ ಇಬ್ಬರು ಲೇಖಕರು ದೇವದೂತರ ಬಗ್ಗೆ ಬರೆದಿದ್ದಾರೆ. ಆದರೆ ಇಬ್ಬರು ಲೇಖಕರು ಒಬ್ಬನೇ ದೇವದೂತನ ಬಗ್ಗೆ ಬರೆದಿದ್ದಾರೆ. ಆದುದರಿಂದ ಇಲ್ಲಿರುವ ಪ್ರತಿಯೊಂದು ವಾಕ್ಯಭಾಗವನ್ನು ಯು.ಎಲ್.ಟಿ.ಯಲ್ಲಿ ಇರುವಂತೆ ಭಾಷಾಂತರಿಸುವುದು ಉತ್ತಮ . ಏಕೆಂದರೆ ಇದರಲ್ಲಿ ಎಲ್ಲರೂ ಒಂದೇ ರೀತಿ ಹೇಳಿದ್ದಾರೆ.
(ನೋಡಿ: ಮತ್ತಾಯ 28:1-2 ಮತ್ತು ಮಾರ್ಕ 16:5 ಮತ್ತು ಲೂಕ 24:4 ಮತ್ತು ಯೋಹಾನ 20:12)
Mark 16:1
ವಾರದ ಮೊದಲನೆಯದಿನ ಮಹಿಳೆಯರು ಸಮಾಧಿಯ ಬಳಿಬಂದು ಯೇಸುವಿನ ದೇಹಕ್ಕೆ ಸುಗಂಧದ್ರವ್ಯಗಳನ್ನು ಹಚ್ಚಲು ಬಂದರು . ಅಲ್ಲಿದ್ದ ಒಬ್ಬ ಯುವಕನು ಯೇಸು ಜೀವದಿಂದ ಎದ್ದಿದ್ದಾನೆ ಎಂದು ಹೇಳುವುದನ್ನು ಕೇಳಿದಿಗ್ಭ್ರಮೆಗೊಂಡರು. ಆದರೆ ಅವರು ಹೆದರಿ ಯಾರಿಗೂ ಹೇಳಲಿಲ್ಲ.
καὶ διαγενομένου τοῦ Σαββάτου
ಅದು ಸಬ್ಬತ್ ದಿನದ ನಂತರ, ವಾರದ ಏಳನೆ ದಿನ ಮುಗಿದು , ವಾರದ ಮೊದಲನೆಯ ದಿನ ಪ್ರಾರಂಭವಾದಾಗ .
Mark 16:4
ἀποκεκύλισται ὁ λίθος
ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯ ಭಾಷಾಂತರ: "" ಯಾರೋ ಆ ಬಂಡೆಯನ್ನು ಉರುಳಿಸಿದ್ದಾರೆ."" (ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)
Mark 16:6
ἠγέρθη
ದೇವದೂತನು ಯೇಸು ಮರಣದಿಂದ ಜೀವಂತವಾಗಿ ಎದ್ದಿದ್ದಾನೆ ಎಂದು ದೃಢವಾಗಿ ಹೇಳಿದನು. ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು .ಪರ್ಯಾಯಭಾಷಾಂತರ: "" ಆತನು ಎದ್ದಿದ್ದಾನೆ ! ಅಥವಾ "" ದೇವರು ಆತನನ್ನು ಮರಣದಿಂದ ಎಬ್ಬಿಸಿದ್ದಾನೆ! ಅಥವಾ "" ಆತನೇ ಮರಣದಿಂದ ಎದ್ದಿದ್ದಾನೆ ! .""(ನೋಡಿ: ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು)